ಹೆಚ್ಚುವರಿ ಮಾಹಿತಿ -1

 

1.    ಭಾರತದ ಸ್ವಚ್ಛ ನಗರ ಎಂಬ ಬಿರುದು ಸರ್ಕಾರದ ವರದಿ ಚಂಢೀಗಡ , 2 ನೇ ನಗರ ಮೈಸೂರು

 

2.    ಕಾಮನ್ ವೆಲ್ತ್ ಗೇಮ್ಸ್ ಹಗರಣದ ಬಗ್ಗೆ ತನಿಖೆ ಸಮಿತಿ - ವಿ.ಕೆ. ಶಾಂಗ್ಲು ನೇತೃತ್ವ

 

3.    2011 ಗಣರಾಜ್ಯೋತ್ಸವದ ಮುಖ್ಯ ಅತಿಥಿ - ಕಾಂಬೋಡಿಯಾದ ರಾಷ್ಟ್ರಪತಿ, 2012, ಯಿಂಗ್ಲಾಕ್ ಶಿನಾವತ್ರ ( ಥೈಲ್ಯಾಂಡ್ ಪ್ರಧಾನಿ )

 

4.    ಫ್ರಾನ್ಸ್ ದೇಶವು ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ

 

5.    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಲಂಡನ್ನಿನಲ್ಲಿ ಆರಂಭಿಸಿದ ಹೊಸ ಪಕ್ಷ ಆಲ್ ಪಾಕಿಸ್ತಾನ್ ಮುಸ್ಲಿಂಲೀಗ್

 

6.    2010 ಕಾಮನ್ ವೆಲ್ತ್ ಗೇಮ್ ಕ್ರೀಡೆ - ಜವಾಹರ್ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆಯಿತು.

 

7.    ಬಂಡವಾಳ ವಾದಕ್ಕೆ ಬಡತನವೇ ಕಾರಣ ಎಂದವರು - ಮಹಮ್ಮದ್ ಅಹಮದೀನೇಜಾರ್

 

8.    ಅಕ್ಟೋಬರ್ 2010 ಕ್ಕೆ 1000 ವರ್ಷ ಪೂರೈಸಿದ ನಗರ - ಹಾನೋಯಿ ಈ ನಗರವನ್ನು ಸೋರಿಂಗ್ ಡ್ರಾಗನ್ ( Soaring Dragon ) ಎನ್ನುವರು

 

9.    ಕಾರ್ಗೊ ಹಡಗು ಅರಬ್ಬಿ ಸಮುದ್ರದಲ್ಲಿ ತೈಲ ಸೋರಿಕೆಯಿಂದ ಮುಳುಗಿದ ಹಡಗಿನ ಹೆಸರು MSC Chitra

 

10. ಬಾಂಗ್ಲಾದೇಶವು ಸೈನಿಕ ಶಿಕ್ಷೆಯನ್ನು Corporal Punishment ನಿಷೇಧಿಸಿದೆ.

 

11. 2010-2020ನ್ನು ನವೀನತೆಯ ದಶಕ Decade of Innovation ಎಂಬ ಸರ್ಕಾರದ ನಿರ್ಧಾರಕ್ಕೆ ಒಂದು ರೂಪ ಕೊಡಲು ಸ್ಯಾಮ್ ಪಿತ್ರೋಡಾ ನೇತೃತ್ವದಲ್ಲಿ ನ್ಯಾಷನಲ್ ಇನೊವೆಷನ್ ಕೌನ್ಸಿಲ್ ಅಸ್ತಿತ್ವಕ್ಕೆ ಬರಲಿದೆ.

 

12. ಭಾರತ - ಸ್ಟಿಕ್ಚರ್ ಲ್ಯಾಂಡ್ ದೇಶದೊಂದಿಗೆ ದ್ವಿಗುಣ ತೆರಿಗೆ ದಾಖಲಾತಿ ಒಪ್ಪಂದಕ್ಕೆ Double Taxation Evidence Agreement ಸಹಿ ಮಾಡಿದೆ

 

13. ಆಂಟಿ - ಬಯೋಟೆಕ್ಸ್ಗೆ ಪ್ರತಿರೋಧವನ್ನು ನೀಡುವ ಹೊಸ ಸೂಪರ್ಬಗ್‌ NMDI - 1 .

 

14. 17 ನೇ ಆಸಿಯಾನ್ ಶೃಂಗಸಭೆ - 2010 ಅಕ್ಟೋಬರ್ನಲ್ಲಿ ವಿಯಾಟ್ನಂನ ರಾಜಧಾನಿ ಹಮಾಯ್ನಲ್ಲಿ ನಡೆಯಿತು.

 

15. ಜಿ 20 - 2010 ರ ಶೃಂಗಸಭೆ ನವೆಂಬರ್ಉತ್ತರ ಕೋರಿಯಾದ ರಾಜಧಾನಿ ಸಿಯೋಲ್ ನಡೆಯಿತು .

 

16. ಸೋಮಯ್ಯ ಗೀತಾ ಗೋಪಿನಾಥ್ ಪ್ರತಿಷ್ಠಿತ ಹಾರ್ವರ್ಡ್ ವಿ.ವಿ. ಅರ್ಥಶಾಸ್ತ್ರ ಪ್ರೊಫೆಸರ್ರಾಗಿ ನೇಮಕಗೊಂಡ ಪ್ರಥಮ ಭಾರತೀಯರು

 

17. 2010 ಲೋಕಮಾನ್ಯ ತಿಲಕ ಪ್ರಶಸ್ತಿ ಪಡೆದವರು - ಶೀಲಾದೀಕ್ಷಿತ್

 

18. ಶ್ರೇಷ್ಠ ಸಂಸದೀಯ ಪಟು ( Best Parlimentarian award ) - ಮುರುಳಿ ಮನೋಹರ್ ಜೋಷಿ

 

19. MNP : ಮೊಬೈಲ್ ನಂಬರ್ಪೋರ್ಟೆಬಿಲಿಟಿ

 

20. The Honest Always Stands Alone ಕೃತಿ ಬರೆದವರು - ಸಿ.ಜೆ. ಸೋಮಯ್ಯ

 

21. ಅಂತರರಾಷ್ಟ್ರೀಯ ಮ್ಯಾಥಿಮೆಟಿಕ್ಸ್ ಕಾಂಗ್ರೇಸ್ ಸಭೆ - ಹೈದರಾಬಾದ್ ನಡೆಯಿತು

 

22. ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ - ಜುಲಿಯಾ ಗಿಲ್ಲಾರ್ಡ್ ಆಸ್ಟ್ರೇಲಿಯಾದ ಲೇಬರ್ ಪಾರ್ಟಿ

 

23. ಆಗಸ್ಟ್ 27, 2010 ರಂದು ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ದೇಶ - ಕೀನ್ಯಾ 

 

24. ಹೂಡಾ ಸಮಿತಿ - ಗಣಿಗಾರಿಕೆ ಲಾಭದಲ್ಲಿ 26 % ಆದಿವಾಸಿಗಳಿಗೆ ನೀಡಲು ಶಿಫಾರಸ್ಸು .

 

25. ದೇಶದಲ್ಲಿ 22 ದೂರ ಸಂಪರ್ಕ ವೃತ್ತಗಳಿವೆ ಹಾಗೂ ಸೇವಾ ಪ್ರದೇಶಗಳನ್ನು A.B.C. ವಿಭಾಗ ವಿಂಗಡಿಸಿದ್ದು

 

26. ಕರ್ನಾಟಕ A ಪ್ರಮುಖ ವೃತ್ತದಲ್ಲಿ (ವಿಭಾಗದಲ್ಲಿ) ಬರುತ್ತದೆ .

 

27. ಪ್ರಪಂಚದ 90 % ಆಹಾರವನ್ನು 20 ಸಸ್ಯಗಳು (ಬಗೆಯ) ಪೂರೈಸುತ್ತವೆ .

 

28. ಪ್ರಪಂಚದಲ್ಲಿ 12 ಮೆಗಾ ಜೈವಿಕ ವೈವಿದ್ಯತಾ ತಾಣಗಳನ್ನು ಗುರುತಿಸಿದ್ದಾರೆ .

 

29. ಭಾರತದಲ್ಲಿ ವಿಶ್ವದ 12 ಪೈಕಿ ಎರಡು ತಾಣಗಳಿವೆ - ಪಶ್ಚಿಮಘಟ್ಟ ಮತ್ತು ಪೂರ್ವ ಹಿಮಾಲಯ

 

30. 1850 ರಲ್ಲಿ ಇಂಗಾಲದ ಡೈ ಆಕ್ಸೆಡ್ 290 PPM

 

31. 1958 ರಿಂದ ಈಚೆಗೆ ( ಕೈಗಾರಿಕೀಕರಣ ) 21 % ರಷ್ಟು ಹೆಚ್ಚಳ

 

32. 2006 380 PPM, 2010-970 PPM! ಈ ಹೆಚ್ಚಳ ಜಾಗತಿಕ ತಾಪಮಾನಕ್ಕೆ ಮೂಲ ಕಾರಣವಾಗಿದೆ .

 

33. ಅಮೇರಿಕಾದ ವಾರ್ಷಿಕ ತೈಲ ಬೇಡಿಕೆ - 7835 / kg / ವ್ಯಕ್ತಿ

 

34. ಭಾರತದ ವಾರ್ಷಿಕ ತೈಲಬೇಡಿಕೆ 439 / kg / ವ್ಯಕ್ತಿ

 

35. ಓಝೋನ್ ರಂಧ್ರವನ್ನು ಡಾಬಸನ್ ಯೂನಿಟ್ ( Dobson Unit ) ಅಳೆಯುತ್ತಾರೆ . ಈ ಅಳತೆ 300 ಇದ್ದರೆ ಕ್ಷೇಮ , 220 ರಂಧ್ರ !

 

36. ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಪೇಟೆ ತಾ || ಕಂಬಿಬಾಣೆ ಗ್ರಾಮದ ಸಾವಯವ ಕೃಷಿ ರೈತ ಡಿ.ಬಿ. ಸೋಮನಾಥ ರೈ ಮನೆ ಭೇಟಿ ನೀಡಿದ್ದ ಸಾವಯವ ಕೃಷಿ ಉತ್ತೇಜನ ಯೋಜನೆ .

 

37. ಜಾಗತಿಕ ಹಸಿವಿನ ಸೂಚ್ಯಂಕ ನೀಡುವ ಸಂಸ್ಥೆ - ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ

 

38. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತ 67 ನೇ ಸ್ಥಾನದಲ್ಲಿದೆ. (ಹಸಿವಿನ ಸೂಚ್ಯಾಂಕದಲ್ಲಿ)

 

39. ದಕ್ಷಿಣ ಭಾರತದ ಮುಂದಿನ ಪ್ರಗತಿ ಅಲೆ ಕುರಿತ ಸಮೀಕ್ಷೆ ನಡೆಸಿದ ತಂಡ - ಮೆಕಿನ್ಸಿ

 

40. ದೇಶದ ಜಿ.ಡಿ.ಪಿ. ಶೇ . 8.7 ಕರ್ನಾಟಕ, 8.7 ಕೇರಳ 8.1 AP & TN 7.4 ಆದರೆ ಗುಜರಾತ್ ಶೇ. 11!!

 

41. ಅಮೆರಿಕ , ಇರಾಕ್ ವಿರುದ್ಧ ದಾಳಿ ನಡೆಸಿದ್ದನ್ನು ಖಂಡಿಸಿ 75 ನೇ ಆಸ್ಕರ್ ಪ್ರಶಸ್ತಿ ನಿರಾಕರಿಸಿದ ಹಾಲಿವುಡ್ ನಟಿ - ಎಲಿಜಬತ್ಟೇಲರ್‌ (70) ಮಾರ್ಚ್ 23 , 2011 ರಂದು ನಿಧನ

 

42. ಶ್ರೀಹರಿಕೋಟಾದಿಂದ ಡಿಸೆಂಬರ್, 25, 2010 ಉಡಾವಣೆಗೊಂಡ GSLV FO6 ವಿಫಲ

 

43. 2009 ಹವಾಮಾನ ಬದಲಾವಣೆ ಕುರಿತ ಶೃಂಗ ಸಭೆ - ಕೂಪನ್ ಹೇಗನ್ನಲ್ಲಿ ನಡೆಯಿತು. (ಡೆನ್ಮಾರ್ಕ್ ರಾಜ್ಯಧಾನಿ) 20% ರಷ್ಟು ಶಕ್ತಿ ಪವನ ಮೂಲದಿಂದ)

 

44. 2010 ಕ್ಯಾನ್ಕನ್ ( ಮೆಕ್ಸಿಕೊ ) - 16 ನೇ ಸಮ್ಮೇಳನ

 

45. ಕ್ಯೂಟೋ ಒಪ್ಪಂದ - 2008-12 ಮಾಲಿನ್ಯ ಹೊರ ಸೂಸುವಿಕೆ 5.2 % ಕಡಿಮೆ ಮಾಡಬೇಕೆಂಬ ನಿರ್ಣಯ

 

46. ಮಾನವ ರಹಿತ ವಿಮಾನ - ರುಸ್ತುಂ l DRDO ಅಭಿವೃದ್ಧಿ ಪಡೆಸಿದೆ .

 

47. ರಾಜ್ಯ ಚುನಾವಣಾ ಆಯುಕ್ತರು - ಸಿ.ಆರ್. ಚಿಕ್ಕಮಠ

 

48. ಒರಿಸ್ಸಾದ ಜಿಲ್ಲಾಧಿಕಾರಿ ವಿನೀಲ್ ಕೃಷ್ಣರನ್ನು ನಕ್ಸಲಿಯರು ಅಪಹರಿಸಿ ಬಿಡುಗಡೆ ಗೊಳಿಸಿದರು .ಅವರು - ಮಲ್ಕನ್ಗಿರಿ ಜಿಲ್ಲೆ ಡಿ.ಸಿ.

 

49. 2011 ಈಜಿಪ್ಟ್ನಲ್ಲಿ ನಡೆದ ಕ್ರಾಂತಿಯಲ್ಲಿ ಪದಚ್ಯುತಗೊಂಡ ಅಧ್ಯಕ್ಷ - ಹೊನ್ನಿ ಮುಬಾರಕ್

 

50. ಚೆನ್ನೈನ Geographical Indication  ಸಂಸ್ಥೆ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿಯನ್ನು ಜಾಗತಿಕ ಉತ್ಪಾದನ ಪಟ್ಟಿಯಲ್ಲಿ ಸೇರಿಸಿದ್ದಾರೆ

 

51. 2011 ರ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆ - ಧಾವೋಸ್ನಲ್ಲಿ ನಡೆಯಿತು.

 

52. ವಿಶ್ವಕಪ್ನಲ್ಲಿ ಸತತ ಆರು ಬಾರಿ ಭಾಗವಹಿಸಿದ ಆಟಗಾರರು - ಸಚಿನ್ ಮತ್ತು ಪಾಕಿಸ್ತಾನದ ಮಿಯಾಂದಾದ್

 

53. ಸೂಡಾನ್ ರಾಷ್ಟ್ರವು ಇಬ್ಬಾಗವಾಗಿ ಉದಯವಾದ ಹೊಸ ರಾಷ್ಟ್ರ - ದಕ್ಷಿಣ ಸೂಡಾನ್ ( 9 ಜುಲೈ 2011 )

 

54. ಪ್ರಸ್ತುತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ - ವಿನೋದ್ ರೈ

 

55. ಸಚಿನ್ ಏಕದಿನ ಪಂದ್ಯದಲ್ಲಿ 200 ರನ್ಗಳಿಸಿದ್ದು - ಆಸ್ಟ್ರೇಲಿಯಾದ ವಿರುದ್ಧ

 

56. ವಿಶ್ವಸಂಸ್ಥೆಯ ಭದ್ರತ ಸಮಿತಿ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಪೋರ್ಚುಗಲ್ ದೇಶದ ಭಾಷಣವನ್ನು ಭಾರತದ ಭಾಷಣವೆಂದು ಓದಿದರು .

 

57. 2011 ರ ವಿಶ್ವಕಪ್ ಕ್ರಿಕೆಟ್ - ಬಾಂಗ್ಲಾದೇಶದ ಬಂಗಬಂಧು ಕ್ರೀಡಾಂಗಣದಲ್ಲಿ ಉದ್ಘಾಟನೆ

 

58. 2011 ರ ವಿಶ್ವಕಪ್ ಪ್ರಾಯೋಜಿಸಿದ ರಾಷ್ಟ್ರಗಳು - ಭಾರತ, ಶ್ರೀಲಂಕಾ, ಬಾಂಗ್ಲಾದೇಶ

 

59. ಕರ್ನಾಟಕವು ಎಂಡೋಸಲ್ಫಾನ್ ಕೀಟನಾಶಕಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ .

 

60. ಎಂಡೋಸಲ್ಫಾನ್ ಬಳಕೆಯನ್ನು ಮೊದಲು ನಿಷೇಧಿಸಿದ ರಾಜ್ಯ- ಕೇರಳ

 

61. ಪರಿಸರ ಸ್ನೇಹಿ ಮತ್ತು ಸುಧಾರಿತ ತಂತ್ರಜ್ಞಾನ ಎಲ್..ಡಿ. ದೀಪಕ್ಕೆ ಏಷ್ಯಾ ಶ್ರೇಷ್ಟತೆ ಮನ್ನಣೆ ಪ್ರಶಸ್ತಿ ಸಿಕ್ಕಿದೆ .

 

62. ಅಂತರಿಕ್ಷ ನಿಗಮ ಸ್ಥಾಪನೆ - 1992

 

63. ದೇವಾಸ್ ಮಲ್ಟಿ ಮಿಡಿಯ ಪ್ರೈ ಲಿ . ಮುಖ್ಯಸ್ಥ - ಎಂ.ಜಿ. ಚಂದ್ರಶೇಖರ್

 

64. ISRO ಅಧ್ಯಕ್ಷ - ಕೆ. ರಾಧಾಕೃಷ್ಣ

 

65. ಎಸ್. ಬ್ಯಾಂಡ್ ಟ್ರಾನ್ಸ್ ಪಾಂಡರ್ ಬಳಸಿ ಅತ್ಯಂತ ದೂರದ ದುರ್ಗಮ ಗುಡ್ಡಗಾಡು ಪ್ರದೇಶಗಳು ಸೇರಿದಂತೆ ದೇಶದಾದ್ಯಂತ ರಾಷ್ಟ್ರೀಯ ಬಿಕ್ಕಟ್ಟು ಸಂವಹನ ಯೋಜನೆ ನಿರ್ಮಿಸುವ ಯೋಜನೆ – S ಬ್ಯಾಂಡ್

 

66. ಜಪಾನ್ 'ಫುಕುಶಿಮ' ದ ಆರು ಘಟಕಗಳ ವಿದ್ಯುತ್ಉತ್ಪಾದನೆ - 4,500 ಮೈ.ವ್ಯಾ

 

67. ಅಂತರರಾಷ್ಟ್ರೀಯ ಪರಮಾಣು ಸಂಸ್ಥೆ ಮುಖ್ಯಸ್ಥ - ಯಾಕಿಯೊ ಅಮನೊ ( ಜಪಾನ್ )

 

68. ಡೋಸಿ ಮೀಟರ್ ಅಥವಾ ಗೀಗರ್ ಮುಲ್ಲರ್ ಕೌಂಟರ್ನಿಂದ ಪರಿಸರದಲ್ಲಿನ ವಿಕಿರಣವನ್ನು ಅಳೆಯುತ್ತಾರೆ .

 

69. 19 ನೇ ಕಾಮನ್ವೆಲ್ತ್ ಗೇಮ್ಸ್ - ದೆಹಲಿ ( 2010 ) ಪ್ರಾರಂಭ ( 1930 )

 

70. 16 ನೇ ಏಷ್ಯನ್ ಗೇಮ್ಸ್ - ಚೀನಾ 

 

ಹೆಚ್ಚುವರಿ ಮಾಹಿತಿ -2

 

1.    ವಿಶ್ವದಲ್ಲಿ ಪ್ರಥಮ DNA ಬ್ಯಾಂಕ್ ಸ್ಥಾಪಿಸಿರುವ ರಾಷ್ಟ್ರ ಯಾವುದು? - ಅಮೆರಿಕಾ

 

2.    ಸೆಪ್ಟೆಂಬರ್ - 2006 ಭೂಮಿಗೆ ಸಮೀಪದಿಂದ ಕಾಣಿಸಿಕೊಳ್ಳುವ ಧೂಮಕೇತು - ಬರ್ನಾಡ್

 

3.    ಇತ್ತೀಚೆಗೆ ನಿವೃತ್ತಿ ಘೋಷಿಸಿದ ಫಾರ್ಮುಲಾ ಒನ್ ವಿಶ್ವಚಾಂಪಿಯನ್ - ಮೈಕೆಲ್ ಶುಮಾಕರ್

 

4.    ಏಡ್ಸ್ ರೋಗಕ್ಕೆ ಔಷಧಿ ಕಂಡು ಹಿಡಿದಿರುವುದಾಗಿ ಇತ್ತೀಚೆಗೆ ಹೇಳಿಕೊಂಡಿರುವ ರಾಷ್ಟ್ರ  - ಇರಾನ್

 

5.    ರಾಸ್ಕೊಮಸ್ ಯಾವ ರಾಷ್ಟ್ರ ಪರಮಾಣು ಸಂಸ್ಥೆ - ರಷ್ಯಾ

 

6.    ಇನ್ ದ ಲೈನ್ ಆಫ್ ಫೈರ್ ' ಇದು ಯಾರ ಆತ್ಮಚರಿತ್ರೆಯಾಗಿದೆ? - ಪರ್ವಜ್ ಮುಷರಫ್

 

7.    ಇತ್ತೀಚೆಗೆ ಗಲ್ಲಿಗೇರಿಸಿದ ಇರಾಕ್ ದೇಶದ ಮಾಜಿ ಅಧ್ಯಕ್ಷ - ಸದ್ದಾಂ ಹುಸೇನ್

 

8.    ಮುಂದಿನ ಡಿಸೆಂಬರ್‌ 10 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿರುವ ಸ್ಥಳ -ಮುಂಬೈ

 

9.    ‘NICE ' ಸಂಸ್ಥೆಯ ಮುಖ್ಯಸ್ಥರು ಯಾರು? - ಅಶೋಕ್ ಖೇಣಿ

 

10. ವಿಧಾನ ಪರಿಷತ್ನ ಹಂಗಾಮಿ ಸಭಾಪತಿ ಯಾರು ? - ಸಚ್ಚಿದಾನಂದ ಖೋತ್

 

11. ಭಾರತದ ಹಾಕಿ ತಂಡದ ಕೋಚ್ ಯಾರು ? - ಭಾಸ್ಕರನ್

 

12. ನ್ಯಾಮ್ 14 ನೇ ಶೃಂಗ ಸಮ್ಮೇಳನ ಆರಂಭಗೊಂಡ ಸ್ಥಳ ಯಾವುದು? - ಹವಾನಾ

 

13. ಏಷ್ಯಾದಲ್ಲಿಯೇ ಪ್ರಥಮ ಎನ್ನಲಾದ ಹಸಿರು ಶಕ್ತಿ ವಿದ್ಯುತ್ ಯೋಜನೆಯನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತದೆ? - ತುಮಕೂರು

 

14. ಖ್ಯಾತ ಬಾಲಿವುಡ್ ನಟ ಅಮರೀಶ್ ಪುರಿ ನಟಿಸಿದ ಕೊನೆಯ ಚಲನಚಿತ್ರ ಯಾವುದು ? - ಕಚ್ಚಿ ಸಡಕ್

 

15. ಭಾರತದ ಯಾವ ನಗರದಲ್ಲಿ ವಿಶ್ವಬ್ಯಾಂಕ್ ಇತ್ತೀಚಿಗೆ ತನ್ನ ಶಾಖೆಯನ್ನು ತೆರೆದಿದೆ ? - ಚೆನ್ನೈ ,

 

16. ಯಾವ ರೈಲ್ವೆ ವಯದಲ್ಲಿನ ಪ್ರಯಾಣಿಕರ ರೈಲೊಂದಕ್ಕೆ ಇದೇ ಮೊದಲ ಬಾರಿಗೆ ISO ಪ್ರಮಾಣಪತ್ರ ಲಭ್ಯವಾಗಿದೆ? - ಪಶ್ಚಿಮ ವಲಯ

 

17. ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಬರ್ಮಾದ ಧೀಮಂತ ನಾಯಕಿಯಾರು? - ಆಂಗ್ ಸಾಂಗ್ ಸೂಕಿ

 

18. ಪ್ರಸಿದ್ಧ ಫುಟ್ಬಾಲ್ ಆಟಗಾರ ಜಿನೇದಿನ್ ಜಿಡಾನ್ ಯಾವ ರಾಷ್ಟ್ರದವನು? - ಫ್ರಾನ್ಸ್

 

19. ಇತ್ತೀಚಿನ ಭಾರತ ಹಾಗೂ ಚೀನಾ ನಡುವಿನ ಐತಿಹಾಸಿಕ ಒಪ್ಪಂದದ ಪ್ರಕಾರ , 44 ವರ್ಷಗಳ ನಂತರ, ಯಾವ ಗಡಿ ಮಾರ್ಗವನ್ನು ವ್ಯಾಪಾರಕ್ಕೆ ಮುಕ್ತಗೊಳಿಸಲಾಗಿದೆ ? - ನಾಥುಲಾ ಪಾಸ್

 

20. ದೇಶದಲ್ಲೇ ಪ್ರಥಮ ಬಾರಿಗೆ ಸಿ.ಬಿ.. ತನಿಖೆಗೆ ಒಳಪಟ್ಟ ಅಪಖ್ಯಾತಿಗೆ ಗುರಿಯಾದ ವಿಶ್ವವಿದ್ಯಾಲಯ ಯಾವುದು? - ರಾಜೀವ್ಗಾಂಧಿ ಆರೋಗ್ಯ ವಿ.ವಿ, ಪ್ರವೇಶ ಪರೀಕ್ಷೆ ಹಗರಣ ಬಗ್ಗೆ

 

21. ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ 'ಶಬ್ದ ತೀರ' ಇದರ ಲೇಖಕ - ಜಯಂತ್ ಕಾಯ್ಕಿಣಿ

 

22. ರಂಗ ಶಂಕರ ಸಂಸ್ಥೆಯ ನಿರ್ದೇಶಕಿ ಯಾರು? - ಅರುಂಧತಿ ನಾಗ್

 

23. ಇತ್ತೀಚೆಗೆ ಕೃತಕ ಶಿವಲಿಂಗ ವಿವಾದಕ್ಕೊಳಗಾಗಿರುವ ತೀರ್ಥಕ್ಷೇತ್ರ ಯಾವುದು? - ಅಮರನಾಥ

 

24. ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಯಾರು? - ಕೆ. ಗೋವಿಂದರಾಜು

 

25. ಇರಾಕ್ನಿಂದ ತನ್ನ ಸೇನೆ ವಾಪಸ್ ಕರೆಸಿಕೊಂಡ ದೇಶ ಯಾವುದು? - ಜಪಾನ್ (ಶಾಂತಿ ಪಡೆ)

 

26. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನೂತನ ಬಸ್ ಸಂಚಾರ ಯಾವ ಮಾರ್ಗದಲ್ಲಿ ಉದ್ಘಾಟನೆಗೊಂಡಿತು? - ಪೂಂಚ್ನಿಂದ ರಾವಲ್ಕೋಟ್ಗೆ

 

27. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಸಂಘಟಿಸುವ ಹಾಗೂ ನಿಯಂತ್ರಿಸುವ ಸಂಸ್ಥೆ ಯಾವುದು? - FIFA (ಫೀಫಾ)

 

28. ಇತ್ತೀಚೆಗೆ ' ಮಾಸ್ತಿ ಪ್ರಶಸ್ತಿ ' ಪಡೆದವರಾರು? - ಡಾ. ಕೆ.ಎಸ್. ನಿಸ್ಸಾರ್ ಅಹ್ಮದ್

 

29. ಇತ್ತೀಚೆಗೆ ಜಿ.ಎಸ್.. ಸಮೀಕ್ಷೆ ಪ್ರಕಾರ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪಗಳು ಎಲ್ಲಿ ಪತ್ತೆಯಾಗಿವೆ? - ಬನ್ಸ್ವಾರಾ ಜಿಲ್ಲೆ, ರಾಜಸ್ಥಾನ್

 

30. "ಕ್ರಿಸ್ಟಲ್ ಪಿರಮಿಡ್ಪ್ರಶಸ್ತಿ ಪಡೆದ ಹೆಸರಾಂತ ಚಿತ್ರ ನಿರ್ದೇಶಕ ಯಾರು? - ಅಡೂರ್ ಗೋಪಾಲಕೃಷ್ಣನ್

 

31. ಇತ್ತೀಚೆಗೆ ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಸೇನಾಧಿಕಾರಿ ಯಾರು? - ಲೇ ಸುಷ್ಮತಾ ಚಕ್ರವರ್ತಿ

 

32. ಇತ್ತೀಚೆಗೆ ಕಾರವಾರ ಬಳಿ ದುರಂತಕ್ಕೀಡಾದ ತೈಲ ನೌಕೆ ಯಾವುದು? - ಓಶಿಯನ್ ಸೆರಾಯಾ.

 

33. ಆರ್ಸೆಲರ್ ಉಕ್ಕು ಕಂಪನಿ ಯಾವ ದೇಶದ್ದು? - ಫ್ರಾನ್ಸ್

 

34. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾರು? - ಆಲ್ಬರ್ಟ್ ಬ್ರನ್ನರ್

 

35. ಭಾರತದಲ್ಲಿ ಬದನೆಕಾಯಿಯ ಕುಲಾಂತರಿ ಬೀಜಗಳ ಉತ್ಪಾದನೆ ಹಾಗೂ ಮಾರಾಟದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಸ್ಥೆ ಯಾವುದು? - ಗ್ರೀನ್ ಪೀಸ್

 

36. ಅಮೇರಿಕಾದ ಈಗಿನ ವಿದೇಶಾಂಗ ಸಚಿವೆ? - ಕಾಂಡೋಲೀಸಾ ರೈಸ್

 

37. ನಮ್ಮ ದೇಶದ ಅತಿ ಉದ್ದದ ಮೆಟ್ರೋರೈಲು ಮಾರ್ಗವನ್ನು ಈ ನಗರವು ಹೊಂದಿದೆ. - ದೆಹಲಿ

 

38. ದೆಹಲಿ ಮೆಟ್ರೋ ರೈಲು ಮಾರ್ಗವು ಹೊಂದಿರುವ ಉದ್ದ - 22.8 ಕಿ.ಮೀ.

 

39. ಇತ್ತೀಚೆಗೆ ನಿಧನ ಹೊಂದಿದ ಬಹುಭಾಷಾ ತಾರೆ ಭಾನುಮತಿಯನ್ನು ಚಿತ್ರರಂಗವು ಹೀಗೆಂದು ಕರೆಯುತ್ತದೆ. - ಅಷ್ಟಾವಧಾನಿ

 

40. ಪ್ರಧಾನಿ ಮನ್ಮೋಹನ್ಸಿಂಗ್ರವರ 2006 ರ ಘೋಷವಾಕ್ಯ - ರೋಜ್ಗಾರ್ ಬಢಾವೋ

 

41. ನಮ್ಮ ದೇಶದಲ್ಲಿರುವ ಖಾಸಗಿ ವಿಮಾನಯಾನವೊಂದು ಪ್ರಪ್ರಥಮವಾಗಿ ಅಮೇರಿಕ ಸಂಯುಕ್ತ ಸಂಸ್ಥಾನ (ಯು.ಎಸ್.) ನೇರ ವಿಮಾನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಮೇರಿಕನ್ ಏರ್ಲೈನ್ಸ್ನೊಂದಿಗೆ ಅಗ್ರಿಮೆಂಟಿಗೆ ಸಹಿ ಹಾಕಿದೆ. ಅದಾವುವೆಂದರೆ - ಸಹಾರ

 

42. ಯುರೋಪ್ ಯೂನಿಯನ್ ' ಗ್ಲೋಬಲ್ ಡೈವರ್ಸಿಟಿ ಅವಾರ್ಡನ್ನು ಪಡೆದಿರುವ ಭಾರತೀಯ ಚಿತ್ರತಾರೆ - ಐಶ್ವರ್ಯ ರೈ

 

43. ಇತ್ತೀಚೆಗೆ ಬಿಹಾರ ರಾಜ್ಯದಲ್ಲಿ ಜಯಭೇರಿ ಹೊಡೆದು ಗದ್ದುಗೆಗೇರಿದ ಜನತಾದಳ (ಯು) ಅಭ್ಯರ್ಥಿಯಾದ ನಿತೀಶ್ ಕುಮಾರ್ ಎಷ್ಟನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. - 32

 

44. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ - ಮಿತಾಲಿ ರಾಜ್

 

45. 'ಎಜೈಲ್' ಎನ್ನುವುದೊಂದು - ಇಟಲಿ ದೇಶ ನಿರ್ಮಿಸಿದ ಉಪಗ್ರಹ

 

46. 'ಎಸ್. ಪೈ ಮಿನಿಸ್ಟರ್' ಎಂಬ ಚಲನಚಿತ್ರವನ್ನು ನಿರ್ಮಿಸುತ್ತಿರುವವರು - ದೇವ್ ಆನಂದ್

 

47. ದೂರದರ್ಶನದ ಧಾರವಾಹಿಗಳಿಗೆ ಮೈಲಿಗಲ್ಲಾದ ರಾಮಾಯಣವನ್ನು ನಿರ್ದೇಶಿಸಿದ ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ನಿರ್ಮಾಪಕರು ಇತ್ತೀಚೆಗೆ ಮುಂಬೈಯಲ್ಲಿ ಮರಣ ಹೊಂದಿದರು ಅವರು - ರಮಾನಂದ್ ಸಾಗರ್

 

48. ಬಾಹ್ಯಾಕಾಶದಲ್ಲಿ ಉಷ್ಣಾಂಶದ ಏರಿಳಿತವನ್ನು ಅಳೆದು ಮಹತ್ವದ ಮಾಹಿತಿಯನ್ನು ನೀಡಲು ತಯಾರಿಸಿರುವ ಉಪಗ್ರಹದ ಹೆಸರು - ಆಸ್ಟ್ರೋಸ್ಮಾಟ್

 

49. ಕುದುರೆ ಮುಖದ ಕೆ...ಸಿ.ಎಲ್. ಕಾರ್ಖಾನೆಯು ಪಡೆದುಕೊಂಡಿರುವ ಬಿರುದು - ಮಿನಿರತ್ನ

 

50. ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಈಗಿನ ಅಧ್ಯಕ್ಷರು - ನೀಲಕಂಠರಾವ್ ಆರ್‌. ಜಗದಾಳೆ

 

51. 2005 ಡಿಸೆಂಬರ್ ತಿಂಗಳಲ್ಲಿ ಉಂಟಾದ ಭೀಕರ ಭೂಕಂಪವನ್ನೆದುರಿಸಿದ ದೇಶ - ಆಫ್ಘಾನಿಸ್ತಾನ

 

52. ಪ್ರಸಿದ್ಧ ಐರಿಶ್ ಕತೆಗಾರ ಜಾನ್ ಬಾನವಿಲ್ಲೆಯವರಿಗೆ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ – “ದಿ.ಸೀ”

 

53. ಇಂಗ್ಲೆಂಡ್ ದೇಶದ ಮೊದಲ ' ಕಪ್ಪು ' ಆರ್ಚ್ ಬಿಷಪ್ರ ಹೆಸರು - ಮಿ. ಜಾನ್ ಸಂಟಮು

 

54. ಸುದ್ದಿ ಚಿತ್ರಗಳನ್ನು ಒದಗಿಸುವ ಸಂಸ್ಥೆಯೊಂದು ನಗರದಲ್ಲಿದೆ ಅದರ ಹೆಸರು - ಕರ್ನಾಟಕ ಫೋಟೋನ್ಯೂಸ್

 

55. 2006 ರ ಅಮೇರಿಕಾ ಓಪನ್ ಟೆನಿಸ್ ಚಾಂಪಿಯನ್ ಶಿಪ್ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದವರು ಯಾರು? - ರೋಜರ್ ಫೆಡರರ್

 

56. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲು ನಾಸಾ ಉಡಾಯಿಸಿದ ಗಗನ ನೌಕೆ ಯಾವುದು? - ಅಟ್ಲಾಂಟಿಸ್

 

57. ಇತ್ತೀಚೆಗೆ ಗಾಂಧಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ಪಡೆದವರು - ಶಬಾನಾ ಅಜ್ಮಿ

 

58. ವಿಶ್ವದಲ್ಲಿ ಪ್ರಥಮ DNA ಬ್ಯಾಂಕ್ ಸ್ಥಾಪಿಸಿರುವ ರಾಷ್ಟ್ರ ಯಾವುದು? - ಅಮೇರಿಕಾ

 

59. ಮುಂದಿನ ವರ್ಷದ ಜನವರಿಯಿಂದ ಕರ್ನಾಟಕದ ಯಾವ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸಲು ತೀರ್ಮಾನಿಸಲಾಗಿದೆ? - ಉಡುಪಿ

 

60. 73 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಜಿಲ್ಲೆ - ಶಿವಮೊಗ್ಗ

 

 

ಕ್ರೀಡೆ

 

1.    ಒಲಂಪಿಕ್ ಆಟಗಳು 1896 ರಿಂದ ಆರಂಭಗೊಂಡವು .

 

2.    ಸ್ಟ್ಯಾಂಡ್ ಪ್ರಿಕ್ಸ್ ಎಂಬುವ ಪದ ಮೋಟಾರು ಪಂದ್ಯಕ್ಕೆ ಪ್ರಸಿದ್ಧವಾಗಿದೆ.

 

3.    ಅಟ್ಲಾಂಟಿಕಾ ಒಲಂಪಿಕ್ಸ್ನಲ್ಲಿ ಅತ್ಯಂತ ಹೆಚ್ಚು ದೇಶಗಳು ಭಾಗವಹಿಸಿದ್ದವು.

 

4.    1994 ರ ಏಷಿಯನ್ ಕ್ರೀಡೆಗಳು ಹಿರೋಷಿಮಾದಲ್ಲಿ ಜರುಗಿದವು.

 

5.    ಮೂರು ಖಂಡಗಳಿಗಾಗಿ ಆಡಿದ ಕ್ರಿಕೆಟಿಗ ಕೆಪ್ಲರ್ ವೆಸೆಲ್ಸ್

 

6.    ಬಿ.ಸಿ. ರಾಯ್ ಟ್ರೋಫಿಯನ್ನು ಫುಟ್ಬಾಲ್ ಆಟಕ್ಕಾಗಿ ಕೊಡುತ್ತಾರೆ .

 

7.    1928 ರಲ್ಲಿ ಭಾರತವು ಹಾಕಿಯಲ್ಲಿ ಓಲಂಪಿಕ್ ಚಿನ್ನವನ್ನು ಪಡೆಯಿತು.

 

8.    ಓಟದ ರಾಣಿ ಎಂದು ಹೆಸರಾದ ಭಾರತೀಯ ಮಹಿಳೆ ಪಿ.ಟಿ. ಉಷಾ

 

9.    ವಿಂಬಲ್ಡನ್ ಚಾಂಪಿಯನ್ ಆದ ಅತಿ ಕಿರಿಯ ಲೊಟ್ಟಿಡಾಡ್

 

10. ಜೆ.ಡಿ.ಆರ್.ಡಿ. ಟಾಟಾ ಕ್ರೀಡಾ ಸಂಕೀರ್ಣ ಜೇಮ್ಷೇಡಪುರದಲ್ಲಿದೆ

 

11. ಪೀಲೆ ಅವರು ಆಡುತ್ತಿದ್ದಾಟ - ಫುಟ್ಬಾಲ್

 

12. ಕ್ರಿ.. 2000 ಸಿಡ್ನಿ ಓಲಂಪಿಕ್ಸ್ನಲ್ಲಿ ಕಂಚಿನ ಪದಗಕ ಗಳಿಸಿದ ಭಾರತದ ಮಹಿಳೆ - ಕರ್ಣಂಮಲ್ಲೇಶ್ವರಿ

 

13. ಎವರೆಸ್ಟ್ ಶಿಖರವನ್ನೇರಿದ ಪ್ರಥಮ ಮಾನವ - ತೇನಸಿಂಗ್

 

14. ಜಪಾನಿನ ಕೊಯಿಷಿನಕಾನೊ ಸೈಕ್ಲಿಂಗ್ ಆಟವಾಡುವರು .

 

15. 1996-97ರಲ್ಲಿ ಹೆವಿವೇಟ್ಸ್ ಬಾಕ್ಸಿಂಗ್ ಚಾಂಪಿಯನ್ ಆದವರು - ಮೈಕ್ ಟೈಸನ್

 

16. ಟೆಸ್ಟ್ ಕ್ರಿಕೆಟಿನಲ್ಲಿ ಸುನಿಲ್ ಗವಾಸ್ಕರ - 34 ಶತಕಗಳನ್ನು ಮಾಡಿದರು .

 

17. ರಗ್ಬಿ ಟ್ರೋಫಿ ಫುಟ್ಬಾಲ್ ಕ್ರೀಡೆಯೊಂದಿಗೆ ಬೆಸೆದುಕೊಂಡಿದೆ.

 

18. ಭಾರತದಲ್ಲಿ ಒಂದು ದಿನದ ಕ್ರಿಕೆಟ್ನಲ್ಲಿ 50 ಶತಕಗಳನ್ನು ಬಾರಿಸಿದವರು - ಸಚಿನ್ ತೆಂಡೂಲ್ಕರ್

 

19. ಪ್ರಖ್ಯಾತ ಕ್ರಿಕೆಟ್ ಆಟಗಾರ ಕಪಿಲ್ದೇವ್ ತಮ್ಮ ಟೆಸ್ಟ್ ಜೀವನದಲ್ಲಿ 434 ವಿಕೆಟ್ಗಳನ್ನು ಮಾಡಿದ್ದಾರೆ .

 

20. ಕ್ರಿಕೆಟ್ ಆಟದಲ್ಲಿ ಆಟಗಾರರ ಸಂಖ್ಯೆ - ಹನ್ನೊಂದು

 

21. ರಣಜಿ ಟ್ರೋಫಿ ಎಂದು ಕ್ರಿಕೆಟ್ನಲ್ಲಿ ಕೆ.ಎಸ್ . ರಣಜಿತ್ಸಿಂಗ್ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ .

 

22. ಸ್ವತಂತ್ರ ಭಾರತದ ಪ್ರಥಮ ಟೆಸ್ಟ್ ಕ್ಯಾಪ್ಟನ್ ಲಾಲಾ ಅಮರನಾಥ್ ಆಗಿದ್ದರು .

 

23. ಡೇವಿಸ್ಕಪ್ನಲ್ಲಿ ಹೆಚ್ಚು ಗೆದ್ದ ದಾಖಲೆ - ಯು.ಎಸ್.. ದೇಶದ್ದಾಗಿದೆ .

 

24. ಸುಬ್ರೂತೊ ಕಪ್ ಫುಟ್ಬಾಲ್ ಆಟದ್ದಾಗಿದೆ .

 

25. ಭಾರತದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂ ಅತಿ ಹೆಚ್ಚು ಕೂರುವ ಸಾಮರ್ಥ್ಯ ಉಳ್ಳದ್ದಾಗಿದೆ .

 

26. ಒಲಂಪಿಕ್ ಚಿನ್ನದ ಪದಕದಲ್ಲಿರುವ ಚಿನ್ನದ ಪ್ರಮಾಣ - ಶೇ . 5.2

 

27. ಅಂತರರಾಷ್ಟ್ರೀಯ ಚೆಸ್ ಮಾಸ್ಟರ್ ಟೈಟಲ್ ಗೆದ್ದ ಕಿರಿಯ ಏಷಿಯನ್ - ವಿಶ್ವನಾಥ ಆನಂದ

 

28. ಗ್ರಾಂಡ್ ಸ್ಲಾಮ್ ಟೆನಿಸ್ ಟೈಟಲ್ ಗೆದ್ದ ಪ್ರಥಮ ಭಾರತೀಯ - ಮಹೇಶ ಭೂಪತಿ

 

29. ಸ್ವಾತಂತ್ರ್ಯಾ ನಂತರ ಭಾರತಕ್ಕೆ ಪ್ರವಾಸ ಮಾಡಿದ ಪ್ರಥಮ ಪಾಕಿಸ್ತಾನಿ ಕ್ರಿಕೆಟಿಗ ಟೀಮಿನ ನಾಯಕ - .ಎಚ್ . ಕರ್ದರ್

 

30. 1957 ರಲ್ಲಿ ಭಾರತ ಪೊಲೊ ವಿಶ್ವಕಪ್ ಪ್ರಥಮ ಬಾರಿಗೆ ಗೆದ್ದಿತು.

 

31. ಭಾರತದ ಅತ್ಯಂತ ಹಳೆಯ ಈಜು ಕ್ಲಬ್ - ಕಲ್ಕತ್ತ ಈಜು ಕ್ಲಬ್ ಆಗಿದೆ.

 

32. 1991 ರಲ್ಲಿ ಯು.ಎಸ್. ಓಫನ್ನ ಪ್ರಥಮ ಕಿರಿಯ ಟೈಟಲ್ಗೆದ್ದ ಭಾರತೀಯ - ಲಿಯಾಂಡರ್ ಪೇಸ್

 

33. ಹೆಲ್ಮಟ್ ಧರಿಸಿ ಬ್ಯಾಟಿಂಗ್ ಮಾಡಿದ ಪ್ರಥಮ ಭಾರತೀಯ ಕ್ರಿಕೆಟಿಗ - ಮೊಹಿಂದರ್ ಅಮರನಾಥ

 

34. ರೋವರ್ಸ್ ಕಪ್ ಫುಟ್ಬಾಲ್ ಆಟ ಕುರಿತದ್ದಾಗಿದೆ .

 

35. ಭಾರತದಲ್ಲಿ ಪ್ರಥಮ ರಾಷ್ಟ್ರೀಯ ಶ್ರಟಿಂಗ್ ಚಾಂಪಿಯನ್ಷಿಪ್ ದೆಹಲಿಯಲ್ಲಿ ಜರುಗಿತು .

 

36. 1938 ರಲ್ಲಿ ಕಲ್ಕತ್ತದಲ್ಲಿ ಪ್ರಥಮ ರಾಷ್ಟ್ರೀಯ (ಭಾರತ) ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ನಡೆಯಿತು.

 

37. ಒಲಂಪಿಕ್ ಈಜು ಕೊಳದಲ್ಲಿ 8 ಲೇನ್ಗಳಿರುತ್ತವೆ .

 

38. ಭಾರತದ ಅತ್ಯಂತ ದೊಡ್ಡ ಒಳಾಂಗಣ ಕ್ರೀಡಾಂಗಣ - ಟಲಕಡೋರಾ

 

39. 1928 ರಲ್ಲಿ ಭಾರತದ ಈಜುಗಾರರು ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡರು

 

40. ಫಿಲಿಪ್ಸ್ ಲೀಗ್ನಲ್ಲಿ ಫುಟ್ಬಾಲ್ ಆಟ ಆಡಲಾಗಿದೆ .

 

41. ಒಲಿಂಪಿಕ್ಸ್ ಧ್ವಜದ ಮೇಲಿನ ಸಾಲಿನಲ್ಲಿ - ಮೂರು ಉಂಗುರುಗಳಿವೆ .

 

42. 1946 ರಲ್ಲಿ ಅಖಿಲಭಾರತ ಹವ್ಯಾಸಿ ಅಥ್ಲೆಟಿಕ್ಸ್ ಒಕ್ಕೂಟದ ಸ್ಥಾಪನೆಯಾಯಿತು.

 

43. ಪ್ರಥಮ ಏಷಿಯನ್ ಸೂಕರ್ಚಾಂಪಿಯನ್ಷಿಪ್ ಗೆದ್ದ ಭಾರತೀಯ - ಯಾಸಿನ್ ಮರ್ಜೆಂಟ್ ,

 

44. 1926 ರಲ್ಲಿ ಭಾರತದ ಅತ್ಯಂತ ಹಳೆಯ ಈಜು ಕ್ಲಬ್ ಕಲ್ಕತ್ತದಲ್ಲಿ ಸ್ಥಾಪನೆಗೊಂಡಿತು.

 

45. ವೆಸ್ಟ್ ಇಂಡೀಸ್ ಹೊರತುಪಡಿಸಿ ಆಸ್ಟ್ರೇಲಿಯಾ ದೇಶ ವಿಶ್ವಕಪ್ ಕ್ರಿಕೆಟನ್ನು - ಎರಡು ಬಾರಿ ಗಳಿಸಿದೆ .

 

46. ಧ್ಯಾನ್ಚಂದ್ ಹುಟ್ಟಿದ ದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುವರು .

 

47. ವಿಶ್ವನಾಥನ್ ಆನಂದ್ ನಂತರ 1991 ರಲ್ಲಿ ಗ್ರಾಂಡ್ ಮಾಸ್ಟರ್ ಟೈಟಲ್ ಪಡೆದ ಎರಡನೆ ಭಾರತೀಯ ಚೆಸ್ ಆಟಗಾರ - ದಂದು ಬರುವಾ

 

48. ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪಡೆದ ವಾಲಿಬಾಲ್ ಆಟಗಾರ - . ರಮಣರಾವ್

 

49. ಗ್ರಾಮೀಣ ಕ್ರೀಡೆಗಳ ಟೂರ್ನಮೆಂಟ್ ಕಾರ್ಯಕ್ರಮ - 1970 ರಲ್ಲಿ ಆರಂಭವಾಯಿತು .

 

50. ಅರ್ಜುನ , ದ್ರೋಣಾಚಾರ್ಯ ಹಾಗೂ ಪದ್ಮಶ್ರೀ ಗಳಿಸಿರುವ ಭಾರತೀಯ ಅಥ್ಲೆಟ್ - ಬಹುದೂರ್ ಸಿಂಗ್

 

51. 1982 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಒಂದು ದಿನದ ಶ್ರೇಣಿ ಆಡಿದ್ದು.

 

52. ಬ್ಯಾಂಕಾಕ್ ಏಷಿಯನ್ ಕ್ರೀಡೆಗಳಲ್ಲಿ ಬಿಲಿಯರ್ಡ್ಸ್ ಆಟವನ್ನು ಆಡಲಾಯಿತು .

 

53. ತನ್ನ ಕ್ರೀಡಾ ಜೀವನದಲ್ಲಿ ಬ್ರಾಡ್ಮನ್ 29 ಶತಕವನ್ನು ಗಳಿಸಿದರು .

 

54. ವಿಶ್ವದ ಅತ್ಯಂತ ಎತ್ತರದ ಕ್ರಿಕೆಟ್ ಮೈದಾನ ಚೇಲ್ನಲ್ಲಿದೆ .

 

55. ಟೇಬಲ್ ಟೆನ್ನಿಸ್ ಆಟ ಕಂಡು ಹಿಡಿದವನು - ಜೆಮ್ಸ್ಗಿಬ್

 

56. ಕ್ರಿ.. 2000 ರ ಒಲಿಂಪಿಕ್ಸ್ ಸಿಡ್ನಿಯಲ್ಲಿ ಜರುಗಿತು . '

 

57. ಒನ್ ಮೋರ್ ಓವರ್ ' ಎಂಬ ಆತ್ಮಕಥನ ಬರೆದ ಕ್ರಿಕೆಟಿಗ - ಪ್ರಸನ್ನ

 

58. ಐಸ್ ಹಾಕಿ ತಂಡದಲ್ಲಿ ಆರು ಆಟಗಾರರಿರುತ್ತಾರೆ .

 

59. ಥಾಮಸ್ ಕಪ್ ಫುಟ್ಬಾಲ್ ಆಟಕ್ಕೆ ನೀಡಲಾಗುತ್ತದೆ .

 

60. ಬಾಕ್ಸಿಂಗ್ ರಿಂಗಿನ ಆಕಾರ - ಚೌಕ

 

61. ನಾಕೌಟ್ ಬಾಕ್ಸಿಂಗ್ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ .

 

62. ಒಲಿಂಪಿಕ್ ಸಂಕೇತದಲ್ಲಿ ಐದು ಬಳೆಗಳಿವೆ . ಐದು ಖಂಡಗಳನ್ನು ಪ್ರತಿನಿಧಿಸುತ್ತದೆ .

 

63. ಷಟಲ್ ಕಾಕ್ ಬ್ಯಾಡ್ಮಿಂಟನ್ ಆಟದಲ್ಲಿ ಉಪಯೋಗಿಸುವ ಚೆಂಡನ್ನು ಬಾತು ಹಕ್ಕಿಯ ಪುಕ್ಕಗಳಿಂದ ತಯಾರಿಸುವರು .

 

 

ಭಾರತದ ಸಮಸ್ಯೆಗಳು ಮತ್ತು ಸವಾಲುಗಳು

 

1.    ನಮ್ಮ ದೇಶದ ಪ್ರಮುಖ ಸಮಸ್ಯೆಗಳೆಂದರೆ -ಅನಕ್ಷರತೆ, ಬಡತನ , ಕೋಮುವಾದ , ಜನಸಂಖ್ಯಾ ಸ್ಫೋಟ, ಭ್ರಷ್ಟಾಚಾರ , ಪ್ರಾಂತೀಯವಾದ

 

2.    ಪ್ರಜಾಪ್ರಭುತ್ವದ ಯಶಸ್ಸು ಅವಲಂಬಿಸಿರುವುದು -ದೇಶದ ಜನಸಂಖ್ಯೆಯನ್ನು

 

3.    ರಾಷ್ಟ್ರೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಬೇಕಾಗಿರುವುದು -ಶಿಕ್ಷಣ

 

4.    ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಾಗಿರುವುದು - 14 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ

 

5.    ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಿದ ಸಾಂವಿಧಾನಿಕ ತಿದ್ದು ಪಡಿ - 93 ನೆಯ ತಿದ್ದುಪಡಿ

 

6.    ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಿದ ತಿದ್ದುಪಡಿ ( ಸಂವಿಧಾನ ) - 42 ನೆಯ ತಿದ್ದುಪಡಿ

 

7.    ಭಾರತ ಸರಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದದ್ದು - 1986 ರಲ್ಲಿ

 

8.    ಪ್ರಾಥಮಿಕ ಶಿಕ್ಷಣ ಸಾರ್ವತ್ರಿಕರಣದ ಮುಖ್ಯಗುರಿ - 14 ವರ್ಷದ ಒಳಗಿನ ಮಕ್ಕಳಿಗೆ ಶಿಕ್ಷಣ ಒದಗಿಸುವುದು

 

9.    ಸಾರ್ವಜನಿಕ ಸಮುದಾಯಗಳನ್ನು ಶಿಕ್ಷಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಸಂವಿಧಾನಕ್ಕೆ - 73 ಹಾಗೂ 74 ನೇ ತಿದ್ದುಪಡಿ

10. ಅನೌಪಚಾರಿಕ ಮತ್ತು ರಾಷ್ಟ್ರೀಯ ವಯಸ್ಕರ ಶಿಕ್ಷಣ ಯೋಜನೆಯ ಕಾರ್ಯಕ್ರಮ ಜಾರಿಗೆ ಬಂದದ್ದು - 1978 ರಲ್ಲಿ

 

11. ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದದ್ದು - 1988 ರಲ್ಲಿ

 

12. ಕೋಮುವಾದ ಎಂದರೆ - ಅನ್ಯ ಧರ್ಮದ ಜನರ ಬಗ್ಗೆ ಸೈರಣಿ ಇಲ್ಲದಿರುವುದು

 

13. ಅಸಮಾನತೆಯನ್ನು ನಿವಾರಿಸಲು ಕರ್ನಾಟಕ ಸರಕಾರ ನೇಮಿಸಿದ ಆಯೋಗ - ಡಾ. ಡಿ.ಎಂ. ನಂಜುಂಡಪ್ಪ

 

14. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ರಚನೆಯಾದದ್ದು - 1978 ರಲ್ಲಿ

 

15. ಪರಿಶಿಷ್ಟ ಪಂಗಡ ವರ್ಗದವರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸ್ಥಾಪಿಸಿದ ಮಾರುಕಟ್ಟೆ , - 'ಟ್ರೈಬಲ್ ಕೋ - ಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಷನ್ ಆಫ್ ಇಂಡಿಯಾ'

 

16. ಗ್ರಾಮಾಂತರ ಮಹಿಳೆಯ ವಿನ್ಯಾಸಕ್ಕೆಂದು ಜಾರಿ ಮಾಡಿದ ಕಾರ್ಯಕ್ರಮ - ಸ್ತ್ರೀ ಶಕ್ತಿಯೋಜನೆ -1998 ರಲ್ಲಿ ಪ್ರಾರಂಭ .

 

17. ಮಹಿಳಾ ಸಬಲೀಕರಣ ವರ್ಷ ಎಂದು ಸಾರಿದ್ದು - 2001 ನೇ ವರ್ಷವನ್ನು

 

18. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ನೀಡಿದ ಮೀಸಲಾತಿಯನ್ನು ಈ ಮೊದಲಿನ ಶೇ. 33% ರಿಂದ ಶೇ. 50% ಕ್ಕೆ ಹೆಚ್ಚಿಸಲು 2010 ರಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

 

19. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಗುವಿನ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು ದಾಖಲೆಯನ್ನು ಬಿಡುಗಡೆ ಮಾಡಿದ್ದು - 1989 ರಲ್ಲಿ

 

20. ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆ ಸ್ಥಾಪನೆಯಾದದ್ದು - 1952 ರಲ್ಲಿ

 

21. ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಮಕ್ಕಳ ಮಂಡಳಿ ರಚನೆಯಾದದ್ದು - 1955

 

22. ಮಕ್ಕಳ ದಿನಾಚರಣೆಯನ್ನು ಆಚರಿಸುವುದು - ನವೆಂಬರ್ 14 ( ನೆಹರೂರವರ ಹುಟ್ಟು ಹಬ್ಬ )

 

23. ಭ್ರಷ್ಟಾಚಾರ ನಿರ್ಮೂಲನೆಗೆಂದು ರಚಿತವಾದ ಸಂಸ್ಥೆ - ಲೋಕಾಯುಕ್ತ

 

24. ಪದಾರ್ಥಗಳ ಗುಣಮಟ್ಟ ಕಾಪಾಡಲು ಸ್ಥಾಪಿತಗೊಂಡ ಸಂಸ್ಥೆ - ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ( ISI )

 

25. ಪ್ರತಿಯೊಂದು ವ್ಯವಸಾಯ ಉತ್ಪನ್ನಕ್ಕೆ ( ISI ) ಕಡ್ಡಾಯಗೊಳಿಸಿದ ಮಾರ್ಕ್ ಆಗ್ಮಾರ್ಕ್ ( Agmark )

 

26. ಗ್ರಾಹಕ ರಕ್ಷಣಾ ಕಾನೂನು ಜಾರಿಗೆ ಬಂದದ್ದು - 1986

 

27. ವಿದೇಶಿ ವಿನಿಮಯ ಉಳಿಕೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟುವ ಶಾಸನವನ್ನು ಹೀಗೆ ಕರೆಯುತ್ತಾರೆ - ಕಾಫಿಪೋಸಾ

 

28. ವರದಕ್ಷಿಣೆ ವಿರೋಧಿ ಕಾನೂನು ಜಾರಿಗೆ ಬಂದದ್ದು - 1986

 

ಭಾರತ ಮತ್ತು ವಿಶ್ವ

 

1.    ವಿಶ್ವಸಂಸ್ಥೆಯನ್ನು ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದವರು - ಎಫ್ಡಿ ರೂಸ್ವೆಲ್ಟ್ , ಚರ್ಚಿಲ್ , ಸ್ಟಾಲಿನ್

 

2.    ವಿಶ್ವಸಂಸ್ಥೆಯನ್ನು ಸ್ಥಾಪಿಸಲು ತೀರ್ಮಾನಿಸಿದ ಸಮ್ಮೇಳನ - 1945 ರಲ್ಲಿ ಜರುಗಿದ ಯಾಲ್ಪಾ ಸಮ್ಮೇಳನ

 

3.    ವಿಶ್ವ ಸಂಸ್ಥೆ ಅಸ್ತಿತ್ವಕ್ಕೆ ಬಂದದ್ದು -ಅಕ್ಟೋಬರ್ 24 , 1945

 

4.    ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಇರುವ ಸ್ಥಳ - ನ್ಯೂಯಾರ್ಕ್

 

5.    ವಿಶ್ವಸಂಸ್ಥೆಯಲ್ಲಿದ್ದ ಪ್ರಾರಂಭದ ಸದಸ್ಯ ರಾಷ್ಟ್ರಗಳು - 54

 

6.    ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು - ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ರಷ್ಯಾ, ಚೀನಾ

 

7.    ಭದ್ರತಾ ಸಮಿತಿಯಲ್ಲಿ ವಿಟೋ ಅಧಿಕಾರ ಇರುವುದು - ಖಾಯಂ ಸದಸ್ಯರಿಗೆ ಮಾತ್ರ

 

8.    ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಸದಸ್ಯರ ಸಂಖ್ಯೆ - 54

 

9.    ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಸದಸ್ಯ ರಾಷ್ಟ್ರ ಕಳುಹಿಸಿಕೊಡಬೇಕಾದ ಸದಸ್ಯರ ಸಂಖ್ಯೆ - 05

 

10. ವಿಶ್ವಸಂಸ್ಥೆಯ ಪ್ರಮುಖ ಅಂಗ - ಸಾಮಾನ್ಯ ಸಭೆ

 

11. ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುವುದು - ಸಾಮಾನ್ಯ ಸಭೆ

 

12. ಸಾಮಾನ್ಯ ಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ ಮೊದಲ ಭಾರತೀಯ ಮಹಿಳೆ - ವಿಜಯಲಕ್ಷ್ಮಿ ಪಂಡಿತ್

 

13. ವಿಶ್ವಸಂಸ್ಥೆಯ 2 ನೇ ಅಂಗ - ಭದ್ರತಾ ಸಮಿತಿ

 

14. ಭದ್ರತಾ ಸಮಿತಿಯ ಸದಸ್ಯರ ಸಂಖ್ಯೆ - ಒಟ್ಟು 15 ( 5 ಜನ ಖಾಯಂ , 10 ಹಂಗಾಮಿ ಸದಸ್ಯರು )

 

15. ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಸದಸ್ಯರನ್ನು ಚುನಾಯಿಸುವವರು - ಸಾಮಾನ್ಯ ಸಭೆ

 

16. ಇವರ ಅಧಿಕಾರಾವಧಿ - 3 ವರ್ಷ

 

17. ಪ್ರತಿ ವರ್ಷ ನಿವೃತ್ತಿ ಹೊಂದುವ ಸದಸ್ಯರ ಸಂಖ್ಯೆ - 1/3

 

18. ಸಚಿವಾಲಯ ಮತ್ತು ಮಹಾಕಾರ್ಯದರ್ಶಿ ಅಂಗದ ಪ್ರಧಾನ ಕಛೇರಿ ಇರುವ ಸ್ಥಳ - ನ್ಯೂಯಾರ್ಕ್ ಬಳಿ ಲೇಕ್ಸಕ್ಸೆಸ್

 

19. ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ - ಬಾನ್ ಕಿ ಮೂನ್ 1441

 

20. ಬಾನ್ ಕಿ ಮೂನ್ ಯಾವ ದೇಶದವರು - ದಕ್ಷಿಣ ಕೊರಿಯಾ

 

21. ವಿಶ್ವಸಂಸ್ಥೆಯ ಕಾರ್ಯದರ್ಶಿಯ ಅಧಿಕಾರಾವಧಿ - 5 ವರ್ಷ

 

22. ವಿಶ್ವಸಂಸ್ಥೆಯ ನ್ಯಾಯಾಲಯವಿರುವ ಸ್ಥಳ - ಹಾಲೆಂಡಿನ ಹೇಗ್ ಪಟ್ಟಣದಲ್ಲಿ

 

23. ಈ ನ್ಯಾಯಾಧೀಶರ ಅಧಿಕಾರಾವಧಿ - 9 ವರ್ಷ

 

24. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಭಾರತೀಯ - ದಿ. ಬೆನಗಲ್ ನರಸಿಂಹರಾವ್

 

25. ವಿಶ್ವ ವಾಣಿಜ್ಯ ಸಂಸ್ಥೆ ( WTO ) ಸ್ಥಾಪನೆಯಾದದ್ದು - ಜನವರಿ 1 , 1995 ರಂದು

 

26. ವಿಶ್ವಸಂಸ್ಥೆ ಸೂಯೆಜ್ ಕಾಲುವೆ ಬಿಕ್ಕಟ್ಟು ಪರಿಹರಿಸಿದ್ದು - 1956 ರಲ್ಲಿ

 

27. ವಿಶ್ವಸಂಸ್ಥೆಯ ಒಂದು ಗಣನೀಯ ಸಾಧನೆ - 3 ನೇ ಮಹಾಯುದ್ಧ ನಡೆಯದಂತೆ ತಡೆದದ್ದು

 

28. ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯಾದದ್ದು ( ಎಫ್ಎಓ ) - ಕ್ರಿ.. 1945 ರಲ್ಲಿ

 

29. ಎಫ್ಎಓದ ಕೇಂದ್ರ ಕಛೇರಿ ಇರುವ ಸ್ಥಳ - ಇಟಲಿಯ ' ರೋಂ '

 

30. ವಿಶ್ವಸಂಸ್ಥೆಯ ಶೈಕ್ಷಣಿಕ , ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಸ್ಥಾಪನೆಯಾದದ್ದು - 4 ನೇ ನವೆಂಬರ್ 1946

 

31. ಯುನೆಸ್ಕೋದ ಆಡಳಿತ ಕಛೇರಿ ಇರುವ ಸ್ಥಳ - ಪ್ಯಾರಿಸ್

 

32. ಅಂತರಾಷ್ಟ್ರೀಯ ಕಾರ್ಮಿಕ ಸಂಘ (ಐಎಲ್ಓ) ದ ಕೇಂದ್ರ ಕಛೇರಿ ಇರುವುದು - ಸ್ವಿಪ್ಟರ್ಲ್ಯಾಂಡಿನ ಜಿನಿವಾ

 

33. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ ( ಯುನಿಸೆಫ್ ) ಸ್ಥಾಪನೆಯಾದದ್ದು - 1946

 

34. ಯುನಿಸೆಫ್ನ ಸದಸ್ಯರ ಸಂಖ್ಯೆ - 30

 

35. UNICEF ನ ಕೇಂದ್ರ ಕಛೇರಿ ಇರುವುದು - ನ್ಯೂಯಾರ್ಕ್

 

36. UNICEF ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದ್ದು - 1965 ರಲ್ಲಿ

 

37. ಅಂತರಾಷ್ಟ್ರೀಯ ಹಣಕಾಸು ನಿಧಿ ( ಐಎಂಎಫ್ ) ಸ್ಥಾಪನೆಯಾದದ್ದು - 1945 ರಲ್ಲಿ

 

38. IMF ನ ಪ್ರಧಾನ ಕಛೇರಿ ಇರುವುದು - ವಾಷಿಂಗ್ಟನ್ ಡಿಸಿ

 

39. IBRD ಸ್ಥಾಪನೆಯಾದದ್ದು - 1947

 

40. IBRD ಕೇಂದ್ರ ಕಛೇರಿ ಇರುವುದು - ಪಾಷಿಂಗ್ಟನ್

 

41. ಭಾರತವು ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ್ದು - ಸ್ವಾತಂತ್ರ್ಯ ಪೂರ್ವದಲ್ಲಿಯೇ

 

42. ಎರಡನೇ ಮಹಾಯುದ್ಧದ ನಂತರ ತಲೆ ಎತ್ತಿದ ಎರಡು ಶಕ್ತಿಶಾಲಿ ಬಣಗಳು - ಅಮೆರಿಕಾ ಮತ್ತು ರಷ್ಯಾ

 

43. ಶೀತಲ ಸಮರ ಎಂದರೆ - ರಷ್ಯಾ ಮತ್ತು ಅಮೆರಿಕ ನಡುವೆ ನಡೆದ ಸಂಘರ್ಷ

 

44. ನಮ್ಮ ವಿದೇಶಾಂಗ ನೀತಿಯ ಅಡಿಗಲ್ಲು  - ಅಲಿಪ್ತ ನೀತಿ

 

45. ಅಲಿಪ್ತ ನೀತಿ ಒಳಗೊಂಡಿರುವುದು - ಪಂಚಶೀಲ ತತ್ವಗಳನ್ನು

 

46. 1954 ರಲ್ಲಿ ಚೈನಾ ಮತ್ತು ಇಂಡಿಯಾ ಒಪ್ಪಂದಕ್ಕೆ ಸಹಿ ಹಾಕಿದವರು - ನೆಹರು, ಚೌ.ಎನ್. ಲಾಯ್

 

48. ಅಮೇರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ್ದು - 1978 ರಲ್ಲಿ

 

49. ಅಮೆರಿಕದ ಭಾರತದ ಮೇಲೆ ಹೇರಿದ್ದ ಆರ್ಥಿಕ ದಿಬ್ಬಂಧನಗಳನ್ನು ತೆಗೆದುಹಾಕಿದ್ದು - ಕ್ಲಿಂಟನ್ ಭೇಟಿಯಿಂದ

 

50. ತಾತ್ಕಂಟ್ ಶೃಂಗಸಭೆ ನಡೆದದ್ದು - 1966

 

51. ಭಾರತ ಮತ್ತು ರಷ್ಯಾ ಪರಸ್ಪರ 20 ಅಂಶಗಳಿಗೆ ಸಹಿ ಹಾಕಿದ್ದು - 1971 ರಲ್ಲಿ

 

52. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಬಿರುಕುಂಟಾಗಲು ಕಾರಣ - ಟಿಬೆಟಿಯನ್ನರ ಮೇಲೆ ಚೀನಾ ಆಕ್ರಮಣ

 

53. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಇದ್ದ 'ಫರಕ್ಕಾ ಬ್ಯಾರೆಟ್' ಸಮಸ್ಯೆ ಬಗೆಹರಿದಿದ್ದು - 1974 ರಲ್ಲಿ

 

54. ಭಾರತ ಇಂಡೋ - ನೇಪಾಳ ಒಪ್ಪಂದಕ್ಕೆ ಸಹಿ ಹಾಕಿದ್ದು - 1971 ರಲ್ಲಿ

 

55. ಶ್ರೀಲಂಕಾದಲ್ಲಿರುವ ಪ್ರಮುಖ 2 ಗಂಪುಗಳು - 1 . ಸಿಂಹಳೀಯರು 2. ತಮಿಳರು

 

56. ಭಾರತ ಮತ್ತು ಶ್ರೀಲಂಕಾ ಕಚಲೇವ್ದ್ವೀಪದ ಹಕ್ಕಿನ ಒಪ್ಪಂದಕ್ಕೆ ಸಹಿ ಹಾಕಿದ್ದು – 1974 ರಿಂದ 76

 

 

 

 

 

 

 

 

........... END ...............