(ಒಟ್ಟು 843 ಪ್ರಶ್ನೆಗಳು)

1) ಅಂತರರಾಷ್ಟ್ರೀಯ ವಲಸಿಗರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ಡಿಸೆಂಬರ್ 18

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗವನ್ನು ಯಾರು ಮಾಡಿದರು ಟಿಪ್ಪು ಸುಲ್ತಾನ್

3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು ಚಿತ್ರದುರ್ಗ

4) ಕರ್ನಾಟಕದ ರತ್ನ ರಮಾರಮಣ ಎಂಬ ಬಿರುದು ಯಾರಿಗೆ ದೊರಕಿತ್ತು ಕೃಷ್ಣದೇವರಾಯ

5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು ಪಂಪಾ ನದಿ

6) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಸಂಸ್ಥಾಪಕರು ಯಾರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ

7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು ಹೈದರಾಲಿ

8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು ಶ್ರೀರಂಗ ಪಟ್ಟಣದ ಪಾಲಹಳ್ಳಿ

9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರು ಕೋಟೆ ಯಾವ ಊರಿನಲ್ಲಿದೆ ಕಲಾಸಿಪಾಳ್ಯ

10) ವಿಧಾನಸೌಧವನ್ನು ಕಟ್ಟಿಸಿದವರು ಯಾರು ಕೆಂಗಲ್ ಹನುಮಂತಯ್ಯ

11) ಕನ್ನಡಕ್ಕೆ ಒಟ್ಟು ಎಷ್ಟು ಜ್ಞಾನಪೀಠ ಪ್ರಶಸ್ತಿ ದೊರೆತಿದೆ ಎಂಟು

12) ಮೈಸೂರಿನಲ್ಲಿರುವ ಬೃಂದಾವನದ ವಿನ್ಯಾಸಗಾರ ಯಾರು ಸರ್ ಮಿರ್ಜಾ ಇಸ್ಮಾಯಿಲ್

13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು ರಾಮಕೃಷ್ಣ ಹೆಗಡೆ

14) ಯೂಸೂಫಾಬಾದ್ ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತ್ತಿದ್ದರು ದೇವನಹಳ್ಳಿ (ದೇವನದೊಡ್ಡಿ)

15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು ವಿಜಯನಗರ ಸಾಮ್ರಾಜ್ಯ

16) ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಮೂಲ ದೇಗುಲವನ್ನು ಯಾರು ಕಟ್ಟಿಸಿದರು ತಿರುಮಲಯ್ಯ

17) ಯದುರಾಯ ರಾಜ ನರಸ ಒಡೆಯರ್ ಕಟ್ಟಿಸಿದ ಕೋಟೆ ಯಾವುದು ಶ್ರೀರಂಗಪಟ್ಟಣದ ಕೋಟೆ

18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು ಶಿವಮೊಗ್ಗ ಜಿಲ್ಲೆಯ ಮತ್ತೂರು

19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು ಶಿರಸಿಯ ಮಾರಿಕಾಂಬ ಜಾತ್ರೆ

20) ಆಂಗ್ಲ ಭಾಷೆಯ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಪದಗಳಿಗೆ ಕನ್ನಡ ತಂತ್ರಾಂಶ ಮತ್ತು ಯಂತ್ರಾಂಶ ಎನ್ನುವ ಪದವನ್ನು ಕೊಟ್ಟವರು ಯಾರು ಹೆಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ (ಹೆಚ್ ಎಸ್ ಕೆ)

21) ರಾಯಚೂರಿನ ಮೊದಲ ಹೆಸರೇನು ಮಾನ್ಯಖೇಟ

22) ಕನ್ನಡದ ಮೊದಲ ಕೃತಿ ಯಾವುದು ಕವಿರಾಜಮಾರ್ಗ

23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು ಹಂಪೆ

24) ಜಗತ್ತಿನ ಎತ್ತರವಾದ ಏಕಶಿಲಾ ವಿಗ್ರಹ ಯಾವುದು ಶ್ರಾವಣಬೆಳಗೊಳದ ಗೊಮ್ಮಟೇಶ್ವರ

25) ಕರ್ನಾಟಕಕ್ಕೆ ಪರಮವೀರ ಚಕ್ರ ತಂದುಕೊಟ್ಟ ವೀರ ಕನ್ನಡಿಗ ಯಾರು ಕರ್ನಲ್ ವಸಂತ್

26) ಕರ್ನಾಟಕದ ಅತಿ ದೊಡ್ಡ ದೇವಾಲಯ ಯಾವುದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ

27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು ಮುಳ್ಳಯ್ಯನಗಿರಿ

28) ಮೈಸೂರು ಅರಮನೆಯ ಹೆಸರೇನು ಅಂಬಾವಿಲಾಸ ಅರಮನೆ

29) ಕರ್ನಾಟಕಕ್ಕೆ ಮೊದಲ ಕಾಫಿ ಬೀಜವನ್ನು ತಂದವರು ಯಾರು ಬಾಬಾ ಬುಡನ್ ಸಾಹೇಬ

30) ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ ದಾವಣಗೆರೆ

31) ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ಆಗುಂಬೆ

32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು ಬೆಂಗಳೂರು ನಗರ ಜಿಲ್ಲೆ

33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು ಹಲ್ಮಿಡಿ ಶಾಸನ

34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು ನೀಲಕಂಠ ಪಕ್ಷಿ

35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ಕೆ ಸಿ ರೆಡ್ಡಿ

36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು ಶ್ರೀ ಜಯಚಾಮರಾಜ ಒಡೆಯರ್

37) ಕರ್ನಾಟಕದ ಮೊದಲ ಕವಿತ್ರಿ ಯಾರು ಅಕ್ಕಮಹಾದೇವಿ

38) ಕನ್ನಡದ ಮೊದಲ ಉಪಲಬ್ದ ಕೃತಿ ಯಾವುದು ವಡ್ಡಾರಾಧನೆ

39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು ಮೈಸೂರು ವಿಶ್ವವಿದ್ಯಾನಿಲಯ

40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು ಬರೆದವರು ಯಾರು ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣ 

41) ಕರ್ನಾಟಕದ ಶಾಸ್ತ್ರೀಯ ಸಂಗೀತದ ಪಿತಾಮಹ ಯಾರು ಪುರಂದರದಾಸರು

42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ ರಾಯಚೂರು ಜಿಲ್ಲೆ

43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು ರಾಮನಗರ

44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು ಮಂಡ್ಯ ಜಿಲ್ಲೆ

45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ ಅವು ಯಾವುವು ಮೂರು ಜಲಪಾತಗಳು ಚುಂಚನಕಟ್ಟೆ ಜಲಪಾತ ಶಿವನಸಮುದ್ರ ಹೊಗೇನಕಲ್ ಜಲಪಾತ

46) ಕರ್ನಾಟಕ ರಾಜ್ಯದಲ್ಲಿರುವ ಬಣ್ಣಗಳ ಸಂಕೇತ ಏನು ಹಳದಿ ಶಾಂತಿಯ ಸಂಕೇತ ಕೆಂಪು ಕ್ರಾಂತಿಯ ಸಂಕೇತ

47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ ಅದು ಯಾವುದು ಗರಗ

48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ ಕೊಡಗು

49) ಕರ್ನಾಟಕದ ಅತಿ ದೊಡ್ಡ ಅಣೆಕಟ್ಟು ಯಾವುದು ಲಿಂಗನಮಕ್ಕಿ ಅಣೆಕಟ್ಟು

50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟವರು ಯಾರು ಕುವೆಂಪು

51) ವಿಶ್ವದ ಅತಿ ದೊಡ್ಡ ನಗರ ಯಾವುದು ನ್ಯೂಯಾರ್ಕ್ ನಗರ

52) ಲಿಬರ್ಟಿ ಪ್ರತಿಮೆ ಯಾವ ದೇಶದಲ್ಲಿದೆ ಅಮೇರಿಕಾದಲ್ಲಿ

53) ಭಾರತದ ದಕ್ಷಿಣ ಭಾಗದ ತುತ್ತ ತುದಿ ಯಾವುದು ಇಂದಿರಾ ಪಾಯಿಂಟ್

54) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು ವಿದ್ಯುತ್ ಸ್ಥಾವರ ಯಾವುದು ಕೈಗಾ ಅಣು ವಿದ್ಯುತ್ ಸ್ಥಾವರ

55) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು ವಿದ್ಯುತ್ ಸ್ಥಾವರವಿದೆ ಚಿತ್ರದುರ್ಗ

56) ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು ಬೆಳಗಾಂ

57) ಮೈಸೂರ್ ಅರಮನೆಯ ವಿನ್ಯಾಸವನ್ನು ಬೆಂಗಳೂರಿನಲ್ಲಿ ಕಟ್ಟಡ ಯಾವುದು ಲೀಲಾ ಪ್ಯಾಲೇಸ್

58) ಷೋ ಮೇಕರ್ಲೆರ್ವಿ ಧೂಮಕೇತುವನ್ನು ಕಂಡು ಹಿಡಿದವರು ಯಾರು ಷೋ ಮೇಕರ್ಲೆರ್ವಿ

59) ತಾಜ್ ಮಹಲ್ ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ದೇವಾಲಯ ಯಾವುದು ತೇಜೋ ಮಹಾಲಯ

60) ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು ಶ್ರೀರಂಗಪಟ್ಟಣ

61) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ ಮರುಗದ ಕೆರೆ ಕರ್ನಾಟಕದ ಯಾವ ಊರಿನಲ್ಲಿದೆ ಶಿಕಾರಿಪುರದ ಮರುಗದ ಗ್ರಾಮ

62) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು ಚಾಮರಾಜನಗರ

63) ವೈದ್ಯಕೀಯ ಕ್ಷೇತ್ರದ ಪಿತಾಮಹ ಯಾರು ಸುಶ್ರುತ

64) ಅತಿ ವೇಗವಾಗಿ ಜನಸಂಖ್ಯೆ ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು ಭಾರತ

65) ಭವಿಷ್ಯದ ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ ಚಂದ್ರ

66) ಭಾರತದಲ್ಲಿ ಮೊದಲ ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು ಸಂಸ್ಕೃತಿ

67) ಇಗೋ ಕನ್ನಡ ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ

68) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು ಕರ್ನಾಟಕ ರತ್ನ ಸಿಂಹಾಸನ

69) ಗೆರಿಲ್ಲಾ ಎನ್ನುವ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು ಛತ್ರಪತಿ ಶಿವಾಜಿ

70) ವಿಶ್ವದ ಅತಿ ಎತ್ತರವಾದ ಎರಡನೇ ಶಿಖರ ಯಾವುದು ಕೆ೨

71) ವಿಶ್ವದ ಅತಿ ಎತ್ತರವಾದ ೩ನೇ ಶಿಖರ ಯಾವುದು ಕಾಂಚನಜುಂಗಾ

72) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು ಜಮ್ಮು ಕಾಶ್ಮೀರ

73) ಆಗಾಗ ಭೂಮಿಯಲ್ಲಿ ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ 17 ಜ್ಯೋತಿರ್ವರ್ಷ

74) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ ದೊರೆಯುತ್ತವೆ ಅಂಡಮಾನ್ ಮತ್ತು ನಿಕೋಬಾರ್

75) ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಚೆನ್ನುಡಿ

76) ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು ಚಿರತೆ

77) ಭಾರತದ ರಾಷ್ಟ್ರೀಯ ಪಕ್ಷಿ ಯಾವುದು ನವಿಲು

78) ಭಾರತೀಯರು ಯಾವ ದೇಶಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಮತ್ತು ವೀಸಾ ಅಗತ್ಯವಿಲ್ಲ ನೇಪಾಳ

79) ಕನ್ನಡದ ಮೊದಲ ಚಿತ್ರ ಯಾವುದು ಸತಿ ಸುಲೋಚನ

80) ಕಂಪ್ಯೂಟರ್ನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ ಸಿಪಿಯು ಸೆಂಟ್ರಲ್ ಪ್ರೊಸೆಸ್ಸಿಂಗ್ಯೂನಿಟ್

81) ಭಾರತ ಶೇರು ಮಾರುಕಟ್ಟೆ ಯಾವ ರಾಜ್ಯದಲ್ಲಿದೆ ಮಹಾರಾಷ್ಟ್ರ

82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು ಶ್ರೀ ಪಿಂಗಲಿ ವೆಂಕಯ್ಯ

83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು ನೈಲ್ನದಿ

84) ವಿಶ್ವದಲ್ಲಿ ಅತಿ ಉದ್ದವಾದ ಹೆದ್ದಾರಿ ಯಾವುದು ಕೆನಡಾದ ಟ್ರಾನ್ಸ್ ಹೆದ್ದಾರಿ (ಎಂಟು ಸಾವಿರ ಕಿಲೋಮೀಟರ್)

85) ಭಾರತದಲ್ಲಿರುವ ಮರುಭೂಮಿ ಯಾವುದು ಥಾರ್ ಮರುಭೂಮಿ

86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು ಸಹರಾ ಮರುಭೂಮಿ

87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು ಬ್ರೆಜಿಲ್

88) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವನ್ನು ಬೇರ್ಪಡಿಸುವ ಗಡಿ ಯಾವುದು ಡುರಾಂಡ್ಲೈನ್

89) ಭೂಮಿಯಲ್ಲಿ ಅತಿ ಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು ಸೈಬೀರಿಯಾದ ವೆರ್ಕೊಯನ್ಸ್ಕ್

90) ಜಪಾನಿಯರ ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ ನಿಪ್ಪೋನ್

91) ಮೊಟ್ಟ ಮೊದಲ ಕೈಗಾರಿಕಾ ಕ್ರಾಂತಿಯನ್ನು ಕಂಡು ಹಿಡಿದ ದೇಶ ಯಾವುದು ಇಂಗ್ಲೆಂಡ್

92) ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು ನೆಲ್ಸನ್ ಮಂಡೇಲಾ

93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು ಥೈಲಂಡ್

94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು ಸಲ್ತೋ ಏಂಜಲ್ ಜಲಪಾತ

95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್

96) ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯ ಯಾವುದು ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಷನಲ್ ಹಿಸ್ಟರಿ (ಅಮೇರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತುಸಂಗ್ರಹಾಲಯ)

97) ವಿಶ್ವದ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು ಕಿಂಗ್ ಕಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)

98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು ರೋಮ್ ಬೆಸಿಲಿಕಾ ಆಫ್ ಸೆಂಟ್ ಪೀಟರ್

99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು ಒಶಿಂಜು ಟುನೆಲ್

100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ದೇಶದಲ್ಲಿದೆ ಲಂಡನ್

101) ಭಾರತದ ರಾಜಧಾನಿ ಯಾವುದು ದೆಹಲಿ

102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ ಹಾಸನ

103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ಧಾರವಾಡ

104) ವಿಶ್ವ ಪ್ರಸಿದ್ಧ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ ಬಳ್ಳಾರಿ

105) ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ಸ್ಥಳ ಯಾವುದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ

106) ಕರ್ನಾಟಕ ಸರ್ಕಾರದ ಸುಪ್ರಸಿದ್ಧ ಹೋಟೆಲ್ ಯಾವುದು ದಿ ಗ್ರಾಂಡ್ ಅಶೋಕ

107) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು ರಂಗನತಿಟ್ಟು

108) ಕರ್ನಾಟಕ ಅರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ ಹೊಯ್ಸಳ

109) ಕೆಂಪೇಗೌಡರು ನಿರ್ಮಿಸಿದ ಅವಳಿ ನಗರಗಳು ಯಾವುವು ಬೆಂಗಳೂರು ಮತ್ತು ಯಲಹಂಕ

110) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಶಿಲಾಶಾಸನ ಮತ್ತು ವೀರಗಲ್ಲುಗಳು ಕಾಣಬಹುದು ಕರ್ನಾಟಕ

111) ಗೋಪಾಲರಾಯನ ಹೆಬ್ಬಾಗಿಲು ಎಂದು ಪ್ರಸಿದ್ಧವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ ಮೇಲುಕೋಟೆ

112) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು ಕೃಷ್ಣರಾಜಸಾಗರ

113) ಫ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು ಶ್ರೀರಂಗಪಟ್ಟಣದ ಕೋಟೆ

114) ಏಷ್ಯಾ ಖಂಡದಲ್ಲಿ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ ಮಧುಗಿರಿ

115) ಕನ್ನಡಿಗರ ಸಾಮ್ರಾಜ್ಯ ಯಾವುದು ರಾಷ್ಟ್ರಕೂಟರ ಸಾಮ್ರಾಜ್ಯ

116) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕದ ವೈಭವದ ತುತ್ತತುದಿಯನ್ನು ಮುಟ್ಟಿತ್ತು ಶ್ರೀ ಕೃಷ್ಣದೇವರಾಯ

117) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು ಒಂದನೇ ಹರಿಹರ (ಹಕ್ಕ ಮಹಾಶಯ)

118) ಕೆ ಆರ್ ಎಸ್ ಜಲಾಶಯದಲ್ಲಿ ಮುಳುಗಿ ಹೋಗಿರುವ ದೇವಾಲಯ ಯಾವುದು ಇದು ಯಾರ ಕಾಲದ್ದು ವೇಣುಗೋಪಾಲ ಸ್ವಾಮಿ ದೇವಾಲಯ ಇದು ಚೋಳರ ಕಾಲದ್ದು

119) ಕನ್ನಡ ಚಿತ್ರರಂಗದ ಭೀಷ್ಮ ಎಂದು ಯಾರನ್ನು ಕರೆಯುತ್ತಾರೆ ಹೊನ್ನಪ್ಪ ಭಾಗವತರ್

120) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು ಪ್ರತಿಭಾ ದೇವಿಸಿಂಗ್ ಪಾಟೀಲ್

121) ಕರ್ನಾಟಕ ರಾಜ್ಯದಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳಿವೆ 224

122) ಕರ್ನಾಟಕ ರಾಜ್ಯದ ಅತಿ ದೊಡ್ಡ ಆನೆಗಳ ಬಿಡಾರ ಎಲ್ಲಿದೆ ಸಕ್ರೆಬೈಲೆ

123) ಮೈಸೂರ್ ಅರಮನೆಯ ವಿನ್ಯಾಸಕರು ಯಾರು ಹೆನ್ರಿ ಇರ್ವಿನ್

124) ಭಾರತದಲ್ಲಿ ಮೊದಲ ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆಯಾಯಿತು ಚೆನೈ

125) ಟಿಪ್ಪು ಸುಲ್ತಾನನ ಅರಮನೆಯನ್ನು ಏನೆಂದು ಕರೆಯುತ್ತಾರೆ ಕೆಂಪು ಭಾವನ (ಲಾಲ್ ಮಹಲ್)

126) ವಿಮಾನವನ್ನು ಕಂಡುಹಿಡಿದವರು ಯಾರು ರೈಟ್ಸಹೋದರರು

127) ಭಾರತೀಯ ಅಂಚೆ ಕಚೇರಿ ಮತ್ತು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು ಅಕ್ಟೋಬರ್ ೧ನೇ 1854

128) ವೈದ್ಯಕೀಯ ಇತಿಹಾಸದಲ್ಲಿ sizzler ಆಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು ಜೂಲಿಯಸ್ ಸೀಜರ್

129) ಮೊದಲ ಜೆಟ್ವಿಮಾನವನ್ನು ಯಾರು ಎಲ್ಲಿ ಯಾವಾಗ ಕಂಡು ಹಿಡಿದರು ಫ್ರಾಂಕ್ ವೈಟ್ಲಪ್ಇಂಗ್ಲೆಂಡ್ 1930

130) ಪ್ರಪಂಚದಲ್ಲಿ ಜನಸಂಖ್ಯೆ ಅನುಸಾರ ಹೆಚ್ಚು ಮಾತನಾಡುವ ಭಾಷೆ ಕನ್ನಡ ಎಷ್ಟನೇಯದಾಗಿದೆ 30

131) ಕನ್ನಡದ ಮೊದಲ ಸಾಹಿತಿ ಯಾರು ಗಂಗರ ಕಾಲದ ಧ್ರುವನೀತ ಚಾವುಂಡರಾಯ

132) ಕನ್ನಡ ಕನ್ನಡಿಗರ ಮೊದಲ ಸಾಮ್ರಾಜ್ಯ ಯಾವುದು ಕದಂಬ ಸಾಮ್ರಾಜ್ಯ

133) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಾರೆ ಉತ್ತರ ಕನ್ನಡ ಜಿಲ್ಲೆ

134) ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ಯಾವುದು ಹಳೇಬೀಡು

135) ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಯಾರು ವರ್ಣಿಸಿದ್ದಾರೆ ಭೂದಾನ ಚಳುವಳಿ ನೇತಾರ ಶ್ರೀ ವಿನೋಭಾ ಭಾವೆ

136) ಕರ್ನಾಟಕ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ ಆಲೂರು ವೆಂಕಟರಾಯರು

137) ಹಬಶಿ ಕೋಟೆ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ಬೀದರ್

138) ಚಂದ್ರನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು ನೀಲ್ ಆರ್ಮ್ಸ್ಟ್ರಾಂಗ್

139) ದೂರವಾಣಿಯನ್ನು ಕಂಡು ಹಿಡಿದವರು ಯಾರು ಗ್ರಾಂಬೆಲ್

140) ವಿದ್ಯುತ್ತನ್ನು ಕಂಡುಹಿಡಿದವರು ಯಾರು ಥಾಮಸ್ಆಲ್ವ ಎಡಿಸನ್

141) ಬಾನುಲಿ ರೇಡಿಯೋ ಅನ್ನು ಕಂಡುಹಿಡಿದವರು ಯಾರು ಮಾರ್ಕೋನಿ

142) ನಿತ್ಯೋತ್ಸವ ವನ್ನು ಕರೆದವರು ಯಾರು ಕೆ ಎಸ್ ನಿಸಾರ್ ಅಹಮದ್

143) ಹುಲಿ ಯಾವ ರಾಷ್ಟ್ರೀಯ ಪ್ರಾಣಿ ಭಾರತ

144) ಕನ್ನಡದ ಕೀಲಿಮಣೆಯನ್ನು ಕಂಡು ಹಿಡಿದವರು ಯಾರು ಕೌಶಿಕ ಅನಂತಸುಬ್ಬರಾಯರು

145) ಕ್ರಿಸ್ತಶಕ 800 ರಲ್ಲಿ ಗಂಗ ಅರದರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದಾರೆ ಅದು ಯಾವುದು ಗಜಶಾಸ್ತ್ರ

146) ಕ್ರಿಸ್ತಶಕ 942-1025 ರಲ್ಲಿ ಎರಡನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗ್ಗೆ, ಬುದ್ಧಿವರ್ಧನೆಗೆ ಅವಶ್ಯಕತೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ ಲೋಕೋಪಕಾರ

147) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದರು ಕ್ರಿಸ್ತಶಕ 1049 ರಲ್ಲಿ ಶ್ರೀಧರಾಚಾರ್ಯ

148) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು ಯಾವಾಗ ಯಾರು ಬರೆದರು ಕ್ರಿಸ್ತಶಕ 1150 ರಲ್ಲಿ ಜಗದಾಳ ಸೋಮನಾಥರ ಕಲ್ಯಾಣಕಾರಕವೆಂಬ

149)  ಕ್ರಿಸ್ತಶಕ 1300 ರಲ್ಲಿ ಮಳೆ ನೀರು ಹವಾಮಾನ ವಾಯುಗುಣ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡುಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟುಶಾಸ್ತ್ರ ಎಂಬ ಪುಸ್ತಕವನ್ನು ಬರೆದವರು ಯಾರು ರಟ್ಟಕವಿ ಎಂಬ ಕೃಷಿ ವಿಜ್ಞಾನಿ

150) ಮಹಾರಾಷ್ಟ್ರದಲ್ಲಿ ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನು ಏನೆಂದು ಕರೆಯುತ್ತಾರೆ

151) ಹೇಮಾಡಪಂತಿ ಗುಡಿಗಳು ಶ್ರೀಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ತುಳು

152) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು 1857

153) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು ನವಮಂಗಳೂರು

154) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು ಆಸ್ಟ್ರೇಲಿಯಾ

155) 1952 ರಲ್ಲಿ ಪ್ರಾರಂಭಗೊಂಡು 195 ರಲ್ಲಿ ಕಾರ್ಯ ಆರಂಭಗೊಂಡ ಬಂದರು ಯಾವುದು ಕಾಂಡ್ಲಾ ಬಂದರು(ಗುಜರಾತ್‌)

156) ಆಸ್ಟ್ರೇಲಿಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು 14

157) ಯಾವ ಬಂದರನ್ನು ಜವಾಹರಲಾಲ್ ನೆಹರು ಬಂದರು ಬಂದರು ಎನ್ನುವರು ನವಶೇವಾ ಬಂದರು

158) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ ನವಮಂಗಳೂರು

159) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು ಗೋವಾ

160) ಗ್ರೇಟ್ ಬ್ಯಾರಿಯರ್ ರೀಪ್ ಯಾವ ಖಂಡದಲ್ಲಿದೆ ಆಸ್ಟ್ರೇಲಿಯಾ

161) ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು ಡ್ಯೂರಾಂಡ್

162) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು ಸಿಕ್ಕಿಂ

163) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು ಬಚೇಂದ್ರಿ ಪಾಲ್

164) ಯಾವ ಖಂಡ ಆರ್ಟೀಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ ಆಸ್ಟ್ರೇಲಿಯಾ

165) ಆಸ್ಟ್ರೇಲಿಯಾ ಖಂಡದ ಅತಿ ದೊಡ್ಡ ರಾಷ್ಟ್ರ ಯಾವುದು ಆಸ್ಟ್ರೇಲಿಯಾ

166) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ಏನೆಂದು ಕರೆಯುತ್ತಾರೆ ಸಾಗರ ಮಾತಾ

167) ಕೆ2 ಯಾವ ಶ್ರೇಣಿಯಲ್ಲಿದೆ ಕಾರಾಕೋರಂ

168) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ ಸಿಕ್ಕಿಂ

169) ಕೋಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ ಹೂಗ್ಲಿ

170) ಊಲಾಲ್ಸರೋವರ ಯಾವ ರಾಜ್ಯದಲ್ಲಿದೆ ಜಮ್ಮು ಮತ್ತು ಕಾಶ್ಮೀರ

171) ದಾಲ್ಸರೋವರ ಯಾವ ರಾಜ್ಯದಲ್ಲಿದೆ ಜಮ್ಮು ಮತ್ತು ಕಾಶ್ಮೀರ

172) ಕಾಮರಾಜ್ಬಂದರಿನ ಇನ್ನೊಂದು ಹೆಸರೇನು ಎನ್ನೋರ್ ಬಂದರು

173) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು ಕಾಂಚನಜುಂಗಾ

174) ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು ಕೆ೨

175) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು ಜೋರ್ಡಾನ್ರೋಮಿರೋ

176) ಪಾಕ್ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ ಭಾರತ ಮತ್ತು ಶ್ರೀಲಂಕಾ

177) ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು ರಾಜಸ್ಥಾನ

178) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು ಉತ್ತರ ಪ್ರದೇಶ

179) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ ಭಾರತ ಮತ್ತು ಚೀನಾ

180) 12 ನಾಟಿಕಲ್ ಎಂದರೆ 22.2 ಕಿಲೋಮೀಟರ್

181) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು ಟುಟಿಕೋರಿನ್

182) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು ಎನ್ನೋರ್ಬಂದರು

183) ಭಾರತದ 13ನೇ ಬಂದರು ಯಾವುದು ಎನ್ನೋರ್ಬಂದರು

184) ಲೋಕ್ಟಕ್ಸರೋವರ ಯಾವ ರಾಜ್ಯದಲ್ಲಿದೆ ಮಣಿಪುರ

185) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು ಊಲಾಲ್ಸರೋವರ

186) ಖಾಸಿ, ಗಾರೋ, ಜೈಂತೀಯ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ ಮೇಘಾಲಯ

187) ಪಟಕಾಯಿಬಮ್ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ ಅರುಣಾಚಲ ಪ್ರದೇಶ

188) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು ದಾಲ್ ಸರೋವರ

189) ದೇಶದ ಮೊದಲ ಖಾಸಗಿ ಬಂದರು ಯಾವುದು ಎನ್ನೋರ್ ಬಂದರು

190) ಪಾರಾದೀಪ್ಬಂದರು ಯಾವ ರಾಜ್ಯದಲ್ಲಿದೆ ಒಡಿಶಾ

191) ಕೋಲ್ಕತ್ತಾ ಬಂದರಿನ ಉಪಬಂದರು ಹಾಲ್ಡಿಯ ಸ್ಥಾಪನೆಯಾದದ್ದು ಯಾವಾಗ 1978 ರಲ್ಲಿ

192) ರಾಡ್ ಕ್ಲಿಪ್ ರೇಖೆಯನ್ನು ಗುರುತಿಸಿದವರು ಯಾರು ಸರ್ಸೀರಿಯಲ್ರಾಡ್ಕ್ಲಿಪ್

193) ಮೌಂಟ್ ಎವರೆಸ್ಟ್ ಎತ್ತರ ಎಷ್ಟು 8848 ಮೀಟರ್

194) ಭಾರತದ ದೊಡ್ಡ ಪ್ರವಾಸಿಗರ ಆಕರ್ಷಣೆಯ ಸರೋವರ ಯಾವುದು ದಾಲ್ ಸರೋವರ

195) ಮಿಜೋ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ ಮಿಜೋರಾಂ

196) ಡ್ಯೂರಾಂಡ್ರೇಖೆಯನ್ನು ಗುರುತಿಸಿದವರು ಯಾರು ಮಾರ್ಟಿಮರ್ಡ್ಯೂರಾಂಡ್

197) ಮಿಕಿರದದ ಬೆಟ್ಟಗಳು ಕಂಡು ಬರುವ ರಾಜ್ಯ ಯಾವುದು ಅಸ್ಸಾಂ

198) ಭಾರತದ ಉತ್ತರದ ಅಂಚನ್ನು ಜಮ್ಮು ಮತ್ತು ಕಾಶ್ಮೀರದ . ಎಂದು ಗುರುತಿಸಲಾಗಿದೆ ಇಂದಿರಾ ಕೋಲ್

199) ಆಸ್ಟ್ರೇಲಿಯಾ ಖಂಡದ ಅತಿ ಚಿಕ್ಕ ರಾಷ್ಟ್ರ ಯಾವುದು ನೌರು

200) ಚಿಲ್ಕ್ಸರೋವರ ಯಾವ ರಾಜ್ಯದಲ್ಲಿದೆ ಒರಿಸ್ಸಾ

201) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ಮೈಸೂರು/ಕೊಡಗು

202) ರುದ್ರ ಸಾಗರಸರೋವರ ಎಲ್ಲಿದೆ ತ್ರಿಪುರ

203) ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ಮಾರ್ಚ್ 23

204) ಹೈದರಾಲಿಯ ಬಿರುದು ಫತೆ ಹೈದರ್ಬಹದ್ದೂರ್

205) ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು ಮದ್ರಾಸ್ ಒಪ್ಪಂದ 1769

206) ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

207) ಮೂರನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷ್ ಗೌರ್ನರ್ ಜನರಲ್ ಕಾರ್ನ್ ವಾಲಿಸ್

208) ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

209) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಲಾರ್ಡ್ ವೆಲ್ಲೆಸ್ಲಿ

210) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶಿಯ ರಾಜ ಹೈದರಾಬಾದ್ ನಿಜಾಮ

211) ಅಭಿನವ ಕಾಳಿದಾಸ ಬಸಪ್ಪ ಶಾಸ್ತ್ರಿ

212) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಸರ್ಬ್ಯಾರಿ ಕ್ಲೋಸ್

213) ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು 1831

214) ರಾಜಧಾನಿಯನ್ನು ಮೈಸೂರಿಂದ ಬೆಂಗಳೂರಿಗೆ ವರ್ಗಾಯಿಸಿದವರು ಮಾರ್ಕಕಬ್ಬನ

215) ಅಠಾರ ಕಚೇರಿಯನ್ನು ರದ್ದು ಮಾಡಿದವರು ಮಾರ್ಕ್ ಕಬ್ಬನ್

216) ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್

217) ಚೆಲುವನಾರಾಯಣ ದೇವಾಲಯ ಎಲ್ಲಿದೆ ಮೇಲುಕೋಟೆ

218) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು ವಿಜಯಪುರ

219) ಬಸವ ತತ್ವವನ್ನು ಏನೆಂದು ಕರೆಯುತ್ತಾರೆ ಶಕ್ತಿ ವಿಶಿಷ್ಟಾದ್ವೈತ

220) ದೇಹವೇ ದೇಗುಲ ಎಂದವರು ಯಾರು ಬಸವೇಶ್ವರರು

221) ಮಧ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು ಉಡುಪಿಯಲ್ಲಿ

222) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರು ಯಾರು ಅರಬ್ಬರು

223) ಕುತುಬ್ಮಿನಾರ್ಯಾರ ಕಾಲದಲ್ಲಿ ಪೂರ್ಣಗೊಂಡಿತು ಇಲ್ತಮಶ್

224) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವರು ಯಾರು ಅಲ್ಲಾವುದ್ದೀನ್ ಖಿಲ್ಜಿ

225) ಅಲೈದರ್ವಾಜ ಎಲ್ಲಿದೆ ದಿಲ್ಲಿಯಲ್ಲಿದೆ

226) ದಿಲ್ಲಿ ಸುಲ್ತಾನರ ಕಾಲದ ಬೃಹತ್ಉದ್ಯಮ ಯಾವುದು ನೇಯ್ಗೆ

227) ಉರ್ದುವಿನಲ್ಲಿ ಪದ್ಮಾವತ್ಎಂಬ ಸೂಫಿ ಕಾವ್ಯ ಬರೆದವರು ಯಾರು ಜಯಸಿ

228) ಕುತುಬ್ದೀನ್ಐಬಕ್ ಕಾಲಾವಧಿ 1206-1210

229) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ 1236-1240

230) ಮೊಗಲ್ಆಳ್ವಿಕೆ ಆರಂಭವಾದದ್ದು ಯಾವಾಗ ಕ್ರಿಸ್ತಶಕ 1526ರಲ್ಲಿ

231) ಮಿನಾರು ಎಂದರೆ ಎತ್ತರವಾದ ಸ್ತಂಭ ಗೋಪುರ

232) ದಿಲ್ಲಿ ಸುಲ್ತಾನರ ಆಳ್ವಿಕೆ ಅವಧಿ ತಿಳಿಸಿ ಕ್ರಿಸ್ತಶಕ 1206-1526

233) ವಿಟಮಿನ್ ಗಳನ್ನು ಕಂಡು ಹಿಡಿದವರು ಯಾರು ಫಂಕ್

234) ವಿಟಮಿನ್ ಗಳ ಬಗೆಗಳು ಬಿ ಸಿ ಡಿ ಕೆ

235) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು ಬಿ ಸಿ

236) ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ಯಾವುವು ಡಿ ಕೆ

237) ವಿಟಮಿನ್ಕೊರತೆಯಿಂದ ಬರುವಂತಹ ಸಮಸ್ಯೆ ರಾತ್ರಿ ಕುರುಡು

238) ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ಬಿ1 ವಿಟಮಿನ್

239) ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ಬೆರಿಬೆರಿ

240) ನಿಕೋಟಿನ್ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ನಿಯಾಸಿನ್

241) ಅಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ಸಿ ವಿಟಮಿನ್

242) ಕ್ಯಾಲ್ಸಿಫೆರಾಲ್ಎಂದರೆ ಯಾವುದು ವಿಟಮಿನ್ ಡಿ

243) ಡಿ ವಿಟಮಿನ್ಕೊರತೆಯಿಂದ ಬರುವ ರೋಗ ರಿಕೆಟ್ಸ್

244) ರಕ್ತ ಗಡ್ಡೆ ಕಟ್ಟದಂತೆ ತಡಗಟ್ಟುವ ವಿಟಮಿನ್ ಯಾವುದು ವಿಟಮಿನ್ ಕೆ

245) ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ 4

246) ರಕ್ತ ಕಣಗಳಲ್ಲಿರುವ ರಾಸಾಯನಿಕ ಪದಾರ್ಥ ಯಾವುದು ಆಂಟಿಜೆನ್ಸ್

247) ಗ್ರೂಪ್ನಲ್ಲಿ ಇರುವ ಆಂಟಿಜೆನ್ಸ್  -ರಕ್ತ ಕಣಗಳು

248) ಬಿ ಗ್ರೂಪ್ ನಲ್ಲಿರುವ ಆಂಟಿಜೆನ್ಸ್  ಬಿ-ರಕ್ತ ಕಣಗಳು

249) ಎಬಿ ಗ್ರೂಪ್ನಲ್ಲಿ ಇರುವ ಆಂಟಿಜೆನ್ಸ್  ಬಿ-ರಕ್ತ ಕಣಗಳು

250) ಗ್ರೂಪಿನಲ್ಲಿ ಇರುವ ಆಂಟಿಜೆನ್ಸ್ ಆಂಟಿಜೆನ್ಸ್ ಇಲ್ಲಾ

251) ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್

252) -ಗ್ರೂಪ್ನವರು ಯಾರ ಬಳಿ ರಕ್ತ ಪಡೆಯಬಹುದು ಹಾಗೂ

253) ರಾಮಚರಿತಮಾನಸ ರಚಿಸಿದವರು ಯಾರು ತುಳಸೀದಾಸರು

254) ಉತ್ತರ ಭಾರತದಲ್ಲಿ ಭಕ್ತಿ ಪದದ ಮೊದಲ ಸಂತರು ಯಾರು ರಾಮಾನಂದರು

255) ರಾಮ ಮತ್ತು ರಹೀಮ್ ರಲ್ಲಿ ಭೇದ ಇಲ್ಲ ಎಂದು ಹೇಳಿದವರು ಯಾರು ಕಬೀರದಾಸರು

256) ಸಿಖ್ಖರ ಪವಿತ್ರ ಗ್ರಂಥ ಯಾವುದು ಗುರು ಗ್ರಂಥ ಸಾಹೇಬ

257) ಸೂರ್ ಸಾಗರ್ ಕೃತಿ ರಚಿಸಿದವರು ಯಾರು ಸೂರದಾಸರು

258) ಬಾಬರ್ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ್ದು ಯಾವಾಗ 1526ರಲ್ಲಿ

259) ಶೇರ್ ಷಾನ ಮೊದಲ ಹೆಸರೇನು ಪರೀದ್

260) ಅಕ್ಬರನ ಮಾವ ಯಾರು ಬೈರಾಮ್ ಖಾನ್

261) ಅಲಂಗೀರ್ ಎಂಬ ಬಿರುದಿನೊಂದಿಗೆ ಪಟ್ಟವೇರಿದವರು ಯಾರು ಔರಂಗಜೇಬ್

262) ಮನ್ಸಬ್ ಎಂದರೆ ಸ್ಥಾನ ಶ್ರೇಣಿ ಎಂದರ್ಥ

263) ದಾದಾಜಿಕೊಂಡದೇವ ಯಾರು ಶಿವಾಜಿಯ ಗುರು

264) ಮರಾಠ ಸಾಮ್ರಾಜ್ಯ ಬೆಳೆದದ್ದು ಯಾವ ರಾಜ್ಯದಲ್ಲಿ ಮಹಾರಾಷ್ಟ್ರ

265) ಒಂದನೇ ಬಾಜಿರಾಯನ ಮಗ ಯಾರು ಬಾಲಾಜಿ ಬಾಜಿರಾಯ

266) ಶಿವಾಜಿ ಕಾಲವಾದದ್ದು ಯಾವಾಗ 1680

267) ಇಬಾದತ್ ಖಾನ್ ಎಲ್ಲಿದೆ ಫತೇಪುರ್ ಸಿಕ್ರಿ

268) ಜೋಧಾಬಾಯಿಯ ಮಗ ಯಾರು ಜಹಾಂಗೀರ

269) ಅಕ್ಬರನ ಪ್ರಮುಖ ಆಸ್ಥಾನ ಕವಿ ಯಾರು ಅಬುಲ್ಫಜಲ್

270) ಬಾಬರ್ನಂತರ ಪಟ್ಟಕ್ಕೆ ಬಂದವನು ಯಾರು ಹುಮಾಯೂನ್

271) ಬಿಹಾರದ ಸಸರಾಂನಲ್ಲಿ ಯಾರ ಗೋರಿ ಇದೆ ಶೇರ್ ಷಾ

272) ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದದ್ದು ಯಾವಾಗ 1602

273) ಬಿಸ್ಮಾರ್ಕ್ ದೊರೆ ಯಾರು ಪ್ರಷ್ಯ

274) ಅಮೇರಿಕಾ ಸ್ವಾತಂತ್ರ್ಯ ಘೋಷಣೆಯಾದದ್ದು ಯಾವಾಗ 1726 ಜುಲೈ 4

275) ಸಪ್ತವಾರ್ಷಿಕ ಯುದ್ಧ ನಡೆದದ್ದು ಯಾರ ನಡುವೆ ಫ್ರಾನ್ಸ್ ಮತ್ತು ಇಂಗ್ಲೆಂಡ್

276) 1769 ರಲ್ಲಿ ಕೈಗಾರಿಕಾ ಯಂತ್ರ ಬಳಸಿದವರು ಯಾರು ಜೇಮ್ಸ್ ವ್ಯಾಟ್

277) 1761 ವಿಶೇಷವೇನು ಮೂರನೇ ಪಾಣಿಪತ್ ಕಾಳಗ ನಡೆಯಿತು

278) ಔರಂಗಜೇಬನು ಮರಣ ಹೊಂದಿದ್ದು ಯಾವಾಗ 1707 ರಲ್ಲಿ

279) ಶಿವಾಜಿ ಮರಣದ ನಂತರ ಪಟ್ಟವೇರಿದವರು ಯಾರು ಸಂಬಾಜಿ

280) ಶಿವಾಜಿ ರಾಯಘಡ ವಶಪಡಿಸಿಕೊಂಡಿದ್ದು ಯಾವಾಗ 1646 ರಲ್ಲಿ

281) ನವೋದಯ ಎಂದರೆ ಮರುಹುಟ್ಟು ಪುನರುಜ್ಜೀವನ

282) ನವೋದಯ ಚಳುವಳಿ ಎಲ್ಲಿ ಆರಂಭವಾಯಿತು ಇಟಲಿ

283) ಇಸ್ತಾನ್ಬುಲ್ಈಗಿನ ಯಾವ ದೇಶದ ಬಂದರು ನಗರ ಟರ್ಕಿ

284) ನವೋದಯ ಕಾಲದದ ಲೇಖಕರಲ್ಲಿ ಮೊದಲಿಗ ಯಾರು ಪೆರ್ಟ್ರಾಕ್

285) ಡಿವೈನ್ಕಾಮಿಡಿ ಯಾರ ಮೊದಲ ಮಹಾಕಾವ್ಯ ಡಾಂಟೆ

286) ಸಂತ ಪೀಟರ್ಚರ್ಚು ಎಲ್ಲಿದೆ ರೋಮ್

287) ಮೊನಾಲಿಸಾ ವರ್ಣಚಿತ್ರದ ಚಿತ್ರಕಾರ ಯಾರು ಲಿಯೋನಾರ್ಡೋ ಡಾವಿಂಚಿ

288) ಪ್ರತಿ ಸುಧಾರಣಾ ಚಳುವಳಿಯ ನಾಯಕ ಯಾರು ಇಗ್ನೇಷಿಯಸ್ ಲಯೋಲ

289) 1453 ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು ಟರ್ಕರು

290) ವಾಸ್ಕೋಡಿಗಾಮ ಯಾವ ದೇಶದ ನಾವಿಕ ಪೋರ್ಚುಗಲ್

291) ಕಲ್ಲಿಕೋಟೆಯಿಂದ ಸುಮಾರು ಎಷ್ಟು ಕಿಲೋಮೀಟರ್ ದೂರದಲ್ಲಿ ಕಪ್ಪಡ್ ಎಂಬ ಸ್ಥಳವಿದೆ ಹತ್ತು ಕಿಲೋಮೀಟರ್

292) ಕ್ರಿಸ್ಟೋಫರ್ ಕೊಲಂಬಸ್ ಯಾವ ದೇಶದ ನಾವಿಕ ಸ್ಪೇನ್

293) ಭೂ ಪ್ರದಕ್ಷಿಣೆ ಮಾಡಿದ ಮೊದಲ ಹಡಗು ಯಾವುದು ವಿಕ್ಟೋರಿಯಾ

294) ಕೊಲಂಬಸ್ ಅಮೆರಿಕ ತಲುಪಿದ್ದು ಯಾವಾಗ 1492 ರಲ್ಲಿ

295) ಡಚ್ಚರು ಯಾವ ದೇಶದವರು ಹಾಲೆಂಡ್

296) ಕೊನೆಯವರೆಗೆ ಪೋರ್ಚುಗೀಸರ ವಶದಲ್ಲಿದ್ದ ಸ್ಥಳಗಳು ಯಾವುವು ಗೋವಾ ಡಿಯೂ ಮತ್ತು ದಮನ್

297) ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಭದ್ರ ಬುನಾದಿ ಹಾಕಿದ ಯುದ್ಧ ಯಾವುದು ಪ್ಲಾಸಿ ಕದನ (1757)

298) ಪೇಶ್ವೆ ಎಂದರೆ ಯಾರು ಮರಾಠ ರಾಜರ ಪ್ರಧಾನ ಮಂತ್ರಿ

299) ಎರಡನೇ ಶಿವಾಜಿ ಎಂಬ ಕೀರ್ತಿಗೆ ಪಾತ್ರನಾದವನು ಯಾರು ಒಂದನೇ ಬಾಜಿರಾವ್

300) ನಾದಿರ್ಷಾ ಮೊಗಲ್ರಾಜ್ಯದ ಮೇಲೆ ದಾಳಿ ಮಾಡಿದ್ದು ಯಾವಾಗ 1739 ರಲ್ಲಿ

301) ದಿವಾನಿ ಎಂದರೆ ಭೂಕಂದಾಯವನ್ನು ಸಂಗ್ರಹಿಸುವ ಹಕ್ಕು

302) ಬಕ್ಸಾರ್ಕದನ ನಡೆದದ್ದು ಯಾವಾಗ 1764ರಲ್ಲಿ

303) ಹೊಯ್ಸಳರ ರಾಜಧಾನಿ ಯಾವುದು ದ್ವಾರಸಮುದ್ರ

304) ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು ರಜಿಯಾಬೇಗಂ

305) ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು ಜಲಾಲುದ್ದೀನ್ ಮೊಹಮ್ಮದ್

306) ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ ಸರ್ ಎಂ ವಿಶ್ವೇಶ್ವರಯ್ಯ

307) . ಇವರು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೆ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ ಶ್ರೀವಿಜಯ

308) ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೈಜ್ಞಾನಿಕ ಪರೀಕ್ಷೆಗಳ ಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ ಕಾರ್ಬನ್-14 ಮತ್ತು ಪೊಟ್ಯಾಷಿಯಂ

309) ಪಂಚಾಕ್ಷರಿ ಗವಾಯಿ ಅವರು ಯಾವ ಸಂಗೀತ ಪರಂಪರೆಗೆ ಸೇರಿದವರು ಹಿಂದುಸ್ತಾನಿ ಸಂಗೀತ

310) ಕೆಳಗಿನವುಗಳಲ್ಲಿ ಹೊಂದಿಸಿ ಬರೆಯಿರಿ 1.ಚಾಂದ್ ಬರ್ದಾಯಿ )ವಿಕ್ರಮಾಂಕದೇವಚರಿತ 2.ಬಿಲ್ಹಣ ಬಿ)ಅರ್ಥಶಾಸ್ತ್ರ 3.ಕಲಣ ಸಿ)ಪೃಥ್ವಿರಾಜ ರಾಸೋ 4.ಕೌಟಿಲ್ಯ ಡಿ)ರಾಜತರಂಗಿಣಿ  ಉತ್ತರ -ಸಿ,-,-ಡಿ,-ಬಿ

311) ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿ ಇರುವುದಿಲ್ಲ ಬಾದಾಮಿ

312) ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ನಿಷೇಧಿಸಲಾಗಿದೆ 14ವರ್ಷ

313) ನಮ್ಮ ಸಂವಿಧಾನದ ಯಾವ ಅಸ್ಪೃಶ್ಯತೆಯ ಆಚರಣೆಯನ್ನು ತೊಡೆದು ಹಾಕಿದೆ 17ನೇ ವಿಧಿ

314) ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ ಬಾಂಗ್ಲಾದೇಶ

315) ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ ಎಲ್ಲಿಂದ ಆರಂಭವಾಗುತ್ತದೆ ಪಾಮಿರ್ಗ್ರಂಥಿ

316) ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ಯಾವ ಸಮುದ್ರವಿದೆ ಅರಬ್ಬಿ ಸಮುದ್ರ

317) ಸಿಂಧೂ ನಾಗರಿಕತೆಯ ವಿಶಿಷ್ಟ ಲಕ್ಷಣ ಯಾವುದು ನಗರ ಯೋಜನೆ

318) ಜೈನ ಧರ್ಮದ ಮೊದಲ ತೀರ್ಥಂಕರ ವೃಷಭನಾಥ

319) ಬೌದ್ಧ ಧರ್ಮವನ್ನು ಹರಡಲು ಆಫ್ಘಾನಿಸ್ತಾನ ಬರ್ಮಾ ಶ್ರೀಲಂಕಾ ಮತ್ತು ಯುರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು ಅಶೋಕ

320) ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು ಆರ್ಯಭಟ

321) ಇವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ರಾಗಿದ್ದಾರೆ ಮಾಸ್ಟರ್ ಹಿರಣ್ಣಯ್ಯ

322) ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ ರಬ್ಬರ್

323) ಕೆಳಗಿನವುಗಳಲ್ಲಿ ಯಾವುದು ಅಣು ಕನಿಜ ಯುರೇನಿಯಂ

324) ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ ಗೋವಾ

325) ಪ್ರಪಂಚದ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು ಬ್ರೆಜಿಲ್

326) 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ

327) ಕೆಳಗಿನವರಲ್ಲಿ ಯಾರು ಕನ್ನಡದ ಸಿನಿಮಾ ನಿರ್ದೇಶಕರಾಗಿರುತ್ತಾರೆ ನಾಗಾಭರಣ

328) ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಕೆಳಕಂಡ ಯಾವ ವ್ಯಕ್ತಿಯು ಕ್ರಾಂತಿಕಾರಿ ಆಗಿರಲಿಲ್ಲ ದಾದಾಬಾಯಿ ನವರೋಜಿ

329) ಗಾಂಧೀಜಿ ಅವರ ಪ್ರಸಿದ್ಧ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಸತ್ಯಾಗ್ರಹವು ಯಾವ ವರ್ಷ ಆರಂಭವಾಯಿತು 1930

330) ಸುಭಾಷ್ ಚಂದ್ರ ಬೋಸ್ ರವರು ಏನೆಂದು ಪ್ರಖ್ಯಾತರಾಗಿದ್ದರು ನೇತಾಜಿ

331) ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸ ಆರಂಭಿಸಿದವರು ಯಾರು ಅಂದಾನಪ್ಪ ದೊಡ್ಡಮೇಟಿ

332) AxB=C ಆಗಿದ್ದು A=7 ಮತ್ತು C=0 ಆದರೆ B=? (ಉತ್ತರ ಸೊನ್ನೆ)

333) ಸರಣಿಯ ಮುಂದಿನ ಸಂಖ್ಯೆ ಬರೆಯಿರಿ 5, 12, 4, 13, 3, 14, (ಉತ್ತರ-)

334) ಪೋಕ್ರಾನ್ ಯಾವ ರಾಜ್ಯದಲ್ಲಿದೆ ರಾಜಸ್ಥಾನ

335) ನವಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರಫೆಸರ್ ಸಿಎನ್ಆರ್ ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು ಭಾರತರತ್ನ

336) ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು ಕಿರಣ್ ಮಂಜೂದಾರ್ಷಾ

337) ನೈರುತ್ಯ ಮಾನ್ಸುನ್ ಮಳೆಗಾಲ ಯಾವ ಅವಧಿಯಲ್ಲಿ ಬರುತ್ತದೆ ಜೂನ್ ನಿಂದ ಸೆಪ್ಟೆಂಬರ್

338) ಯಾವ ಮಣ್ಣು ಹತ್ತಿ ಬೆಳೆಗೆ ಸೂಕ್ತವಾಗಿದೆ ಕಪ್ಪು ಮಣ್ಣು

339) ಕರ್ನಾಟಕದ ಯಾವ ಪ್ರದೇಶವನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ ಪಶ್ಚಿಮ ಘಟ್ಟಗಳು

340) ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯವನ್ನು ನಿರ್ಮಿಸಿದವರು ಯಾರು ಚಾಲುಕ್ಯರು

341) ದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು ಮಧ್ವಾಚಾರ್ಯರು

342) ಯುಟಿಲ್ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು ಯಾರು ಪ್ರೊ ಫಿಶರ್

343) ಜನರ ಬಯಕೆಗಳನ್ನು ತೃಪ್ತಿ ಪಡಿಸಬಲ್ಲ ಚಟುವಟಿಕೆಗಳು ಎಂದರೆ ಸೇವೆಗಳು

344) . ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ (ಬೆಲೆ)

345) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ ಆಮದುಗಳು

346) ದೇಶಿಯ ಸರಕು ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ ರಫ್ತುಗಳು

347) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು ಏನೆನ್ನುವರು ಅಪಮೌಲ್ಯ

348) ಉತ್ಪನ್ನದ ಪ್ರತಿ ಘಟಕದ ವೆಚ್ಚವೇ ಸರಾಸರಿ ವೆಚ್ಚ

349) ಭಾರತದ ಕೇಂದ್ರ ಬ್ಯಾಂಕ್ ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್

350) ಕೊಳ್ಳುವ ಶಕ್ತಿ ಸಮತೆಯ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದವರು ಯಾರು ಗಸ್ತೋ ಕ್ಯಾಸಲ್

351) ಯಾವ ಹಣದ ನಿರ್ವಹಣೆಯನ್ನು ಯುರೋಪಿನ ಕೇಂದ್ರ ಬ್ಯಾಂಕ್ ಮಾಡುತ್ತದೆ ಯುರೋ

352) ಅಮೇರಿಕಾದ ನಾಣ್ಯ ಯಾವುದು ಡಾಲರ್

353) ಜಪಾನಿನ ನಾಣ್ಯ ಯಾವುದು ಯೆನ್

354) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ ಮೂರು

355) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯಯೇ ವ್ಯಾಪಾರ

356) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು ಏನನ್ನುವರು ಮುಚ್ಚಿದ ಅರ್ಥವ್ಯವಸ್ಥೆ

357) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ ವೆಚ್ಚ ಅದರ ಕಂದಾಯ ಸ್ವೀಕೃತಿಗಳಿಗಿಂತ ಅಧಿಕವಾಗಿದ್ದರೆ ಅದನ್ನು ಏನೆನ್ನುತ್ತಾರೆ ಕಂದಾಯ ಕೊರತೆ

358) ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚವನ್ನು ಏನನ್ನುತ್ತಾರೆ ಸಾರ್ವಜನಿಕ ವೆಚ್ಚ

359) ಸರ್ಕಾರವು ಪ್ರಸ್ತುತ ಕಂದಾಯ ಸ್ವೀಕೃತಿಯಿಂದ ಮಾಡುವ ವೆಚ್ಚವನ್ನು ಎನ್ನುತ್ತೇವೆ (ಕಂದಾಯ ವೆಚ್ಚ)

360) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ ರಾಷ್ಟ್ರ ಯಾವುದು ಫ್ರಾನ್ಸ್

361) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ ವರ್ಗೀಕರಿಸಬಹುದು 3

362) ಬಜೆಟ್ ಎಂಬ ಆಂಗ್ಲ ಪದವನ್ನು ಯಾವ ಪದದಿಂದ ಪಡೆಯಲಾಗಿದೆ ಬುಗಟ್

363) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಯಾರು ನೀಡಿದ ಪ್ರಮುಖ ಕಾಣಿಕೆಯಾಗಿದೆ ಕೇನ್ಸ್

364) MEC ವಿವರಿಸಿ Marginal Efficiency of Capital

365) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಒದಗಿಸುವ ಹಣಕಾಸು ಅಥವಾ ಸಾಲಗಳಿಗೆ ವಿಧಿಸುವ ದರವೇ ಬಡ್ಡಿಯದರ

366) 2013 ಅಕ್ಟೋಬರ್ 29 ರಂದು ಬ್ಯಾಂಕ್ ದರವು ಎಷ್ಟಿತ್ತು ಶೇ 8.75 ರಷ್ಟು

367) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964ರಲ್ಲಿ ಏನನ್ನು ಸ್ಥಾಪಿಸಿದೆ ರಾಷ್ಟ್ರೀಯ ಕೈಗಾರಿಕಾ ನಿಧಿಯನ್ನು

368) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕಾರ್ಯನಿರ್ವಹಿಸುವುದು ಯಾವ ಬ್ಯಾಂಕ್‌-ಸರ್ಕಾರದ

369) ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು ಯಾವಾಗ 1949 ಜನವರಿ ೧ರಂದು

370) ಭಾರತೀಯ ಯಾರು ಬ್ಯಾಂಕ್ನ ಕೇಂದ್ರ ಕಚೇರಿ ಎಲ್ಲಿದೆ ಮುಂಬೈನಲ್ಲಿದೆ

371) ಯಾವ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ ಕೇಂದ್ರ ಬ್ಯಾಂಕ್

372) ಅಮೆರಿಕಾದ ಕೇಂದ್ರ ಬ್ಯಾಂಕ್ ಯಾವುದು ಫೆಡರಲ್ ರಿಸರ್ವ್ ಸಿಸ್ಟಮ್

373) ಇಂಗ್ಲೆಂಡ್ನ ಕೇಂದ್ರ ಬ್ಯಾಂಕ್ ಯಾವುದು ಬ್ಯಾಂಕ್ಆಪ್ಇಂಗ್ಲೆಂಡ್

374) ಫ್ರಾನ್ಸ್ ಕೇಂದ್ರ ಬ್ಯಾಂಕ್ ಯಾವುದು ಬ್ಯಾಂಕ್ ಆಫ್ ಫ್ರಾನ್ಸ್

375) ಸ್ಪೀಡನ್  ಕೇಂದ್ರ ಬ್ಯಾಂಕ್ ಯಾವುದು - ರಿಕ್ಸ್ ಬ್ಯಾಂಕ್

376) ಭಾರತದ ಕೇಂದ್ರ ಬ್ಯಾಂಕ್ ಯಾವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

377) ಎಟಿಎಂ ವಿವರಿಸಿ Atomated Teller Machine

378) ಭಾರತದ ವಾಣಿಜ್ಯ ಬ್ಯಾಂಕುಗಳನ್ನು ಮುಖ್ಯವಾಗಿ ಎಷ್ಟು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ-2

379) . ಒಂದು ಹಣದ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ-ಬ್ಯಾಂಕ್

380) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ ಬಳಿ ಇರುವ ನೋಟು ಮತ್ತು ನಾಣ್ಯಗಳ ಒಟ್ಟು ಸಂಗ್ರಹಕ್ಕೆ . ಎನ್ನುತ್ತೇವೆ ಹಣದ ಪೂರೈಕೆ

381) ಹಣವು ಏನನ್ನು ಮಾಡುವುದೋ ಅದೇ ಹಣ ಎಂದು ವ್ಯಾಖ್ಯಾನಿಸಿದರು ಯಾರು ಎಫ್ ವಾಕರ್

382) ಸರಕುಗಳನ್ನು ಸರಕುಗಳಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳುವುದನ್ನು ಯಾವ ಪದ್ಧತಿ ಎನ್ನುವರು ಸಾಟಿ ವಿನಿಮಯ

383) ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ಏನೆನ್ನುವರು ಸಂವಿಧಾನ

384) ದೇಶದ ಮೂಲಭೂತ ಕಾನೂನು ಯಾವುದು ಸಂವಿಧಾನ

385) ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ ಪ್ರಜೆಗಳ ಹಕ್ಕು

386) ಭಾರತದ ಸಂವಿಧಾನವನ್ನು . ಎಂಬ ವಿಶೇಷ ಸಭೆಯು ಸಿದ್ಧಪಡಿಸಿತು ಸಂವಿಧಾನ ಸಭೆ

387) ಭಾರತ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರು ಯಾರು ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

388) ಸಂವಿಧಾನ ಸಭೆಯಲ್ಲಿ ಎಷ್ಟು ಮಂದಿ ಸದಸ್ಯರಿದ್ದರು 299

389) ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದಿದ್ದು ಯಾವಾಗ 1946 ರಲ್ಲಿ

390) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು ಡಾಕ್ಟರ್ ಬಿ ಆರ್ ಅಂಬೇಡ್ಕರ್

391) ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿದ್ದ ಅವಧಿ ಯಾವುದು 1947-1950

392) ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ 26 ಜನವರಿ 1950

393) ಸಂವಿಧಾನವು ಭಾರತವನ್ನು ಏನೆಂದು ಘೋಷಣೆ ಮಾಡಿತು ಗಣರಾಜ್ಯ

394) ಪ್ರಥಮ ಮಹಾ ಚುನಾವಣೆಗಳು ನಡೆದದ್ದು ಯಾವಾಗ 1951-52ರಲ್ಲಿ

395) ಭಾರತ ಸಂವಿಧಾನವು ಯಾವ ರೂಪದಲ್ಲಿದೆ ಲಿಖಿತ

396) ರಾಜ್ಯಸಭೆ ಮತ್ತು ಲೋಕಸಭೆ ಎಂಬ ಎರಡು ಸದನಗಳನ್ನು ಒಳಗೊಂಡ ಮೊದಲ ಚುನಾಯಿತ ಸಂಸತ್ತು ಅಸ್ತಿತ್ವಕ್ಕೆ ಬಂದದ್ದು ಯಾವಾಗ 1952ರಲ್ಲಿ

397) ಭಾರತದ ಪ್ರಥಮ ಪ್ರಧಾನ ಮಂತ್ರಿ ಯಾರು ಜವಾಹರ್ಲಾಲ್ ನೆಹರು

398) ಜನವರಿ 12 2006ರವರೆಗೆ ಸಂವಿಧಾನವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ 97

399) ಭಾರತದ ಸಂವಿಧಾನವು ಎಷ್ಟು ವಿಧಿಗಳನ್ನು ಒಳಗೊಂಡಿದೆ 444

400) ಸಂವಿಧಾನದ ಪೌರರಗೆ ಏನನ್ನು ನೀಡಿದೆ 6ಮೂಲಭೂತ ಹಕ್ಕುಗಳನ್ನು

401) ಭಾರತ ಗಣರಾಜ್ಯದ ಪ್ರಥಮ ಅಧ್ಯಕ್ಷರು ಯಾರು ಡಾಕ್ಟರ್ ರಾಜೇಂದ್ರ ಪ್ರಸಾದ್

402) ಸಂವಿಧಾನದ ಹೃದಯ ಯಾವುದು ಪ್ರಸ್ತಾವನೆ

403) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು ಭಾರತ

404) ಭಾರತದ ಸಂವಿಧಾನದ ಆದರ್ಶವೇನು ಸುಖಿ ರಾಜ್ಯವನ್ನು ಸ್ಥಾಪಿಸುವುದು

405) ಪಶು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ 1964ರಲ್ಲಿ

406) ಹಕ್ಕು ಎಂದರೆ ನಾಗರಿಕರಿಗೆ ಸಲ್ಲಬೇಕಾದ ಅಧಿಕಾರ

407) ಮೂಲಭೂತ ಹಕ್ಕುಗಳು ಎಂದರೆ ಸಂವಿಧಾನದಲ್ಲಿ ಹೇಳಲಾದ ಹಾಗೂ ರಕ್ಷಿಸಲಾಗುವ ಹಕ್ಕುಗಳು

408) ಸಂವಿಧಾನವು ದೇಶದ ನಾಗರಿಕರಿಗೆ ಎಷ್ಟು ಮೂಲಭೂತ ಹಕ್ಕುಗಳನ್ನು ನೀಡಿದೆ 6

409) ಬಡವರು ಮಹಿಳೆಯರು ಮಕ್ಕಳು ಮತ್ತು ದುರ್ಬಲರನ್ನು ಶೋಷಣೆ ಮಾಡಬಾರದು ಎನ್ನುವುದು ಯಾವ ಹಕ್ಕಿನ ಉದ್ದೇಶವಾಗಿದೆ ಶೋಷಣೆಯ ವಿರುದ್ಧ ಹಕ್ಕು

410) ಕರ್ತವ್ಯ ಎಂದರೆ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ

411) ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ನವಂಬರ್ 26

412) ಭಾರತೀಯ ಮಿಲಿಟರಿ ಅಕಾಡೆಮಿ ಎಲ್ಲಿದೆ ಡೆಹರಾಡೂನ್

413) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಎಲ್ಲಿದೆ ಖಡಕ್ವಾಸ್ಲಾ(ಪುಣೆ)

414) ನಮ್ಮ ರಕ್ಷಣಾ ಪಡೆಗಳ ಸರ್ವೋಚ್ಚ ಅಧಿಕಾರ ಯಾರಿಗೆ ನೀಡಲಾಗಿದೆ ಭಾರತದ ರಾಷ್ಟ್ರಪತಿಯವರಿಗೆ

415) ಸೀಬರ್ಡ್ ನೌಕಾನೆಲೆ ಎಲ್ಲಿದೆ ಕಾರವಾರದಲ್ಲಿ

416) ಭೂಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯುವರು ದಂಡನಾಯಕ (ಜನರಲ್)

417) ಎನ್ಸಿಸಿ ವಿವರಿಸಿ ನ್ಯಾಷನಲ್ ಕ್ಯಾಡೆಟ್ ಕೋರ್

418) ರೆಡ್ಕ್ರಾಸ್ದಿನವನ್ನು ಯಾವಾಗ ಆಚರಿಸಲಾಗುತ್ತದೆ ಮೇ 8

419) ಭಾರತೀಯ ರೆಡ್ಕ್ರಾಸ್ಸಂಸ್ಥೆಯ ಅಧ್ಯಕ್ಷರು ಯಾರು ಭಾರತದ ರಾಷ್ಟ್ರಪತಿಗಳು

420) ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವೇನು ಮಾನವೀಯತೆ ಮತ್ತು ಸ್ವಯಂ ಸೇವೆ

421) ಭಾರತೀಯ ವಾಯುಪಡೆಯ ಕೇಂದ್ರ ಕಚೇರಿ ಎಲ್ಲಿದೆ ನವದೆಹಲಿ

422) ರಾಷ್ಟ್ರೀಯ ರಕ್ಷಣಾ ಕಾಲೇಜು ಎಲ್ಲಿದೆ ನವದೆಹಲಿ

423) ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ ಎಲ್ಲಿದೆ ಉದಕಮಂಡಲ

424) ಎನ್ ಎಸ್ ವಿಕ್ರಮಾದಿತ್ಯ ಎನ್ನುವುದೊಂದು ವಿಮಾನವಾಹಕ

425) ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಭೂಸೇನಾಪಡೆ ಯಾವುದು ಭಾರತದ ಭೂಸೇನೆ

426) ಗಡಿ ಭದ್ರತಾ ದಳ ಧ್ಯೇಯವಾಕ್ಯವೇನು ಸಾಯುವವರೆಗೆ ಕರ್ತವ್ಯ

427) ಎನ್ ಸಿ ಸಿ ಧ್ಯೇಯ ವಾಕ್ಯವೇನು ಶಿಸ್ತು ಮತ್ತು ಒಗ್ಗಟ್ಟು

428) ಭಾರತದ ನೌಕಾದಳ ಜಗತ್ತಿನಲ್ಲಿ ಎಷ್ಟನೇ ಅತಿ ದೊಡ್ಡ ನಗರವಾಗಿದೆ ಆರನೇ

429) ಸಮಾಜವಾದಿ ಸಾರ್ವಭೌಮ ಸರ್ವಧರ್ಮ ಪ್ರಜಾಸತ್ತಾತ್ಮಕ ಗಣರಾಜ್ಯ ಇದನ್ನು ಸರಿಪಡಿಸಿ ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯ

430) ಗಣರಾಜ್ಯೋತ್ಸವ ಎನ್ನುವುದು ಒಂದು ರಾಷ್ಟ್ರೀಯ ಹಬ್ಬ

431) ಅಸಾರ್ ಮಹಲ್ ಎಲ್ಲಿದೆ ವಿಜಯಪುರ

432) ಕೃಷ್ಣದೇವರಾಯ ಯಾವ ವಂಶದವನು ತುಳು

433) ಬಂದೇ ನವಾಜರ ದರ್ಗಾ ಎಲ್ಲಿದೆ ಗುಲ್ಬರ್ಗ

434) ಬಹಮನಿ ವಂಶದಲ್ಲೇ ಶ್ರೇಷ್ಟ ಅರಸ ಯಾರು ಫಿರೋಜ್ಷಾ

435) ಬಹುಮನಿಗಳ ಮೊದಲ ರಚನೆ ಯಾವುದು ಗುಲ್ಬರ್ಗದ ಜಾಮಿಯಾ ಮಸೀದಿ

436) ಪಾಂಡ್ಯ : ತಮಿಳುನಾಡು :: ಕಾಕತೀಯ : ಆಂಧ್ರಪ್ರದೇಶ

437) ಭರತೇಶ ವೈಭವ ಕೃತಿಯ ಕತೃ ಯಾರು ರತ್ನಾಕರ ವರ್ಣಿಯ

438) ಗೋಲಗುಂಬಜ್ ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು ನಾಲ್ಕನೆಯದು

439) ವಿಜಯನಗರ ಮೊದಲ ಇಬ್ಬರು ಅರಸರು ಯಾರು ಹರಿಹರ ಮತ್ತು ಬುಕ್ಕ

440) ಪ್ರೌಢದೇವರಾಯ ಯಾವ ವಂಶದವನು ಸಂಗಮ

441) ಮುಕ್ತಿಗೆ ಭಕ್ತಿ ಒಂದೇ ದಾರಿ ಎಂದವರು ಯಾರು ಶ್ರೀ ಚೈತನ್ಯರು

442) ತುಳಸಿದಾಸರ ಪ್ರಸಿದ್ಧ ಕಾವ್ಯ ಯಾವುದು ರಾಮಚರಿತಮಾನಸ

443) ಸಿಖ್ಖರ ಪವಿತ್ರ ಗ್ರಂಥ ಯಾವುದು ಗ್ರಂಥಸಾಹೇಬ

444) ರಕ್ಕಸ ತಂಗಡಿ ಕದನ ನಡೆದ ದಿನಾಂಕ ಯಾವುದು ಜನವರಿ 23 1565

445) ಪರ್ಷಿಯ ದೇಶದ ಭಾಷೆ ಯಾವುದು ಪಾರಸಿ

446) ಮಾಲಿಕ್ ಮೈದಾನ್ ಫಿರಂಗಿ ಎಲ್ಲಿದೆ ವಿಜಯಪುರ

447) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ಯಾವಾಗ 1336ರಲ್ಲಿ

448) ಸಲೀಂ ಚಿಸ್ತಿಯ ಗೋರಿ ಎಲ್ಲಿದೆ ಆಗ್ರಾ

449) ರತನ್ ಸಿಂಗನ ಒಬ್ಬಳೇ ಮಗಳ ಹೆಸರು ಮೀರಾಬಾಯಿ

450) ಅಮುಕ್ತ ಮೌಲ್ಯದ ಯಾವ ಭಾಷೆಯಲ್ಲಿದೆ ತೆಲುಗು

451) ಜಾಂಬವತಿ ಕಲ್ಯಾಣ ಯಾವ ಭಾಷೆಯಲ್ಲಿದೆ ಸಂಸ್ಕೃತ

452) ಅಬ್ದುಲ್ ರಜಾಕ್ ಯಾವ ದೇಶದ ಪ್ರವಾಸಿಗ ಪರ್ಷಿಯನ್

453) ಬಹಮನಿ ರಾಜ್ಯ ಉದಯಿಸಿದ್ದು ಯಾವಾಗ 1347ರಲ್ಲಿ

454) ಸೋಲಾಖಾಂಬ್ಮಸೀದಿ ಎಲ್ಲಿದೆ ಬೀದರ್

455) ಇಬ್ರಾಹಿಂ ರೋಜಾ ಎಲ್ಲಿದೆ ವಿಜಯಪುರ

456) ಕಲಿಯುಗದ ರಾಧ ಯಾರು ಮೀರಾಬಾಯಿ

457) ಯಾವ ದೇವಾಲಯದ ಮುಂಭಾಗದಲ್ಲಿ ಏಕಶಿಲಾ ರಥವಿದೆ ವಿಠಲ ಸ್ವಾಮಿ ದೇವಾಲಯ

458) ಮದರಸದ ಉದ್ದವೆಷ್ಟು 76 ಮೀಟರ್ (250 ಅಡಿ)

459) ಝರಾ ಎಂದರೆ . ಸಿಹಿ ನೀರಿನ ಬಗ್ಗೆ

460) ಮೀರಾಬಾಯಿಯ ಆರಾಧ್ಯದೈವ ಯಾರು ಕೃಷ್ಣ

461) ಕನ್ನಡ ರಾಜ್ಯರಮಾರಮಣ ಇದು ಯಾರ ಬಿರುದು ಕೃಷ್ಣದೇವರಾಯ

462) ಡೋಮಿಂಗೋ ಪಯಾಸ್ ಯಾವ ದೇಶ ಪ್ರವಾಸಿಗ ಪೋರ್ಚುಗೀಸ್

463) ಚಾಮರಸನ ಪ್ರಮುಖ ಕೃತಿ ಯಾವುದು ಪ್ರಭುಲಿಂಗಲೀಲೆ

464) ಪ್ರಭುಲಿಂಗಲೀಲೆ ಯಾರ ಚರಿತ್ರೆಯಾಗಿದೆ ಅಲ್ಲಮಪ್ರಭು

465) ಸೂಫಿ ಪಂಥದ ಸ್ಥಾಪಕ ಯಾರು ಮೈನುದ್ದಿನ್ ಚಿಸ್ತಿಯ

466) ಮೀರಾಬಾಯಿ ಪೂಜಿಸುತ್ತಿದ್ದ ದೇವರ ಹೆಸರೇನು ಗಿರಿಧರ ಗೋಪಾಲ

467) ಸೂಫಿ ಪಂಥದಲ್ಲಿ ಯಾವ ಪಂಗಡ ಪ್ರಮುಖವಾದದ್ದು ಚಿಸ್ತಿಯ

468) ಹೊಯ್ಸಳ : ಕರ್ನಾಟಕ :: ಸೇವುಣ : ಮಹಾರಾಷ್ಟ್ರ

469) ಕೃಷ್ಣದೇವರಾಯನ ಆಳ್ವಿಕೆಯ ಕಾಲ ತಿಳಿಸಿ 1509-1529

470) ಬಹುಮನಿಆಳ್ವಿಕೆ ಮಾಡಿದ ಬಿಜಾಪುರದ ರಾಜ ಯಾರು ಆದಿಲ್ ಶಾಹಿ

471) ಗಗನ ಮಹಲ್ ಎಲ್ಲಿದೆ ವಿಜಯಪುರ

472) ಗೋಲಗುಂಬಜ ರಚನೆಯಾದದ್ದು ಯಾವಾಗ ಸುಮಾರು 1650ರಲ್ಲಿ

473) ಕಿತಾಬ್ ನವರಸ್ ಪುಸ್ತಕ ಯಾವ ಭಾಷೆಯಲ್ಲಿದೆ ಉರ್ದು

474) ವಿಜಾಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು ಯಾರು ಎರಡನೇ ಇಬ್ರಾಹಿಂ

475) ಕರ್ನಾಟಕ ಸಂಗೀತ ಪಿತಾಮಹ ಯಾರು ಪುರಂದರದಾಸರು

476) ನಳ ಚರಿತ್ರೆ ಬರೆದವರು ಯಾರು ಕನಕದಾಸರು

477) ಇಡೀ ಭಾರತದಲ್ಲಿ ಪ್ರೌಢದೇವರಾಯನಂತಹ ಅರಸನಿಲ್ಲ ಎಂದವರು ಯಾರು ಅಬ್ದುಲ್ ರಜಾಕ್

478) ವಿಜಯನಗರದ ರಾಜ ಲಾಂಛನ ಯಾವುದು ವರಹಾ

479) ವಿಜಯನಗರದ ಕುಲದೇವರು ಯಾರು ಶ್ರೀ ವಿರೂಪಾಕ್ಷ

480) ಗದುಗಿನ ಭಾರತ ಇದು ಯಾರ ಕೃತಿ ಕುಮಾರವ್ಯಾಸ

481) ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ತಿಳಿಸಿ 1336-1646

482) ದಖನ್ಎಂದರೆ ದಕ್ಷಿಣ ಭಾರತದ ಪ್ರದೇಶ

483) ಗುರುನಾನಕರು ಬೀದರ್ನಲ್ಲಿ ತಂಗಿದ್ದ ಸ್ಥಳವನ್ನು ಏನೆಂದು ಕರೆಯುತ್ತಾರೆ ನಾನಕ್ ಝರಾ

484) ಸೂರ್ಸಾಗರ ರಚಿಸಿದವರು ಯಾರು ಸೂರ್ ದಾಸ್

485) ವಿದ್ಯಾಶಂಕರ ದೇವಾಲಯ ಎಲ್ಲಿದೆ ಶೃಂಗೇರಿ

486) ಮದ್ರಸಾ ಸ್ಥಾಪನೆಯಾದದ್ದು ಯಾವಾಗ 1461ರಲ್ಲಿ

487) ತಾನೂ ಅಲ್ಲಾ ಮತ್ತು ರಾಮನ ಶಿಶು ಎಂಬುದಾಗಿ ಹೇಳಿದವರು ಯಾರು ಕಬೀರ್ ದಾಸ್

488) ಸಾವಿರ ಕಂಬದ ಬಸದಿ ಎಲ್ಲಿದೆ ಮೂಡಬಿದರಿ

489) ಕುಮಾರವ್ಯಾಸನ ಮೊದಲ ಹೆಸರೇನು ನಾರಾಣಪ್ಪ

490) ಜುಮಾ ಮಸೀದಿ ಎಲ್ಲಿದೆ ವಿಜಯಪುರ

491) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ದು ಪಶ್ಚಿಮಬಂಗಾಳ

492) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು ಉತ್ತಂಗಿ ಚೆನ್ನಪ್ಪ

493) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು ಗುಜರಾತಿನ ಕುಮಾರಪಾಲ

494)  ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು ಕವಿರಾಜಮಾರ್ಗ

495) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು ಇಗಪ್ಪ ಹೆಗಡೆ ವಿವಾಹ ಪ್ರಹಸನ

496) 2014 ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು ನೋವಾಕ್ ಜೋಕೊವಿಕ್ (ಸರ್ಬಿಯಾ) ಸ್ವಡ್ಜರ್ಲ್ಯಾಂಡ್ನ ರೋಜರ್ ಫೆಡರರ್ ವಿರುದ್ಧ

497) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು ಬಾದಾಮಿ ಶಾಸನ

498) 0 ಡಿಗ್ರಿ ಗ್ರೀನ್ವಿಚ್ರೇಖೆಯು ಪ್ರಮಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು ಆಫ್ರಿಕಾ ಖಂಡದ ಗಿನಿಯಾಕಾರಿ

499) ಕೋಬರ್ಗಡೆ, ಗವಾಯಿ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು ರಿಪಬ್ಲಿಕನ್ ಪಕ್ಷ

500) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡುಯ್ದ ಬೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೀಡಲಾಯಿತು ಅನುರಾಧಪುರ

501) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು ಸೋಫೋಕ್ಲಿಸ್

502) ಭಾರತದ ಸುಪ್ರೀಂ ಕೋರ್ಟ್ನ 42ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು ಹೆಚ್ ಎಲ್ ದತ್ತು ನ್ಯಾಯಮೂರ್ತಿ

503) ಎಬೋಲಾ ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ ಡೆಮಾಕ್ರಾಟಿಕ್ ರಿಪಬ್ಲಿಕ್ ಅಫ್ ಕಾಂಗೋ

504) ಗಣಿತಶಾಸ್ತ್ರದ ನೊಬೆಲ್ ಎಂದೇ ಪ್ರಖ್ಯಾತವಾದ ಫೀಲ್ಡ್ ಮೇಡಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು ಇತ್ತೀಚೆಗೆ 2014 ನೇ ಸಾಲಿನಲ್ಲಿ ಪಡೆದ ಭಾರತೀಯ ಮೂಲದವರು ಮಂಜುಳಾ ಭಾರ್ಗವ

505) ಭಾರತದ ಮೊದಲ ವಾಯು ಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಆರಂಭಿಸಲಾಯಿತು ಅಲಹಾಬಾದ್ ನಿಂದ ನೈನಿವರೆಗೆ

506) ಇತ್ತೀಚೆಗೆ ಕರ್ನಾಟಕ ರಾಜ್ಯದ 18ನೇ ರಾಜ್ಯಪಾಲರಾಗಿ ನೇಮಕಗೊಂಡವರು ವಾಜುಭಾಯಿ ವಾಲಾ (ಗುಜರಾತ್)

507) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯದ ರಾಜ್ಯಪಾಲರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾರು ಪಿ ಸದಾಶಿವಂ

508) ದೇಶದಲ್ಲಿ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು ತಮಿಳುನಾಡು

509) ಕನ್ನಡದ ಮೊಟ್ಟ ಮೊದಲ ಪದ ಇಸಿಲ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಇದೆ

510) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ ಗುಜರಾತ್

511) ಪರಿಸರವನ್ನು ಕುರಿತ ಮೊದಲ ವಿಶ್ವಸಂಸ್ಥೆಯ ಸಮಾವೇಶವು ಜೂನ್ 1972ರಲ್ಲಿ ಎಲ್ಲಿ ನಡೆಯಿತು ಸ್ಟಾಕ್ಹೋಮ್

512) ಏಷ್ಯಾ ಮತ್ತು ಯೂರೋಪ್ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವುವು ಯೂರಲ್ಪರ್ವತಗಳು

513) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ ಚೌರಿಚೌರ ಘಟನೆ

514) ಅಂತರರಾಷ್ಟ್ರೀಯ ತಿಥಿರೇಖೆ ಎಂದರೇನು ಇದು 180 ಡಿಗ್ರಿ ರೇಖಾಂಶವಾಗಿದೆ

515) ಭಾರತಕ್ಕೆ ಸ್ವತಂತ್ರ ಬಂದಾಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಯಾರು ಕೃಪಲಾನಿ

516) ಧರ್ಮಕ್ಕೆ ಒಂದು ಸ್ಥಾನ ಮೀಸಲಿಟ್ಟಿರುವ ಏಕೈಕ ವಿಧಾನಸಭೆ ಯಾವುದು ಸಿಕ್ಕಿಂ ವಿಧಾನಸಭೆ

517) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು ರಾಮಘರ ಶಾಸನ

518) ಮಧ್ಯಪ್ರದೇಶದ ಜೀವನದಿ ಎಂದು ಕರೆಯಲ್ಪಡುವ ನದಿ ನರ್ಮದಾ ನದಿ

519) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿದನರಾದ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ

520) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು ತೆಲಂಗಾಣದ ಪೋಚಂಪಲ್ಲಿ

521)  ಕಂಪನಿ ಅಕ್ಬರನ ಎಂದು ಕರೆಯಲ್ಪಟ್ಟವರು ಲಾರ್ಡ್ ವೆಲ್ಲೆಸ್ಲಿ

522) ಕನ್ನಡ ಸಾಹಿತ್ಯ ಪರಿಷತ್ನ ನೂತನ ಘೋಷವಾಕ್ಯ ಯಾವುದು ಮನುಷ್ಯ ಜಾತಿ ತಾನೊಂದೇವಲಂ

523) ಇತ್ತೀಚಿಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು ರಜ್ನಿ ರಜ್ದಾದ್

524) ತೈಲ ಉತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ಫಾರಂ ಯಾವುದು ಸಾಗರ್ ಸಾಮ್ರಾಟ್

525) ಭಾರತದ 4ನೆ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು ಗೋಪಾಲ್ ಸ್ವರೂಪ್ ಪಾಠಕ್

526) ಅಯ್ಯಂಗಾರ್ ಯೋಗ ಎಂದೇ ಹೆಸರಾಗಿದ್ದ ಪಿತಾಮಹ ಎಂದು ಕರೆಯಲ್ಪಡುವವರು ಯಾರು ಬೆಳ್ಳೂರು ಕೃಷ್ಣಮಾಚಾರ್ಯ ಸುಂದರರಾಜ ಅಯ್ಯಂಗಾರ್

527) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು ಪ್ಲಾಟಿಪಸ್, ಯಕಿಡ್ನ

528) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟುಹೋದದ್ದು ಯಾರ ಕಾಲದಲ್ಲಿ ಗುಪ್ತರು

529) ನಾಟ್ ಜಸ್ಟ್ ಎನ್ಅಕೌಂಟೆಂಟ್ ಎಂಬ ಗ್ರಂಥವನ್ನು ಬರೆದವರು ಯಾರು (ಭಾರತದ ಮಾಜಿ ಕಂಟ್ರೋಲರ್ ಮತ್ತು ಕಂಟ್ರೋಲರ್) ವಿನೋದ್ ರಾಯ್

530) ಇತ್ತೀಚೆಗೆ ಭಾರತದ ಲೋಕಸಭೆಯ 15ನೇ ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು ಎಐಎಡಿಎಂಕೆಯ ಸಂಸದ ಎನ್ ತಂಬಿದೊರೈ

531) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು ಇಂದಿರಾಗಾಂಧಿ

532) ಎಸ್ ಎಲ್ ಬೈರಪ್ಪನವರ ಇತ್ತೀಚಿಗೆ ಬಿಡುಗಡೆಯಾದ ಕೃತಿ ಯಾವುದು  ಯಾನ

533) ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು ಇಂದಿರಾಬಾಯಿ

534) 2014 ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು ಪೆಟ್ರಾ ಕ್ವಿಟ್ಟೊವಾ

535) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾವ ಯಾವ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ ವಾಡಿಕೆಯ ಸ್ಥಿತಿಯ ನಿರುದ್ಯೋಗ

536) ಪ್ರತಿಯೊಂದು ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯ ಇರಬೇಕೆಂದು ತಿಳಿಸುವ ವಿಧಿ 214ನೇ

537) 1934 ರಲ್ಲಿ ಮೊದಲ ಬಾರಿಗೆ ಸಂವಿಧಾನ ರಚನಾ ಸಮಿತಿಯ ಅಗತ್ಯವನ್ನು ಪ್ರತಿಪಾದನೆ ಮಾಡಿದವರು ಯಾರು ಎಂ ಎನ್ ರಾಯ್

538) ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನ 1946 ಡಿಸೆಂಬರ್ 11

539) ನಮ್ಮ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಎಂಬ ಪದ ಯಾವ ದೇಶದಿಂದ ಎರವಲು ಪಡೆಯಲಾಗಿದೆ ರಷ್ಯಾ ಕ್ರಾಂತಿಯಿಂದ

540) ನಮ್ಮ ದೇಶದ ಏಕ ಪೌರತ್ವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ಬ್ರಿಟನ್

541) ಆರರಿಂದ ಹದಿನಾಲ್ಕು ವರ್ಷದ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಅವಕಾಶ ನೀಡಿದ ತಿದ್ದುಪಡಿ ಯಾವುದು 86 ನೇ ತಿದ್ದುಪಡಿ

542) ಉತ್ತರಾಂಚಲ ರಾಜ್ಯ ಉತ್ತರಾಖಂಡ ಎಂದು ಮರುನಾಮಕರಣವಾಗಿದ್ದು ಯಾವಾಗ 2007

543) ನಮ್ಮ ದೇಶದ ಪ್ರಸ್ತಾವನೆಗೆ ಸಮಾಜವಾದಿ ಜಾತ್ಯತೀತ ಮತ್ತು ಐಕ್ಯತೆ ಪದಗಳನ್ನು ಸೇರ್ಪಡೆ ಮಾಡಿದ ತಿದ್ದುಪಡಿ 42ನೇ ತಿದ್ದುಪಡಿ

544) ಮೂಲಭೂತ ಹಕ್ಕುಗಳ ಸಲಹಾ ಸಮಿತಿ ಅಧ್ಯಕ್ಷರು ಯಾರಾಗಿದ್ದರು ಸರದಾರ ವಲ್ಲಭಭಾಯಿ ಪಟೇಲ್

545) ರಾಷ್ಟ್ರಪತಿಗಳು ಎಷ್ಟು ಸಲ ಬೇಕಾದರೂ ಮರು ಆಯ್ಕೆಯಾಗಬಹುದು ಇದಕ್ಕೆ ಅವಕಾಶ ಕಲ್ಪಿಸಿದ ವಿಧಿ 57ನೇ ವಿಧಿ

546) ನಮ್ಮ ದೇಶದ ಉಪರಾಷ್ಟ್ರಪತಿ ಇರಬೇಕೆಂದು ತಿಳಿಸುವ ವಿಧಿ 63ನೇ ವಿಧಿ

547) ಆಸ್ತಿಯ ಹಕ್ಕನ್ನು ತೆಗೆದುಹಾಕಿದ ಸಂವಿಧಾನಾತ್ಮಕ ತಿದ್ದುಪಡಿ ಯಾವುದು 44ನೇ ತಿದ್ದುಪಡಿ

548) ಭಾರತದ ಮೊದಲ ಬಜೆಟ್ ಅನ್ನು ಸಂಸತ್ನಲ್ಲಿ ಮಂಡಿಸಿದವರು ಯಾರು ಆರ್ ಕೆ ಷಣ್ಮುಖಂಶೆಟ್ಟಿ

549) ಭಾರತದ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ

550) ರಾಜ್ಯಗಳಲ್ಲಿ ವಿಧಾನ ಪರಿಷತ್ತು ರಚಿಸಲು ಅಥವಾ ರದ್ದು ಮಾಡಲು ಅವಕಾಶ ನೀಡಿದ ವಿಧಿ 69ನೇ

551) ಮೂಲಭೂತ ಹಕ್ಕುಗಳ ರಕ್ಷಕ ಎಂದು ಯಾವುದನ್ನು ಕರೆಯುತ್ತಾರೆ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್

552) ಭಾರತದ ಮೊಟ್ಟ ಮೊದಲ ಚುನಾವಣಾ ಆಯುಕ್ತರು ಯಾರು ಸುಕುಮಾರ್ ಸೇನ್

553) ಭಾರತದಲ್ಲಿ ಅತಿ ಕಡಿಮೆ ಅವಧಿಗೆ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದವರು ಯಾರು ಜಾಕಿರ್ ಹುಸೇನ್

554) ರಾಜ್ಯ ರಾಜ್ಯಗಳ ನಡುವಿನ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸುಪ್ರೀಂ ಕೋರ್ಟ್ ಅಧಿಕಾರ ವ್ಯಾಪ್ತಿಗೆ ಬರುತ್ತದೆ

555) ರಾಷ್ಟ್ರಪತಿಗಳು ಅಪರಾಧಿಗೆ ಕ್ಷಮೆ ನೀಡುವ ಅಧಿಕಾರವನ್ನು ಯಾವ ಪರಿಚ್ಛೇದದಲ್ಲಿ ನೀಡಲಾಗಿದೆ 72ನೇ

556) ವಿಧಾನಸಭೆ ಅಂಗೀಕರಿಸಿದ ಸಾಮಾನ್ಯ ಮಸೂದೆಯನ್ನು ವಿಧಾನ ಪರಿಷತ್ತು ಎಷ್ಟು ದಿನ ತಡೆಹಿಡಿಯಬಹುದು 90 ದಿನಗಳು

557) ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಮುಖ್ಯಮಂತ್ರಿಯಾಗಿದ್ದವರು ವೀರಪ್ಪ ಮೋಯ್ಲಿ

558) ಭಾರತದಲ್ಲಿ ..ಎಸ್‌.ಅಧಿಕಾರಿಗಳಿಗೆ ತರಬೇತಿ ನೀಡುವ ಸ್ಥಳ ಮಸೂರಿ

559) ಲೋಕಸೇವಾ ಆಯೋಗದ ಸ್ಥಾಪನೆಗೆ ಶಿಫಾರಸ ಮಾಡಿದ ಆಯೋಗ ರಾಯಲ್ ಕಮಿಷನ್

560) ನಮ್ಮ ಸಂವಿಧಾನದ ತಿದ್ದುಪಡಿ ವಿಧಿ ವಿಧಾನಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ದಕ್ಷಿಣ ಆಫ್ರಿಕಾ

561) ಭಾರತದಲ್ಲಿ ನೇಮಕಗೊಂಡ ಮೊದಲ ಹಿಂದುಳಿದ ಆಯೋಗ ಯಾವುದು ಕೇಳ್ಕರ್ ಆಯೋಗ

562) ರಾಷ್ಟ್ರಪತಿಯನ್ನು ಅಧಿಕಾರದಿಂದ ಉಚ್ಚಾಟಿಸುವ ಕ್ರಮವನ್ನು ಏನೆಂದು ಕರೆಯುತ್ತಾರೆ ಮಹಾಭಿಯೋಗ

563) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ ಯಾವುದು ಫಾರ್ಮಿಕ್ಆಮ್ಲ

564) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು ಡಾಲಿ (ಕುರಿ)

565) ಕಂಚು ಯಾವ ಯಾವ ವಸ್ತುಗಳನ್ನು ಒಳಗೊಂಡಿರುತ್ತದೆ ತಾಮ್ರ ಮತ್ತು ತವರ

566) ಓಝೋನ್ ಅಣುಸೂತ್ರವೇನು 3

567) ಕಾರಿನ ಬ್ಯಾಟರಿಯಲ್ಲಿ ಇರುವ ಆಮ್ಲ ಯಾವುದು ಸಲ್ಫ್ಯೂರಿಕ್ಆಮ್ಲ

568) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ ಯಾವುದು ಚಿರತೆ

569) ಪ್ಲಾಟಿಪಸ್ಮತ್ತು ಎಕಿಡ್ನಾ ಇವು ಮೊಟ್ಟೆ ಇಡುವ ಸಸ್ತನಿಗಳು

570) ನಗಿಸುವ ಅನಿಲ ಯಾವುದು ನೈಟ್ರಸ್ ಆಕ್ಸೈಡ್

571) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ ಯಾವುದು ಎಲೆಕ್ಟ್ರೋಲೈಟ್

572) ಡೋಲೋಮೈಟ್ಎನ್ನುವುದು ಯಾವುದರ ಅದಿರು ಕ್ಯಾಲ್ಸಿಯಂ

573) ಗರಿಷ್ಠ ಪ್ರಮಾಣದ ಪ್ರೊಟೀನ್ ಹೊಂದಿರುವ ಆಹಾರ ಯಾವುದು ನೆಲಗಡಲೆ

574) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು ಈಥಲಿನ್

575) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಕಾರ್ಬೋಹೈಡ್ರೇಟ್ ಯಾವುದು ಫ್ರಕ್ಟೋಸ್

576) ಕಿಣ್ವಗಳು ಎಂದರೆ ಏನ್ ಆಗಿರುತ್ತವೆ ಪ್ರೋಟೀನ್

577) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು ಪೆಟ್ರೋಲಿಯಂ ಈಥರ್

578) ಇಂಗಾಲದ ಬಹುರೂಪಗಳು ಯಾವುವು ವಜ್ರ ಮತ್ತು ಗ್ರಾಫೈಟ್

579) ಆಧುನಿಕ ತಳಿ ಶಾಸ್ತ್ರದ ಪಿತಾಮಹ ಯಾರು ಗ್ರೆಗರ್ ಮೆಂಡೆಲ್

580) ಲಿಕ್ಕರ್ ಗಳಲ್ಲಿ ಎಂತಹ ಆಲ್ಕೋಹಾಲ್ ಇರುತ್ತದೆ ಈಥೈಲ್

581) ಟಂಗ್ಸ್ಟನ್ ಸಂಕೇತವೇನು ಡಬ್ಲ್ಯೂ

582) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು ಪ್ಲೋಯಂ

583) ಶಬ್ದದ ವೇಗವು ಗರಿಷ್ಠವಾಗಿದೆ ಯಾವುದರಲ್ಲಿ ಘನ

584) ಕ್ಯಾಮೆರಾದಲ್ಲಿ ಬಳಸುವ ಮಸೂರ ಯಾವುದು ಪೀನ

585) ಜೂಲ್ ಕ್ಯಾಲರಿಗಳು ಯಾವುದರ ಮಾನಗಳು ಶಕ್ತಿ

586) ಜೂನ್‌ 5 ವಿಶೇಷವೇನು ವಿಶ್ವ ಪರಿಸರ ದಿನ

587) ಆಮ್ಲ ಮಳೆಗೆ ಕಾರಣವಾಗುವ ಅಂಶಗಳು ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಯಾಕ್ಸೈಡ್

588) ಮಾರ್ಸ್ಗ್ಯಾಸ್ ಎಂದು ಯಾವುದನ್ನು ಕರೆಯುತ್ತಾರೆ ಮೀಥೇನ್

589) ಆಯಸ್ಕಾಂತ ತಯಾರಿಸಲು ಬಳಸುವ ಮಿಶ್ರ ಲೋಹ ಯಾವುದು ಆಲ್ನಿಕೋ

590) ಉಕ್ಕಿನಲ್ಲಿ ಇರುವ ಮೂಲ ವಸ್ತುಗಳು ಯಾವುವು ಕಬ್ಬಿಣ ಮತ್ತು ಇಂಗಾಲ

591) ಚರಂಡಿ ನೀರಿನಲ್ಲಿರುವ ಕ್ರಿಮಿನಾಶಕವಾಗಿ ಬಳಸುವ ಅನಿಲಗಳು ಯಾವುವು ಓಝೋನ್ ಮತ್ತು ಕ್ಲೋರಿನ್

592) ಅನುವಂಶೀಯವಾದ ಮಂಡಿಸಿದವರು ಯಾರು ಗ್ರೆಗರ್ ಮೆಂಡಲ್

593) ಭಾರಜಲವನ್ನು ಏನನ್ನುವರು ಡ್ಯೂಟೀರಿಯಮ್

594) ಹಳದಿ ಕೇಕ್ ಎಂದು ಯಾವುದನ್ನು ಕರೆಯುತ್ತಾರೆ ಯುರೇನಿಯಂ

595) ಅಡುಗೆ ಸೋಡಾದ ರಾಸಾಯನಿಕ ಹೆಸರೇನು ಸೋಡಿಯಂ ಬೈ ಕಾರ್ಬೋನೇಟ್

596) ಕಾಗೆ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ ಮೈಕ (ಅಬ್ರಕ

597) ಎಲ್ಲಾ ಆಮ್ಲಗಳ ಮೂಲ ವಸ್ತು ಯಾವುದು ಜಲಜನಕ

598) ಎಕ್ಸ್ ರೇ ಕಂಡು ಹಿಡಿದವರು ಯಾರು ವಿಲಿಯಂ ರಾಂಟ್ಜನ್

599) ಸಿಟಿ ಸ್ಕ್ಯಾನ್ ಎಲ್ಲಿ ಏನನ್ನು ಬಳಸುತ್ತಾರೆ ಕ್ಷಕಿರಣ

600) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ ಆಚರಿಸಲಾಗುತ್ತದೆ ಫೆಬ್ರವರಿ 28

601) ಸಿ,ವಿ,ರಾಮನ್ಅವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ 1930

602) ಜೇನುತುಪ್ಪ ಏನನ್ನು ಒಳಗೊಂಡಿರುತ್ತದೆ ಫ್ರಕ್ಟೋಸ್

603) ಬ್ರೇಕ್ ಬೋನ್ ಎಂದು ಕರೆಯಲ್ಪಡುವ ರೋಗ ಯಾವುದು ಡೆಂಗ್ಯೂ ಜ್ವರ

604) ಘನಗಳ ರಚನೆಯನ್ನು ಪತ್ತೆಹಚ್ಚಲು ಬಳಸುವುದು ಯಾವುದನ್ನು ಕ್ಷ-ಕಿರಣ

605) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು ಪೊಟಾಸಿಯಂ 40

606) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು ನಾಯಿ

607) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರವಾಗಿರುತ್ತದೆ ಹಸಿರು

608) ಭೂಮಿಯಲ್ಲಿನ ಒಟ್ಟು ನೀರಿನ ಮೊತ್ತದಲ್ಲಿ ಉಪ್ಪು ನೀರಿನ ಪ್ರಮಾಣ ಎಷ್ಟು 97%

609) ಯಾವ ದಿನದಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ ಮಾರ್ಚ್ 22

610) ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು 21%

611) ನ್ಯೂಟ್ರಾನ್ಗಳು ಯಾವ ಕಣಗಳ ದ್ರವ್ಯರಾಶಿಗೆ ಸಮನಾಗಿರುತ್ತದೆ ಪ್ರೋಟಾನ್

612) ಒಂದು ಮೈಕ್ರಾನ್ ಎಂದರೆ ಎಷ್ಟು ಮೀಟರ್ಗಳಿಗೆ ಸಮ 1/1000

613) ಒಂದು ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಗಳ ಸಂಖ್ಯೆ ಎಷ್ಟು ಮೂವತ್ತರಿಂದ ನಲವತ್ತು

614) ಮೂಳೆಗಳ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಯಾವುದು ವಿಟಮಿನ್

615) ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶ ಸಾರಜನಕ

616) ಭೂಮಿಯ ಗಟ್ಟಿ ಪದರಿನಲ್ಲಿ ಬಹುದೊಡ್ಡ ಪ್ರಮಾಣದ ಪ್ರಮಾಣದಲ್ಲಿ ಸಿಗುವ ಮೂಲವಸ್ತು ಯಾವುದು ಆಮ್ಲಜನಕ

617) ಅಸಿಟಲಿನ್ಗೆ ಇರುವ ಮತ್ತೊಂದು ಹೆಸರು ಈಥೇನ್

618) ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ ಹಳದಿ

619) ಭೂಮಿಯ ಮೇಲೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು ಆಮ್ಲಜನಕ

620) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು ಜೇಮ್ಸ್ ಚಾಡ್ವಿಕ್

621) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು ಜೆ ಜೆ ಥಾಮ್ಸನ್

622) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆ ಪರಮಾಣು ಸಂಖ್ಯೆ

623) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ ಎರಡನೇ ಮೂಲ ವಸ್ತು ಯಾವುದು ಹೀಲಿಯಂ

624) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ ಕಬ್ಬಿಣದ ಪೈರೇಟ್ಸ್

625) ಫೌಂಟನ್ ಪೆನ್ನಿನಲ್ಲಿ ತಯಾರಿಸಲು ಏನನ್ನು ಬಳಸುತ್ತಾರೆ ಒಸ್ಮೇನಿಯಂ

626) ಪ್ರಾಚೀನ ಕಾಲದ ಮಾನವ ಮೊದಲು ಬಳಸಿದ ಲೋಹ ಯಾವುದು ತಾಮ್ರ

627) ಊದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು ಬೀಡು ಕಬ್ಬಿಣ

628) ಚಾಲ್ಕೋ ಪೈರೇಟ್ ಎಂಬುದು ಯಾವುದರ ಅದಿರು ತಾಮ್ರ

629) ಟಮೋಟೋದಲ್ಲಿರುವ ಆಮ್ಲ ಯಾವುದು ಆಕ್ಸಾಲಿಕ್

630) ಆಮ್ಲಗಳ ರಾಜ ಎಂದು ಯಾವ ಆಮ್ಲವನ್ನು ಕರೆಯುವರು ಸಲ್ಪ್ಯೂರಿಕ್ಅಮ್ಲ

631) ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು ಸೋಡಿಯಂ ಹೈಡ್ರಾಕ್ಸೈಡ್

632) ಮಿಲ್ಕ್ ಆಫ್ ಮೆಗ್ನಿಸಿಯಮ್ ಎಂದು ಯಾವುದನ್ನು ಕರೆಯುವರು ಮೆಗ್ನೀಷಿಯಂ ಹೈಡ್ರಾಕ್ಸೈಡ್

633) ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು ಸೋಡಿಯಂ ಕ್ಲೋರೈಡ್

634) ಗಡಸು ನೀರನ್ನು ಮೃದು ಮಾಡಲು ಬಳಸುತ್ತಾರೆ ಸೋಡಿಯಂ ಕಾರ್ಬೋನೇಟ್

635) ಕೆಂಪು ಇರುವೆ ಕಚ್ಚಿದಾಗ ಉಳಿಯಲು ಕಾರಣವೇನು ಪಾರ್ಮಿಕ್ಆಮ್ಲ

636) ಗೋಧಿಯಲ್ಲಿರುವ ಆಮ್ಲ ಆಮ್ಲ ಯಾವುದು ಗ್ಲುಮಟಿಕ್

637) ಪಾಲಾಕ್ಸೊಪ್ಪಿನಲ್ಲಿರುವ ಆಮ್ಲ ಯಾವುದು ಫೋಲಿಕ್ ಆಮ್ಲ

638) ಸಾರಜನಕ ಕಂಡು ಹಿಡಿದವರು ಯಾರು ರುದರ್ಪೋರ್ಡ್

639) ಆಮ್ಲಜನಕ ಕಂಡು ಕಂಡು ಹಿಡಿದವರು ಪ್ರಿಸ್ಟ್ಲೇ

640) ಗಾಳಿಯ ಆರ್ದತೆ ಅಳೆಯಲು ಬಳಸುತ್ತಾರೆ ಹೈಗ್ರೋಮೀಟರ್

641) ಹೈಗ್ರೋಮೀಟರ್ ಅನ್ನು ಏನೆಂದು ಕರೆಯುತ್ತಾರೆ ಸೈಕೋಮೀಟರ್

642) ಯಾವುದರ ವಯಸ್ಸು ಪತ್ತೆಗೆ ಸಿ-೧೪ ಪರೀಕ್ಷೆ ನಡೆಸುತ್ತಾರೆ ಪಳೆಯುಳಿಕೆಗಳ

643) ಕೋಬಾಲ್ಟ್-60 ಅನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ ಕ್ಯಾನ್ಸರ್

644) ಡುರಾಲುಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ ವಿಮಾನ

645) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವವು ಬಿ ಮತ್ತು ಸಿ

646) ರಿಕೆಟ್ಸ್ ರೋಗ ಯಾರಲ್ಲಿ ಕಂಡುಬರುವುದು ಮಕ್ಕಳಲ್ಲಿ

647) ಕಾಮನಬಿಲ್ಲಿನಲ್ಲಿ ಹೆಚ್ಚು ಬಾಗಿರುವ ಬಣ್ಣ ಯಾವುದು ನೇರಳೆ ಬಣ್ಣ

648) ಕಾಮನಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು ಕೆಂಪು

649) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ ಬೇರು

650) ಮಾನವನ ದೇಹದ ಉದ್ದವಾದ ಮೂಳೆ ಯಾವುದು ತೊಡೆಮೂಳೆ

651) ವಯಸ್ಕರಲ್ಲಿ ಕೆಂಪು ರಕ್ತ ಕಣಗಳು ಹುಟ್ಟುವ ಸ್ಥಳ ಯಾವುದು ಅಸ್ಥಿಮಜ್ಜೆನಲ್ಲಿ

652) ಲಿವರ್ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವುದು ಮತ್ತು ಡಿ

653) ರಿಕೇಟ್ಸ್ರೋಗ ತಗಲುವ ಅಂಗ ಯಾವುದು ಮೂಳೆ

654) ವೈರಸ್ಗಳು ಯಾವುದರಿಂದ ರೂಪುಗೊಂಡಿರುತ್ತವೆ ಆರ್‌.ಎನ್‌.

655) ತಾಮ್ರ ಮತ್ತು ತವರದ ಮಿಶ್ರಣ ಯಾವುದು  ಕಂಚು

656) ತಾಮ್ರ ಮತ್ತು ಸತುಗಳ ಮಿಶ್ರಣ ಯಾವುದು ಹಿತ್ತಾಳೆ

657) ಎಲ್‌.ಪಿ.ಜಿ ಯಲ್ಲಿರುವ ಪ್ರಮುಖ ಅನಿಲಗಳು ಬ್ಯೂಟೇನ್ಮತ್ತು ಪ್ರೋಪೇನ್

658) ಚೆಲುಮೆ ಪುಡಿಯ ರಾಸಾಯನಿಕ ಹೆಸರೇನು ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್

659) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು ಜಲಜನಕ

660) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು ಎಥಲಿನ್

661) ಆಳ ಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು ಸಾರಜನಕ

662) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು ಅಲುಮಿನಿಯಂ

663) ಹಾರುವ ಬಲೂನ್ಗಳಲ್ಲಿ ಬಳಸುವ ಅನಿಲ ಯಾವುದು ಹೀಲಿಯಂ

664) ವಿಶ್ವದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು ಜಲಜನಕ

665) ಅತಿ ಹಗುರವಾದ ಲೋಹ ಯಾವುದು ಲೀಥಿಯಂ

666) ಅತಿ ಭಾರವಾದ ಲೋಹ ಯಾವುದು ಒಸ್ಮೇನಿಯಂ

667) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಸಯನೈಡೇಶನ್

668) ಅತಿ ಹಗುರವಾದ ಮೂಲವಸ್ತು ಯಾವುದು ಜಲಜನಕ

669) ಭೂಮಿಯ ವಾತಾವರಣದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು ಸಾರಜನಕ

670) ಪ್ರೋಟಾನ್ಕಂಡುಹಿಡಿದವರು ಯಾರು ರುದರ್ಪೋರ್ಡ್

671) ಪರಿಶುದ್ಧವಾದ ಕಬ್ಬಿಣ ಯಾವುದು ಮ್ಯಾಗ್ನಟೈಟ್

672) ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು ಕಾರ್ಬನ್ ಡೈ ಆಕ್ಸೈಡ್

673) ಮೃದು ಪಾನೀಯಗಳಲ್ಲಿ ಬಳಸುವ ಅನಿಲ ಯಾವುದು ಕಾರ್ಬಾನಿಕ್ಆಮ್ಲ

674) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು ಸೋಡಿಯಂ ಬೆಂಜೋಯಿಟ್

675) ಆತ್ಮಹತ್ಯೆಗಳ ಎಂದು ಯಾವುದನ್ನು ಕರೆಯುತ್ತಾರೆ ಲೈಸೋಜೋಮ್

676) ವಿಟಮಿನ್ ಕೊರತೆಯಿಂದಬರುವ ರೋಗ ಯಾವುದು ಗಳಗಂಡ (ಗಾಯಿಟರ್‌)

677) ಗಾಳಿಶಕ್ತಿ ಅಲೆಗಳ ಶಕ್ತಿ ಹಾಗೂ ಸಾಗರ ಶಕ್ತಿ ಇತರೆ ಇಂಧನ ರೂಪಗಳಾಗಿವೆ ನವೀಕರಿಸಲಾಗುವ

678) ನಮ್ಮ ದೇಶದಲ್ಲಿ ಅತಿ ದೊಡ್ಡ ಗಾಳಿಯಂತ್ರ ಘಟಕ ಎಲ್ಲಿದೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ

679) ಗಾಳಿಯು ಒಂದು ಸೌರ ಶಕ್ತಿಯ ರೂಪ ಪರಿವರ್ತಿತ

680) ಫ್ಯೂಗಾ ಎಂಬ ಉಷ್ಣವಲಯದ ಬುಗ್ಗೆ ಎಲ್ಲಿದೆ ಲಗಾನ್ ನಲ್ಲಿದೆ ಲಡಕನ್ನಲ್ಲಿದೆ

681) ಗಾಳಿಶಕ್ತಿಯನ್ನು ಪಡೆಯಲು ಯಾವುದನ್ನು ಬಳಸಲಾಗುತ್ತದೆ ಗಾಳಿಯಂತ್ರ

682) ಗುಡುಗು-ಮಿಂಚಿನ ಸಂದರ್ಭದಲ್ಲಿ ಬಿಡುಗಡೆಯಾಗುವ ಆಕ್ಸೈಡ್ ಯಾವುದು ನೈಟ್ರೋಜನ್

683) ಭಾರಿ ವಾಹನಗಳು ಹಾಗೂ ಸಾರಿಗೆ ವಾಹನಗಳಲ್ಲಿ ಇದನ್ನು ಇಂಧನವಾಗಿ ಬಳಸುತ್ತಾರೆ ಡೀಸೆಲ್

684) ಸಿಗರೇಟಿನ ಹೊಗೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಇರುವ ಆಕ್ಸೈಡ್ಯಾವುದು ಕರ್ಬನ್ಆಕ್ಸೈಡ್

685) ಕಾರುಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಯಾವುದನ್ನು ಇಂಧನವಾಗಿ ಬಳಸಲಾಗುತ್ತದೆ ಪೆಟ್ರೋಲ್

686) ಶಬ್ದವನ್ನು ಅಳೆಯುವ ಮಾಪನ ಯಾವುದು ಡೆಸಿಬಲ್

687) ಎಷ್ಟು ಡೆಸಿಬಲ್ಗಿಂತ ಹೆಚ್ಚಿನ ಯಾವುದೇ ಶಬ್ದ ಮಾನವನ ಕಿವಿಗಳಿಗೆ ಹಾನಿಕಾರಕ 100

688) ಭೂಮಿಯಿಂದ 15 ರಿಂದ 60 ಕಿಲೋ ಮೀಟರ್ ದೂರದಲ್ಲಿರುವ ಗೋಳ ಯಾವುದು ಸ್ಥಿರಗೋಳ

689) ಆಮ್ಲ ಮಳೆಯ ಪಿಎಚ್ ಮೌಲ್ಯ ಎಷ್ಟು 5.6

690) ಸಲ್ಪ್ಯೂರಿಕ್ಹಾಗೂ ನೈಟ್ರಿಕ್ ಆಮ್ಲದಿಂದ ಯಾವ ಮಳೆ ಉಂಟಾಗುತ್ತದೆ ಆಮ್ಲ ಮಳೆ

691) ಅಷ್ಟಕ ನಿಯಮವನ್ನು ಆಳವಾಗಿ ಅಭ್ಯಸಿಸಿ ವಿಸ್ತರಿಸಿದವರು ಯಾರು ಡಿಮಿಟ್ರಿ ಮೆಂಡಲೀವ್

692) ಸಿಲಿಕಾನ್ ಒಂದು ಅರೆವಾಹಕ

693) ಸಿಲಿಕಾನ್ ಎಂಬ ಪದ ಲ್ಯಾಟಿನ್ ಭಾಷೆಯ ಯಾವ ಪದದಿಂದ ಪಡೆದದ್ದು ಸಿಲಿಸಿಯಂ

694) ಸಿಲಿಸಿಎಂ ಪದದ ಅರ್ಥವೇನು ಕಲ್ಲು ಅಥವಾ ಚಕಮಕಿ

695) ಸಿಲಿಕಾನಿನ ಸಂಕೇತವೇನು ಎಸ್

696) ಸಿಲಿಕಾನ ಪರಮಾಣು ಸಂಖ್ಯೆ 14

697) ಸಿಲಿಕಾನ್ ರಾಶಿಸಂಖ್ಯೆ 28

698) ಸಿಲಿಕಾನನ ಬಹುರೂಪಗಳು ಯಾವುವು ಸ್ಪಟಿಕ ಮತ್ತು ಸ್ಪಟಿಕ

699) ಸಿಲಿಕಾನ್ ಮತ್ತು ಕೋಕನ್ನು ವಿದ್ಯುತ್ ಕುಲುಮೆಯಲ್ಲಿ ಕಾಯಿಸಿದಾಗ ಏನು ಉತ್ಪಾದನೆ ಆಗುತ್ತದೆ ಸಿಲಿಕಾನ್ ಕಾರ್ಬೈಡ್

700) ಕಾಸ್ಟಿಕ್ ಸೋಡಾ ಮತ್ತು ವಾಷಿಂಗ್ ಸೋಡಾ ನೀರಿನಲ್ಲಿ ವಿಲೀನವಾಗುವುದು ಎಂತಹ ಕ್ರಿಯೆ ಬಹಿರುಷ್ಣಕ

701) ಸಿಲಿಕಾನ್ ಆಕ್ಸಿಜನ್ ಮತ್ತು ಹೈಡ್ರೋಕಾರ್ಬನ್ ಗಳಿಂದ ಆಗುವ ರಬ್ಬರ್ ನಂತಹ ಸಂಯುಕ್ತಗಳು ಯಾವುವು ಸಿಲಿಕಾನ್ ಗಳು ಸಿಲಿಕೋನ್ಗಳು

702) ಸಿಲಿಕೋಸಿಸ್ಎಂಬುದು ವೃತ್ತಿ ಸಂಬಂಧಿ ಕಾಯಿಲೆ

703) ಟ್ರಾನ್ಸಿಸ್ಟರ್ ಡಯೋಡ್ ಅನುಕಲಿತ ಮಂಡಲಗಳ ತಯಾರಿಕೆಯಲ್ಲಿ ಏನನ್ನು ಬಳಸುತ್ತಾರೆ ಸಿಲಿಕಾನ್

704) ಅಲ್ಯೂಮಿನಿಯಂ ಪರಮಾಣು ಸಂಖ್ಯೆ 13

705) ಕಬ್ಬಿಣ ಪರಮಾಣು ಸಂಖ್ಯೆ 26

706) ಸಿರಿಯಂ ಪರಮಾಣು ಸಂಖ್ಯೆ 58

707) ಮ್ಯಾಂಗನೀಸ್ ಪರಮಾಣು ಸಂಖ್ಯೆ 25

708) ಸತುವಿನ ಪರಮಾಣು ಸಂಖ್ಯೆ 30

709) ಭಾರತದ ಸರ್ಕಾರ ಸ್ಥಾಪಿಸಿರುವ ಏಷ್ಯಾದಲ್ಲಿ ಮೊದಲನೆಯದಾದ ಸೌರಕೊಳ ಯಾವುದು ಗುಜರಾತ್ ಭುಜ್

710) ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲಿದೆ ಬೆಂಗಳೂರು

711) ಜತ್ರೋಫ ಎಂಬ ಸಸ್ಯದ ಬೀಜಗಳಿಂದ ಪಡೆಯಲಾಗುತ್ತಿರುವ ತೈಲವನ್ನು ಯಾವುದರ ಪರ್ಯಾಯವಾಗಿ ಬಳಸಲಾಗುತ್ತದೆ ಡೀಸೆಲ್ ಗೆ

712) ಟಾಟಾಪಾನಿ ಎಂಬ ಉಷ್ಣವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ ಮಧ್ಯಪ್ರದೇಶ

713) ಭುಜ್ನಲ್ಲಿರುವ ಸೌರಕೊಳ ಪ್ರತಿ ವರ್ಷ ಎಷ್ಟು ಶಕ್ತಿಯನ್ನು ಒದಗಿಸುತ್ತದೆ 220 ಲಕ್ಷ ಕೆಡಬ್ಲ್ಯೂಹೆಚ್

714) ಬಯೋ ಗ್ಯಾಸ್ ನಲ್ಲಿ ಇರುವ ಅನಿಲ ಯಾವುದು ಮೀಥೇನ್

715) ಬಯೋ ಗ್ಯಾಸ್ ನಲ್ಲಿ ಇರುವ ಮೀಥೇನ್ ಪ್ರಮಾಣ ಎಷ್ಟು ಶೇಕಡಾ 70

716) ಭೂಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು ಜನರಲ್

717) ನೌಕದಳದ ಮುಖ್ಯ ಕಚೇರಿ ಎಲ್ಲಿದೆ ದೆಹಲಿ

718) ಕರ್ನಾಟಕದಲ್ಲಿರುವ ಪದ್ಧತಿ ಯಾವುದು ದ್ವಿಸದನ ಪದ್ಧತಿ

719) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು ರಾಷ್ಟ್ರಪತಿ

720) ಅಶೋಕ ಚಕ್ರದ ಸಂಕೇತವೇನು ನಿರಂತರ ಚಲನೆ

721) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ ಆಯತದಲ್ಲಿ

722) ಲೋಕ ಅದಾಲತ್ಅದರ ಮತ್ತೊಂದು ಹೆಸರೇನು ಜನತಾ ನ್ಯಾಯಾಲಯ

723) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು ಮಂಡೂಕ ಉಪನಿಷತ್ತು

724) ರಾಷ್ಟ್ರೀಯ ಪಂಚಾಂಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು ಚೈತ್ರಮಾಸ

725) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು 01/02/1992

726) ಭಾರತ ಗಣರಾಜ್ಯದ ಅತ್ಯುನ್ನತ ಅಧಿಕಾರಿ ಯಾರು ರಾಷ್ಟ್ರಪತಿ

727) ಎಂ ಪಿ ವಿಸ್ತರಿಸಿ ಮೆಂಬರ್ ಆಫ್ ಪಾರ್ಲಿಮೆಂಟ್

728) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು ಸರ್ವೋಚ್ಛ ನ್ಯಾಯಾಲಯ (ಸುಪ್ರೀಂ ಕೋರ್ಟ್)

729) ಸಂವಿಧಾನದ ಹೃದಯ ಯಾವುದು ಪ್ರಸ್ತಾವನೆ/ಪೀಠಿಕೆ

730) ಉಪ ರಾಷ್ಟ್ರಪತಿ ಅಧಿಕಾರ ಅವಧಿ ಎಷ್ಟು ವರ್ಷ ಐದು ವರ್ಷಗಳು

731) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು ನವದೆಹಲಿ

732) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ ದೆಹಲಿ

733) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು ಏರ್ ಚೀಫ್ ಮಾರ್ಷಲ್

734) ರಾಷ್ಟ್ರಪತಿ ಅಧಿಕೃತ ನಿವಾಸದ ಹೆಸರೇನು ರಾಷ್ಟ್ರಪತಿ ಭವನ

735) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ ವಿಧಾನಸಭೆಯ ಸದಸ್ಯರು 2(38)

736) ನೆಹರುರವರ ಪ್ರೀತಿಯ ಹೂವು ಯಾವುದು ಕೆಂಪು ಗುಲಾಬಿ

737) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ ಬೆಂಗಳೂರು

738) ಸೀಬರ್ಡ್ ನೌಕಾನೆಲೆ ಎಲ್ಲಿದೆ ಕಾರವಾರ

739) ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಭೂಸೇನೆ ಇರುವ ದೇಶ ಯಾವುದು ಭಾರತ

740) ಎನ್ ಸಿ ಸಿ ವಿಸ್ತರಿಸಿ ನ್ಯಾಷನಲ್ ಕ್ಯಾಡೆಟ್ ಕೋರ್

741) ಸಂಸತ್ತಿನ ಕೆಳಮನೆ ಯಾವುದು ಲೋಕಸಭೆ

742) ಲೋಕಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಠ 25ವರ್ಷ

743) ರಾಷ್ಟ್ರಪತಿಯಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು 35ವರ್ಷ

744) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳು 6

745) ಭಾರತದಲ್ಲಿ ತನ್ನದೇ ಆದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು ಜಮ್ಮು ಮತ್ತು ಕಾಶ್ಮೀರ

746) ಭಾರತದ ಸರ್ವೋಚ್ಛ ನ್ಯಾಯಾಲಯ ಎಲ್ಲಿದೆ ದೆಹಲಿ

747) ನಮ್ಮ ರಾಷ್ಟ್ರ ಧ್ವಜದ ಉದ್ದ ಅಗಲಗಳ ಅನುಪಾತ 3:2

748) ಭಾರತೀಯ ಸಂಸ್ಕೃತಿಯ ನಿಲುವೇನು ಬಾಳು ಬಾಳುಗೊಡು

749) ಭಾರತ ದೇಶದಲ್ಲಿ ಒಟ್ಟು ಎಷ್ಟು ನ್ಯಾಯಾಲಯಗಳಿವೆ 24

750) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳ ಸಂಖ್ಯೆ 340

751) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ 1929

752) ಎಂ ಎಲ್ ಸಿ ವಿಸ್ತರಿಸಿ ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್

753) ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು ಭಾರತ

754) ಭಾರತ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು 12

755) ದೇಶಕ್ಕಾಗಿ ಮಾಡಬೇಕಾದ ಕೆಲಸವೇ ಮೂಲಭೂತ ಕರ್ತವ್ಯ

756) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು ಡಾಕ್ಟರ್ ಬಿಆರ್ ಅಂಬೇಡ್ಕರ್

757) ಕರ್ನಾಟಕದಲ್ಲಿ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ 1964

758) ವಿಧಾನಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು 5

759) ರಾಷ್ಟ್ರೀಯ ಪಂಚಾಂಗವನ್ನು ಸಿದ್ಧಗೊಳಿಸಿದ ವಿಜ್ಞಾನಿ ಯಾರು ಮೇಘನಾದ ಸಹಾ

760) ನಮ್ಮ ದೇಶದ ಹಾಡು ಯಾವುದು ವಂದೇ ಮಾತರಂ

761) ವಂದೇ ಮಾತರಂ ಗೀತೆ ರಚಿಸಿದವರು ಯಾರು ಬಂಕಿಮ ಚಂದ್ರ ಚಟರ್ಜಿ

762) ಭಾರತ ಸಂವಿಧಾನವನ್ನು ಸಿದ್ಧಪಡಿಸಿದ ವಿಶೇಷ ಸಭೆ ಯಾವುದು ಸಂವಿಧಾನ ಸಭೆ

763) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳು ಮೂಲಭೂತ ಹಕ್ಕುಗಳು

764) ಭಾರತ ಸಂವಿಧಾನವು 1950 ರಿಂದ 2006ರವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ 97 ಬಾರಿ

765) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು 6

766) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು ಮೂವತ್ತು ವರ್ಷಗಳು

767) ಎಂಎಲ್ಎ ವಿಸ್ತರಿಸಿ ಮೆಂಬರ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ

768) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು ಅಡ್ಮಿರಲ್

769) ಪ್ರಧಾನ ಮಂತ್ರಿಯನ್ನು ನೇಮಕ ಮಾಡುವವರು ಯಾರು ರಾಷ್ಟ್ರಪತಿ

770) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು 26 ನವಂಬರ್ 1949

771) ಸಂವಿಧಾನ ಸಭೆಯ ಪ್ರಥಮ ಅಧಿವೇಶನ ನಡೆಸಿದ ವರ್ಷ 1946

772) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು ಡಾಕ್ಟರ್ ಬಿಆರ್ ಅಂಬೇಡ್ಕರ್

773) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು 11

774) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ ರಾಷ್ಟ್ರಪತಿ

775) ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವುದು ಯಾರು ರಾಜ್ಯಪಾಲರು

776) ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರಂಭವಾದದ್ದು ಯಾವಾಗ 1921ರಲ್ಲಿ

777) ಒಂದು ಮಸೂದೆಯನ್ನು ಹಣಕಾಸು ಮಸೂದೆ ಎಂದು ನಿರ್ಧರಿಸುವವರು ಯಾರು ಲೋಕಸಭೆಯ ಸ್ಪೀಕರ್

778) ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ ಸಂಸತ್ತಿನ ಅಧಿವೇಶನದ ಮೊದಲ ಗಂಟೆ

779) 6 ನೇ ವಿಧಿ ಯಾರಿಗೆ ಸಂಬಂಧಿಸಿದೆ ಅಟಾರ್ನಿ ಜನರಲ್

780) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು 54ನೇ

781) ವಿಧಾನಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ 333

782) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ 25ರಿಂದ 28

783) 324 ನೇ ವಿಧಿ ಸಂಬಂಧಿಸಿರುವುದು ಯಾವುದು ಚುನಾವಣೆ ಆಯೋಗಕ್ಕೆ

784) ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇರುವ ವಿಷಯಗಳ ಸಂಖ್ಯೆ ಎಷ್ಟು 29

785) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ

786) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂಎಲ್ಎಗಳು ಭಾಗವಹಿಸುವುದಿಲ್ಲ ಉಪರಾಷ್ಟ್ರಪತಿಯ

787) ಸಂಸತ್ತಿನ ಮೇಲ್ಮನೆ ಯಾವುದು ರಾಜ್ಯಸಭೆ

788) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿ

789) ರಕ್ಷಣಾ ಪಡೆಗಳ ಮಹಾದಂಡನಾಯಕ ಯಾರು ರಾಷ್ಟ್ರಪತಿ

790) ಸಂಸತ್ತು ಏನನ್ನು ಒಳಗೊಂಡಿದೆ ರಾಷ್ಟ್ರಪತಿ ಲೋಕಸಭೆ ರಾಜ್ಯಸಭೆ

791) ಯು ಪಿ ಎಸ್ ಸಿ ಮತ್ತು ಎಸ್ ಟಿ ಎಸ್ ಸಿ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು 315

792) ರಾಷ್ಟ್ರಪತಿಯಾಗಿ ಆಯ್ಕೆಗಾಗಿ ಇರಬೇಕಾದ ವಯಸ್ಸು 35 ವರ್ಷಗಳು

793) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು ಸಾರ್ವಜನಿಕ ಉದ್ದಿಮೆಗಳ ಸಮಿತಿ

794) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು ಸಿಎಜಿ ವರದಿಯನ್ನು ಪರಿಶೀಲಿಸುವುದು

795) 44ನೇ ತಿದ್ದುಪಡಿಯಾದದ್ದು ಯಾವಾಗ 1978ರಲ್ಲಿ

796) ಅಂದಾಜು ವೆಚ್ಚ ಸಮಿತಿಯ ಸದಸ್ಯರ ಸಂಖ್ಯೆ ಎಷ್ಟು 30

797) ಶಾಸನಸಭೆ ಕರೆಯುವುದು ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು ರಾಜ್ಯಪಾಲರು

798) ಸಂಸತ್ತು ಮಾಡಿದ ಕಾನೂನುಗಳನ್ನು ಮರು ಪರಿಶೀಲಿಸುವ ಅಧಿಕಾರ ಯಾರಿಗೆ ಇದೆ ಸುಪ್ರೀಂಕೋರ್ಟ್

799) ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು 108

800) ಯು.ಪಿ.ಎಸ್‌.ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು ರಾಷ್ಟ್ರಪತಿ

801) ರಾಜ್ಯ ಸಭೆಯ ಅಧ್ಯಕ್ಷರು ಯಾರು ಉಪ ರಾಷ್ಟ್ರಪತಿ

802) 5ನೇ ವಿಧಿಗೆ ಸಂಬಂಧಿಸಿರುವುದು ಯಾರಿಗೆ ಪ್ರಧಾನಮಂತ್ರಿಗೆ

803) ಲೋಕಸಭೆಯನ್ನು ಏನೆನ್ನುವರು ಸಂಸತ್ತಿನ ಕೆಳಮನೆ

804) ನ್ಯಾಯ ನಿರ್ಣಯ ನೀಡುವುದು ಯಾವುದು ನ್ಯಾಯಾಂಗ

805) ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ ಎಷ್ಟು ೫ವರ್ಷ

806) ಕರ್ನಾಟಕದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ಎಷ್ಟು 75

807) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ ಹೊಸದಿಲ್ಲಿ

808) ಲೋಕ ಅದಾಲತ್ಎನ್ನುವುದು ಒಂದು ಜನತಾ ನ್ಯಾಯಾಲಯ

809) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು ಸರ್ವೋಚ್ಚ ನ್ಯಾಯಾಲಯ

810) ನ್ಯಾಯ ನಿರ್ಣಯ ಮಾಡುವ ಸಲುವಾಗಿ ರಚನೆಯಾದವು ಕಾನೂನುಗಳು

811) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆರೆ ಅದನ್ನು ಏನೆನ್ನುವರು ಏಕಸದನ ಪದ್ಧತಿ

812) ಸುವರ್ಣ ಸೌಧ ಎಲ್ಲಿದೆ ಬೆಳಗಾವಿ

813) 5ನೇ ವಿಧಿ ಸಂಬಂಧಿಸಿರುವುದು ಯಾರಿಗೆ ಪ್ರಧಾನ ಮಂತ್ರಿ

814) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ 1929

815) ಕೇಂದ್ರ ಮಂತ್ರಿ ಮಂಡಲ ಯಾವುದಕ್ಕೆ ಬದ್ಧವಾಗಿರುತ್ತದೆ ಲೋಕಸಭೆಗೆ

816) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು ಉಪ ರಾಷ್ಟ್ರಪತಿ

817) ರಾಷ್ಟ್ರಪತಿಯವರ ಅಧಿಕಾರ ಅವಧಿ ಐದು ವರ್ಷ

818) ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ಸಭಾಪತಿ ಯಾರು ನೀಲಂ ಸಂಜೀವ ರೆಡ್ಡಿ

819) ರಾಷ್ಟ್ರಪತಿ ನಿಲಯ ಎಲ್ಲಿದೆ ಹೈದರಾಬಾದ್

820) ಭಾರತದ ಸಂಸತ್ತಿನ ಎರಡು ಸದನಗಳು ಯಾವುವು ಲೋಕಸಭೆ ಮತ್ತು ರಾಜ್ಯಸಭೆ

821) ರಾಜ್ಯಸಭೆಯ ಸದಸ್ಯರ ಸಂಖ್ಯೆ ಎಷ್ಟು 250

822) 2010ರಲ್ಲಿ 21ನೇ ವಿಧಿ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಜಾರಿಗೊಳಿಸಲಾಯಿತು ಶಿಕ್ಷಣದ ಹಕ್ಕು

823) 2019 ವಿಶ್ವ ಪುರುಷರ ಬಾಕ್ಸಿಂಗ್ ಚಂಪಿಯನ್ಶಿಪ್ ಎಲ್ಲಿ ನಡೆಯಲಿದೆ ರಶ್ಯಾದ ಸೋಚಿ ನಗರದಲ್ಲಿ

824) ಹೈವಿಂಡ್ಎಂದು ಕರೆಯಲಾಗುವ ವಿಶ್ವದ ಮೊದಲ ಪೂರ್ಣಪ್ರಮಾಣದ ನೀರಿನಲ್ಲಿ ತೇಲುವ ಪವನ ವಿದ್ಯುತ್ಯಂತ್ರವನ್ನು ಎಲ್ಲಿ ತಯಾರಿಸಲಾಗುತ್ತದೆ ಸ್ಕಾಟ್ಲೆಂಡ್ಕರಾವಳಿಯಲ್ಲಿ

825) 201 ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿಯೆಂದು ಹೆಸರಿಸಲ್ಪಟ್ಟ 19ನೇ ನಗರ ಶಾರ್ಜಾ ನಗರ

826) 2018 ವಿಶ್ವ ಪುಸ್ತಕ ರಾಜ್ಯಧಾನಿ ಎಂದು ಹೆಸರಿಸಲ್ಪಟ್ಟ 18ನೇ ನಗರ ಅಥೆನ್ಸ್

827)  ವಾಸ್ತುಶಿಲ್ಪ ವಿನ್ಯಾಸಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಪಡೆದ ದೇಶದ ಮೊದಲ ಕಟ್ಟಡ ಮುಂಬೈ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್

828) ಗೋಮಾಂಸ ರಪ್ತು ಮಾಡುವ ವಿಶ್ವದ ದೇಶಗಳಲ್ಲಿ ಭಾರತದ ಸ್ಥಾನ ಮೂರನೇ ಸ್ಥಾನ

829) ದೇಶದಲ್ಲಿ ಮೊದಲ ಬಾರಿಗೆ ಜಾನುವಾರುಗಳಿಗೆ ರಕ್ತ ಬ್ಯಾಂಕ್ ತೆರೆಯಲು ಸಜ್ಜಾಗಿರುವುದು ಓಡಿಷ

830) 2018 ವರ್ಷದ ಸಾಮಾಜಿಕ ಉದ್ಯಮ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ಮಹಿಳಾ ನಾಯಕಿ ನಿಶಾ ದತ್

831) ಮೊದಲ ಬಾರಿಗೆ ತ್ರೀಡಿ ಮುದ್ರಣ ತಂತ್ರಜ್ಞಾನವನ್ನು ಯಾವ ಉಪಗ್ರಹ ವಿನ್ಯಾಸಕ್ಕೆ ಬಳಸಲಾಗಿದೆ 64 ಗ್ರಾಂ ತೂಕದ ವಿಶ್ವದ ಅತ್ಯಂತ ಹಗುರವಾದ ಉಪಗ್ರಹ ಕಲಾಂಸ್ಯಾಟ್

832) ಹಾರ್ಸ್ ವಾಕ್ಸ್ ಇಂಟು ಬಾರ್ ಎಂಬ ಕಾದಂಬರಿಗಾಗಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರು ಇಸ್ರೇಲಿ ಲೇಖಕ ಪ್ರಶಸ್ತಿ ಡೇವಿಡ್ಗ್ರಾಸ್ಮಸ್

833) ಕಳಸಾ ಬಂಡೂರಿ ಜಲ ವಿವಾದವು ಯಾವ ನದಿಗೆ ಸಂಬಂಧಿಸಿದೆ ಮಾಂಡೋವಿ ನದಿ ನೀರಿನ ಹಂಚಿಕೆ

834) ಭಾರತದ ಅತಿ ದೊಡ್ಡ ಸಿಹಿನೀರಿನ ಅಕ್ವೇರಿಯಂ ಎಲ್ಲಿ ಸ್ಥಾಪನೆಯಾಗಿದೆ ಜಾರ್ಖಂಡ್

835) ಅಟಾರ್ನಿ ಜನರಲ್ ರನ್ನು ಸಂವಿಧಾನದ ಯಾವ ಅನುಚ್ಛೇದದಡಿಯಲ್ಲಿ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ 71(1) ಅನುಚ್ಛೇದದ ಅಡಿಯಲ್ಲಿ

836) ಭಾರತದ ನೂತನ ಅಟಾರ್ನಿ ಜನರಲ್ ಯಾರು ಕೆ ಕೆ ವೇಣುಗೋಪಾಲ್

837) ಅಮೆರಿಕಾದ ಸ್ವಾತಂತ್ರ್ಯ ದಿನ ಯಾವುದು ಜುಲೈ 4

838) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥರಾಗಿ ನೇಮಕಗೊಂಡವರು ಸಂಜಯ್ ಕುಮಾರ್

839) ಭಾರತದ ಮೊದಲ ವಿಶ್ವ ಪಾರಂಪರಿಕ ನಗರ ಅಹಮದಾಬಾದ್

840) ನರ್ಸರಿಯಿಂದ ಪಿಹೆಚ್ಡಿ ವರೆಗೂ ಕಾಲೇಜುಗಳಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿದ ರಾಜ್ಯ ಸರ್ಕಾರ ಪಂಜಾಬ್

841) ವಿಶ್ವಸಂಸ್ಥೆಯ ಭಯೋತ್ಪಾದನಾ ವಿರೋಧಿ ಕೇಂದ್ರದ ಮುಖ್ಯಸ್ಥರಾಗಿ ನೇಮಕ ಗೊಂಡವರು ವ್ಲಾಡಿಮಿರ್ವೋರೋನ್ಕೋವ

842) ಪರಿಶಿಷ್ಟ ಜಾತಿಗಳ ಆಯೋಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ರಾಮ್ ಶಂಕರ್ ಕಥೆರಿಯ

843) ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡವರು ನಂದನ್ ಕುಮಾರ್