ಅರ್ಥ ಶಾಸ್ತ್ರ.
(ಭಾರತದ ಆರ್ಥಿಕತೆ)
1.ಭಾರತದ ಆರ್ಥಿಕತೆಯನ್ನು ಏನೆಂದು ಕರೆಯುತ್ತಾರೆ? - ದ್ವಿರೂಪದ ಆರ್ಥಿಕತೆ
2.ಯೋಜನೆಯ ಮುಖಾಂತರ ಉದ್ಯೋಗ ನಿರ್ಮಾಣ ಒದಗಿಸುವ ತಕ್ಷಣದ ಫಲಿತಾಂಶ ಯಾವುದು? - ಆದಾಯ ನಿರ್ಮಾಣ
3.ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದ ಮಾದರಿ - ಮಹಲನೊಬಿಸ್ ಮಾದರಿ
4.ಕೆ.ಎನ್ . ವಾಂಚೂ ಸಮಿತಿ ಸಂಬಂಧಿಸಿರುವುದು - ಕಪ್ಪು ಹಣದ ಸಮಸ್ಯೆ
5.ಸ್ವಯಂ ಪೂರ್ಣತೆ ಪಡೆದ ಗ್ರಾಮಗಳ ವಿಕೇಂದ್ರಿಕೃತ ಆರ್ಥಿಕ ವ್ಯವಸ್ಥೆಯನ್ನು ಪ್ರಚಾರಪಡಿಸಿದ ಯೋಜನೆ - ಗಾಂಧೀ ಯೋಜನೆ
6 ' ತನ್ನ ವಿಶಾಲ ವಿನ್ಯಾಸದಲ್ಲಿ ಭಾರತೀಯ ಆರ್ಥಿಕ ಯೋಜನೆ'ಯ ಕರ್ತೃ - ಗುನ್ನಾರ್ ಮಿರ್ಡಾಲ್
7.ದೇಶದ ಮೊದಲ ಕಾರ್ಮಿಕರ ಸಂಘಟನೆ (1918) - ಮದ್ರಾಸ್ ಟ್ರೇಡ್ ಯೂನಿಯನ್
8.ಗ್ರಾಮೀಣ ಸಾಲ ಸಮೀಕ್ಷಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರೀಕರಣಗೊಂಡ ಬ್ಯಾಂಕ್ ಯಾವುದು ? - ಇಂಪೀರಿಯಲ್ ಬ್ಯಾಂಕ್
9.ಗಾಡ್ಗೀಲ್ ಮಾದರಿ ಕಾರ್ಯಕ್ರಮಗಳನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದೆ? - ನಾಲ್ಕನೇ ಪಂಚವಾರ್ಷಿಕ ಯೋಜನೆ
10.ಉದ್ಯೋಗಾವಕಾಶಗಳ ದೃಷ್ಟಿಯಿಂದ ಅತ್ಯಂತ ದೊಡ್ಡ ಉದ್ಯಮ ಯಾವುದು? - ಹತ್ತಿ ಬಟ್ಟೆ ಉದ್ಯಮ
11.ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವವರು - ಪ್ರಧಾನಮಂತ್ರಿ
12.ಭಾರತದಲ್ಲಿ ರಾಷ್ಟ್ರೀಯ ಆದಾಯದ ಅಂದಾಜುಗಳ ಅವಧಿ - ಒಂದು ಹಣಕಾಸಿನ ವರ್ಷ ( ಏಪ್ರಿಲ್ನಿಂದ ಮಾರ್ಚ್ )
13." Economic History of India " ಈ ಕೃತಿಯ ರಚನಾಕಾರರು - ಆರ್.ಸಿ. ದತ್
14.ಮೈಸೂರು ಸೋಪ್ ಕಾರ್ಖಾನೆ ಇರುವ ನಗರ - ಬೆಂಗಳೂರು
15. ಹೆಕ್ಟೇರುವಾರು ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವ ರಾಜ್ಯಗಳೆಂದರೆ - ಪಂಜಾಬ್, ಹರಿಯಾಣ, ಆಂಧ್ರಪ್ರದೇಶ
16. 1993 ಸಪ್ಟೆಂಬರ್ನಲ್ಲಿ ಸರ್ಕಾರ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಯಾವ ಬ್ಯಾಂಕ್ನ್ನು ವಿಲೀನಗೊಳಿಸಿತು? - ಪಂಜಾಬ್ ನ್ಯಾಷನಲ್ ಬ್ಯಾಂಕ್
17.ಭಾರತದ ಆರ್ಥಿಕ ಸುಧಾರಣೆಯ ಹರಿಕಾರ ಯಾರು? - ಡಾ. ಮನಮೋಹನ್ ಸಿಂಗ್
18.ಕರ್ನಾಟಕ ಮೂಲದ ಮೊದಲ ಬ್ಯಾಂಕ್ ಯಾವುದು ? - ಬ್ಯಾಂಕ್ ಆಫ್ ಮೈಸೂರು
19.ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಜಾರಿಯಾದ ವರ್ಷ - 1976
20.ಕನಿಷ್ಠ ಕೂಲಿ ಕಾಯಿದೆ ಜಾರಿಗೊಂಡ ವರ್ಷ – - 1978
21.ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯಮ ಯಾವುದು? - ಪ್ರವಾಸೋದ್ಯಮ
22.ಮಾನವ ಅಭಿವೃದ್ಧಿ ವರದಿ 2005-2015ನ್ನು ಏನೆಂದು ಘೋಷಿಸಿದೆ? - ಅಭಿವೃದ್ಧಿ ದಶಕ
23.ಪ್ರಥಮ ಬಾರಿಗೆ ಆರ್ಥಿಕ ಯೋಜನೆಯನ್ನು ಅನುಷ್ಠಾನಗೊಳಿಸಿದ ರಾಷ್ಟ್ರ ಯಾವುದು? - ರಷ್ಯಾ ( 1928 )
24. ಭಾರತೀಯ ರಿಸರ್ವ್ ಬ್ಯಾಂಕ್ ನೋಟು / ನಾಣ್ಯಗಳನ್ನು ಮುದ್ರಣ ಮಾಡಿ ಜಾರಿಗೆ ತರಲು ಯಾವ ಪದ್ಧತಿಯನ್ನು ಅನುಸರಿಸುತ್ತದೆ
- ಕನಿಷ್ಠ ಮೀಸಲು ಪದ್ಧತಿ
25.ಗಾಂಧಿ ಯೋಜನೆಯ ರೂವಾರಿ ಯಾರು? - ಪ್ರೊ. ಎಸ್.ಎನ್ . ಅಗರ್ವಾಲ್
26.ರಾಷ್ಟ್ರೀಯ ವರಮಾನ ಅಂದಾಜು ಸಮಿತಿಯ ಮೊದಲ ಅಧ್ಯಕ್ಷರು ಯಾರು? - ಪಿ.ಸಿ. ಮಹಲನೋಬಸ್
27. TRYSEM ಈ ಯೋಜನೆಯ ಉದ್ದೇಶವೇನು? - ಸ್ವ - ಉದ್ಯೋಗಕ್ಕಾಗಿ ಗ್ರಾಮೀಣ ಯುವ ಜನರಿಗೆ ತರಬೇತಿ ನೀಡುವುದು
28. GNP ವಿಕೃತ ರೂಪವೇನು? - Grass National Product (ಸ್ಕೂಲ ರಾಷ್ಟ್ರೀಯ ಉತ್ಪನ್ನ)
29.ಮೊದಲ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು ಯಾರು? - ಕೆ.ಸಿ. ನಿಯೋಗಿ
30.ಆಪರೇಷನ್ ಫ್ಲಡ್ ಎಂದು ಯಾವ ಕ್ರಾಂತಿಗಿರುವ ಮತ್ತೊಂದು ಹೆಸರು? - ಶ್ವೇತಕ್ರಾಂತಿ
31.ಗುಲಾಬಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? - ವೈದ್ಯಕೀಯ ಕ್ಷೇತ್ರಗಳಿಗೆ
32.ರಾಷ್ಟ್ರೀಯ ರೈತರ ಆಯೋಗ ಅಧ್ಯಕ್ಷರು ಯಾರು? - ಡಾ. ಎಂ.ಎಸ್ . ಸ್ವಾಮಿನಾಥನ್
33.ತೆಕ್ಕಾಪಿ ಸಾಲ ಎಂಬುದು - ನೆರೆ ಹಾವಳಿ, ಬರಗಾಲ, ಕಾಮ ಮುಂತಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೀಡುವ ಸಾಲ
34.ಏಳನೇ ಪಂಚವಾರ್ಷಿಕ ಯೋಜನೆಯಲ್ಲಿನ ಮಾರ್ಗದರ್ಶಿ ಅಂಶಗಳೆಂದರೆ - ಆಹಾರ, ಉದ್ಯೋಗ ಮತ್ತು ಉತ್ಪಾದನೆ
35.ಲೆರ್ಮಾ ರೋಜಾ 64 ಎನ್ನುವುದು - ಗೋಧಿಯ ತಳಿ
36.' ರಾಜಾ ಚೆಲ್ಲಯ್ಯ ' ಸಮಿತಿ ಯಾವುದಕ್ಕೆ ಸಂಬಂಧಿಸಿದ್ದು?- ತೆರಿಗೆಗಳು
37. ‘ಏಷಿಯನ್ ಡ್ರಾಮಾ ' ಗ್ರಂಥಕರ್ತರು ಯಾರು? - ಗುನ್ನಾರ್ ಮಿರ್ಡಾಲ್
38.ಯುರೋ ಕರೆನ್ಸಿ ಚಲಾವಣೆಗೊಳಪಟ್ಟ ರಾಷ್ಟ್ರಗಳ ಸಂಖ್ಯೆ - 17
39.ಭಾರತದ ರಾಷ್ಟ್ರೀಯ ಉಳಿತಾಯ ಯೋಜನೆಗಳು ಅಂದಾಜು ಮಾಡುವುದು - ರಾಷ್ಟ್ರೀಯ ಆದಾಯ
40.ಭಾರತದ ಒಟ್ಟು ತೈಲ ಬೇಡಿಕೆಯ ಶೇಕಡ ಎಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ? - 69 %
41.ನೇರ ತೆರಿಗೆಗಳಲ್ಲಿ ವಿಧಿಸಲಾಗಿರುವ ಹೊಸ ಕಂದಾಯ ಯಾವುದು? - ಫ್ರೆಂಚ್ ಬೆನಿಫಿಟ್ ತೆರಿಗೆ
42.ಬಡತನ ರೇಖೆಯನ್ನು ತಲಾವಾರು ಆಹಾರ ಬಳಕೆ ಮೇಲೆ ನಿರ್ಧರಿಸುವುದನ್ನು ಯಾವ ಸಮಿತಿಯ ಶಿಫಾರಸ್ಸು ಮಾಡಿತು? - ಲಕಡ್ವಾಲಾ ಸಮಿತಿ 43.ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಯಾವಾಗ ಸ್ಥಾಪನೆಯಾಯಿತು? ಕೇಂದ್ರ ಕಛೇರಿ ಎಲ್ಲಿದೆ - 1966 , ಮನಿಲಾ ( ಫಿಲಿಫೈನ್ಸ್)
44. ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ನಗರ ಜನಸಂಖ್ಯೆ - 33,99
45. ಬೆಂಗಳೂರಿನಲ್ಲಿ ನಿರ್ಮಿಸಲಾಗುವ ಮೆಟ್ರೋ ರೈಲು ಯೋಜನೆಗೆ ಯಾವ ಗೇಜ್ ಬಳಸಲಾಗುತ್ತದೆ? - ಮೀಟರ್ಗೇಟ್
46.ವಿಶ್ವ ವ್ಯಾಪಾರ ಸಂಸ್ಥೆಯ ಆರನೆಯ ಸಚಿವಮಟ್ಟದ ಸಮ್ಮೇಳನ ಎಲ್ಲಿ ನಡೆಯಿತು? - ಹಾಂಗ್ ಕಾಂಗ್
47.ಭಾರತದ ಅತಿ ಹೆಚ್ಚು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು ಹೊಂದಿರು ದೇಶ ಯಾವುದು? - ಅಮೆರಿಕಾ
48.ಯಾವ ತೆರಿಗೆಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಆದಾಯ ಬರುವುದು? – ಅಬಕಾರಿ
49.ವಿಶ್ವ ವ್ಯಾಪಾರ ಸಂಸ್ಥೆಯನ್ನು ಮೊದಲು ಏನೆಂದು ಕರೆಯಲಾಗಿತ್ತು? - ಗ್ಯಾಟ್
50.ಭಾರತದ ಜಿ.ಡಿ.ಪಿ.ಯಲ್ಲಿ ಕೃಷಿವಲಯದ ಕೊಡುಗೆ ಎಷ್ಟು? (2011 ನೇ ಸಾಲಿನಲ್ಲಿ) – 14.5%
51. ಭಾರತದ ಜಿ.ಡಿ.ಪಿ.ಯಲ್ಲಿ ಸೇವಾ ವಲಯದ ಕೊಡುಗೆ ಎಷ್ಟು? – 53%
52. ಭಾರತದ ಯೋಜನಾ ಆಯೋಗ ಸಂರಚನೆ ಆಗಿದ್ದು ಯಾವಾಗ? - 1950
53.ಪ್ರಸ್ತುತ ಯೋಜನಾ ಆಯೋಗದ ಉಪಾಧ್ಯಕ್ಷರು ಯಾರು? - ಮೊಂಟೆಕ್ ಸಿಂಗ್ ಅಹ್ಲುವಾಲಿಯಾ
54.ವಿಶ್ವಬ್ಯಾಂಕಿನ ನಿಜವಾದ ಹೆಸರೇನು? - ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಪೆಕ್ಷನ್ ಆಂಡ್ ಡೆವಲಪ್ಮೆಂಟ್
55.ಭಾರತದ ರಾಷ್ಟ್ರೀಯ ವರಮಾನದ ಮಾಪನದ ಪ್ರಮುಖ ಸಂಸ್ಥೆ ಯಾವುದು? - RBI
56. ಭಾರತದ ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸಂಸ್ಥೆ ಯಾವುದು? - CSO
57.ಜಗತ್ತಿನ ಜನಸಂಖ್ಯೆಯಲ್ಲಿ ಭಾರತ 2ನೇ ಸ್ಥಾನ ಹೊಂದಿದ್ದು ಆ ಪ್ರಮಾಣ ಪ್ರಪಂಚದ ಶೇ - ಶೇ. 16.7
58. RBI ನ ರಾಷ್ಟ್ರೀಕರಣ ವರ್ಷ- 1949
59.ಕರ್ನಾಟಕ ರಾಜ್ಯದಲ್ಲಿರುವ ರೆವಿನ್ಯೂ ಜಿಲ್ಲೆಗಳು ಮತ್ತು ಟೆಲಿಕಾಂ ಜಿಲ್ಲೆಗಳ ಸಂಖ್ಯೆ ಅನುಕ್ರಮವಾಗಿ - 27 ಮತ್ತು 19
60.‘ಸೀಮಾ ಸುಂಕವು ' ಯಾವುದಕ್ಕೆ ಸಂಬಂಧಿಸಿದೆ - ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು ಮತ್ತು ಭಾರತದಿಂದ ರಫ್ತಾಗುವ ಸರಕುಗಳ ಮೇಲಿನ ಸುಂಕ
61.2009-10ನೇ ಸಾಲಿನಲ್ಲಿ ಕರ್ನಾಟಕದ ' ಸಾಫ್ಟ್ವೇರ್ ರಫ್ತು ಪ್ರಮಾಣದಲ್ಲಿ ಆದ ಪ್ರಗತಿ - ಶೇ. 34
62.2009-10ನೇ ಕೃಷಿ ಗಣತಿ ಪ್ರಕಾರ ರಾಜ್ಯದಲ್ಲಿ ಹೆಚ್ಚಿರುವ ಕೃಷಿ ಭೂಮಿ ಹಿಡುವಳಿ ಎಷ್ಟು? ಶೇ. 8
63.ಯಾವ ರಾಜ್ಯದಲ್ಲಿ ಅತಿದೊಡ್ಡ ವಿಶೇಷ ಆರ್ಥಿಕ ವಲಯ (SEZ) ಸ್ಥಾಪನೆಯಾಗಲಿದೆ? - ಹರಿಯಾಣ
64. ISO.IS 16949-2002 ಕಾರ್ಪೊರೇಟ್ ಸರ್ಟಿಫಿಕೇಟ್ ಪಡೆದ ಭಾರತದ ಮೊದಲ ಆಟೋಮೊಬೈಲ್ ಕಂಪನಿ ಯಾವುದು? - ಅಶೋಕ ಲೇಲ್ಯಾಂಡ್
65.ದೇಶದ ಟಾಪ್ 20 ಸಾಫ್ಟ್ವೇರ್ ರಫ್ತು ಪಟ್ಟಿಯಲ್ಲಿ ನಂಬರ್ 1 ಯಾವುದು? - ಟಿ.ಸಿ.ಎಸ್.
66.ಮಿತ್ತಲ್ ಸ್ಟೀಲ್ ಸಂಸ್ಥೆ ಲಕ್ಸೆಂಬರ್ಗ್ನ ಆರ್ಸೆಲರ್ ಕಂಪನಿಯನ್ನು ಪ್ರತಿ ಷೇರಿಗೆ ಎಷ್ಟು ಯುರೋ ಕೊಟ್ಟು ಖರೀದಿಸಿತು? - 40.47 ಯುರೋ
67.ಜಪಾನೀಸ್ ಮ್ಯಾನೇಜ್ಮೆಂಟ್ ಕೋರ್ಸ್ ಇತ್ತೀಚೆಗೆ ಯಾವ ನಗರದಲ್ಲಿ ಆರಂಭವಾಗಿದೆ? - ಪುಣೆ
68.ವಿಶ್ವದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯಗಳಿಸಿರುವ ರಾಷ್ಟ್ರ ಯಾವುದು? - ಚೀನಾ
69.2005 ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸಿದ ರಾಷ್ಟ್ರ ಯಾವುದು? - ಭಾರತ
70.ದೀರ್ಘಾವಧಿಯ ಕೃಷಿ ಸಾಲ ಎಂದರೆ ಅದು ಹೊಂದಿರುವ ಮರುಪಾವತಿ ಅವಧಿಯು - ಐದು ವರ್ಷಗಳಿಗಿಂತ ಹೆಚ್ಚಾಗಿರುತ್ತದೆ
71.ವಿಶ್ವ ಆರ್ಥಿಕ ಸಮುದಾಯಕ್ಕೆ ಭಾರತದಲ್ಲಿನ ವಿದ್ಯಮಾನ ಏಕೆ ಮಹತ್ವ ಎನಿಸಿದೆ? - ಉದಾರೀಕರಣ ನೀತಿ
72.ಅತ್ಯಧಿಕ ಮಹಿಳಾ ಕಾರ್ಮಿಕರನ್ನು ತೊಡಗಿಸಿಕೊಂಡ ಕೈಗಾರಿಕೆ – ಚಹಾ
73. 1991 ರ ಕೈಗಾರಿಕಾ ನೀತಿಯ ಅಂಶಗಳೆಂದರೆ - ವಿದೇಶಿ ಸಹಭಾಗಿತ್ವ, ಉದಾರೀಕರಣ ಮತ್ತು ಖಾಸಗೀಕರಣ
74.ಮನರಂಜನಾ ತೆರಿಗೆಯನ್ನು - ರಾಜ್ಯ ಸರ್ಕಾರವು ವಿಧಿಸಿ ವಸೂಲು ಮಾಡುತ್ತದೆ
75.ಆರ್ಥಿಕ ಹಿಡುವಳಿ ಎಂದರೆ - ಯೋಗ್ಯ ಗಾತ್ರ ಭೂ ಹಿಡುವಳಿಗಳು
76.ಕರ್ನಾಟಕದಲ್ಲಿ ಪ್ರಥಮ ಭೂ ಸುಧಾರಣಾ ಕಾನೂನು ಜಾರಿಗೆ ಬಂದ ವರ್ಷ - 1961 ರಲ್ಲಿ
77. ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ ದಿನ - ಸೆಪ್ಟೆಂಬರ್ 6
78. ಭಾರತ ದೇಶದ ವಿದ್ಯುತ್ ಉತ್ಪಾದನೆ (2003-04) ಶೇಕಡಾ - 61
79.ಭಿಲಾಯಿ ಉಕ್ಕು ಕಾರ್ಖಾನೆಯ ನಿರ್ಮಾಣಕ್ಕೆ ಸಹಾಯ ಮಾಡಿದ ದೇಶ - ರಷ್ಯಾ
80.ಭಾರತದಲ್ಲಿನ ರಸ್ತೆಗಳ ಒಟ್ಟು ಉದ್ದ 18, 00,000 ಕಿ.ಮೀ.
81.ರಿಸರ್ವ್ ಬ್ಯಾಂಕಿನ ಕೇಂದ್ರ ಕಛೇರಿ - ಮುಂಬಯಿ
82.ಭಾರತದಲ್ಲಿಯ ವಜ್ರ ದೊರೆಯುವ ಸ್ಥಳ - ಪನ್ನಾ
83.ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ರಾಜ್ಯ - ಬಿಹಾರ
84.ಅತ್ಯಧಿಕ ಸಾಕ್ಷರತೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ
85.ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದಾದ್ರ ನಾಗರ ಹವೇಲಿ
86.ಪೆಟ್ರೋಲಿಯಂ ಶುದ್ದೀಕರಣ ನಡೆಯುತ್ತಿರುವ ಸ್ಥಳ - ಬರ್ನಿ
87.ಭಾರತೀಯ ರಾಷ್ಟ್ರೀಯ ಆದಾಯ ಸಮಿತಿಯ ಆಹ್ವಾನಿತ ಸದಸ್ಯ - ಸರ್ ಸೈವನ್ ಕುಚ್ನಟ್ಸ್
88.ರೈಲ್ವೆ ಸಾಗಣಿಯ ರಾಷ್ಟ್ರೀಕರಣಕ್ಕೆ ಸಲಹೆ ಮಾಡಿದ ಸಮಿತಿ - ಆಕವರ್ತ್ ಸಮಿತಿ
89.ಭಾರತದಲ್ಲಿರುವ ಷೆಡ್ಯೂಲ್ ಬ್ಯಾಂಕುಗಳ ಸಂಖ್ಯೆ - 148
90.ಗ್ರಾಮೀಣ ಬ್ಯಾಂಕುಗಳ ಸ್ಥಾಪನೆ (RRB) - 1975
91.ಕಪ್ಪು, ಚಿನ್ನವೆಂದರೆ - ಕಲ್ಲಿದ್ದಲು
92.ಯಾವ ವರ್ಷವನ್ನು ಬೃಹತ್ ವಿಂಗಡಣೆ ವರ್ಷವೆಂದು ಕರೆಯಲಾಗಿದೆ? - 1951
93.ಯಾವ ರಾಜ್ಯ ಹೆಚ್ಚು ಭತ್ತವನ್ನು ಉತ್ಪಾದಿಸುತ್ತದೆ? - ಪಶ್ಚಿಮ ಬಂಗಾಳ
94.ತೆರಿಗೆ ಸುಧಾರಣೆ ಸಮಿತಿಯ ಮುಖ್ಯಸ್ಥರು - ಡಾ. ರಾಜಾಚಲಯ್ಯ
95.ಹಳದಿ ಕ್ರಾಂತಿ ಸಂಬಂಧಿಸಿರುವುದು - ಸೂರ್ಯಕಾಂತಿ
96.ಕೃಷಿ ಕಾರ್ಯಾಚರಣೆಗಾಗಿ ಭಾರತದಲ್ಲಿ ತಯಾರಾಗುವ ವಿಮಾನ - ಪುಷ್ಪಕ್
97.ಆರ್ಥಿಕಾಭಿವೃದ್ಧಿಯಿಂದ ಕಂಡುಬರುವುದೇನೆಂದರೆ - ಕೃಷಿಯಿಂದ ದೂರ ಸರಿಯುವಿಕೆ
98.ಹರ್ಷಮನ್ ಮತ್ತು ಅವನಂತಹ ಇತರ ಅರ್ಥಶಾಸ್ತ್ರಜ್ಞರ ಹೇಳಿಕೆಯ - ಅಸಂತುಲಿತ ಬೆಳವಣಿಗೆ
99.ಹಣದ ಸುತ್ತ ಆರ್ಥಿಕ ವಿಜ್ಞಾನ ಸುತ್ತುತ್ತದೆ ಈ ಹೇಳಿಕೆಯನ್ನು ನೀಡಿದವರು - ಮಾರ್ಷಲ್
100, ಗೇಣಿ ಎಂಬ ಪರಿಭಾವನೆಯನ್ನು ಪ್ರತಿಪಾದಿಸಿದವರು - ರಿಕಾರ್ಡೋ
101. ವೈಜಯಂತಿ ಟ್ಯಾಂಕ್ಗಳನ್ನು ಉತ್ಪಾದಿಸುವ ರಾಜ್ಯ - ಕರ್ನಾಟಕ
102. ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಸಂಸ್ಥೆ - ನಬಾರ್ಡ್
103, ದ್ವಿತೀಯ ಮಾರುಕಟ್ಟೆಗಳೆಂದರೆ - ಮಂಡಿ ಅಥವಾ ಸಗಟು ಮಾರುಕಟ್ಟೆಗಳು
104. ಕೃಷಿ ವಲಯದಿಂದ ದೊರಕುವ ಉತ್ಪನ್ನವನ್ನು ಅಳೆಯಲು ಭಾರತದಲ್ಲಿ ಬಳಸಲಾಗಿರುವ ವಿಧಾನವೆಂದರೆ - ನಿವ್ವಳ ಉತ್ಪನ್ನ ವಿಧಾನ
105, ಸಂತೆಗಳನ್ನು ವ್ಯವಸ್ಥೆಗೊಳಿಸುವುದು - ಗ್ರಾಮ ಪಂಚಾಯಿತಿ
106, ತೆಕ್ಕಾವಿ ಸಾಲಗಳನ್ನು ಒದಗಿಸುವ ಸಂಸ್ಥೆ ಯಾವುದೆಂದರೆ - ಸರ್ಕಾರ
107. ಭೂ ಹಿಡುವಳಿಗಳನ್ನು ಒಟ್ಟುಗೂಡಿಸುವ ಕಾಯಿದೆಯು ಇಲ್ಲದಿರುವ ರಾಜ್ಯ ಎಂದರೆ - ಕೇರಳ
108, ದುರ್ಗಾಪುರ ಉಕ್ಕಿನ ಕಾರ್ಖಾನೆಯು ಸ್ಥಾಪಿತವಾಗಿರುವ ರಾಜ್ಯವೆಂದರೆ - ಪಶ್ಚಿಮ ಬಂಗಾಳ
109. ಪ್ರಜಾ ಸೋಷಿಯಲಿಸ್ಟ್ ಪಕ್ಷ ಸ್ಥಾಪಿಸಿದ ರಾಷ್ಟ್ರೀಯ ಮಟ್ಟದ ಕಾರ್ಮಿಕ ಸಂಘ ಯಾವುದೆಂದರೆ - ಹಿಂದ್ ಮಜ್ದೂರ್ ಸಭಾ
110. ಸಾಟಿ ವಿನಿಮಯ ಪದ್ಧತಿ ಎಂದರೆ - ಸರಕನ್ನು ಸರಕಿಗೆ ಬದಲಾಯಿಸಿಕೊಳ್ಳುವುದು
111. ' ಆನ್ಜಾಟ್ ಲೈನ್ ಆಫ್ಮನಿ ' ಪುಸ್ತಕವನ್ನು ಬರೆದವರು - ಕ್ರಾಥರ್
112. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣವನ್ನು ವರ್ಗಾಯಿಸುವುದಕ್ಕೆ ಬಳಸುವ ಪತ್ರದ ಹೆಸರು - ಬ್ಯಾಂಕ್ ಡ್ರಾಫ್ಟ್
113. ಭಾರತದ ಕೇಂದ್ರ ಬ್ಯಾಂಕು - ರಿಸರ್ವ್ ಬ್ಯಾಂಕು
114. ಮೊಟ್ಟ ಮೊದಲನೆಯ ಬ್ಯಾಂಕಿಂಗ್ ಕಂಪನಿ ಮಸೂದೆಯನ್ನು ಜಾರಿಗೆ ತಂದುದು - 1932 ರಲ್ಲಿ
115. ನಾಗರಿಕ ವಾಯುಯಾನ ಇಲಾಖೆ ಸ್ಥಾಪನೆಯಾದ ವರ್ಷ - 1927
116. ರಾಜ್ಯ ಸರ್ಕಾರಗಳು ಸರಕು ತೆರಿಗೆಗಳಲ್ಲಿ ಅತ್ಯಂತ ಹೆಚ್ಚು ಆದಾಯ ಒದಗಿಸುವ ತೆರಿಗೆ ಯಾವುವೆಂದರೆ - ಮಾರಾಟ ತೆರಿಗೆ
117, ಹಿರಾಕುಡ್ ನೀರಾವರಿ ಮತ್ತು ವಿವಿಧೋದ್ದೇಶ ಯೋಜನೆ ಇರುವ ರಾಜ್ಯ - ಒರಿಸ್ಸಾ
118. ಕಲ್ಲಿದ್ದಲು ಸಿಗುವ ಸಿಂಗರೇಣಿ ಪ್ರದೇಶ ಇರುವ ರಾಜ್ಯ- ಆಂಧ್ರಪ್ರದೇಶ
119. ಪೆಟ್ರೋಲಿಯಂ - ತೈಲ ಶುದ್ದೀಕರಣದ ಕೊಯಾಲಿ ರಿಫೈನರಿ ಇರುವ ರಾಜ್ಯ - ಗುಜರಾತ್
120. ಕೃಷಿಯಲ್ಲಿ ಹಸಿರು ಕ್ರಾಂತಿ ಮೊದಲ ಬಾರಿಗೆ ಆಗಿದ್ದು - 1967-68ರಲ್ಲಿ
121. ಯುಟಿಐ ಸ್ಥಾಪನೆಯಾದ ವರ್ಷ - 1964
122. ಭಾರತದಲ್ಲಿ 2001 ರ ಅನುಸಾರ ಲೈಂಗಿಕಾನುಪಾತ 1000 ಕ್ಕೆ - 933
123, 2001 ನೇ ಸಾಲಿನ ನೊಬೆಲ್ ಪಾರಿತೋಷಕ ಪಡೆದವರು- ಜಾರ್ಜ್ ಎ. ಆಕೆರ್ಲಾಫ್, ವಿ. ಮೈಕಲ್ ಸ್ಪೇನ್ಸ್ ಜೋಸೆಫ್
124. ಭಾರತದ ಎಂಟನೇ ಪಂಚವಾರ್ಷಿಕ ಯೋಜನೆಯ ಬೆಳವಣಿಗೆಯ ದರ - 5.6 %
125. ಭಾರತದಲ್ಲಿ ಒಂದು ರೂಪಾಯಿ ನೋಟಿನ ಚಲಾವಣೆಯ ಹೊಣೆಗಾರಿಕೆಯು - ಭಾರತ ಸರ್ಕಾರ
126. 1956 ರ ಕೈಗಾರಿಕಾ ನೀತಿ ನಿರ್ಣಯದ ಉದ್ದೇಶಿತ ಚೌಕಟ್ಟು - ಮಿಶ್ರ ಅರ್ಥವ್ಯವಸ್ಥೆ
127. ಕೈಗಾರಿಕಾ ಮಾರುಕಟ್ಟೆಯಲ್ಲಿ ಬೆಳವಣಿಗೆಯ ತಂತ್ರವನ್ನು ಬಳಸಲಾಗುತ್ತದೆ. - ಬೃಹತ್ ಕೈಗಾರಿಕಾ ತಂತ್ರ
128. ಭಾರತ ಸರ್ಕಾರಕ್ಕೆ ಪ್ರಸಕ್ತದಲ್ಲಿ ಅತಿ ಹೆಚ್ಚು ಆದಾಯವನ್ನು ತರುವ ತೆರಿಗೆ ಯಾವುದು? - ಅಬಕಾರಿ ಸುಂಕ
129, ಜನತಾ ಯೋಜನೆಯ ಕರಡನ್ನು 1944 ರಲ್ಲಿ ಸಿದ್ಧಪಡಿಸಿದವರು - ಜವಾಹರ್ಲಾಲ್ ನೆಹರು
130. ಭಾರತದ ಸಂದಾಯ ಶಿಲ್ಕಿನಲ್ಲಿ ನಿವ್ವಳ ಅಗೋಚರ ಸ್ವೀಕೃತಿಗಳ ಗರಿಷ್ಠ ಕೊಡುಗೆಯನ್ನು ತರುವುದು - ಸಾರಿಗೆ ಮತ್ತು ಹಡಗುಯಾನ
131. ಕೃಷಿ ಪುನರ್ ಹಣಕಾಸು ಅಭಿವೃದ್ಧಿ ನಿಗಮವನ್ನು ಯಾವ ಸಂಸ್ಥೆ ವಹಿಸಿಕೊಂಡಿತು? - ನಬಾರ್ಡ್
132. ಭಾರತವು ಯೋಜನೆಯ ರಜೆಯನ್ನು ಹೊಂದಿದ್ದು - 1966 ರ ಬರಗಾಲದ ನಂತರ
133, ಬ್ರಿಟನ್ನಿನ ವಾಣಿಜ್ಯ ಬ್ಯಾಂಕಿಂಗ್ ಪ್ರಧಾನವಾಗಿ ಯಾವ ರೀತಿಯ ಸಂಘಟನೆಯ ಸ್ವರೂಪವಾಗಿದೆ? - ಶಾಖಾ ಬ್ಯಾಂಕಿಂಗ್
134. ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಠೇವಣಿಗಳ ಮೊತ್ತದ ಮಿತಿ ಎಷ್ಟಿರಬೇಕೆಂದು 1969 ರಲ್ಲಿ ನಿರ್ಧರಿಸಲಾಗಿತ್ತು? - 50 ಕೋಟಿ ರೂ.
135, ಬಂಡವಾಳ ಕರ ಎಂದರೆ - ಆಸ್ತಿಯ ಮೇಲೆ ವಿಧಿಸುವ ತೆರಿಗೆ
136. ಭಾರತದಲ್ಲಿ ಜೀತ ಪದ್ಧತಿಯ ನಿರ್ಮೂಲನೆ ಕಾಯಿದೆಯು ಅಂಗೀಕೃತವಾದ ವರ್ಷ - 1976
137. ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿದ ರಾಜ್ಯ - ರಾಜಸ್ಥಾನ
138. ಭಾರತದ ಆರ್ಥಿಕತೆಗೆ ಹೋಲಿಸಿ ನೋಡಿದರೆ ಅಮೇರಿಕ ಸಂಯುಕ್ತ ಸಂಸ್ಥಾನವು ಒಪ್ಪಿಕೊಂಡ ಅರ್ಥವ್ಯವಸ್ಥೆಯನ್ನು ಈ ರೀತಿ ವಿವರಿಸಬೇಕು - ಮಿಶ್ರ ಬಂಡವಾಳಶಾಹಿ ಅರ್ಥವ್ಯವಸ್ಥೆ
139. ಭಾರತದ ಜನಸಂಖ್ಯಾ ಬೆಳವಣಿಗೆಯ ದರವು ಋಣಾತ್ಮಕವಾಗಿದ್ದ ಅವಧಿಯು - 1911-21
140. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಲೆಟಿನ್ ಎಷ್ಟು ಅವಧಿಗೆ ಒಮ್ಮೆ ಪ್ರಕಟಿಸಲಾಗುತ್ತದೆ? - ತಿಂಗಳಿಗೆ ಒಮ್ಮೆ
141. ಕರೆನ್ಸಿ ಮತ್ತು ಹಣಕಾಸಿನ ಮೇಲಿನ ವರದಿಯನ್ನು ಎಷ್ಟು ಅವಧಿಗೆ ಒಮ್ಮೆ ಪ್ರಕಟಿಸಲಾಗುತ್ತದೆ? - 1 ವರ್ಷ
142. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಭಾರತದಲ್ಲಿ ಸ್ಥಾಪಿಸಿದ್ದು ಯಾವಾಗ? ಅಕ್ಟೋಬರ್ 2, 1975
143, ಪ್ರತಿಯೊಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನ ಅಧಿಕೃತ ಬಂಡವಾಳ ಎಷ್ಟು? - ರೂ. 1 ಕೋಟಿ
144. ವಿಶ್ವವ್ಯಾಪಾರದಲ್ಲಿ ಭಾರತದ ಪಾಲು - ಶೇ. 07
145. ಕೃಷಿಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹೊಸ ತಾಂತ್ರಿಕತೆಯು - ನೀರಿಗೆ ಸಂಬಂಧಿಸಿದಂತೆ ಉತ್ಪನ್ನದ ಪ್ರತಿಕ್ರಿಯೆಯನ್ನು ಹೆಚ್ಚಿಸಿದೆ.
146. ಭಾರತದಲ್ಲಿ 1961, 1971, 1981 ಮತ್ತು 1991 ರ ಜನಗಣತಿಯ ಪ್ರಕಾರ ಲೈಂಗಿಕ ಅನುಪಾತವು ಅನುಕ್ರಮವಾಗಿ - 930,941,934,939
147. " ವಿಭಜಿತ ಭಾರತದ ಆರ್ಥಿಕ ಪರಿಣಾಮಗಳು ಬರೆದವರು - ದಾದಾಭಾಯಿ ನವರೋಜಿ
148. ಒಂದು ಉದ್ಯೋಗದ ಸನ್ನಿವೇಶದಲ್ಲಿ ಕೃಷಿ ಕಾರ್ಮಿಕರ ಸೀಮಾಂತ ಉತ್ಪಾದಕತೆಯ ಶೂನ್ಯವಾಗಿದ್ದರೆ ಅದನ್ನು - ಮರೆಮಾಚಿದ ನಿರುದ್ಯೋಗ
149. ಪ್ರಾಥಮಿಕ ವಲಯ ಒಳಗೊಂಡಿರುವುದು - ಕೃಷಿ
150. ಮಾಲೀಕತ್ವದ ಆಧಾರದ ಮೇಲೆ ಕೈಗಾರಿಕೆಯನ್ನು ವಿಂಗಡಿಸಿರುವುದು - ಖಾಸಗಿ ಮತ್ತು ಸಾರ್ವಜನಿಕ ವಲಯಗಳು
151. ಭಾರತದಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದುಪಡಿಸಿದ ವರ್ಷ - 1954
152, FCI ಎಂದರೆ - ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ
153, ಟೆಲಿ ಕಮ್ಯೂನಿಕೇಷನ್ನ ಮಾಲೀಕತ್ವ ಹಾಗೂ ನಿರ್ವಹಣೆ ನೋಡಿಕೊಳ್ಳುವುದು - ಸಾರ್ವಜನಿಕ ವಲಯ
154. ಔಷಧ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತಂದ ವರ್ಷ - 1950
155, ವ್ಯಕ್ತಿಗೆ ಕೆಲಸ ಮಾಡಲು ಇಷ್ಟವಿದ್ದು ಹಾಗೂ ಅವನು ಕೆಲಸಮಾಡಲು ಸಮರ್ಥನಾಗಿದ್ದು ಅವನಿಗೆ ಕೆಲಸ ದೊರೆಯದಿದ್ದರೆ ಅವನು - ನಿರುದ್ಯೋಗಿ
156, ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಪುನರಚನೆ ಬ್ಯಾಂಕ್ (IBRD) ಕೇಂದ್ರ ಕಚೇರಿ ಇರುವುದು - ವಾಷಿಂಗ್ಟನ್ ಡಿ.ಸಿ
157, ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಈ ರೀತಿಯೂ ಕರೆಯಲಾಗುತ್ತದೆ. - ಕುಟುಂಬ ಕಲ್ಯಾಣ ಯೋಜನೆ
158. ಭಾರತದಲ್ಲಿ ಕಡಿಮೆ ಕೃಷಿ ಫಲವತ್ತತೆಗೆ ಕಾರಣ - ಕೃಷಿಯಲ್ಲಿ ಹೆಚ್ಚು ಜನ ತೊಡಗಿರುವುದು
159, ಆಹಾರೇತರ ಬೆಳೆಯು - ಚಹಾ
160. ಭೂ ಅಭಿವೃದ್ಧಿ ಬ್ಯಾಂಕಿನ ಹೆಚ್ಚಿನ ಸಂಪನ್ಮೂಲ ಬರುವುದು - ಸಾಲಪತ್ರಗಳು
161. ಯಾವ ರೋಗವನ್ನು ತೊಲಗಿಸಲು NMEP ಸಹಾಯ ಮಾಡುತ್ತದೆ. · ಮಲೇರಿಯಾ
162. ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ಇದ್ದ ರೈಲು ಮಾರ್ಗ ಸುಮಾರು - 20,000 ಕಿ.ಮೀ.
163. ಕರ್ನಾಟಕ ರಾಜ್ಯದ ಅರ್ಥವ್ಯವಸ್ಥೆಗಿರುವ ಹೆಸರು -ಮಿಶ್ರ ಅರ್ಥವ್ಯವಸ್ಥೆ
164, ಕರ್ನಾಟಕ ರಾಜ್ಯದ 1991 ರ ಜನಗಣತಿಯ ಪ್ರಕಾರ ಜನಸಂಖ್ಯಾ ಬೆಳವಣಿಗೆಯ ವಾರ್ಷಿಕ ದರ - ಶೇ. 20.29
165, 2001 ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯರ ಸಂಖ್ಯೆ- 2,58,77,615
166. ಪ್ರಸ್ತುತ ಕರ್ನಾಟಕ ರಾಜ್ಯವನ್ನು ಆಡಳಿತ ನಿರ್ವಹಣೆಗಾಗಿ ವರ್ಗಿಕರಿಸಲಾದ ಉಪವಿಭಾಗಗಳು - 50
167, ಕರ್ನಾಟಕದ ಮಲೆನಾಡು ಪ್ರದೇಶದ ಉದ್ದ - 650 ಕಿ.ಮೀ.
168. ಕರ್ನಾಟಕ ರಾಜ್ಯದ ಪ್ರಸ್ತುತ ಮರಣ ಪ್ರಮಾಣ - ಶೇ. 7
169. ಶಿವನ ಸಮುದ್ರ ಜಲ ವಿದ್ಯುಚ್ಛಕ್ತಿ ಸ್ಥಾವರದ ಸ್ಥಾಪನೆ - 1902
170, ಕರ್ನಾಟಕದ ಎಂಟನೆಯ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು ಹಣ ವಿನಿಯೋಗಿಸಿರುವುದು -12300 ಕೋಟಿ
171, ಕರ್ನಾಟಕ ರಾಜ್ಯದ ಪ್ರಸ್ತುತ ಆಹಾರ ಧಾನ್ಯಗಳ ಉತ್ಪಾದನೆ - 99 ಲಕ್ಷಟನ್
172. ದೇಶದ ಭತ್ತದ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು - ಶೇ. 8
173, ಕರ್ನಾಟಕದಲ್ಲಿ ಕಾಫಿಯ ವಾರ್ಷಿಕ ಉತ್ಪಾದನೆ - 150,000 ಟನ್
174, ಮೈಸೂರು ರಾಜ್ಯ ಸಹಕಾರ ಸಂಘಗಳ ನಿಯಂತ್ರಣ ಕಾಯಿದೆ ಜಾರಿಗೆ ಬಂದ ವರ್ಷ - 1905
175. ಕರ್ನಾಟಕದ ಮೊದಲ ಸಹಕಾರ ಸಂಘ ಸ್ಥಾಪನೆಯಾದ ಸ್ಥಳ - ಕಣಗಿನ ಹಾಳ
176, ಗ್ರಾಮೀಣ ಬ್ಯಾಂಕುಗಳ ರಚನೆಗೆ ಶಿಫಾರಸ್ಸು ಮಾಡಿದ ಆಯೋಗ - ಚಯ್ಯ ಕಮಿಟಿ
177. ನಬಾರ್ಡ್ನ ರಚನೆಗೆ ಶಿಫಾರ್ಸು ಮಾಡಿದ ಸಮಿತಿ - ಡಾ. ಬಿ . ಶಿವರಾಮನ್ ಸಮಿತಿ
178, ಕರ್ನಾಟಕದಲ್ಲಿ ಉದ್ಯೋಗ ಭರವಸೆ ಯೋಜನೆಗೆ ಒಳಪಟ್ಟ ತಾಲ್ಲೂಕುಗಳು - 94
179, ಕರ್ನಾಟಕದಲ್ಲಿ ಬಾವಿಗಳ ಮೂಲಕ ನೀರಾವರಿಯಾಗಿರುವ ಒಟ್ಟು ಪ್ರದೇಶ - 12 ಲಕ್ಷ ಹೆಕ್ಟೇರುಗಳು
180, ಕರ್ನಾಟಕದಲ್ಲಿ ಸಾಗುವಳಿಗೆ ಯೋಗ್ಯವಾದ ಭೂಮಿ - 118 ಲಕ್ಷ ಹೆಕ್ಟೇರುಗಳು
181. ತುಂಗಭದ್ರಾ ಅಣೆಕಟ್ಟು ಇರುವ ಸ್ಥಳ - ಮಲ್ಲಪುರಂ
182. ತುಂಗಭದ್ರಾ ಯೋಜನೆಯ ಪ್ರಾರಂಭ - 1956
183, ಕೃಷ್ಣ ಮೇಲ್ದಂಡೆ ಯೋಜನೆಯ ಮೊದಲನೆಯ ಹಂತದಲ್ಲಿ ನಿರ್ಮಿಸಲಾದ ಆಣೆಕಟ್ಟು - ಆಲಮಟ್ಟಿ
184. ಮಲಪ್ರಭಾ ಅಣೆಕಟ್ಟಿನ ಉದ್ದ - 134.5 ಮೀಟರ್
185. ರಾಜ್ಯದ ವಿದ್ಯುಚ್ಛಕ್ತಿ ಮಂಡಳಿಯ ಸ್ಥಾಪನೆ - 1957
186, ಕರ್ನಾಟಕದಲ್ಲಿ ಕಾಲುವೆಗಳ ಉದ್ದ - 6000 ಕಿ.ಮೀ.
187. ಪ್ರಸ್ತುತ ರಾಜ್ಯದ ವಿದ್ಯುಚ್ಛಕ್ತಿಯ ಬೇಡಿಕೆ - 18,000 ದ.ಲ. ಘಟಕಗಳು
188. ಸದ್ಯದ ನೀರಾವರಿಗೆ ಒಳಪಟ್ಟಿರುವ ಪ್ರದೇಶ - 145 ಲಕ್ಷ ಹೆಕ್ಟೇರುಗಳು
189. ತುಂಗಭದ್ರಾ ವಿದ್ಯುತ್ ಘಟಕದ ಉತ್ಪಾದನಾ ಸಾಮರ್ಥ್ಯ - 80 ಮೆಗಾವ್ಯಾಟ್
190. ಸ್ವತಂತ್ರ ಭಾರತದ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಭಾಗಿಯಾದ ಪಿ.ಸಿ. ಮಹಲನೊಬಿಸ್ ಯಾವ ಕ್ಷೇತ್ರದಲ್ಲಿದ್ದರು ? - ಅನ್ವಯಿಕ ಸಂಖ್ಯಾಶಾಸ್ತ್ರ
191. ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರಕ್ಕೆ ಕರೆಯಲಾಗುತ್ತದೆ. - ಕೊಯಿಮತ್ತೂರ್
192. ಹಳದಿ ಕ್ರಾಂತಿಯ ಪಿತಾಮಹ ಯಾರು? - ಸ್ಯಾಮ್ ಪಿಟ್ರೋಡಾ
193. ಭಾರತದಲ್ಲಿ ಜನಸಂಖ್ಯಾ ಗಾತ್ರದಲ್ಲಿ ಕರ್ನಾಟಕ ಸ್ಥಾನ ಯಾವುದು? - 9 ನೇ ಸ್ಥಾನ
194. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು? - ಪ್ರಾಥಮಿಕ ಸಹಕಾರಿ ಸಂಘ
195. 2001 ರ ಜನಗಣತಿ ಪ್ರಕಾರ ಕರ್ನಾಟಕ - ರಾಜ್ಯದ ಸಾಕ್ಷರತೆ - 67.04 %
196. ಭಾರತದಲ್ಲಿ ಹೆಚ್ಚು ಲಾಭದಲ್ಲಿ ಮತ್ತು ಸಾರ್ವಜನಿಕ ವಲಯ ಬೃಹತ್ ಕೈಗಾರಿಕೆ - ಓ.ಎನ್.ಜಿ.ಸಿ.
197. ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ ಎಷ್ಟು ಗ್ರಾಮೀಣ ಬ್ಯಾಂಕ್ಗಳ ವಿಲೀನ ಆಗಿವೆ? - 4
198, ರಾಷ್ಟ್ರೀಯ ಮಾನವ ಅಭಿವೃದ್ಧಿ ವರದಿ 2002 ರ ಪ್ರಕಾರ ಮೊದಲ ಸ್ಥಾನ ಪಡೆದ ರಾಜ್ಯ? - ಕೇರಳ
199. ಭಾರತದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ಪ್ರಧಾನಿ - ನರಸಿಂಹರಾವ್
200, ಭಾರತ ಆಹಾರ ನಿಗಮ ಸ್ಥಾಪನೆಯಾದ ವರ್ಷ - 1975
201. ಬಾಲಕಾರ್ಮಿಕರ ನಿರ್ಮೂಲನಾ ಕಾಯ್ದೆ ಯಾವಾಗ ಜಾರಿಗೆ ಬಂದಿತು? - 1986
202. ಭಾರತದ ಕೃಷಿ ಯಾವ ವರ್ಷ ಗರಿಷ್ಠ ಮಟ್ಟದ ಪ್ರಗತಿದರ ಸಾಧಿಸಿದೆ? - 1996-97 (9.6 %)
203, ಮೌಲ್ಯ ವರ್ಧಿತ ತೆರಿಗೆಯನ್ನು ಪ್ರಪ್ರಥಮವಾಗಿ ಜಾರಿಗೆ ತಂದ ದೇಶ - ಫ್ರಾನ್ಸ್
204, ಭಾರತ ಸರ್ಕಾರದ ಹೊಸ ಆರ್ಥಿಕ ನೀತಿ ಯಾವಾಗ ಜಾರಿಗೆ ಬಂದಿತು? 1991 ರಲ್ಲಿ
205. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ಪಡೆದ ದೇಶ - ಮಾರಿಪಿಸ್
206, ಭಾರತದ ಕೃಷಿ ಸಂಶೋಧನೆ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ? - ಬೆಂಗಳೂರು
207. ಭಾರತದಲ್ಲಿ ಅತಿ ಹೆಚ್ಚು ನೀರಾವರಿ ಸೌಲಭ್ಯ ಒದಗಿಸುವ ಪ್ರಮುಖ ನೀರಾವರಿ ಪದ್ಧತಿ ಯಾವುದು? - ಬಾವಿ ಮತ್ತು ಕೊಳವೆ
208. ಭಾರತದಲ್ಲಿ ಅತಿ ಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯ ಯಾವುದು? - ಹರಿಯಾಣ
209. ಡಿಸೆಂಬರ್ 23 ರನ್ನು ವಿಶ್ವದ ಯಾವ ದಿನವನ್ನಾಗಿ ಆಚರಿಸಲಾಗುತ್ತಿವೆ? - ರೈತರದಿನ
210, ' ಗರೀಬಿ ಹಟಾವೋ ' ಕಾರ್ಯಕ್ರಮವನ್ನು ಯಾವ ಪ್ರಧಾನಮಂತ್ರಿ ಆರಂಭಿಸಿದರು - ದಿ ಇಂದಿರಾಗಾಂಧಿ
211. ಭಾರತದಲ್ಲಿ ಅತಿ ಹೆಚ್ಚು ಕೊಳಚೆ ಪ್ರದೇಶ ಜನವಾಸಿಗಳ ರಾಜ್ಯ ಯಾವುದು? - ಮಹಾರಾಷ್ಟ್ರ
212. ವಿಶ್ವಬ್ಯಾಂಕ್ ಯಾವಾಗ ತನ್ನ ಕಾರ್ಯಾರಂಭ ಮಾಡಿತು? - 1946 ಜೂನ್
213. ರಕ್ಷಣಾದಳಕ್ಕಾಗಿ ಕರ್ನಾಟಕದಲ್ಲಿ ಆಧುನೀಕರಣಗೊಳಿಸಿದ ಬಂದರು - ಕಾರವಾರದ ಸೀಬರ್ಡ್
214. ಭಾರತಕ್ಕೆ ಅತ್ಯಧಿಕ ವಿದೇಶಿ ವಿನಿಮಯ ತಂದುಕೊಡುವ ಸಾಂಪ್ರದಾಯಿಕ ಕಾರ್ಖಾನೆ ಯಾವುದು? - ಹತ್ತಿ ಬಟ್ಟೆ ಕೈಗಾರಿಕೆ
215, ಕರ್ನಾಟಕದಲ್ಲಿ ಮೊಟ್ಟ ಮೊದಲ ಸಿಮೆಂಟ್ ಕೈಗಾರಿಕೆ ಎಲ್ಲಿ ಸ್ಥಾಪಿಸಲಾಯಿತು? ಶಹಬಾದ್ , ವಾಡಿ ಮತ್ತು ಭದ್ರಾವತಿ
216. ಕರ್ನಾಟಕದ ಭೌಗೋಳಿಕ ವಿಸ್ತೀರ್ಣ ಎಷ್ಟು? - 1, 91,791 ಚ.ಕಿ.ಮೀ
217. ಕರ್ನಾಟಕದಲ್ಲೇ ಆಧುನೀಕರಣಗೊಳಿಸಿದ ಬಂದರು - ಮಂಗಳೂರು
218. ಭಾರತಕ್ಕೆ ಅತ್ಯಧಿಕ ವಿದೇಶಿ ವಿನಿಮಯ ತಂದುಕೊಡುವ ಸಾಂಪ್ರದಾಯಿಕ ಕಾರ್ಖಾನೆ ಯಾವುದು? - ಹತ್ತಿ ಬಟ್ಟೆ ಕೈಗಾರಿಕೆ
219, ರಾಯಚೂರು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುವ ವಸ್ತು ಯಾವುದು? - ಕಲ್ಲಿದ್ದಲು
220, ತುಂಗಭದ್ರಾ ಸ್ಟೀಲ್ ಪ್ರಾಜೆಕ್ಟ್ ಎಲ್ಲಿದೆ? - ಹೊಸಪೇಟೆ
221. ಕಪ್ಪುಹಣ ನಿವಾರಣೆಗೆ ಸಲಹೆ ನೀಡಲು ರಚಿತವಾದ ಆಯೋಗ - ಷಹಾ ಆಯೋಗ
222, 190 ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲು ಆರಂಭಗೊಂಡ ಸಕ್ಕರೆ ಕಾರ್ಖಾನೆ - ಉಗಾರ್ ಖುರ್ಡ್ನಲ್ಲಿ
223. ನೂತನ ಉದಾರೀಕೃತ ಕೈಗಾರಿಕಾ ನೀತಿಯನ್ನು ಭಾರತದಲ್ಲಿ ಯಾವಾಗ ಘೋಷಿಸಲಾಯಿತು? - 1991
224. ಭಾರತದಲ್ಲಿ ಒಟ್ಟು ಎಷ್ಟು ಅಂಚೆ ವಲಯಗಳಿವೆ? - 8
225, ಸ್ವತಂತ್ರ ಭಾರತದ ಪ್ರಪ್ರಥಮ ಕೈಗಾರಿಕಾ ನೀತಿ ಯಾವುದು? - 1948 ರ ಕೈಗಾರಿಕಾ ನೀತಿ
226, ಅರ್ಥಶಾಸ್ತ್ರ ವಿಭಾಗದಿಂದ ನೊಬೆಲ್ ಪಾರಿತೋಷಕವನ್ನು ಪಡೆದ ಮೊದಲ ಭಾರತೀಯ ಯಾರು? - ಪ್ರೊ. ಅಮರ್ತ್ಯಸೇನ್
227. ಯಾವ ಕೈಗಾರಿಕೆಯನ್ನು ಮಾತೃ ಕೈಗಾರಿಕೆ ಎಂದು ಕರೆಯುತ್ತೇವೆ? - ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
228. ಬೊಕಾರೊದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿ ಯಾವ ದೇಶದ ನೆರವಿನಿಂದ ಸ್ಥಾಪಿಸಲಾಯಿತು? - ರಷ್ಯ
229, ಭಾರತದಲ್ಲಿ ಷೇರುವಿನಿಮಯ ಕೇಂದ್ರಗಳ ಮೇಲೆ ನಿಯಂತ್ರಣ ಹೊಂದಿದ ಸಂಸ್ಥೆ ಯಾವುದು? - ಸೆಬಿ (SEBI)
230. ವಿದೇಶಿ ವ್ಯಾಪಾರಕ್ಕೆ ನೆರವು ನೀಡುವ ಬ್ಯಾಂಕ್ - ಎಕ್ಸಿಮ್ ಬ್ಯಾಂಕ್ (ರಫ್ತು ಆಮದು ಬ್ಯಾಂಕು)
231. ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಉಕ್ಕಿನ ಕಾರ್ಖಾನೆ - ಜಿಂದಾಲ್ ವಿಜಯನಗರ ಸ್ಟೀಲ್ ಲಿ.
232, ಕರ್ನಾಟಕದ ಮೊಟ್ಟ ಮೊದಲು ಸ್ಥಾಪನೆಗೊಂಡ ಜಲವಿದ್ಯುತ್ ಘಟಕ ಎಲ್ಲಿದೆ? - ಗೋಕಾಕ
233. ರಾಜ್ಯಗಳ ಜೊತೆ ಗಡಿ (ಸಂಪರ್ಕ) ಅತಿಹೆಚ್ಚು ಹಂಚಿಕೊಂಡ ರಾಜ್ಯ ಯಾವುದು? - ಉತ್ತರಪ್ರದೇಶ
234, ಗ್ರಾಹಕರ ರಕ್ಷಣಾ ಕಾನೂನನ್ನು ಅಂಗೀಕರಿಸಿ ಜಾರಿಗೆ ತಂದ ವರ್ಷ - ಜುಲೈ 1987
235, ಸಮಾಜವಾದ ಪದ ಮೊದಲು ಉಪಯೋಗಿಸಿದವರು - ಕಾರ್ಲ್ಮಾರ್ಕ್ಸ್
...... END ......