ಇತಿಹಾಸ

ಅಧ್ಯಾಯ-1-ಭಾರತಕ್ಕರ ಯೂರೋಪಿಯನ್ನರ ಅಗಮನ

1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ ಯಾವುದು?

ಉ-ಇಟಲಿ

2. ವ್ಯಾಪಾರ ಉದ್ಧೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ ಯಾರು?

ಉ-ವಾಸ್ಕೊಡಗಾಮ

3. ಅರೇಬಿಯನ್ ಸಮುದ್ರದ ಮೇಲೆ ಪೊರ್ಚುಗೀಸರು ಎಲ್ಲಿಯವರೆಗೆ ಏಕಸ್ವಾಮ್ಯತೆಯನ್ನು ಹೊಂದಿದ್ದರು?

ಉ-17ನೇ ಶತಮಾನದವರೆಗೆ

4. ಕಲ್ಕತ್ತಾ ಸಮೀಪದ ಹಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ ಯಾರು?

ಉ-ಫರೂಕ್ ಸಿಯಾರ್.

5. ಬ್ರಿಟಿಷ್ ಮತ್ತು ಫೆಂಚರ ನಡುವಿನ ಸೆಣಸಾಟದಲ್ಲಿ ಕಾರ್ನಾಟಿಕ್ ಪ್ರದೇಶದಲ್ಲಿ ಯಾರನ್ನು ದಾಳವಾಗಿ ಬಳಸಿಕೊಂಡರು?

ಉ-ನವಾಬ ಅನ್ವರುದ್ದೀನ್‌ನನ್ನು

6. ಕಾರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿಕೊಂಡವರು ಯಾರು?

ಉ-ರಾಬರ್ಟ ಕ್ಲೈವ್

7. ಕರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರು ಯಾರಿಗೆ ಬೆಂಬಲ ನೀಡಿದರು?

ಉ-ಅನ್ವರುದ್ದೀನ್‌ನಿಗೆ

8. ಕಾರ್ನಾಟಿಕ್ ಯುದ್ಧಗಳಲ್ಲಿ ಫ್ರೆಂಚರು ಯಾರಿಗೆ ಬೆಂಬಲ ನೀಡಿದರು?

ಉ-ಚಂದಾಸಾಹೇಬ

9. 2ನೇ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರ ನೇತೃತ್ವವನ್ನು ವಹಿಸಿಕೊಡವರು ಯಾರು?

ಉ-ಡೂಪ್ಲೆ

10. ವಾಂಡಿವಾಷ್ ಯುದ್ಧದಲ್ಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷ ಸೇನಾನಾಯಕ ಯಾರು?

ಉ-ಸರ್ ಐರ್ ಕೂಟ

11. ಪ್ಲಾಸಿಕದನ ಯಾವಾಗ ನಡೆಯಿತು?

ಉ-ಕ್ರಿ.ಶ 1757

12. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಬಂಗಾಳದ ನವಾಬ ಯಾರು?

ಉ-ಸಿರಾಜುದ್ದೌಲ

13. ಪ್ಲಾಸಿ ಕದನದ ನಂತರ ಬಂಗಾಳದ ನವಾಬರಾದವರು ಯಾರು?

ಉ-ಮೀರ್ ಜಾಫರ್

14. ಪ್ಲಾಸಿ ಕದನದಿಂದ ಬ್ರಟಿಷರಿಗೆ ಆದ ಲಾಭವೇನು?

ಉ-24 ಪರಗಣದ ಮೇಲಿನ ಜಮೀನ್ದಾರಿ ಹಕ್ಕನ್ನು ಪಡೆದರು

15. ಬಕ್ಸಾರ ಕದನ ಯಾವಾಗ ನಡೆಯಿತು?

ಉ-ಕ್ರಿ.ಶ 1764

16. ಕ್ರಿ.ಶ 1765ರಲ್ಲಿ ಬ್ರಿಟಿಷ ಕಂಪನಿಯ ಗವರ್ನರ್ ಆಗಿ ನೇಮಕಗೊಂಡವರು ಯಾರು?

ಉ-ರಾಬರ್ಟಕ್ಲೈವ್

ಅಧ್ಯಾಯ-2-ವಸಹಾತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು

17. ಮೊದಲನೆಯ ಆಂಗ್ಲೊ-ಮೈಸೂರು ಯುದ್ಧವು ಯಾವ ಒಪ್ಪಂದದೊದಿಗೆ ಕೊನೆಗೊಂಡಿತು?

ಉ-ಮದ್ರಾಸ್ ಶಾಂತಿ ಒಪ್ಪಂದ

18. 2ನೇ ಆಂಗ್ಲೊ-ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣವೇನು?

ಉ-ಇಂಗ್ಲೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು

19. 2ನೇ ಮೈಸೂರು ಯುದ್ಧದಲ್ಲಿ ಹೈದರಾಲಿಯನ್ನು ಕ್ರಿ.ಶ 1781ರಲ್ಲಿ ಸೋಲಿಸಿದ ಬ್ರಿಟಿಷ ಸೈನ್ಯದ ಮುಖಂಡ ಯಾರು?

ಉ-ಸರ್‌ಐರ್‌ಕೂಟ್

20. 2ನೇ ಮೈಸೂರು ಯುದ್ಧ ಯಾವ ಒಪ್ಪಂದದಿದ ಕೊನೆಗೊಂಡಿತು?

ಉ-ಗಳೂರು ಶಾಂತಿ ಒಪ್ಪಂದ

21. ಮಂಗಳೂರು ಶಾಂತಿ ಒಪ್ಪಂದ ಯಾವಾಗ ಏರ್ಪಟ್ಟಿತು?

ಉ-ಕ್ರಿ.ಶ 1784ರಲ್ಲಿ

22. ಇಂಗ್ಲೀಷರು ಯಾರನ್ನು ದಕ್ಷಿಣ ಭಾರತದ ಪ್ರಬಲ ವೈರಿಎಂದು ಪರಿಗಣಿಸಿದ್ದರು?

ಉ-ಟಿಪ್ಪು ಸುಲ್ತಾನ

23. 3ನೇ ಮೈಸೂರು ಯುದ್ಧವು ಯಾವಾಗ ಆರಂಭಗೊಡಿತು?

ಉ-1790ರಲ್ಲಿ

24. 3ನೇ ಮೈಸೂರು ಯುದ್ಧವು ಯಾವ ಒಪ್ಪಂದದಿದ ಕೊನೆಗೊಂಡಿತು?

ಉ-1792ಶ್ರೀರಂಗ ಪಟ್ಟಣ ಒಪ್ಪಂದ

25. 1798ರಲ್ಲಿ ಭಾರತಕ್ಕೆ ಬ್ರಿಟಿಷ ಗವರ್ನರ್ ಜನರಲ್ ಆಗಿ ಆಗಮಿಸಿದವರು ಯಾರು?

ಉ-ಲಾರ್ಡವೆಲ್ಲೆಸ್ಲಿ

26. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಉ-ಲಾರ್ಡ ವೆಲ್ಲೆಸ್ಲೀ

27. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಒಡೆಯರು ಯಾರು?

ಉ-ರಾಜ ಒಡೆಯರ್

28. ಮೈಸೂರು ರಾಜ್ಯವನ್ನು ವಿಸ್ತರಿಸಿ ಸವಾಂಗೀಣ ಅಭಿವೃದ್ಧಿ ಮಾಡಿದ ಒಡೆಯರ್ ಯಾರು?

ಉ-ಚಿಕ್ಕ ದೇವರಾಜ ಒಡೆಯರ್

29. ಮೈಸೂರು ರಾಜ್ಯ ರಾಮರಾಜ್ಯಎಂಬ ಕೀರ್ತಿಗೆ ಯಾರ ಆಳ್ವಿಕೆಯಲ್ಲಿ ಪಡೆದಿತ್ತು?

ಉ-ನಾಲ್ವಡಿ ಕೃಷ್ಣರಾಜ ಒಡೆಯರ್

30. ದತ್ತು ಕ್ಕಳಿಗೆ ಹಕ್ಕಿಲ್ಲ ಎಂಬ ನಿಯಮವನ್ನು ಜಾರಿಗೆ ತಂದವರು ಯಾರು?

ಉ-ಲಾರ್ಡ ಡಾಲಹೌಸಿ

31. ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಯಾರು?

ಉ-ಚೆಂಗ್ವಾಳರು

32. ಬ್ರಿಟಿಷರನ್ನು ಆಶ್ರಿಯಿಸಿದ ಕೊಡಗಿನ ಅರಸರು ಯಾರು?

ಉ-ಹಾಲೇರಿ ಅರಸರು

33. ಭಾರತದ ಹೊರಗೆ ಕಾಲಿಟ್ಟ ಪ್ರಥಮ ದೇಶಿಯ ದೊರೆ ಯಾರು?

ಉ-ಕೊಡಗಿನ ಚಿಕ್ಕ ವೀರರಾಜ

34. 17ನೇ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಕನ್ನಡವನ್ನು ವಶಪಡಿಸಿಕೊಂಡವರು ಯಾರು?

ಉ-ಇಕ್ಕೇರಿಯ ವೆಂಕಟಪ್ಪ ನಾಯಕ

ಅಧ್ಯಾಯ-3-ಚರಿತ್ರೆ

35. ಬಳ್ಳಾರಿ ಪ್ರದೇಶದ ಜನಸಾಮಾನ್ಯರಲ್ಲಿ ಕೃಷ್ಣದೇವರಾಯನಿಗಿಂತ ಹೆಚ್ಚು ಜನಜನಿತರಾಗಿರುವ ರಾಜ ಯಾರು?

ಉ-ಕುಮಾರರಾಮ

36. ಜನಪದ ಆಕಾರಗಳು ಯಾರಿಗೆ ವರಪ್ರಸಾದವಾಗಿದೆ?

ಉ-ಚರಿತ್ರೆಕಾರರಿಗೆ

37. ಚರಿತ್ರೆಯನ್ನು ಚಕ್ರದೋಪಾದಿಯಲ್ಲಿ ನೋಡುವುದನ್ನು ಏನೆಂದು ಕರೆಯುತ್ತರೆ?

ಉ-ಕಾಲಚಕ್ರ

ಅಧ್ಯಾಯ-4-ಬ್ರಿಟಿಷ ಆಡಳಿತದ ಬುನಾದಿ ಹಾಗೂ ಅದರ ಪರಿಣಾಮಗಳು

38. ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ದೊರೆ ಯಾರು?

ಉ-ಹೈದರಾಬಾದಿನ ನಿಜಾಮ

39. ಮೊದಲನೇ ಆಂಗ್ಲೋ-ಮರಾಠ ಯುದ್ಧವನ್ನು ಯಾವ ಒಪ್ಪಂದದೊದಿಗೆ ಮುಕ್ತಾಯವಾಯಿತು?

ಉ-ಸಾಲ್‌ಬಾಯಿ ಒಪ್ಪ

40. ಪೇಶ್ವೆ 2ನೇ ಬಾಜಿರಾವ್ ನನ್ನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಿಸಿದ ಒಪ್ಪಂದ ಯಾವುದು?

ಉ-ಬಸ್ಸೀನ್ ಒಪ್ಪಂದ

41. ‘ಪಂಜಾಬಿನ ಸಿಂಹಎಂದು ಪ್ರಸಿದ್ಧರಾದವರು ಯಾರು?

ಉ-ರಣಜಿತಸಿಂಗ್

42. ಮಹಾರಾಜಾ ರಣಜಿತ ಸಿಂಗ್ ನ ಯಾರು?

ಉ-ದುಲಿಪ್ ಸಿಂಗ್

43. ಭಾರತದ ಮೊದಲನೇಯ ಬ್ರಿಟಿಷ ಗವರ್ನರ್ ಜನರಲ್ ಯಾರು?

ಉ-ವಾರನ್ ಹೆಸ್ಟಿಂಗ್ಸ್

44. ಭಾರತದಲ್ಲಿ ಒಂದು ಸರ್ವೋಚ್ಚ ನ್ಯಾಯಾಲಯವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಲು ಅವಕಾಶ ನೀಡಿದ ಶಾಸನ ಯಾವುದು?

ಉ-1773ರ ರೆಗ್ಯುಲೇಟಿಂಗ್ ಶಾಸನ

45. ಗವರ್ನರ್ ಜನರಲ್ ನ ಸಲಹಾ ಸಮಿತಿಯಲ್ಲಿ ಪ್ರೆöÊವಿ ಕೌನ್ಸಿಲ್ ನ್ನು ಸ್ಥಾಪಿಸಲು ಅವಕಾಶ ನೀಡಿದ ಶಾಸನ ಯಾವುದು?

ಉ-1784ರ ಪಿಟ್ಸ್ ಇಂಡಿಯಾ ಶಾಸನ

46. ಕಾಂತಿಕಾರಿ ಸಮಿತಿಯಲ್ಲಿ ಭಾರತೀಯರನ್ನು ನಾಮಕರಣ ಮಾಡಲು ಅವಕಾಶ ನೀಡಿದ ಶಾಸನ ಯಾವುದು?

ಉ-1861ರ ಇಂಡಿಯನ್ ಕೌನ್ಸಿಲ್ ಆ್ಯಕ್ಟ್

47. ಭಾರತೀಯ ಪ್ರಥಮ ಬಾರಿಗೆ ಶಾಸನೀಯ ಹಾಗೂ ಆಡಳಿತ ಕಾರ್ಯದಲ್ಲಿ ಪಾಲ್ಗೊಳಲು ಅವಕಾಶ ನೀಡಿದ ಶಾಸನ ಯಾವುದು?

ಉ-1861ರ ಇಂಡಿಯನ್ ಕೌನ್ಸಿಲ್ ಕಾಯ್ದೆ

48. 1909ರ ಕಾಯ್ದೆಯ ಇನ್ನೊಂದು ಹೆಸರೇನು?

ಉ-ಮಿಂಟೋ-ಮಾರ್ಲೆ ಸುಧಾರಣೆಗಳು

49. ಪ್ರಾಂತೀಯ ಶಾಸನ ಸಭೆಗಳಲ್ಲಿ ಚುನಾಯಿತರಿಗೂ ಅವಕಾಶ ನೀಡಿದ ಶಾಸನ ಯಾವುದು?

ಉ-1909ರ ಕಾಯ್ದೆ

50. ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾಕ್ಷೇತ್ರಗಳ ರಚನೆಗೆ ಅವಕಾಶ ನೀಡಿದ ಶಾಸನ ಯಾವುದು?

ಉ-1909ರ ಮಿಂಟೊ-ಮಾರ್ಲೆ ಸುಧಾರಣೆಗಳು

51. 1919ರ ಭಾರತ ಸರ್ಕಾರ ಶಾಸನಕ್ಕೆ ಇರುವ ಇನ್ನೊದು ಹೆಸರೇನು?

ಉ-ಮಾಂಟೆಗ್ಯೂ-ಚೆಮ್ಸ್ ಫರ್ಡ ಸುಧಾರಣೆಗಳು

52. ಪ್ರಾಂತ್ಯಗಳಲ್ಲಿ ದ್ವಿ-ದಳ ಸರ್ಕಾರ ಪದ್ಧತಿಯನ್ನುಜಾರಿಗೆ ತಂದ ಶಾಸನ ಯಾವುದು?

ಉ-1919 ರ ಭಾರತ ಸರ್ಕಾರದ ಶಾಸನ

53. ಆಡಳಿತದಲ್ಲಿ ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಿದ ಶಾಸನ ಯಾವುದು?

ಉ-1919ರ ಕಾಯ್ದೆ

ಅಧ್ಯಾಯ-5-ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು

54. ಭಾರತದ ಇತಿಹಾಸದಲ್ಲಿ ಭಾರತೀಯ ನವೋದಯ ಕಾಲಎಂದು ಕರೆಯಲಾಗುವ ಕಾಲಘಟ್ಟ ಯಾವುದು?

ಉ-19ನೇ ಶತಮಾನ

55. ಭಾರತೀಯರಲ್ಲಿ ವೈಚಾರಿಕ ಮನೋಭಾವ ಬೆಳೆಯಲು ಕಾರಣವೇನು?

ಉ-ಇಂಗ್ಲೀಷ ವಿಧ್ಯಾಭ್ಯಾಸ

56. ಬ್ರಹ್ಮ ಸಮಾಜದ ಸಂಸ್ಥಾಪಕರು ಯಾರು?

ಉ-ರಾಜಾ ರಾಮ ಮೋಹನರಾಯ

57. ರಾಜಾ ರಾಮಮೋಹನರಾಯರಿಗಿದ್ದ ಬಿರುದು ಯಾವುದು?

ಉ-ಭಾರತೀಯ ನವೋದಯದ ಜನಕ

58. ರಾಜಾ ರಾಮಮೋಹನರಾಯ್ ಯವರು ಬಂಗಾಳ ಭಾಷೆಯಲ್ಲಿ ಆರಂಭಿಸಿದ ಪತ್ರಿಕೆ ಯಾವುದು?

ಉ-ಸಂವಾದ ಕೌಮುದಿ

59. ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು?

ಉ-ದಯಾನಂದ ಸರಸ್ವತಿ

60. ದಯಾನಂದ ಸರಸ್ವತಿಯವರು ತಮ್ಮ ವಿಚಾರಗಳನ್ನು ಪ್ರತಿಪಾದಿಸಿದ ಕೃತಿ ಯಾವುದು?

ಉ-ಸತ್ಯಾರ್ಥ ಪ್ರಕಾಶ

61. ದಯಾನಂದ ಸರಸ್ವತಿಯವರು ಮಾಡಿದ ಪ್ರಮುಖ ಘೋಷಣೆ ಯಾವುದು?

ಉ- ವೇದಗಳಿಗೆ ಹಿಂತಿರುಗಿ

62. ದಯಾನಂದ ಸರಸ್ವತಿಯವರು ಆರಂಭಿಸಿದ ಚಳುವಳಿ ಯಾವುದು?

ಉ-ಶುದ್ಧಿ ಚಳುವಳಿ

63. ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು?

ಉ-ಆತ್ಮಾರಾಂ ಪಾಂಡುರ

64. ಸತ್ಯ ಶೋಧಕ ಸಮಾಜದ ಸ್ಥಾಪಕರು ಯಾರು?

ಉ-ಜ್ಯೋತಿ ಬಾಫುಲೆ

65. “ಸ್ವಾತಂತ್ರ್ಯಪ್ರತಿಯೊಬ್ಬ ಮನುಷ್ಯನ ಪ್ರಥಮ ಅವಶ್ಯಕತೆ ಎಂದು ಪ್ರತಿಪಾದಿಸಿದ ಸಮಾಜ ಸುಧಾರಕರು ಯಾರು?

ಉ-ಜ್ಯೋತಿ ಬಾ ಫುಲೆ

66. ಅಲಿಘರ್ ಚಳುವಳಿಯ ನಾಯಕತ್ವ ವಹಿಸಿದವರು ಯಾರು?

ಉ-ಸರ್ ಸಯ್ಯದ್ ಅಹಮದ ಖಾನ್

67. ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ ನೀಡುವ ಉದ್ಧೇಶದಿಂದ ಸರ್ ಸಯ್ಯದ್ ಅಹಮದ್ ಖಾನ್ ಆರಂಭಿಸಿದ ಕಾಲೇಜು ಯಾವುದು?

ಉ-ಅಲಿಘರ್ ಆಂಗ್ಲೋ-ಓರಿಯಟಲ್ ಕಾಲೇಜು

68. ’ರಾಮಕೃಷ್ಣ ಮಿಷನ್ನ ಸ್ಥಾಪಕರು ಯಾರು?

ಉ-ಸ್ವಾಮಿ ವಿವೇಕಾನಂದರು

69. ಸ್ವಾಮಿ ವಿವೇಕಾನಂದರ ಗುರುಗಳು ಯಾರು?

ಉ-ರಾಮಕೃಷ್ಣ ಪರಮಹಂಸರು

70. ವಿಶ್ವ ಸರ್ವ ಧರ್ಮ ಸಮ್ಮೇಳನ ಚಿಕಾಗೋದಲ್ಲಿ ಯಾವಾಗ ನಡೆಯಿತು?

ಉ-1893

71. ಥಿಯೊಸಾಫಿಕಲ್ ಸೂಸೈಟಿಯ ಮೂಲ ಸ್ಥಾಪಕರು ಯಾರು?

ಉ-ಮೇಡಂ ಬ್ಲಾವಟಿಸ್ಕಿ & ಕರ್ನಲ್ ಎಚ್ ಎಸ್ ಅಲ್ಕಾಟ್

72. ಥಿಯಾಸಾಫಿಕಲ್ ಸೂಸೈಟಿಯ ಕಾರ್ಯ ಚಟುವಟಿಕೆಗಳನ್ನು ಭಾರತದಲ್ಲಿ ಆರಂಭಿಸಿದವರು ಯಾರು?

ಉ-ಅನಿಬೆಸೆಂಟರು

73. ಅನಿಬೆಂಟರು ಪ್ರಾರಂಭಿಸಿದ ಪತ್ರಿಕೆ ಯಾವುದು?

ಉ-ನ್ಯೂ ಇಂಡಿಯಾ

74. ಅನಿಬೆಂಟರು ಯಾವಾಗ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷೆಯಾಗಿದ್ದರು?

ಉ-1947ರ ಅಧಿವೇಶನ

75. ಅನಿಬೆಸೆಂಟರು 1916ರಲ್ಲಿ ಆರಂಭಿಸಿದ ಚಳುವಳಿ ಯಾವುದು?

ಉ-ಹೋಂ ರೂಲ್ ಚಳುವಳಿ

 

ಅಧ್ಯಾಯ-6-ಭಾರತದ ಪ್ರಥಮ ಸ್ವಾತಂತ್ರ್ಯ

76. 1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ?

ಉ-ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

77. 1857ರ ದಂಗೆಯನ್ನು ಇಂಗ್ಲೀಷ ಇತಿಹಾಸಕಾರರು ಏನೆಂದು ಕರೆದಿದ್ದಾರೆ?

ಉ-ಸಿಪಾಯಿ ದಂಗೆ

78. ಬ್ರಿಟಿಷರು ಆರಂಭಿಸಿದ ನ್ಯಾಯಾಲಯದ ಆಡಳಿತ ಭಾಷೆ ಯಾವುದಾಗಿತ್ತು?

ಉ-ಇಂಗ್ಲೀಷ (ಆಗ್ಲ)

79. 1857ರ ಸಂದರ್ಭದಲ್ಲಿ ಬಳಕೆಗೆ ಬಂದ ಬಂದೂಕುಗಳು ಯಾವುವು?

ಉ-ರಾಯಲ್ ಎನಫೀಲ್ಡ್

80. 1857ರ ದಂಗೆಯು ಸ್ಪೋಟಗೊಂಡ ಸ್ಥಳ ಯಾವುದು?

ಉ-ಬ್ಯಾರಕ್ ಪುರ್

81. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ ಸೈನ್ಯಾಧಿಕಾರಿಯನ್ನು ಕೊಂದ ಭಾರತೀಯ ಸೈನಿಕ ಯಾರು?

ಉ-ಮಂಗಲ್ ಪಾಂಡೆ

 

82. ದಂಗೆ ಎದ್ದ ಸೈನಿಕರು ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಯಾರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು?

ಉ-ಮೊಘಲ್ ದೊರೆ 2ನೇ ಬಹದೂರ ಷಾ

83. ಕಾನ್ಪೂರದ ದಂಗೆಯ ನಾಯಕತ್ವ ವಹಿಸಿದವರು ಯಾರು?

ಉ-ನಾನಾಸಾಹೇಬ

84. ಝಾನ್ಸಿಯಲ್ಲಿ ದಂಗೆಯ ನಾಯಕತ್ವ ವಹಿಸಿದವರು ಯಾರು?

ಉ-ರಾಣಿ ಲಕ್ಷ್ಮಿ ಬಾಯಿ

 

ಅಧ್ಯಾಯ-7-ಭಾರತದಲ್ಲಿ ಬ್ರಿಟಿಷ ಆಡಳಿದ ಪರಿನಮಗಳು

85. ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಉ-ಲಾರ್ಡಕಾರ್ನವಾಲೀಸ್

86. ಜಮೀನ್ದಾರಿ ಪದ್ಧತಿಯ ಪ್ರಕಾರ ಭೂಮಿಯ ಮಾಲಿಕತ್ವ (ಒಡೆತನ) ಯಾರಿಗೆ ಸೇರಿತ್ತು?

ಉ-ಜಮೀನ್ದಾರರಿಗೆ

87. ರೈತವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು?

ಉ-ಅಲೆಗ್ಸಾಂಡರ್ ರೀಡ್

88. ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು (ಮುದುವರೆಸಿದವರು) ಯಾರು?

ಉ-ಥಾಮಸ್ ಮನ್ರೋ

89. ಮಹಲ್ ಎಂದರೆ ಏನು?

ಉ-ತಾಲೂಕು

90. ಮಹಲ್ದಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು?

ಉ-ಆರ್ ಎಮ್ ಬರ್ಡ & ಜೇಮ್ಸ್ ಥಾಮ್ಸನ್

91. ಭಾರತದಲ್ಲಿ ಇಂಗ್ಲೀಷ ಶಿಕ್ಷಣಕ್ಕೆ ಬುನಾದಿ ಹಾಕಿದ ಗವರ್ನರ್ ಜನರಲ್ ಯಾರು?

ಉ-ಲಾರ್ಡ ವಿಲಿಯಂ ಬೆಂಟಿಕ್

92. ಭಾರತದಲ್ಲಿ ಇಂಗ್ಲೀಷ ಶಿಕ್ಷಣಕ್ಕೆ ಬುನಾದಿ ಹಾಕಿದ ವರದಿ ಯಾವುದು?

ಉ-ಮೆಕಾಲೆ ವರದಿ

93. ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ಥಾಪನೆಗೆ ಶಿಫಾರಸ್ಸು ಮಾಡಿದ ಆಯೋಗ ಯಾವುದು?

ಉ-ಚಾಲ್ಸ್ ðವುಡ್ ಆಯೋಗ

94. ಭಾರತದ ಪ್ರಥಮ ರೈಲು ಸಂಚಾರ ಎಲ್ಲಿ ಆರಂಭಗೊಡಿತು?

ಉ-ಮುಬೈ-ಥಾಣ (1853ರಲ್ಲಿ)

95. ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು ಯಾವಾಗಿನಿಂದ ಕಾಣಬಹುದು?

ಉ-1818 ರಿಂದ

96. ಭಾರತದ ಮೊದಲ ಪತ್ರಿಕೆ ಯಾವುದು?

ಉ-ದಿ ಬೆಂಗಾಲ್ ಗೆಜೆಟ್

97. ಕಲ್ಕತ್ತಾ ಜನರಲ್ ಪತ್ರಿಕೆಯ ಸಂಪಾದಕರು ಯಾರು?

ಉ-ಬಕ್ಕಿಂಗ್ ಹ್ಯಾಮ್

98. ನೀಲಿ ಕೃಷಿಕರ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ ಪತ್ರಿಕೆ ಯಾವುದು?

ಉ-ಹಿಂದೂ ಪೇಟ್ರಿಯಾಟ್

99. ಈಶ್ವರ ಚಂದ್ರ ವಿದ್ಯಾಸಾಗರ ರವರು ನಡೆಸುತ್ತಿದ್ದ ಬಂಗಾಳದ ಪತ್ರಿಕೆ ಯಾವುದು?

ಉ-ಸೋಮ ಪ್ರಕಾಶ

100. ತಿಲಕರು ಮರಾಠಿ ಭಾಷೆಯಲ್ಲಿ ಆರಂಭಿಸಿದ ಪತ್ರಿಕೆ ಯಾವುದು?

ಉ-ಕೇಸರಿ

101. ತಿಲಕರು ಇಂಗ್ಲೀಷ ಭಾಷೆಯಲ್ಲಿ ಆರಂಭಿಸಿದ ಪತ್ರಿಕೆ ಯಾವುದು?

ಉ.-ಮರಾಠ

102. ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ ಸುಧಾರಣೆಗಳನ್ನು ಪ್ರಚಾರ ಪಡಿಸಿದ ವಾರಪತ್ರಿಕೆ ಯಾವುದು?

ಉ.-ದಿ ಇಂಡಿಯನ್ ಸೋಷಿಯಲ್ ರೀ ಫಾರ್ಮರ್

103. ಕನ್ನಡದ ಮೊದಲ ಪತ್ರಿಕೆ ಯಾವುದು?

ಉ.-ಮಂಗಳೂರು ಸಮಾಚಾರ

104. ‘ಮಂಗಳೂರು ಸಮಾಚಾರಎಂಬ ಕನ್ನಡ ಮೊದಲ ಪತ್ರಿಕೆಯನ್ನು ಆರಂಭಿಸಿದ ಮಿಷನರಿ ಯಾರು?

ಉ.-ಮೋಗ್ಲಿಂಗ್.

 

ಅಧ್ಯಾಯ-8- ಸ್ವಾತಂತ್ರ್ಯ ಹೋರಾಟ

105. ‘ದೇಶಿಯ ಪತ್ರಿಕೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದವರು ಯಾರು?

ಉ.-ಲಾಡ್ ð ಲಿಟ್ಟನ್ (1878ರಲ್ಲಿ)

106. ಏಕರೂಪದ ಕಾನೂನು ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಇಲ್ಬರ್ಟ ಮಸೂದೆಯನ್ನು ಜಾರಿಗೆ ತಂದವರು ಯಾರು?

ಉ.-ಲಾಡ್ ð ರಿಪ್ಪನ್.

107. ಭಾರತೀಯರನ್ನು ಬ್ರಿಟನ್ನಿನ ಪ್ರಜೆಗಳೆಂದು ಪರಿಗಣಿಸಿ ಘೋಷಿಸಿದ ಸನ್ನದ್ದು ಯಾವುದು?

ಉ.-1858 ರಾಣಿಯ ಮಹಾಸನ್ನದ್ದು

108. ಭಾರತೀಯ ರಾಷ್ಟ್ರೀಯ ಕಾಂಗ್ರೇಸನ್ನು ಸ್ಥಾಪಿಸಿದವರು ಯಾರು?

ಉ.-ಎ.ಓ ಹ್ಯೂಮ್

109. ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊದಿಗೆಪತ್ತಿನ ಸೋರುವಿಕೆ ಸಿದ್ಧಾಂತದ ಮೂಲಕ ವಿವರಿಸಿದವರು ಯಾರು?

ಉ.-ದಾದಾಬಾಯಿ ನವರೋಜಿ

110. ಕಾಂಗ್ರೇಸ್ ನ ಮಂದಗಾಮಿಗಳ ಬಣಕ್ಕೆ ತೀವ್ರವಾದಿಗಳು ಏನೆಂದು ಕರೆದರು?

ಉ.-ರಾಜಕೀಯ ಭಿಕ್ಷÄಕರು.

111. ಬಂಗಾಳದ ವಿಭಜನೆಯನ್ನು ಮಾಡಿದ ವೈಸ್ ರಾಯ್ ಯಾರು?

ಉ.-ಲಾರ್ಡ ಕರ್ಜನ

112. ಬಂಗಾಳದ ವಿಭಜನೆ ಯಾವಾಗ ಮಾಡಲಾಯಿತು?

ಉ. -1905

113. ಬಂಗಾಳದ ವಿಭಜನೆಯನ್ನು ಯಾವಾಗ ಬ್ರಿಟಿಷ ಸರ್ಕಾರ ಹಿಂಪಡೆಯಿತು?

ಉ.-1911

114. ಗಾಂಧಿಜಿಯವರ ಹೋರಾಟದ ಪ್ರಮುಖ ಅಸ್ತ್ರ ಯಾವುದು?

ಉ.-ಸತ್ಯಾಗ್ರಹ

115. ಭಾರತದಲ್ಲಿ ತೀವ್ರಗೊಂಡ ಕ್ರಾಂತಿಕಾರಕ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ಧೇಶದಿಂದ ಫೆಬ್ರವರಿ 1919ರಲ್ಲಿ ಜಾರಿಗೆ ತರಲಾದ ಕಾಯ್ದೆ ಯಾವುದು?

ಉ.-ರೌಲತ್ ಕಾಯ್ದೆ.

116. ಕೇವಲ ಗುಮಾನಿಯ ಮೇಲೆ ಜನರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ನ್ಯಾಯಾಧೀಶರಿಗೆ ನೀಡಿದ ಕಾಯ್ದೆ ಯಾವುದು?

ಉ.-ರೌಲತ್ ಕಾಯ್ದೆ

117. ಜಲಿಯನ್ ವಾಲಬಾಗ್ ದುರಂತದ ವಿಚಾರಣೆಗಾಗಿ ನೇಮಿಸಿದ ಆಯೋಗ ಯಾವುದು?

ಉ.-ಹಂಟರ ಆಯೋಗ್

118. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಬ್ರಿಟಿಷ ಸೇನಾಧಿಕಾರಿ ಯಾರು?

ಉ.-ಜನರಲ್ ಡಯರ್

119. ಖಿಲಾಫತ್ ಚಳುವಳಿಯನ್ನು ಭಾರತದಲ್ಲಿ ಪ್ರಾರಂಭಿಸಿದವರು ಯಾರು?

ಉ.-ಮಹಮದ ಅಲಿ & ಶೌಕತ ಅಲಿ

120. ಗಾಂಧಿಜಿಯವರು ಅಸಹಕಾರ ಚಳುವಳಿಯನ್ನು ಯಾವಾಗ ಆರಂಭಿಸಿದರು?

ಉ.-1920

121. ಗಾಂಧಿಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣವಾದ ಘಟನೆ ಯಾವುದು?

ಉ.-ಚೌರಿಚೌರ ಘಟನೆ

122. ಬೆಳಗಾವಿಯಲ್ಲಿ ಕಾಂಗ್ರೇಸ ಅಧಿವೇಶನ ಯಾವಾಗ ನಡೆಯಿತು?

ಉ-.1924

123. ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?

ಉ.-ಮಹಾತ್ಮ ಗಾಂಧಿಜಿ

124. 1927ರಲ್ಲಿ ಭಾರತಕ್ಕೆ ಭೇಟಿ ನೀಡಿದ ಬ್ರಿಟಿಷ ಸರ್ಕಾರದ ಸಂಸದೀಯ ಆಯೋಗದ ನೇತೃತ್ವವನ್ನು ವಹಿಸಿದವರು ಯಾರು?

ಉ.-ಜಾನ್ ಸೈಮನ್

125. ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಬ್ರಿಟಿಷ ಸಿಪಾಯೊಗಳ ಲಾಟಿ ಏಟಿನಿಂದ ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಯಾರು?

ಉ.-ಲಾಲ ಲಜಪತರಾಯ್

126. 1929ರ ಲಾಹೋರ ಕಾಂಗ್ರೇಸ್ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?

ಉ. -ಜವಾಹರಲಾಲ ನೆಹರು

127. ಲಾಹೋರ ಅಧಿವೇಶನದಲ್ಲಿ ಕಾನೂನು ಭಂಗ ಚಳುವಳಿಯ ಪೂರ್ಣ ಜವಾಬ್ದಾರಿ ಯಾರಿಗೆ ವಹಿಸಲಾಹಿತು?

ಉ. -ಗಾಂಧಿಜಿಯವರಿಗೆ

128. ದಂಡಿ ಸತ್ಯಾಗ್ರಹ ಯಾವಾಗ ನಡೆಯಿತು?

ಉ. -1930ರಲ್ಲಿ

129. ಮೊದಲನೆ ದುಂಡುಮೇಜಿನ ಸಮಾವೇಶ ಯಾವಾಗ ನಡೆಯಿತು?

ಉ. -1930ರಲ್ಲಿ

130. ಕಾಂಗ್ರೇಸ ಕ್ವಿಟ್ ಇಂಡಿಯಾ ಚಳುವಳಿಗೆಯಾವಾಗ ಕರೆ ಕೊಟ್ಟಿತು?

ಉ. -1942ರಲ್ಲಿ

131. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ದೇಶಬಾಂಧವರಿಗೆ ನೀಡಿದ ಕರೆ ಯಾವುದು?

ಉ. -ಮಾಡು ಇಲ್ಲವೆ ಮಡಿ

132. ಕಾಂಗ್ರೇಸ್ ನ ಸಮಾಜವಾದಿ ಬಣದ ಪ್ರಮುಖ ನಾಯಕರು ಯಾರು?

ಉ. - ಜಯ ಪ್ರಕಾಶ ನಾರಾಯಣ

133. ಸಮಾಜವಾದಿಗಳು ಯಾವ ದಾಖಲೆಯ ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಟಾನಕ್ಕೆ ತಂದರು?

ಉ. - ದಿ ಫೀಡಂ ಸ್ಟçಗಲ್ ಫ್ರಾಂಟ್

134. ಭಾರತದಲ್ಲಿ ಕಾರ್ಮಿಕರ ಹೋರಾಟ ಯಾವಾಗ & ಎಲ್ಲಿ ಆರಂಭವಾಯಿತು?

ಉ.-1827ರಲ್ಲಿ ಕಲ್ಕತ್ತಾದಲ್ಲಿ

135. ಕಾಂಗ್ರೇಸ್‌ನಿದ ಹೊರ ಬಂದ ಸುಭಾಷ ಚಂದ್ರ ಬೋಸರು ಕಟ್ಟಿದ ಹೊಸ ಪಕ್ಷ ಯಾವುದು?

ಉ.-ಫಾರ್ವರ್ಡ ಬ್ಲಾಕ್

136. ಟೋಕಿಯೋದಲ್ಲಿ ಇಂಡಿನ್ ಇಂಡಿಪೆಡೆನ್ಸ್ ಲೀಗ್ ನ್ನು ಸ್ಥಾಪಿಸಿದವರು ಯಾರು?

ಉ.-ರಾಸ್ ಬಿಹಾರಿ ಬೋಸ್

137. ಇಂಡಿಯನ್ ಇಚಿಡಿಪೆಂಡೆನ್ಸ್ ಲೀಗ್ ನ ಸೇನಾ ವಿಭಾಗವನ್ನು ಏನೆಂದು ಕರೆಯುತ್ತಿದ್ದರು?

ಉ.-ಭಾರತೀಯ ರಾಷ್ಟ್ರೀಯ ಸೇನೆ

138. Iಓಂಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು ಯಾರು?

ಉ.-ಕ್ಯಾಪ್ಟನ್ ಲಕ್ಷ್ಮಿ  ಸಹಗಲ್

139. ಅಂಬೇಡ್ಕರ್ ರವರು ಸ್ಥಾಪಿಸಿದ ಸಂಘಟನೆ ಯಾವುದು?

ಉ.-ಬಹಿಷ್ಕೃತ ಹಿತಕರಣಿ ಸಭಾ

140. ಅಂಬೇಡ್ಕರ್ ರವರು ಸ್ಥಾಪಿಸಿದ ಪಕ್ಷ ಯಾವುದು?

ಉ.-ಸ್ವತಂತ್ರ ಕಾರ್ಮಿಕ ಪಕ್ಷ

141. ಭಾರತ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರು ಯಾರು?

ಉ.-ಡಾ.ಬಾಬು ರಾಜೇಂದ್ರ ಪ್ರಸಾದ

142. ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರು ಯಾರು?

ಉ.-ಡಾ. ಬಿ.ಆರ್. ಅಂಬೇಡ್ಕರ್

143. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಯಾರು?

ಉ.- ಡಾ. ಬಿ.ಆರ್. ಅಂಬೇಡ್ಕರ್

144. ಸ್ವತಂತ್ರ ಭಾರತದಲ್ಲಿ ಸಂಸ್ಥಾನಗಳ ವಿಲೀನಿಕರಣದ ನೇತೃತ್ವ ವಹಿಸಿಕೊಂಡವರು ಯಾರು?

ಉ.- ಸರ್ದಾರ್ ವಲ್ಲಭ ಬಾಯಿ ಪಟೇಲ್

145. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟçದ ಬೇಡಿಕೆಯನ್ನು ಮೊಡಿಸಿದವರು ಯಾರು?

ಉ.- ಮಹಮದ ಅಲಿ ಜಿನ್ನಾ

146. 1946ರಲ್ಲಿ ಭಾರತಕ್ಕೆ ಬ್ರಿಟಿಷ ವೈಸರಾಯ್ ಆಗಿ ಬಂದವರು ಯಾರು?

ಉ.- ಲಾಡ್ ಮೌಂಟ್ ಬ್ಯಾಟನ್

147. ಭಾರತ & ಪಾಕಿಸ್ತಾನ ಎಂಬ ಎರಡು ದೇಶಗಳ ಗಡಿಯನ್ನು ಗುರುತಿಸಿದ ಆಯೋಗ ಯಾವುದು?

ಉ.- ರ‍್ಯಾಡ್ ಕ್ಲಿಪ್ ಆಯೋಗ

148. ಭಾರತೀಯ ರಾಷ್ಟ್ರೀಯ ಕಾಂಗ್ರೇಸನ್ನು ಯಾವಾಗ ಸ್ಥಾಪಿಸಲಾಯಿತು?

ಉ.- 1885ರಲ್ಲಿ

149. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು ಯಾರು?

ಉ.- ದಾದಾಬಾಯಿ ನವರೋಜಿ

150. “ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕುಎಂದು ತಿಳಿಸಿದವರು ಯಾರು?

ಉ.- ಬಾಲ ಗಂಗಾಧರ ತಿಲಕ

151. ಅಲಿ ಸಹೋದರರು ನಡೆಸಿದ ಚಳುವಳಿ ಯಾವುದು?

ಉ.- ಖಿಲಾಫತ್ ಚಳುವಳಿ

152. ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಯಾರು?

ಉ.- ಡಾ ಬಿ.ಆರ್. ಅಂಬೇಡ್ಕರ್

153. ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಜಿಯವರು ಎಲ್ಲಿ ನಡೆಸಿದರು?

ಉ.- ದಂಡಿಎಂಬಲ್ಲಿ

154. ಸ್ವರಾಜ್ ಪಕ್ಷ ಸ್ಥಾಪನೆಯಾದ ವರ್ಷ ಯಾವುದು?

ಉ.-1924

155. ಭಾರತೀಯ ರಾಷ್ಟ್ರೀಯ ಕಾಂಗ್ರೇಸನ ಹರಿಪುರ ಅಧವೇಶನದ ಅಧ್ಯಕ್ಷರಾಗಿದ್ದವರು ಯಾರು?

ಉ.- ಸುಭಾಷ ಚಂದ್ರ ಬೋಸ್

156. “ಭಾರತದ ಉಕ್ಕಿನ ಮನುಷ್ಯಎಂಬ ಖ್ಯಾತರಾದವರು ಯಾರು?

ಉ.- ಸರ್ದಾರ ವಲ್ಲಬ್ ಬಾಯಿ ಪಟೇಲ್

157. 157. ಮುಸ್ಲಿಂಲೀಗ್ ಪ್ರತ್ಯೇಕ ರಾಷ್ಟçಕ್ಕಾಗಿ ನೇರ ಕಾರ್ಯಚರಣೆ ದಿನಕ್ಕೆ ಕರೆ ನೀಡಿದ ದಿನ ಯಾವುದು?

ಉ.-1946ರ ಅಗಷ್ಟ 16 ರಂದು.

 

ರಾಜ್ಯಶಾಸ್ತ್ರ

 

ಅಧ್ಯಾಯ-1-ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

158. ಕರ್ನಾಟಕದಲ್ಲಿ ಪ್ರಾಂತೀಯ (ಪ್ರಾದೇಶಿಕ) ಅಸಮತೋಲನದ ಅಧ್ಯಾಯನಕ್ಕಾಗಿ ನೇಮಕಗೊಂಡ ಸಮಿತಿ ಯಾವುದು?

ಉ.- ಡಾ.ಆ.ಒ.ನಂಜುಡಪ್ಪ ಸಮಿತಿ

159. 2001ರ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ ಎಷ್ಟು?

ಉ. -66%

160. 2011ರ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ ಎಷ್ಟು?

ಉ. -74%

161. ಸರ್ವ ಶಿಕ್ಷಣ ಅಭಿಯಾನ (SSA) ಯಾವಾಗ ದೇಶಾದ್ಯಂತ ಜಾರಿಗೆ ತರಲಾಯಿತು?

ಉ.- 2001ರಲ್ಲಿ

162. ಭಾರತ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ಮಿಷನ್ಯಾವಾಗ ಸ್ಥಾಪಿಸಿದೆ?

ಉ.- 1988

163. ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದ ಸಂವಿಧಾನದ ವಿಧಿ ಯಾವುದು?

ಉ. 21ನೇ ವಿಧಿ

164. ಭಾರತ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ’ (RTE) ಯನ್ನು ಯಾವಾಗ ಜಾರಿಗೊಳಿಸಿದೆ?

ಉ. -2009

165. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯ ಯಾವಾಗ ಆಯಿತು?

ಉ.- 1956

166. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ ಯಾವುದು?

ಉ.- ಲೋಕಾಯುಕ್ತ

167. ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಸ್ಥಾಪಿಸಿ ಸಂಸ್ಥೆ ಯಾವುದು?

ಉ. -ಸ್ತ್ರೀ ಶಕ್ತಿ

168. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯ ಪ್ರಮುಖ ಎಷ್ಟು?

ಉ.- 33%

169. ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು?

ಉ.- ಇಂದಿರಾಗಾಧಿ

170. ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?

ಉ.- ಪ್ರತಿಭಾಸಿಂಗ್ ಪಾಟೀಲ

171. ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?

ಉ. -ಸರೋಜಿನಿ ನಾಯ್ಡು

172. ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?

ಉ. ಸುಚೇತಾ ಕೃಪಲಾನಿ

173. 1991ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?

ಉ.- 84ಕೋಟಿ

174. 2001ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?

ಉ.- 102.7ಕೋಟಿ

175. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?

ಉ.-121ಕೋಟಿ

176. 2001-11ರ ದಶಕದ ಜನಸಂಖ್ಯೆ (ದಶಮಾನದ) ಏರಿಕೆಯ ಪ್ರಮಾಣ ಎಷ್ಟು?

ಉ.- 19%

177. BPL ನ ವಿಸೃತ್ತ ರೂಪವೇನು?

ಉ.- Below Poverty Level (ಬಡತನ ರೇಖೆಗಿಂತ ಕೆಳಗಿರುವವರು)

 

ಅಧ್ಯಾಯ-2-ಭಾರತದ ವಿದೇಶಾಂಗ ನೀತಿ

178. ಜವಾಹರಲಾಲ ನೆಹರು ಅವರು ಯಾವಾಗ ವಿದೇಶಾಂಗ ನೀತಿಯ ರೂಪ ರೇಷೆಗಳ ಅರಿವು ಮೂಡಿಸಿದರು?

ಉ.- 1946-ಸೆಪ್ಟಂಬರ-7

179. ಪಂಚಶೀಲ ತತ್ವಗಳನ್ನೊಳಗೊಂಡ ಚೀನಾ -ಭಾರತ ಶಾಂತಿ ಒಪ್ಪಂದ ಯಾವಾಗ ಏರ್ಪಟ್ಟಿತು?

ಉ.- 1954 ಜೂನ

180. ಪಂಚಶೀಲ ತತ್ವಗಳನ್ನೊಳಗೊಂಡ ಚೀನಾ-ಭಾರತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಚೀನಾದ ಪ್ರಧಾನಿ ಯಾರು?

ಉ.- ಚೌ ಎನ್ ಲಾಯ್

181. ಅಲಿಪ್ತ ನೀತಿಯನ್ನು ರೂಪಿಸಿ ವಿದೇಶಾಂಗ ನೀತಿಯಲ್ಲಿ ಅನುಸರಿಸಿದ ಕೀರ್ತಿ ಯಾವ ದೇಶಕ್ಕೆ ಸೇರುತ್ತದೆ?

ಉ.- ಭಾರತ

182. ‘ಆಪ್ರಿಕಾದ ಗಾಂಧಿಎಂದು ಪ್ರಸಿದ್ಧರಾದವರು ಯಾರು?

ಉ.- ನೆಲ್ಸನ್ ಮಂಡೆಲ

183. ಇತ್ತೀಚಿನವರೆಗೂ ಯಾವ ದೇಶದಲ್ಲಿ ವರ್ಣಬೇದ ನೀತಿ ಅಸ್ತಿತ್ವದಲ್ಲಿ ಇತ್ತು?

ಉ. ದಕ್ಷಿಣ ಆಫ್ರಿಕಾ

184. ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು ಯಾರು?

ಉ.- ಜವಾಹರಲಾಲ ನೆಹರು

185. ವಿಶ್ವದ ಯಾವುದೇ ಬಣಕ್ಕೂ ಸೇರದೇ ಇರುವ ನೀತಿಗೆ ಏನೆಂದು ಕರೆಯುತ್ತಾರೆ?

ಉ.- ಅಲಿಪ್ತ ನೀತಿ

186. ಭಾರತವು ಸ್ವಾತಂತ್ರö್ಯ ಪೂರ್ವದಲ್ಲಿ ಯಾರ ವಸಾಹತು ಶಾಹಿಗೆ ಒಳಪಟ್ಟಿತು?

ಉ.- ಬ್ರಿಟಿಷರು

187. ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವವಿರುವ ವಿದೇಶಾಂಗ ನೀತಿ ಇರಬೇಕೆಂದು ಹೇಳುವ ಭಾರತದ ಸಂವಿಧಾನದ ವಿಧಿ ಯಾವುದು?

ಉ.- 51ನೇವಿಧಿ

 

ಅಧ್ಯಾಯ-3-ಅನ್ಯರಾಷ್ಡ್ರಗಳೊಂದಿಗೆ ಭಾರತದ ಸಂಬ

188. ವಿಶ್ವದ ಎಲ್ಲಾ ಖಂಡಗಳಲ್ಲಿರುವ ಸಾರ್ವಭೌಮ ರಾಷ್ಡ್ರಗಳು ಎಷ್ಟು?

ಉ. -198.

189. 1949ರಲ್ಲಿ ಚೈನಾ ಕಮುನಿಸ್ಟ್ ರಾಷ್ಟçವೆಂದು ಉದಯಿಸಿದಾಗ ಅದನ್ನು ಮಾನ್ಯತೆ ಮಾಡಿದ ಪ್ರಪ್ರಥಮ ರಾಷ್ಡ್ರ ಯಾವುದು?

ಉ.- ಭಾರತ

190. SAARC ನ ವಿಸೃತ ರೂಪವೇನು?

ಉ.- ಸೌತ್ ಏಷಿಯನ್ ಅಸೋಸಿಯೇಶನ್ ಆಫ್ ರಿಜಿನಲ್ ಕೋ ಆಪರೇಶನ್

191. ಬಾಂಗ್ಲಾ ದೇಶದ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ ದೇಶ ಯಾವುದು?

ಉ.- ಭಾರತ

192. ಬಾಂಗ್ಲಾ ದೇಶ ಯಾವಾಗ ಉದಯಿಸಿತು?

ಉ. -1971ರಲ್ಲಿ

193. 1966ರ ತಾಷ್ಕೆಂಟನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯ ಒಪ್ಪಂದಕ್ಕೆ ಸಹಕರಿಸಿದ ದೇಶ ಯಾವುದು?

ಉ.- ರಷ್ಯಾ

194. ಭಾರತದ ಭಿಲ್ವಾ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸಹಕರಿಸಿದ ದೇಶ ಯಾವುದು?

ಉ.- ರಷ್ಯಾ

 

ಸಮಾಜಶಾಸ್ತ್ರ

ಅಧ್ಯಾಯ-1-ಸಾಮಾಜಿಕ ಸ್ತರ ವಿನ್ಯಾಸ

195. ‘ಮಾನವ ಕುಲ ತಾನೊಂದೇ ವಲಂಎಂದು ಹೇಳಿದವರು ಯಾರು?

ಉ. -ಆದಿಕವಿ ಪಂಪ

196. ಅಸ್ಪೃಶ್ಯತಾ ಆಚರಣೆಯನ್ನು ತೊಡೆದು ಹಾಕಿದ ಸಂವಿಧಾನದ ವಿಧಿ ಯಾವುದು?

ಉ. -17ನೇ ವಿಧಿ

197. ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಯಾವಾಗ ಜಾರಿಗೊಳಿಸಲಾಯಿತು?

ಉ.- 1955ರಲ್ಲಿ

198. ‘ನಾಗರಿಕ ಹಕ್ಕುಗಳ ಸಂರಕ್ಷಣ ಕಾಯ್ದೆಯಾವಾಗ ಜಾರಿಗೆ ಬಂದಿತು?

ಉ.- 1976

199. ಅಸ್ಪೃಶ್ಯತೆಯ ನಿರ್ಮೂಲನೆಯ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದ ಶಾಸನ ಯಾವುದು?

ಉ.- 1989ರ ಶಾಸನ

 

ಅಧ್ಯಾಯ-2-ದುಡಿಮೆ ಮತ್ತು ಆರ್ಥಿಕ ಜೀವನ

200. ನಮ್ಮ ಸಾಂಘಿಕ ಜೀವನದ ಅವಿಭಾಜ್ಯ ಅಂಗ ಯಾವುದು?

ಉ.- ಸಾಮೂಹಿಕ ವರ್ತನೆ

201. ಚಿಪ್ಕೋ ಚಳುವಳಿಯ ಯಾವ ರಾಜ್ಯದಲ್ಲಿ ನಡೆಯಿತು?

ಉ.- ಉತ್ತರ ಪ್ರದೇಶ

202. ಚಿಪ್ಕೋ ಚಳುವಳಿ ಯಾವ ಜಿಲ್ಲೆಯಲ್ಲಿ ನಡೆಯಿತು?

ಉ.-ತಹ್ರಿ-ಘರ್ವಾಲ್.

203. ಚಿಪ್ಕೋ ಚಳುವಳಿ ಯಾವಾಗ ನಡೆಯಿತು?

ಉ-1973ರಲ್ಲಿ

204. ಚಿಪ್ಕೋ ಚಳುವಳಿಯ ನೇತೃತ್ವ ವಹಿಸಿದವರು ಯಾರು?

ಉ.- ಸುಂದರಲಾಲ ಬಹುಗುಣ ಶ್ರೀ ಚಂಡಿ ಪ್ರಸಾದ

205. ಅಪ್ಪಿಕೋ ಚಳುವಳಿ ಯಾವ ರಾಜ್ಯದಲ್ಲಿ ನಡೆಯಿತು?

ಉ.- ಕರ್ನಾಟಕ

206. ಅಪ್ಪಿಕೋ ಚಳುವಳಿ ಯಾವ ಜಿಲ್ಲೆಯಲ್ಲಿ ನಡೆಯಿತು?

ಉ. -ಉತ್ತರ ಕನ್ನಡ ಜಿಲ್ಲೆ

207. ಅಪ್ಪಿಕೋ ಚಳುವಳಿ ಎಲ್ಲಿ ನಡೆಯಿತು?

ಉ.-ಕರ್ನಾಟಕದ ಉ.ಕ.ಜಿಲ್ಲೆಯ ಸಲಾನಿ ಗ್ರಾಮ

208. ‘ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದವರು ಯಾರುಂ

ಉ.-ಮೇಧಾ ಪಾಟ್ಕರ್ & ಬಾಬಾ ಅಮ್ಟೆ.

209. ‘ಮೌನ ಕಣಿವೆಯನ್ನು ಎಲ್ಲಿ ಸ್ಥಾಪಿಸಲು ಉದ್ಧೇಶಿಸಲಾಗಿತ್ತು?

ಉ.-ಕೇರಲ ಪಾಲ್ ಘಾಟ್

210. ಕೈಗಾ ಅಣುಸ್ಥಾವರ ಯಾವ ಜಿಲ್ಲೆಯಲ್ಲಿದೆ?

ಉ.-ಕರ್ನಾಟದ ಕಾರವಾರ ಜಿಲ್ಲಿ.

211. ಕೈಗಾ ವಿರುದ್ಧ ಚಳುವಳಿಯ ನೇತೃತ್ವ ವಹಿಸಿದ ಪ್ರಖ್ಯಾತ ಕನ್ನಡ ಸಾಹಿತಿ ಯಾರು?

ಉ.- ಡಾ.ಕೆ. ಶಿವರಾಂ ಕಾರಂತ.

ಭೂಗೋಳ ಶಾಸ್ತ್ರ

ಅದ್ಯಾಯ-1-ಭಾರತ ನಮ್ಮ ಮಾತೃಭೂಮಿ

212. ಪ್ರಾಚೀನ ಕಾಲದಿಂದಲೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಯಾವುದು?

ಉ.-ಭಾರತ

213. ಭಾರತದಲ್ಲಿರುವ ಹಲವಾರು ವೈವಿಧ್ಯತೆಗಳಿಂದಾಗಿ ಅದಕ್ಕೆ ಏನೆಂದು ಕರೆಯಲಾಗಿದೆ?

ಉ.-ಉಪಖಂಡ

214. ಭಾರತ ಯಾವ ಖಂಡದಲ್ಲಿದೆ?

ಉ.-ಏಷ್ಯಾ

215. ಭಾರತ ಏಷ್ಯಾ ಖಂಡದ ಯಾವ ಭಾಗದಲ್ಲಿದೆ?

ಉ.-ದಕ್ಷಿಣ

216. ಭಾರತಕ್ಕೆ ಮೂರು ಕಡೆಯಿಂದ ಜಲಾವೃತಗೊಂಡಿರುವುದರಿದ ಏನೆಂದು ಕರೆಯಲಾಗುತ್ತದೆ?

ಉ.- ಪರ್ಯಾಯ ದ್ವೀಪ

217. ಭಾರತ ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿ ತ್ರೀಕೋನಾಕೃತಿಯಲ್ಲಿ ಯಾವ ಸಾಗರದಲ್ಲಿ ಚಾಚಿಕೊಂಡಿದೆ?

ಉ-ಹಿದುಮಹಾಸಾಗರದಲ್ಲಿ

218. ಭಾರತದ ವಿಸ್ತೀರ್ಣ ಎಷ್ಟು?

ಉ.-32, 87,263 ಚ.ಕಿ.ಮೀ

219. ಇಂಡಿಯಾ ಎಂಬ ಹೆಸರು ಯಾವ ನದಿಯಿಂದ ಬಳಕೆಗೆ ಬಂದಿದೆ?

ಉ.-ಸಿಂದೂ (ಇಂಡಸ್)

220. ಭಾರತವು ಭೂ ಕ್ಷೇತ್ರದ ದೃಷ್ಟಿಯಿಂದ ಪ್ರಪಂಚದಲ್ಲಿ ಎಷ್ಟನೇಯ ಸ್ಥಾನ ಹೊಂದಿದೆ?

ಉ.-7ನೇ

221. ಭಾರತವು ಪ್ರಪಂಚದ ಭೂಕ್ಷೇತ್ರದ ಶೇಕಡಾ ಎಷ್ಟು ಪ್ರಮಾಣ ಹೊದಿದೆ?

ಉ.-2.4%

222. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತದ ಪಾಲು ಶೇಕಡಾ ಪ್ರಮಾಣ ಎಷ್ಟು?

ಉ.-17.5%

223. ಭಾರತವು ದಕ್ಷಿಣೋತ್ತರವಾಗಿ ಇರುವ ಉದ್ದ ಎಷ್ಟು?

ಉ.-3214ಕಿ.ಮಿ

224. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು?

ಉ.-ಇಂದಿರಾ ಪಾಯಿಟ್

225. ಭಾರತದ ದಕ್ಷಿಣದ ತುದಿಯಿಂದ ಇಂದಿರಾ ಪಾಯಿಟ್ ಎಲ್ಲಿದೆ?

ಉ.-ಗ್ರೇಟ್ ನಿಕೋಬಾರ್.

226. ಭಾರತದ ಮದ್ಯಭಾಗದಲ್ಲಿ ಹಾಯ್ದು ಹೋಗುವ ಅಕ್ಷಾಂಸ ಯಾವುದು?

ಉ.-23 ಉತ್ತರ ಅಕ್ಷಾಂಶ (ಕರ್ಕಾಟಕ ಸಂಕ್ರಾತಿ ವೃತ್ತ)

227. ಭಾರತವು ಪೂರ್ವ -ಪಶ್ಮಿಮವಾಗಿ ಇರುವ ಉದ್ದವೆಷ್ಟು?

ಉ.-2933 ಕಿ.ಮೀ

228. ಭಾರತದ ವೇಳೆಯು ಯಾವ ರೇಖಾಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ?

ಉ.82 ಪೂರ್ವ ರೇಖಾಂಶ(ಅಲಹಾಬಾದ ರೇಖೆ)

229. ಭಾರತದ ಭೂಗಡಿಯು ಎಷ್ಟು ಉದ್ದವಾಗಿದೆ?

ಉ.-15200 ಕಿ.ಮಿ.

230. ಭಾರತದ ಪ್ರಮಾಣಿತ ವೇಳೆಯು (ISಖಿ) ಗ್ರೀನ್ ವಿಚ್ ಕಾಲಮಾನಕ್ಕಿಂತ ಎಷ್ಟು ಮುಂದೆ ಇದೆ?

ಉ. 5ಗಂಟೆ 30 ನಿಮಿಷ.

231. ಭಾರತದ ಜಲಗಡಿ (ಕರಾವಳಿ) ಎಷ್ಟು ಉದ್ದವಾಗಿದೆ?

ಉ.-6100ಕಿ.ಮಿ.

232. ಭಾರತದ ವಾಯುವ್ಯದಲ್ಲಿರುವ ದೇಶಗಳಾವುವು?

ಉ.-ಪಾಕಿಸ್ತಾನ & ಅಫಘಾನಿಸ್ತಾನ

233. ಭಾರತದ ಉತ್ತರದಲ್ಲಿರುವ ದೇಶಗಳಾವುವು?

ಉ.-ಚೈನಾ, ನೇಪಾಳ , ಭೂತಾನ

234. ಭಾರತದ ಪೂರ್ವದಲ್ಲಿರುವ ದೇಶಗಳಾವುವು?

ಉ.-ಮಯನ್ಮಾರ & ಬಾಂಗ್ಲಾದೇಶ

235. .ಭಾರತದ ದಕ್ಷಿಣಕ್ಕೆ ಇರುವ ದೇಶ ಯಾವುದು?

ಉ-.ಶ್ರೀಲಂಕಾ

236. ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿದೆ?

ಉ.-ಉತ್ತರಾರ್ಧ ಗೋಳ

237. ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?

ಉ.-ಗ್ರೇಟ್ ನಿಕೋಬಾರ ದ್ವೀಪದ ದಕ್ಷಿಣ ತುದಿ

238. ಭಾರತದ ದಕ್ಷಿಣದ ಭಾಗದ ಭೂಶಿರದ ಹೆಸರೇನು?

ಉ -ಇಂದಿರಾ ಪಾಯಿಂಟ್

 

ಅಧ್ಯಾಯ-2 ಭಾರತದ ಪ್ರಾಕೃತಿಕ ಲಕ್ಷಣಗಳು

239. ಜಗತ್ತಿನಲ್ಲಿಯೇ ಅತೀ ಎತ್ತರವಾದ ಶಿಖರಗಳನ್ನು ಒಳಗೊಂಡಿರುವ ಪರ್ವತ ಯಾವುದು?

ಉ-ಹಿಮಾಲಯ ಪರ್ವತ ಶ್ರೇಣಿ

240. ಹಿಮಾಲಯ ಪರ್ವತ ಶ್ರೇಣಿಯ ಉದ್ದವೇಷ್ಟು?

ಉ-2500 ಕಿ.ಮೀ

241. ಶಿವಾಲಿಕ್ ಶ್ರೇಣಿಗಳನ್ನು ಏನೆಂದು ಕರೆಯುತ್ತಾರೆ?

ಉ-ಪಾದ ಬೆಟ್ಟಗಳು

242. ಮಧ್ಯ ಹಿಮಾಲಯಕ್ಕೆ ಇರುವ ಇನ್ನೊಂದು ಹೆಸರೇನು?

ಉ-ಹಿಮಾಲಯ

243. ಮಹಾ ಹಿಮಾಲಯಕ್ಕೆ ಇರುವ ಇನ್ನೊಂದು ಹೆಸರೇನು?

ಉ-ಹಿಮಾದ್ರಿ

244. ಪ್ರಪಂಚದಲ್ಲಿಯೇ ಅತ್ಯುನ್ನತವಾದ ಶಿಖರ ಯಾವುದು?

ಉ-ಮೌಂಟ್ ಎವರೆಸ್ಟ್

245. ಮೌಂಟ್ ಎವರೆಸ್ಟ್ ಶಿಖರದ ಎತ್ತರ ಎಷ್ಟು?

ಉ-8848 ಮೀ

246. ಭಾರತದಲ್ಲಿ ಅತಿ ಎತ್ತರವಾದ ಶಿಖರ ಯಾವುದು?

ಉ-ಗಾಡ್ವಿನ್ ಅಸ್ಟಿನ್ (ಕೆ2)

247. ಮೌಂಟ್ ಗಾಟ್ವಿನ್ ಅಸ್ಟಿನ್ ಶಿಖರದ ಎತ್ತರ ಎಷ್ಟು?

ಉ-8611 ಮೀ

248. ಉತ್ತರದ ಮಹಾ ಮೈದಾನದ ಉದ್ದ ಎಷ್ಟು?

ಉ.-2400 ಕಿ.ಮೀ

249. ಭೂ ಇತಿಹಾಸದ ಪ್ರಕಾರ ಅತೀ ಪುರತನವಾದ ಹಾಗೂ ಅತೀ ದೊಡ್ಡದಾದ ಭಾರತದ ಭೌಗೋಳಿಕ ವಿಭಾಗ ಯಾವುದು?

ಉ.-ಪರ್ಯಾಯ ಪ್ರಸ್ಥಭೂಮಿ

250. ಪರ್ಯಾಯ ಪ್ರಸ್ಥಭಾಮಿಯ ಒಟ್ಟು ಕ್ಷೇತ್ರ ಎಷ್ಟು?

ಉ.-16 ಲಕ್ಷಚ.ಕಿ.ಮೀ

251. ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು?

ಉ-ಅನೈಮುಡಿ

252. ಅನೈಮುಡಿ ಶಿಖರದ ಎತ್ತರ ಎಷ್ಟು?

ಉ-2665ಮೀ

253. ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟç & ಕರ್ನಾಟಕದಲ್ಲಿ ಏನೆಂದು ಕರೆಯುತ್ತಾರೆ?

ಉ-ಸಹ್ಯಾದ್ರಿ ಬೆಟ್ಟಗಳು

254. ಪಶ್ಚಿಮ ಘಟ್ಟಗಳು ಹಾಗೂ ಪೂರ್ವ ಘಟ್ಟಗಳು ಎಲ್ಲಿ ಸಂಧಿಸುತ್ತವೆ?

ಉ-ನೀಲಗಿರಿ ಬೆಟ್ಟಗಳಲ್ಲಿ

255. ಸಮುದ್ರದ ಉಪ್ಪು ನೀರಿನಿಂದಾದ ಸರೋವರಗಳಿಗಿರುವ ಇನ್ನೊಂದು ಹೆಸರೇನು?

ಉ-ಲಗೂನ್

256. ಒಡಿಸ್ಸಾದಲ್ಲಿರುವ ಉಪ್ಪು ನೀರಿನ ಸರೋವರ ಯಾವುದು?

ಉ-ಚಿಲ್ಕಾ ಸರೋವರ

257. ತಮಿಳುನಾಡಿನಲ್ಲಿರುವ ಉಪ್ಪು ನೀರಿನ ಸರೋವರ ಯಾವುದು?

ಉ-ಪುಲಿಕಾಟ್ ಸರೋವರ

258. ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳು ಎಷ್ಟ?

ಉ-247

259. ಬಂಗಾಳ ಕೊಲ್ಲಿ ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳೇಷ್ಟು?

ಉ-204

260. ಉತ್ತರ ಭಾರತದ ಮೈದಾನವು ಯಾವ ಮಣ್ಣಿನಿಂದ ನಿರ್ಮಾಣವಾಗಿದೆ?

ಉ-ಮೆಕ್ಕಲು ಮಣ್ಣಿನಿಂದ

261. ಅರಬ್ಬಿ ಸಮುದ್ರದಲ್ಲಿ ಭಾರತಕ್ಕೆ ಸೇರಿರುವ ದ್ವೀಪಗಳು ಎಷ್ಟು?

ಉ-43

262. ಹವಳದ ದ್ವೀಪಗಳು ಎಲ್ಲಿವೆ?

ಉ-ಮನ್ನಾರ್ ಖಾರಿಯಲ್ಲಿ

263. ಅಂಡಮಾನ & ನಿಕೋಬಾರ್ ದ್ವೀಪಗಳು ಹೇಗೆ ನಿರ್ಮಿತವಾಗಿವೆ?

ಉ-ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ

 

ಅಧ್ಯಾಯ-3 ಭಾರತದ ಮಾನ್ಸೂನ ವಾಯುಗುಣದ ಋತುಮಾನಗಳು & ಲಕ್ಷಣಗಳು

264. ಭಾರತದಲ್ಲಿ ಯಾವ ಬಗೆಯ ವಾಯುಗುಣವಿದೆ?

ಉ-ಉಷ್ಣ ವಲಯದ ಮಾನ್ಸೂನ್

265. ಭಾರತದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?

ಉ-ರಾಜಸ್ಥಾನದ ಗಂಗಾನಗರ

266. ಭಾರತಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಎಷ್ಟು?

ಉ-52 ಸೆ

267. ಭಾರತದ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ ಎಷ್ಟು?

ಉ-118 ಸೆಂ.ಮಿ

268. ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?

ಉ-ರಾಜಸ್ತಾನದ ಜೈಸಲ್ಮೆರ್ ಜಿಲ್ಲೆಯ ರೊಯ್ಲಿ

269. ಭಾರತದಲ್ಲಿ ದಾಖಲದ ಅತಿ ಕಡಿಮೆ ಮಳೆಯ ಪ್ರಮಾಣ ಎಷ್ಟು?

ಉ-8.3 ಸೆಂ.ಮಿ

270. ಭಾರತದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿರುವ ಪ್ರದೇಶ ಯಾವುದು?

ಉ-ಮೇಘಾಲಯದ ಮೌಸಿನ್ ರಾಮ್

 

ಅಧ್ಯಾಯ -4 ಭಾರತದ ಮಣ್ಣುಗಳು

271. ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಏನೆಂದು ಕರೆಯುತ್ತಾರೆ?

ಉ-ಮೆಕ್ಕಲು ಮಣ್ಣು

272. ಕಪ್ಪು ಮಣ್ಣಿಗೆ ಇರುವ ಇನ್ನೊಂದು ಹೆಸರೆನು?

ಉ-ರೆಗೂರ್ ಮಣ್ಣು

273. ಕಪ್ಪು ಮಣ್ಣು ಹೇಗೆ ಉತ್ಪತ್ತಿಯಾಗಿದೆ?

ಉ-ಅಗ್ನಿ ಶಿಲೆಗಳ ಶಿಥಿಲೀಕರಣದಿಂದ

274. ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಮಣ್ಣು ಯಾವುದು?

ಉ-ಪರ್ವತ ಮಣ್ಣು

275. ಕಪ್ಪು ಮಣ್ಣಿನ ಪ್ರದೇಶವನ್ನು ಏನೆಂದು ಕರೆಯುತ್ತಾರೆ?

ಉ-ಡೆಕ್ಕನ್ ಟ್ರಾಪ್

276. ರಾಜಸ್ಥಾನದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು?

ಉ-ಮರಭೂಮಿ ಮಣ್ಣು

277. ಹತ್ತಿ/ಜೋಳ ಬೆಳೆಯಲು ಸೂಕ್ತವಾದ ಮಣ್ಣು ಯಾವುದು?

ಉ-ಕಪ್ಪು ಮಣ್ಣು

278. ರಾಗಿ & ಎಣ್ಣೆಕಾಳುಗಳು ಬೆಳೆಯಲು ಸೂಕ್ತವಾದ ಮಣ್ಣು ಯಾವುದು?

ಉ-ಕೆಂಪು ಮಣ್ಣು

279. ಪಶ್ಚಿಮ ಘಟ್ಟಗಳು, ವಿಂದ್ಯಾ, ಸಾತ್ಪುರ, ರಾಜಮಹಲ್ಬೆಟ್ಟ ಪೂರ್ವಾಚಲಗಳಲ್ಲಿ ಕಂಡು ಬರುವ ಮಣ್ಣು ಯಾವುದು?

ಉ-ಜಂಬಿಟ್ಟಿಗೆ ಮಣ್ಣು (ಲ್ಯಾಟ್ ರೈಟ್)

 

ಅಧ್ಯಾಯ -5 ಭಾರತದ ಅರಣ್ಯಗಳು

280. ಭಾರತದಲ್ಲಿರುವ ಅರಣ್ಯದ ಪ್ರಮಾಣ ಎಷ್ಟು?

ಉ-6.9 ಲಕ್ಷ ಚ.ಕಿ.ಮಿ (69.0ದ.ಲ.ಹೆಕ್ಟರ್)

281. ಭಾರತದಲ್ಲಿರುವ ಅರಣ್ಯದ ಶೇಕಡಾ ಪ್ರಮಾಣ ಎಷ್ಟು?

ಉ-21.02%

282. 250 ಸೆ .ಮಿ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮಿಗಳಿಗಿಂತ ಕಡಿಮೆ ಎತ್ತರವಾದ ಪ್ರದೇಶಗಳಲ್ಲಿ ಯಾವ ವಿಧದ ಅರಣ್ಯ ಕಂಡು ಬರುತ್ತದೆ?

ಉ-ನಿತ್ಯ ಹರಿದ್ವರ್ಣ ಅರಣ್ಯಗಳು

283. ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿರುವ ಅರಣ್ಯದ ವಿಧ ಯಾವುದು?

ಉ-ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳು

284. ಎಲೆಯುದುರಿಸಿವ ಅರಣ್ಯಗಳಿಗಿರುವ ಇನ್ನೊಂದು ಹೆಸರೆನು?

ಉ-ಮಾನ್ಸೂನ್ ಅರಣ್ಯಗಳು

285. ತೀರ ಪ್ರದೇಶಗಳ ತಗ್ಗು ವಲಯಗಳು, ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ ಆವರಿಸಲ್ಪಡುವ ಪ್ರದೇಶದಲ್ಲಿ ಕಂಡು ಬರುವ ಅರಣ್ಯದ ವಿಧ ಯಾವುದು?

ಉ-ಮ್ಯಾಂಗ್ರೊವ್ ಅರಣ್ಯಗಳು

286. ಭಾರತದಲ್ಲಿ ಅತಿ ಹೆಚ್ಚು ಅರಣ್ಯವಿರುವ ರಾಜ್ಯ ಯಾವುದು?

ಉ-ಮಧ್ಯ ಪ್ರದೇಶ

287. ಭಾರತದಲ್ಲಿ ಅತಿ ಕಡಿಮೆ ಅರಣ್ಯವಿರುವ ರಾಜ್ಯ ಯಾವುದು?

ಉ-ಹರಿಯಾಣ

288. ಭಾರತದಲ್ಲಿ ಇಂದು ಎಷ್ಟು ವನ್ಯ ಜೀವಿ ಧಾಮಗಳಿವೆ?

ಉ-523

289. ಭಾರತದಲ್ಲಿರುವ ಜೈವಿಕ ವಲಯಗಳೇಷ್ಟು?

ಉ-18

290. ಆಸ್ಸಾಂ, ಮೇಘಾಲಯಗಳಲ್ಲಿ ಕಂಡು ಬರುವ ಅರಣ್ಯದ ಪ್ರಕಾರ ಯಾವುದು?

_ನಿತ್ಯ ಹರಿದ್ವರ್ಣ ಅರಣ್ಯ

291. ಹಿಮಾಲಯದಲ್ಲಿ ಕಂಡು ಬರುವ ಅರಣ್ಯದ ಪ್ರಕಾರ ಯಾವುದು?

ಉ-ಅಲ್ಪೆöÊನ್ ಅರಣ್ಯಗಳು

292. ಗಂಗಾನದಿ ಮುಖಜ ಭೂ ಪ್ರದೇಶವನ್ನು ಏನೆಂದು ಕರೆಯುತ್ತರೆ?

ಉ-ಸುಂದರ ಬನ್ಸ

293. ಗಂಗಾನದಿ, ಮಹಾನದಿ, ಗೋದಾವರಿ, ಕೃಷ್ಣಾನದಿ, ಮುಖಜ ಭೂಮಿಯಲ್ಲಿ ಕಂಡು ಬರುವ ಅರಣ್ಯದ ಪ್ರಕಾರ ಯಾವುದು?

_ಮ್ಯಾಂಗ್ರೋವ್ ಅರಣ್ಯಗಳು

294. ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

ಉ-ಕರ್ನಾಟಕ

 

ಅಧ್ಯಾಯ-6 ಜಲಸಂಪನ್ಮೂಲಗಳು

295. ಭೂಮಿ ಮೇಲಿನ ನೀರಿನ ಮೂಲಗಳು ಯಾವುವು?

ಉ-ನದಿಗಳು & ಸರೋವರಗಳು

296. ಅಂತರ್ಜಲದ ನೀರಿನ ಮೂಲಗಳು ಯಾವುವು?

ಉ-ಬಾವಿಗಳು & ಚಿಲುಮೆಗಳು

297. ಕೃಷಿ ಇತಿಹಾಸದಲ್ಲಿಯೇ ಮಹತ್ವದ ಸಾಧನೆ ಯಾವುದು?

ಉ-ನೀರಾವರಿ ವ್ಯವಸಾಯ ಪದ್ಧತಿಯ ಆರಂಭ

298. ದೇಶದಲ್ಲಿ ಬಳಕೆಗೆ ದೊರೆಯುವ ಒಟ್ಟು ಜಲಸಂಪತ್ತಿನ ಪ್ರಮಾಣದಿಂದ ಗರಿಷ್ಠ ಎಷ್ಟು ಹೆಕ್ಟರ ಪ್ರದೇಶಕ್ಕೆ ನೀರಾವರಿ ಒದಗಿಸಬಹುದಾಗಿದೆ?

ಉ-140 ದಶಲಕ್ಷ ಹೆಕ್ಟರ

299. ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ಒಟ್ಟು ನಿವ್ವಳ ನೀರಾವರಿ ಕ್ಷೇತ್ರ ಎಷ್ಟು?

ಉ-62.2 ದಶಲಕ್ಷ ಹೆಕ್ಟರ್

300. ಪ್ರಪಂಚದಲ್ಲಿಯೇ ಅತಿ ಹೆಚ್ಚು ನೀರಾವರಿ ಕ್ಷೇತ್ರ ಹೊಂದಿರುವ ದೇಶ ಯಾವುದು?

ಉ-ಭಾರತ

301. ಭಾರತದಲ್ಲಿ ಅತಿ ಹೆಚ್ಚು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಿರುವ ನೀರಾವರಿಯ ವಿಧ ಯಾವುದು?

ಉ-ಬಾವಿ ನೀರಾವರಿ

302. ಭಾರತದಲ್ಲಿ ಒಟ್ಟು ಬಾವಿ ನೀರಾವರಿ ಕ್ಷೇತ್ರದ ಶೇಕಡಾ ಪ್ರಮಾಣ ಎಷ್ಟು?

ಉ-59.7%

303. ಭಾರತದ ಒಟ್ಟು ನೀರಾವರಿ ಕ್ಷೇತ್ರದ ಶೇಕಡಾ ಪ್ರಮಾಣ ಎಷ್ಟು?

ಉ-33.7%

304. ಭಾರತ ಹೊದಿರುವ ಕಾಲುವೆ ನೀರಾವರಿ ಕ್ಷೇತ್ರ ಪ್ರದೇಶ ಎಷ್ಟು?

ಉ-16.5ದಶಲಕ್ಷ ಹೆಕ್ಟರ್

305. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿಧೋದ್ಧೇಶ ನದಿ ಕಣಿವೆ ಯೋಜನೆ ಯಾವುದು?

_ದಾಮೋದರ ನದಿ ಕಣಿವೆ ಯೋಜನೆ

306. ‘ಪಶ್ಚಿಮ ಬಂಗಾಳದ ಕಣೀರಿನ ನದಿಎಂದು ಯಾವ ನದಿಗೆ ಕರೆಯಲಾಗುತ್ತದೆ?

ಉ-ದಾಮೋದರ ನದಿ

307. ಭಾರತದಲ್ಲಿಯೇ ಅತ್ಯಂತ ಎತ್ತರವಾದ ಆಣೆಕಟ್ಟು ಯಾವುದು?

ಉ-ಭಾಕ್ರಾ ನಂಗಲ್ ಯೋಜನೆ

308. ಏಷಾದಲ್ಲಿಯೇ ಅತ್ಯಂತ ಎತ್ತರವಾದ ಆಣೆಕಟ್ಟು ಯಾವುದು?

ಉ-ಭಾಕ್ರಾ ಆಣೆಕಟ್ಟು

309. ಭಾಕ್ರಾನಂಗಲ್ ಜಲಾಶಯಕ್ಕೆ ಏನೆಂದು ಕರೆಯುತ್ತಾರೆ?

ಉ-ಗೋವಿಂದ ಸಾಗರ

310. ‘ಬಿಹಾರದ ಕಣ್ಣೀರಿನ ನದಿಯಾವುದು?

ಉ-ಕೋಶಿ

311. ಕೋಶಿ ಯೋಜನೆಯಡಿಯಲ್ಲಿ ಕೋಶಿ ನದಿಗೆ ಎಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ?

ಉ-ಭಾರತ & ನೇಪಾಳ ಗಡಿಯಲ್ಲಿನಹನುಮಾನ ನಗರಎಂಬಲ್ಲಿ

312. ಭಾರತ & ನೇಪಾಳ ರಾಷ್ಟçಗಳ ಜಂಟಿ ವಿವಿದೋದ್ಧೇಶ ಕಣಿವೆ ಯೋಜನೆ ಯಾವುದು?

ಉ-ಕೋಶಿ ಯೋಜನೆ

313. ಹಿರಾಕುಡ್ ಯೋಜನೆ ಯಾವ ನದಿಗೆ ನಿರ್ಮಿಸಲಾಗಿದೆ?

ಉ-ಮಹಾನದಿ

314. ಹಿರಾಕುಡ್ ಯೋಜನೆಯಡಿಯಲ್ಲಿ ಎಲ್ಲಿ ಮಹಾನದಿಗೆ ಆಣೆಕಟ್ಟು ನಿರ್ಮಿಸಲಾಗಿದೆ?

ಉ-ಓರಿಸ್ಸಾದ ಸಾಂಬಾಲಪೂರ ಜಿಲ್ಲೆಯಿಂದ 10ಕಿ.ಮಿದೂರದಲ್ಲಿ

315. ಓರಿಸ್ಸಾದ ಕಣ್ಣೀನೀರಿನ ನದಿ ಯಾವುದು?

ಉ-ಮಹಾನದಿ

316. ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟು ಯಾವುದು?

ಉ-ಹಿರಾಕುಡ್ ಆಣೆಕಟ್ಟು

317. ಕರ್ನಾಟಕ & ಆಂದ್ರಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?

ಉ-ತುಂಗ ಭದ್ರಾ ಯೋಜನೆ

318. ತುಂಗಭದ್ರಾ ಯೋಜನೆಗೆ ಎಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ?

ಉ-ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ಮಲ್ಲಾಪುರ

319. ತುಂಗಭದ್ರಾ ಜಲಾಸಯವನ್ನು ಏನೆಂದು ಕರೆಯುತ್ತರೆ?

ಉ-ಪಂಪ ಸಾಗರ

320. ಕೃಷ್ಣಾ ನದಿಗೆ ಆಂದ್ರಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿವಿಧೋದ್ಧೇಶ ನದಿ ಕಣಿವೆ ಯೋಜನೆ ಯಾವುದು?

ಉ-ನಾಗಾರ್ಜುನ ಸಾಗರ ಯೋಜನೆ

321. ನಾಗಾರ್ಜುನ ಸಾಗರ ಯೋಜನೆಯಡಿಯಲ್ಲಿ ಎಲ್ಲಿ ಆಣೆಕಟ್ಟನ್ನು ನಿರ್ಮಿಸಲಾಗಿದೆ?

ಉ-ಆಂದ್ರಪ್ರದೇಶ ದಿ ಕೊಂಡಗ್ರಾಮದ ಬಳಿ

322. ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಯಾವುದು?

ಉ-ಕೃಷ್ಣಾ ಮೇಲ್ದಂಡೆ ಯೋಜನೆ

323. ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಬಿಜಾಪೂರ ಜಿಲ್ಲೆಯಲ್ಲಿ ಎಲ್ಲಿ ಆಣಕಟ್ಟನ್ನು ನಿರ್ಮಿಸಲಾಗಿದೆ?

ಉ-ಆಲಮಟ್ಟಿ ಬಳಿ

324. ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಎಲ್ಲಿ ಆಣೆಕಟ್ಟನ್ನು ನಿರ್ಮಿಸಲಾಗಿದೆ?

ಉ-ಸುರಪುರ ತಾಲೂಕಿನ ನಾರಯಣಪೂರ

325. ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಜಲಾಶಯವನ್ನು ಏನೆಂದು ಕರೆಯುತ್ತರೆ?

ಉ.ಲಾಲ ಬಹಾದ್ದೂರ್ ಶಾಸ್ತ್ರಿ ಜಲಾಶಯ

326. ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪೂರ ಜಲಾಶಯವನ್ನು ಏನೆಂದು ಕರೆಯುತ್ತಾರೆ?

ಉ-ಬಸವ ಸಾಗರ

327. ಕರ್ನಾಟಕದಲ್ಲಿ ಕಾವೇರಿ ನದಿಗೆ ಎಲ್ಲಿ ವಿದ್ಯುಚ್ಛಕ್ತಿ ಯೋಜನೆ ನಿರ್ಮಿಸಲಾಗಿದೆ?

ಉ-ಶಿವನ ಸಮುದ್ರ

 

ಅಧ್ಯಾಯ-7 ಭಾರತದ ಭೂ ಬಳಕೆ ಹಾಗೂ ವ್ಯವಸಾಯ

328. ಭಾರತವು ಪ್ರಪಂಚದ ಸಾಗುವಳಿ ಕ್ಷೇತ್ರದ ವಿಸ್ತೀರ್ಣದಲ್ಲಿ ಯಾವ ಸ್ಥಾನ ಹೊಂದಿದೆ?

ಉ-2ನೇ ಸ್ಥಾನ

329. ಒಂದು ವರ್ಷದಲ್ಲಿ ಒಂದಕ್ಕೆ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುದಕ್ಕೆ ಏನೆಂದು ಕರೆಯುತ್ತಾರೆ?

ಉ-ಸಾಂದ್ರ ಬೇಸಾಯ

330. ಜೂನ್-ಜುಲೈನಲ್ಲಿ ಬಿತ್ತನೆ ಮಾಡಿ ಸೆಪ್ಟಂಬರ-ಅಕ್ಟೋಬರ ತಿಂಗಳಲ್ಲಿ ಕಟಾವು ಮಾಡುವ ಅವಧಿಯನ್ನು ಏನೆಂದು ಕರೆಯುತ್ತಾರೆ?

ಉ-ಖರೀಪ್ ಬೇಸಾಯ

331. ಅಕ್ಟೋಬರ್-ನವೆಂಬರನಲ್ಲಿ ಬಿತ್ತನೆ ಮಾಡಿ ಪೆಬ್ರುವರಿ-ಮಾರ್ಚ ಅವಧಿಯಲ್ಲಿ ಕಟಾವು ಮಾಡುವ ಬೇಸಾಯದ ಅವಧಿಯನ್ನು ಏನೆಂದು ಕರೆಯುತ್ತಾರೆ?

ಉ-ರಬಿ ಬೇಸಾಯ

332. ಬೇಸಿಗೆಯ ಅವಧಿ ಬೇಸಾಯವನ್ನು ಏನೆಂದು ಕರೆಯುತ್ತಾರೆ?

ಉ-ಜೇಡ ಬೇಸಾಯ

333. ವಾಯುವ್ಯ ಭಾರತದ ಅತಿ ಮುಖ್ಯ ರಬಿ ಕಾಲದ ಬೆಳೆ ಯಾವುದು?

ಉ-ಗೋಧಿ

334. ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ ಯಾವುದು?

ಉ-ಉತ್ತರ ಪ್ರದೇಶ

335. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಯಾವುದು?

ಉ-ಪಶ್ಚಿಮ ಬಂಗಾಳ

336. ಭಾರತದಲ್ಲಿ ಗೋಧಿಯ ಕಣಜಎಂದು ಕರೆಯಲ್ಪಡುವ ರಾಜ್ಯ ಯಾವುದು?

ಉ-ಪಂಜಾಬ

337. ಭಾರತದ ಅತಿಮುಖ್ಯ ನಾರಿನ ಬೆಳೆಗಳು ಯಾವುವು?

ಉ-ಹತ್ತಿ & ಸೆಣಬು

338. ಭಾರತದ ಅತಿಮುಖ್ಯ ಪಾನೀಯ ಬೆಳೆಗಳು ಯಾವುವು?

ಉ-ಚಹಾ  &  ಕಾಫಿ

339. ಬಹುಕಾಲದವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಯಾವ ವಸ್ತುವಿನ ರಫ್ತಿನಲ್ಲಿ ಏಕಸ್ವಾಮ್ಯತೆ ಹೊಂದಿತ್ತು?

ಉ-ಹಾ

340. ತೋಟಗಾರಿಕೆ ಬೇಸಾಯದ ಪ್ರಗತಿಯನ್ನು ಏನೆಂದು ಕರೆಯುತ್ತಾರೆ?

ಉ-ಸುವರ್ಣ ಕ್ರಾಂತಿ

341. ವಾಣಿಜ್ಯ ಮಾದರಿಯ ಪುಷ್ಪ ಕೃಷಿ (ಬೇಸಾಯ) ವನ್ನು ಏನೆಂದು ಕರೆಯುತ್ತಾರೆ?

ಉ-ಫ್ಲೋರಿಕಲ್ಚರ್

 

ಅಧ್ಯಾಯ-8 ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು

342. ಭಾರತದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯಗಳು ಯಾವುವು?

ಉ.ಜಾರ್ಖಂಡ, ಓಡಿಶಾ, ಕರ್ನಾಟಕ

343. ಬಾಕ್ಸೈಟ್ ಅದಿರಿನಿಂದ ಉತ್ಪಾದಿಸಲಾಗುವ ಲೋಹ ಯಾವುದು?

ಉ-ಅಲ್ಯುಮಿನಿಯಂ

344. 20ನೇ ಶತಮಾನದ ಅದ್ಭುತ ಲೋಹಎಂದು ಕರೆಯಲ್ಪಡುವ ಲೋಹ ಯಾವುದು?

ಉ-ಅಲ್ಯುಮಿನಿಯಂ

345. ‘ಕಾಗೆ ಬಂಗಾರಎಂದು ಕರೆಯಲ್ಪಡುವ ಅದಿರು ಯಾವುದು?

ಉ-ಅಭ್ರಕ

346. ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಎಲ್ಲಿ ಉತ್ಪಾದಿಸಲಾಗುತ್ತಿದೆ?

ಉ-ಕರ್ನಾಟಕದ ರಾಯಚೂರು ಜಿಲ್ಲೆಯ ಹಟ್ಟಿ ಗಣಿ

347. ಕರ್ನಾಟಕದಲ್ಲಿ ಎಳೆಗಳ ರೂಪದಲ್ಲಿ ಚಿನ್ನ ಎಲ್ಲಿ ದೊರೆಯುತ್ತದೆ?

ಉ-ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ

348. ‘ಕಪ್ಪು ಬಂಗಾರ’ (ಕಪ್ಪು ವಜ್ರ) ಎಂದು ಕರೆಯಲ್ಪಡುವ ಸಂಪನ್ಮೂಲ ಯಾವುದು?

ಉ-ಕಲ್ಲಿದ್ದಲು

349. “ದ್ರವರೂಪದ ಚಿನ್ನಎಂದು ಕರೆಯಲ್ಪಡುವ ಶಕ್ತಿ ಸಂಪನ್ಮೂಲ ಯಾವುದು?

ಉ-ಪೆಟ್ರೋಲಿಯಂ

350. ಭಾರತದ ಮೊದಲ ಹಾಗೂ ಸೌರವಿದ್ಯುತ್ ಉತ್ಪಾದನಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ?

ಉ-ರಾಜಸ್ಥನದ ಬಾರಾಮರ್ ನಲ್ಲಿ

351. ಕರ್ನಾಟಕದಲ್ಲಿ ಸೌರವಿದ್ಯುತ್ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಗಿದೆ?

ಉ-ಚಿಕ್ಕಬಳ್ಳಾಪೂರ ಜಿಲ್ಲೆಯಲ್ಲಿ

 

ಅಧ್ಯಾಯ-9 ಭಾರತದ ಸಾರಿಗೆ

352. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ & ನಿರ್ವಹಣೆಯ ಜವಾಬ್ದಾರಿಯಾರದಾಗಿದೆ?

ಉ-ಕೇಂದ್ರ ಸರ್ಕಾರ

353. ‘ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ’ (NH4I) ವನ್ನು ಯಾವಾಗ ಸ್ಥಾಪಿಸಲಾಗಿದೆ?

1989ರಲ್ಲಿ

354. ಓಊಂIಯ ವಿಸ್ತೃತ ರೂಪವೇನು?

ಓಚಿಣioಟಿಚಿಟ high ತಿಚಿಥಿ ಂuhouಡಿiಣಥಿ oಜಿ Iಟಿಜiಚಿ.

355. ಭಾರತದಲ್ಲಿರುವ ಜಗತ್ತಿನ ರಸ್ತೆ ಯೋಜನೆ ಯಾವಾಗ ಆರಂಭವಾಗಿದೆ?

ಉ.ಕುಲುಮನಾಲಿ & ಲ್ಹೇ ಸಂಪರ್ಕಿಸುವ ಮಾರ್ಗ

356. ಸುವರ್ಣ ಚತುಷ್ಕೋನ ರಸ್ತೆ ಯೋಜನೆ ಯಾವಾಗ ಆರಂಭವಾಗಿದೆ?

ಉ.1999

357. ಕಚ್ ಬಾರಿಯ ಶಿರೋಭಾಗದಲ್ಲಿರುವ ಬಂದರು ಯಾವುದು?

ಉ.ಕಾಂಡ್ಲಾ

358. “ಭಾರತದ ಹೆಬ್ಬಾಗಿಲುಎಂದು ಕರೆಯಲ್ಪಡುವ ಬಂದರು ಯಾವುದು?

ಉ.ಮುಂಬಯಿ

359. ಮುಂಬಾಯಿ ಬಂದರಿನ ಮೇಲಿನ ಒತ್ತಡ ಕಡಿಮೆ ಮಾಡಲು ಹತ್ತಿರದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬಂದರು ಯಾವುದು?

ಉ.ನವಶೇವಾ

360. ಭಾರತದ ಅತ್ಯಂತ ಹಳೆಯದಾದ ಕೃತಕ ಬಂದರು ಯಾವುದು?

ಉ.ಚೆನೈ

361. ಆಂದ್ರಪ್ರದೇಶದಲ್ಲಿರುವ ನೈಸರ್ಗಿಕ ಬಂದರು ಯಾವುದು?

ಉ.ವಿಶಾಖಪಟ್ಟಣ

362. ಒಡಿಸ್ಸಾ ರಾಜ್ಯದಲ್ಲಿ ಇತ್ತೀಚಿಗೆ ಅಭಿವೃದ್ಧಿ ಪಡಿಸಲಾಗಿರುವ ಬಂದರು ಯಾವುದು?

ಉ.ಪಾರಾದೀಪ

363. ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?

ಉ.ಹಾಲ್ಡಿಯಾ

364. ಭಾರತ ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ಸ್ಥಾಪಿಸಲಾಗಿರುವ ಸಂಸ್ಥೆ ಯಾವುದು?

ಉ.ದಿ ಏರ್ ಪೋರ್ಟ ಅಥಾರಿಟಿ ಆಪ್ ಇಂಡಿಯಾ

365. ಭಾರತ ಸರ್ಕಾರ ದಿಏರ್ ಪೋಟ್ ಅಥಾರಿಟಿ ಆಪ್ ಇಂಡಿಯಾವನ್ನು ಯಾವಾಗ ಸ್ಥಾಪಿಸಿದೆ?

ಉ.1955ರಲ್ಲಿ

366. ಬೆಂಗಳೂರು, ಮುಬೈ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ ಎಷ್ಟು?

ಉ.NH-4

367. ವಾರಾಣಾಸಿ -ಕನ್ಯಾಕುಮಾರಿಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ ಎಷ್ಟು?

ಉ-NH-7

368. ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ನೈಸರ್ಗಿಕ ರೇವು ಪಟ್ಟಣ ಯಾವುದು?

ಉ-ಕೊಲ್ಕತ್ತಾ

 

ಅಧ್ಯಾಯ-10-ಭಾರತದ ಪ್ರಮುಖ ಕೈಗಾರಿಕೋದ್ಯಿಮೆಗಳು

369. ಭಾರತದ ಒಟ್ಟು ರಾಷ್ಟ್ರೀಯ ಆದಾಯಕ್ಕೆ ಕೈಗಾರಿಕೆಗಳ ಪಾಲು ಎಷ್ಟು?

ಉ-35%

370. ಕೈಗಾರಿಕೆಗಳು ದೇಶದ ಒಟ್ಟು ಕಾರ್ಮಿಕರಲ್ಲಿ ಶೇಕಡಾ ಎಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿವೆ?

ಉ-16%

371. ಭಾರತದ ಪ್ರಥಮ ಉಕ್ಕಿನ ಕೈಗಾರಿಕೆ ಯಾವಾಗ ಸ್ಥಾಪನೆಗೊಂಡಿತು?

ಉ-1870 ರಲ್ಲಿ

372. ಭಾರತದ ಪ್ರಥಮ ಉಕ್ಕಿನ ಕೈಗಾರಿಕೆ ಎಲ್ಲಿ ಸ್ಥಾಪನೆಯಾಗಿದೆ?

ಉ-ಪಶ್ಚಿಮ ಬಂಗಾಳ ಕುಲ್ಪಿ

373. ಭಾರತದ ಪ್ರಥಮ ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಸಂಸ್ಥೆ ಯಾವುದು?

ಉ-ಬೆಂಗಾಲ್ ಐರನ್ ಕಂಪನಿ ಲಿಮಿಟಿಡ್

374. ಖಿISಅಔ ಯಾವಾಗ ಸ್ಥಾಪನೆಯಾಯಿತು?

ಉ-1907

375. ಖಿISಅಔ ದ ವಿಸ್ತೃತ ರೂಪವೇನು?

ಉ-ಖಿಚಿಣಚಿ Iಡಿoಟಿ &Seeಟ ಅomಠಿಚಿಟಿಥಿ

376. ಖಿISಅಔಎಲ್ಲಿ ಸ್ಥಾಪಿಸಲ್ಪಟ್ಟಿದೆ?

ಉ-ಜಮ್‌ಶೆಡ್‌ಪುರ

377. IISಅಔ ದ ವಿಸ್ತೃತ ರೂಪವೇನು?

ಉ-Iಟಿಜiಚಿಟಿ Iಡಿoಟಿ & Seeಟ ಅomಠಿಚಿಟಿಥಿ

378. IISಅಔ ಯಾವಾಗ & ಎಲ್ಲಿ ಸ್ಥಾಪಿಸಲಾಗಿದೆ?

ಉ-1919ರಲ್ಲಿ

379. IISಅಔ ಎಲ್ಲಿ ಸ್ಥಾಪಿಸಲಾಗಿದೆ?

ಉ-ಪಶ್ಚಿಮ ಬಂಗಾಳದ ಬರ್ನಪುರ.

380. ISಅಔದ ವಿಸ್ತೃತ ರೂಪವೇನು?

ಉ-ಒಥಿsoಡಿe Iಡಿoಟಿ &Seeಟ ಅomಠಿಚಿಟಿಥಿ.

381. ISಅಔ ಯಾವಾಗ ಸ್ಥಾಪನೆಯಾಗಿದೆ?

ಉ-1923.

382. ISಅಔ ಎಲ್ಲಿ ಸ್ಥಾಪನೆಯಾಗಿದೆ?

ಉ-ಭದ್ರಾವತಿಯಲ್ಲಿ

383. ISಅಔದ ಪ್ರಸ್ತೃತ ಹೆಸರೇನು?

ಉ-ಗಿISಅಔವಿಶ್ವೇಶ್ವರಯ್ಯಾ ಐರಾನ್ & ಸ್ಟೀಲ್ ಕಂಪನಿ.

384. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದಕ್ಕೆ ಏನೆಂದು ಕರೆಯುತ್ತಾರೆ?

ಉ-ಜವಳಿ ಕೈಗಾರಿಕೆ

385. ಭಾರತದ ಮೊದಲ ಹತ್ತಿ ಬಟ್ಟೆ ಕೈಗಾರಿಕೆ ಎಲ್ಲಿ ಸ್ಥಾಪಿಸಲ್ಪಟ್ಟಿದೆ?

ಉ-ಮುಂಬೈ & ಬರೂಚ್

386. ಭಾರತದ ಮೊದಲ ಹತ್ತಿಬಟ್ಟೆ ಕೈಗಾರಿಕೆ ಯಾವಾಗ ಸ್ಥಾಪಿಸಲಾಗಿದೆ?

ಉ-1854

387. “ಭಾರತ ಮ್ಯಾಂಚೆಸ್ಟರ್” (ಕಾಟನೋಪೋಲಿಸ್) ದು ಕರೆಯಲ್ಪಡುವ ನಗರ ಯಾವುದು?

ಉ-ಮುಂಬೈ

388. ‘ಭಾರತದ ಜಾವಾಎಂದು ಯಾವ ನಗರಕ್ಕೆ ಕರೆಯಲಾಗುತ್ತದೆ?

ಉ-ಉತ್ತರಪ್ರದೇಶದ ಗೋರಖಪುರ

389. ಅಲ್ಯುಮಿನಿಯಂ ಯಾವಾಗ ಶೋಧಿಸಲ್ಪಟ್ಟಿದೆ?

ಉ-1886

390. ಭಾರತದಲ್ಲಿ ಮೊದಲ ಕಾಗದದ ಕೈಗಾರಿಕೆ ಎಲ್ಲಿ ಸ್ಥಾಪನೆಯಾಗಿದೆ?

ಉ-ಪಶ್ಚಿಮಬಂಗಾಳ ಸೆರಾಂಪುರದಲ್ಲಿ (ಹೂಗ್ಲಿ ನದಿ ದಡದಲ್ಲಿ)

391. ಭಾರತದಲ್ಲಿ ಮೊದಲ ಕಾಗದದ ಕೈಗಾರಿಕೆ ಯಾವಾಗ ಸ್ಥಾಪಿಸಲಾಗಿದೆ?

ಉ-1840

392. ಸಕ್ಕರೆ ಕೈಗಾರಿಕೆಯ ಮುಖ್ಯ ಕಚ್ಚಾವಸ್ತು ಯಾವುದು?

ಉ-ಕಬ್ಬು

393. ಭಾರತದಲ್ಲಿ ಪ್ರಸ್ತುತ ಅತಿ ವೇಗವಾಗಿ ಬೆಳವಣಿಗೆ ಹೊದುತ್ತಿರುವ ಕೈಗಾರಿಕೆ ಯಾವುದು?

ಉ-ಮಾಹಿತಿ ತಂತ್ರಜ್ಞಾನ(IT)

394. ಮಾಹಿತಿ ತಂತ್ರಜ್ಞಾನಕ್ಕೆ ಏನೆಂದು ಕರೆಯಲಾಗುತ್ತದೆ?

ಉ-ಜ್ಞಾನಾಧಾರಿತ ಕೈಗಾರಿಕೆ.

395. ಭಾರತ ಸರ್ಕಾರಸಾಫ್ಟವೇರ್ ಟೆಕ್ನಾಲಜಿ ಪಾರ್ಕಗಳನ್ನು ಯಾವಾಗ ಸ್ಥಾಪಿಸಿದೆ?

ಉ-1991

396. “ಸಿಲಿಕಾನ್ ಸಿಟಿಎಂದು ಕರೆಯಲ್ಪಡುವ ನಗರ ಯಾವುದು?

ಉ-ಬೆಂಗಳೂರು

397. ಭಾರತ ಸರ್ಕಾರವು ಜೈವಿಕ ತಂತ್ರಜ್ಞಾನ ಅಭಿವೃದ್ಧಿಗಾಗಿ ಪ್ರತೇಕವಾದ ಸಂಸ್ಥೆಯನ್ನು ಯಾವಾಗ ಹುಟ್ಟು ಹಾಕಿತು?

ಉ-1980

398. GISನ ವಿಸ್ತೃತ ರೂಪವೇನು?

ಉ-ಭೌಗೋಳಿಕ ಮಾಹಿತಿ ವ್ಯವಸ್ಥೆ (Geographical Information System)

399. GIS ಎಲ್ಲಿ ಆರಂಭಗೊಡಿತು?

ಉ-ಕೆನಡಾ

400. GIS ಯಾವಾಗ ಆರಂಭಗೊಡಿತ್ತು?

ಉ-1960




 
 
 
 
•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ ) 
•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920 - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.


•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.


•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ)





x













ಇತಿಹಾಸ






















































ರಾಜ್ಯಶಾಸ್ತ್ರ

















ಸಮಾಜಶಾಸ್ತ್ರ









ಅರ್ಥಶಾಸ್ತ್ರ


•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )


............ END .............