ಭಾಗ1
೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು ? ಮಂಜೇಶ್ವರ ಗೋವಿಂದ ಪೈ
೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು ? ಬಾಬಾಬುಡನ್
೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು ? ಜೆ.ಎಚ್.ಪಟೇಲ್
೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು ? ಎಸ್.ಎಮ್.ಕೃಷ್ಣ
೫ , ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು ? ಈಸೂರು (ಶಿವಮೊಗ್ಗ ಜಿಲ್ಲೆ)
೬. ಸಾವಿರ ಹಾಡುಗಳ ಸರದಾರ ಯಾರು ? ಬಾಳಪ್ಪ ಹುಕ್ಕೇರಿ ( ಬೆಳಗಾವಿ ಜಿಲ್ಲೆ )
೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ? ಹರ್ಡಕರ್ ಮಂಜಪ್ಪ
೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು ? ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು ? ಗಿರೀಶ್ ಕಾರ್ನಾಡ್
೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು ? ಕನ್ನಡದ ಸಂಸಾರ ನೌಕ ( ೧೯೩೬ )
೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು ? ಮಂಗಳೂರು ಸಮಾಚಾರ
೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು? ದಕ್ಷಿಣ ಕನ್ನಡ
೧೩. 'ತಿರುಕ' ಇದು ಯಾರ ಕಾವ್ಯನಾಮ ? ಡಾ || ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು ? ಹೆಚ್.ಡಿ.ದೇವಗೌಡ
೧೫. ಕನ್ನಡದ ಮೊದಲ ಕೃತಿ ಯಾವುದು ? ಕವಿ ರಾಜ ಮಾರ್ಗ ( ಕ್ರಿ.ಶ. ೯ ನೇ ಶತಮಾನದ ಕೃತಿ )
೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು ? ವಿ.ಎಸ್.ರಮಾದೇವಿ
೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು ? ಕೆ.ಎಸ್.ನಾಗರತ್ನಂ
೧೮. ೨೦೧೩ ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ? ಕೋ.ಚನ್ನಬಸಪ್ಪ (ಬಿಜಾಪುರ)
೧೯. ಕನ್ನಡದ ಮೊದಲ ಕವಯತ್ರಿ ಯಾರು ? ಅಕ್ಕಮಹದೇವಿ
೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು ? ವಡ್ಡಾರಾಧನೆ
೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು ? ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)
99. ಕನ್ನಡದ ಮೊದಲ ವರ್ಣ ಚಿತ್ರ ಯಾವುದು? ಅಮರ ಶಿಲ್ಪಿ ಜಕಣಾಚಾರಿ
೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ ? ಸಿದ್ಧಯ್ಯ ಪುರಾಣಿಕ್
೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು ? ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ ? ರಾಣಿ ಅಬ್ಬಕ್ಕ
೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು ? ರಣಧೀರ ಕಂಠೀರವ
೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು ? ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸಿಟ್ಯೂಟ್
೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ? ಡಾ || ಕುವೆಂಪು
೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು ? ಸಂತ ಶಿಶುನಾಳ ಷರೀಪರು
ಭಾಗ 2
೧. ಮಹಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ . ಆ ಚಿತ್ರ ಯಾವುದು ? ಒಂದೇ ಬಳ್ಳಿಯ ಹೂಗಳು
2. ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು? ಮಯೂರವರ್ಮ (ಕದಂಬರು)
೩. ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ 2 ವರ್ಷಕ್ಕೆ ಹೆಚ್ಚಿಸಲಾಯಿತು ? ೧೯೬೧-೭೨
೪. ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ ? ಬೀದರ್
೫. ಕನ್ನಡದ ಮೊದಲ ನಾಟಕ ಯಾವುದು ? ಮಿತ್ರಾವಿಂದಾ ಗೋವಿಂದ
೬. ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು ? ಡಿ.ವಿ.ಜಿ
೭. ಮ್ಯಾಗ್ನೆಸೆ ಪ್ರಶಸ್ತಿ ಪಡೆದ ( ರಂಗಭೂಮಿ ಸೇವೆಗೆ ) ಮೊದಲ ಕನ್ನಡಿಗ ಯಾರು ? ಕೆ.ವಿ.ಸುಬ್ಬಣ್ಣ
೮. ಕರ್ನಾಟಕ ಪ್ರಥಮ ಶಾಖೋತ್ಪನ್ನ ವಿದ್ಯುದಾಗಾರ ಎಲ್ಲಿದೆ ? ಶಕ್ತಿನಗರ
೯. ಕನ್ನಡದ ಮೊದಲ ಕೃತಿ ಯಾವುದು ? ಕವಿರಾಜಮಾರ್ಗ
೧೦. ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ ? ಹರಿಹರ
೧೧. ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು ? ಗಂಗಾಧರ ದೇಶಪಾಂಡ
೧೨. ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು ? ಗೌರಿಬಿದನೂರು
೧೩. ಬೀಚಿ ಇದು ಯಾರ ಕಾವ್ಯನಾಮ ? ರಾಯಸಂ ಭೀಮಸೇನರಾವ್
೧೪. ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು ? ಮೈಸೂರು ವಿಶ್ವವಿದ್ಯಾನಿಲಯ
೧೫. ಪೃಥ್ವಿರಾಜ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು ? ಸಾಕ್ಷಾತ್ಕಾರ
೧೬. ಕನ್ನಡದ ಮೊದಲ ಶಿಲಾಶಾಸನ ಯಾವುದು ? ಹಲ್ಮಡಿ ಶಾಸನ (ಕ್ರಿ.ಶ .೪೫೦)
೧೭. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ? ವಿ.ಶಾಂತಾರಾಂ
೧೮. ಕರ್ನಾಟದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು ? ಉತ್ತರ ಕನ್ನಡ ಜಿಲ್ಲೆಯ ಸೂಪ (೧೦೧ ಮೀ)
೧೯. ಕನ್ನಡದ ಮೊದಲ ಕಾದಂಬರಿ ಯಾವುದು ? ಇಂದಿರಾಬಾಯಿ (ಗುಲ್ವಾಡಿ ವೆಂಕಟರಾವ್ ವಿರಚಿತ)
೨೦. ಕನಕದಾಸರ ಹುಟ್ಟೂರು ಯಾವುದು ? ಬಾಡ (ಹಾವೇರಿ ಜಿಲ್ಲೆ)
೨೧. ನೊಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು ? ಸರ್.ಸಿ.ವಿ.ರಾಮನ್
೨೨. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು ? ೧೯೧೫
೨೩ ಇಪ್ಪತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು ? ಗೋವಿಂದಪೈ
೨೪. ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು ? ಜಯಚಾಮರಾಜ ಒಡೆಯರು
೨೫. ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು ? ಎಂ.ವಿ.ಸುಬ್ಬಯ್ಯನಾಯ್ಡು
೨೬. ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆಯಾಗಿದೆ ? ಹಾಸನ
೨೭. ಏಷಿಯಾದ ಮೊಟ್ಟಮೊದಲನೆ ಜಲವಿದ್ಯುತ್ಕ್ತಿ ಕೇಂದ್ರ ಯಾವುದು ? ಶಿವನಸಮುದ್ರ ಯೋಜನೆ
೨೮. ಕನ್ನಡದಲ್ಲಿ ಮಹಾಭಾರತವನ್ನು ಒಂದು ಕಾದಂಬರಿಯಾಗಿ ಬರೆದ ಕಾದಂಬರಿಕಾರ ಯಾರು ? ಕಾದಂಬರಿ ಹೆಸರೇನು ? ಎಸ್.ಎಲ್.ಭೈರಪ್ಪ - ಪರ್ವ
೨೯. ಕರ್ನಾಟಕದ ದೊಡ್ಡ ದೇವಾಲಯ ಯಾವುದು ? ಶ್ರೀ ಕಂಠೇಶ್ವರ ದೇವಾಲಯ ( ನಂಜನಗೂಡು )
ಭಾಗ 3
೧. ಕನ್ನಡದ ಮೊದಲ ರಾಜಮನೆತನ ಯಾವುದು ? ಕದಂಬ
2. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು. ? ಯಾವ ವರ್ಷ ? ಎಚ್.ವಿ.ನಂಜುಂಡಯ್ಯ ( ೧೯೧೫-೧೬-೧೭ )
೩. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು ? ಮಹಾವೀರಾಚಾರ್ಯರು
೪. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ ? ಮೂಡಬಿದರೆ
೫. ಕನ್ನಡದ ಮೊದಲ ಶಿಲ್ಪಿ ಯಾರು ? ಟಿಣಕ
೬. ಕನ್ನಡದ ಮೊದಲು ಬೆರಳಚ್ಚುವಿನ ಯಂತ್ರವನ್ನು ರೂಪಿಸಿದವರು ಯಾರು ? ಅನಂತ ಸುಬ್ಬರಾವ್
೭. ಕನ್ನಡದ ಉಪಮಾ ಲೋಲ ಕವಿ ಯಾರು ? ಲಕ್ಷ್ಮೀಶ
೮. ೧೯೩೦ ರಲ್ಲಿ ಪ್ರಕಟವಾದ ಗೋವಿಂದಪ್ಪ ಅವರ ಮೊದಲ ಕವನ ಸಂಕಲನ ಯಾವುದು ? ಗಿಳಿವಿಂಡು
೯. ಎಲ್.ಎಂ.ಕರಿಬಸಪ್ಪ ಯಾವ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ? ದೇಹದಾರ್ಡ್ಯ
೧೦. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು ? ಶಬ್ದಮಣಿ ದರ್ಪಣ
೧೧. ಓಶಿಯಾನಾ ಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಯಾರು ? ಉಮಾಶ್ರೀ ( ಗುಲಾಬಿ ಟಾಕೀಸ್ )
೧೨. ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು ? ಟಿ.ಎನ್.ವೆಂಕಣ್ಣಯ್ಯ
೧೩. ಏಷ್ಯಾ ಖಂಡದಲ್ಲಿ ಬೃಹತ್ ಏಕಶೀಲಾ ಬೆಟ್ಟವಿರುವ ಕರ್ನಾಟಕದ ಜಿಲ್ಲೆ ಯಾವುದು ? ತುಮಕೂರು ( ಮಧುಗಿರಿ )
೧೪. ಅಕ್ಕಾ ಕೇಳವ್ವ ನಾವೊಂದು ಕನಸ ಕಂಡೆ ಅಕ್ಕಮಹದೇವಿಯವರ ಈ ವಚನವನ್ನು ಹಾಡಿ ಜನಪ್ರಿಯಗೊಳಿಸಿದ ಖ್ಯಾತ ಸಂಗೀತಜ್ಞ ಯಾರು ? ಮಲ್ಲಿಕಾರ್ಜುನ ಮನ್ಸೂರ್
೧೫. ಜಲವಿದ್ಯುತ್ ಯೋಜನೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಯಾವುದು ? ಕರ್ನಾಟಕ
೧೬. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಗೆಯಾಗಿದ್ದು ಯಾವಾಗ ? ೧೯೭೧ ರಲ್ಲಿ
೧೭. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ ಯಾವುದು ? ಮೈಸೂರು ( ರಿಸರ್ವ್ ಬ್ಯಾಂಕ್ ನೋಟು ಮುದ್ರಣ )
೧೮. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ? ಮುಳ್ಳಯ್ಯನ ಗಿರಿ ( ಚಿಕ್ಕಮಗಳೂರು )
೧೯. ಕರ್ನಾಟಕದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಯಾವುದು ? ಕರ್ನಾಟಕ ರತ್ನ
೨೦. ಕರ್ನಾಟಕದ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು ? ಮಂಜುಳಾ ಚೆಲ್ಲೂರ್
೨೧. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದಾಖಲೆ ಮಾಡಿದ್ದ ಕರ್ನಾಟಕ ವೈಧ್ಯ ಯಾರು ? ಡಾ || ಎಂ.ಸಿ.ಮೋದಿ
೨೨. ಪಂಚಲೋಹಗಳು ಯಾವುವು ? ಚಿನ್ನ , ಬೆಳ್ಳಿ , ತಾಮ್ರ , ಕಬ್ಬಿಣ , ತವರ
೨೩. ಕರ್ನಾಟಕದ ವಿಸ್ತೀರ್ಣವೆಷ್ಟು ? ೧.೯೧.೭೯೧ ಚ.ಕಿ.ಮೀ
೨೪. ಮಹಾ ವಿಷ್ಣುವಿನ ಚತ್ರದ ಹೆಸರೇನು ? ಸುದರ್ಶನ ಚಕ್ರ
೨೫. ವೀರೇಶ ಚರಿತ - ಇದು ಯಾರ ಕೃತಿ . ರಾಘವಾಂಕ
೨೬. ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ ಅಳವಡಿಸಲಾಗಿದೆ ? ಕಾಮನಬಿಲ್ಲು
೨೭. ಕರ್ನಾಟಕದ ' ತೊಗರಿಯ ಕಣಜ ' ಎಂದು ಯಾವ ಜಿಲ್ಲೆಗೆ ಕರೆಯುತ್ತಾರೆ ? ಗುಲ್ಬರ್ಗಾ
೨೮. 'ಶಿಸ್ತು ' ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಪಾಳೆಗಾರ ಯಾರು? ಶಿವಪ್ಪನಾಯಕ
೨೯. ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು ? ತಾಂಡವ
ಭಾಗ 4
೧. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ ? ಕುಮಾರವ್ಯಾಸ
೨. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು ? ಬೆಂಗಳೂರು ( ೧೯೦೫ ರಲ್ಲಿ )
೩. 'ಮಾಲ್ಗುಡಿ ಡೇಸ್' ಕೃತಿ ಬರೆದವರು ಯಾರು ? ಅರ್.ಕೆ.ನಾರಾಯಣ್
೪. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು ? ಕುದುರಮುಖ
೫. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು ? ಪಡೆದ ನಗರ ಯಾವುದು ? ಪಾಂಡಿಚೇರಿ
೬. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ ? ಮೈಸೂರು
೭. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ ? ಕಯ್ಯಾರ ಕಞ್ಞಣ್ಣಿ
೮. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು ? ರಂಗನತಿಟ್ಟು ಪಕ್ಷಿಧಾಮ
೯. ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು ? ಚಾಲುಕ್ಯರು
೧೦. ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು ? ಜನರಲ್ ಕಾರಿಯಪ್ಪ
೧೧. ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ ? ತ್ರಿವೇಣಿಯವರ ' ಶರಪಂಜರ ' ಕಾದಂಬರಿ
೧೨. ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು ? ಚನ್ನಗಿರಿ ಸಮೀಪದ ಶಾಂತಿನಗರ (ಸೂಳಿಕೆರೆ)
೧೩. ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು ? ಕಲ್ಲಿದ್ದಲು
೧೪. ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು ? ಸರ್.ಸಿದ್ದಪ್ಪ ಕಂಬಳಿ
೧೫. ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ ? ತಾಳೆ ಸಸ್ಯ
೧೬.ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು ? ಹಿಂದೂಸ್ಥಾನಿ ಸಂಗೀತ
೧೭. ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ ? ಹಂಪಿ ( ಬಳ್ಳಾರಿ ಜಿಲ್ಲೆ )
೧೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು ? ಎಂ.ಪಿ.ಗಣೇಶ್
೧೯. 'ಪಿಸು ಮಾತಿನ ಗ್ಯಾಲರಿ ಕರ್ನಾಟಕದಲ್ಲಿ ಇರುವ ತಾಣ ಯಾವುದು? ಬಿಜಾಪುರದ ಗೋಳಗುಮ್ಮಟ
೨೦. ಕನ್ನಡ ಇಂಗ್ಲೀಷ್ ನಿಘಂಟನ್ನು ಮೊದಲು ರಚಿಸಿದವರು ಯಾರು ? ವಿಲಿಯಂ ರೀವ್
೨೧. ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು ? ಸಿದ್ಧವನಹಳ್ಳಿ ನಿಜಲಿಂಗಪ್ಪನವರು
೨೨. ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು ? ಕೊಡಗು
೨೩. ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು ? ಸರ್.ಮಿರ್ಜಾ ಇಸ್ಮಾಯಿಲ್
೨೪. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು ? ವೈಧ್ಯಾನಾಥೇಶ್ವರ , ಮರಳೇಶ್ವರ , ಪಾತಾಳೇಶ್ವರ , ಮಲ್ಲಿಕಾರ್ಜುಲೇಶ್ವರ , ಅರ್ಕೇಶ್ವರ
2೫. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು? ಬೇಡರಕಣ್ಣಪ್ಪ
೨೬. ಕನ್ನಡ ರತ್ನತ್ರಯರು ಯಾರು ? ರನ್ನ , ಪೊನ್ನ , ಪಾಪ
೨೭. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ ? ನಾಗರಹೊಳೆ
೨೮. ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು ? ಒಂಭತ್ತು ಅಡಿ
೨೯. ಪಿಲಿಕುಳ ನಿಸರ್ಗಧಾಮ ಎಲ್ಲಿದೆ ? ಮಂಗಳೂರು
ಭಾಗ 5
೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು ? ಕೊಡಗು
೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು ? ಡಾ || ಪ್ರಭುಶಂಕರ
೩. ಕರ್ನಾಟಕದ ಉದ್ದವಾದ ನದಿ ಯಾವುದು ? ಕಾವೇರಿ
೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು ? ರಾಮೋಹಳ್ಳಿ ( ಬೆಂಗಳೂರು )
೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು ? ಎನ್.ನರಸಿಂಹಯ್ಯ
೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು ? ೧೯೩೫ ಮೈಸೂರು
೭. ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ ? ಗಾಲ್ಫ್
೮. ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು ? ಸಾಹಸ ಭೀಮ ವಿಜಯ
೯. ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ? ಕಾವ್ಯರ್ಥ ಚಿಂತನೆ
೧೦ , ಸಂಸ್ಕಾರ ಕಾದಂಬರಿ ಬರೆದರು ಯಾರು ? ಡಾ || ಯು.ಆರ್.ಅನಂತಮೂರ್ತಿ
೧೧. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು ? ಉತ್ತರಕನ್ನಡ
೧೨. ಕನ್ನಡದ ಮೊದಲ ಟೆಲಿಚಿತ್ರ ಯಾವುದು ? ಮತ್ತು ನಿದೇರ್ಶಕರು ಯಾರು ? ಬಣ್ಣದ ವೇಷ : ಗಿರೀಶ್ ಕಾಸರವಳ್ಳಿ
೧೩. ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು ? ಶಿವಮೊಗ್ಗ
೧೪. ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು ? ಬೆಂಗಳೂರು - ಜೋಲಾರಪೇಟೆ
೧೫. ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು ? ಅಮುಕ್ತ ಮೌಲ್ಯದ, ಮತ್ತು ಜಾಂಬವತಿ ಕಲ್ಯಾಣ
೧೬. ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು ? ನಂದಿದುರ್ಗ
೧7. ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು ? ನಾಂದಿ
೧೮. ಯುದ್ಧದಲ್ಲಿ ಮೊದಲು ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು ? ಟಿಪ್ಪು ಸುಲ್ತಾನ್
೧೯. ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನ ಕರೆಯಲಾಗಿದೆ ? ಆಲೂರು ವೆಂಕಟರಾವ್
೨೦. ಕರ್ನಾಟಕದಲ್ಲಿ ಮೊಟ್ಟ ಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ ? ಭದ್ರಾವತಿ (೧೯೩೮)
೨೧. ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು ? ೩೯ ಅಡಿ
22. ತುಂಗಭದ್ರಾ ಯಾವ ನದಿಗೆ ಉಪನದಿ? ಕೃಷ್ಣಾ
೨೩. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? ಆಗುಂಬೆ
೨೪. ಮಾನವನ ರಕ್ತದೊತ್ತಡದ ಸಾಮಾನ್ಯ ವ್ಯಾಪ್ತಿ ಎಷ್ಟು ? 120/ 80 ಮಿ.ಮಿ
೨೫. ಭಾರತೀಯ ವಿಜ್ಞಾನಿ ಸಂಸ್ಥೆ ಯಾವ ಊರಿನಲ್ಲಿದೆ ? ಬೆಂಗಳೂರು
೨೬. ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ ? ಶಿವಮೊಗ್ಗ
೨೭. ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟನಾರು ? ಏಣಗಿ ಬಾಳಪ್ಪ
೨೮. ಟೇಬಲ್ ಟೆನ್ನಿಸ್ಗೆ ಹೆಸರಾಗಿರುವ ಕನ್ನಡತಿ ಯಾರು ? ಉಷಾ ಸುಂದರರಾಜ
೨೯. ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರರ ಯಾವ ಊರಿನಲ್ಲಿದೆ ? ಬಾಳೆ ಹೊನ್ನೂರು
ಭಾಗ 6
1. ಭಾರತ ರತ್ನ ಪಡೆದ ಮೊದಲಿಗ ಯಾರು? ಡಾ || ಎಸ್.ರಾಧಾಕೃಷ್ಣನ್
2. ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು? ಬೇಗಂ ಫಾತಿಮಾ ಸುಲ್ತಾನ್
3. ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು? ಲೀಲಾ ಸೇಥಾ
4. ಅಬ್ದುಲ್ ಕಲಾಂರ ಪೂರ್ಣ ಹೆಸರೇನು? ಅವುಲ್ ಪಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ
5. ಭಾರತದ ವಿಸ್ತೀರ್ಣವೆಷ್ಟು? 32,87,263 ಚದರ ಕಿಲೋಮೀಟರ್ಗಳು
6. ಟೆಸ್ಟ ಕ್ರಿಕೆಟ್ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು? ಸುನೀಲ್ ಗವಾಸ್ಕರ್
7. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾದ ಪ್ರಥಮ ಭಾರತೀಯ ಯಾರು? ದಾದಾಬಾಯಿ ನವರೋಜಿ
8. ವಿಶ್ವ ಬಿಲಿಯಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು? ವಿಲ್ಸನ್ ಜೋನ್ಸ್
9. ಇಂಗ್ಲೀಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು? ಮಿಹಿರ್ ಸೇನ್
10. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು? ಸಿ.ರಾಜಗೋಪಾಲಚಾರಿ
11. ಒಂದೇ ಇನ್ನಿಂಗ್ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು? ಅನಿಲ್ ಕುಂಬ್ಳೆ
12. ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು? ಸತ್ಯಜಿತ್ ರೇ
13. ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳಷ್ಟು? ಹದಿನೆಂಟು
14. ಗೌತಮ ಬುದ್ಧನ ತಂದೆಯ ಹೆಸರೇನು? ಶುದ್ಧೋಧನ
15. ' ಸಸ್ಯಗಳಿಗೂ ಜೀವವಿದೆ ' ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು? ಜಗದೀಶ್ ಚಂದ್ರ ಬೋಸ್
16. ' ಓಂ ' ಕಾರದಲ್ಲಿರುವ ಮೂರು ಅಕ್ಷರಗಳು ಯಾವವು? ಅ.ಉ.ಮ್
17. ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು? 24,000 ಶ್ಲೋಕಗಳು
18. ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಾಣ ಗ್ರಂಥ ಯಾವುದು? ರಾಮ ಚರಿತ ಮಾನಸ (ತುಲಸಿ ರಾಮಾಯಣ)
19. ರವೀಂದ್ರನಾಥ ಠಾಗೋರ್ ರವರ ಯಾವ ಕೃತಿಗೆ ನೊಬೆಲ್ ಪಾರಿತೋಷಕ ದೊರಕಿದೆ? ಗೀತಾಂಜಲಿ
20. ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು? ವಿಶ್ವಸನೀಯ ಹಿತೈಷೀ
21. ಹಿಂದೂಸ್ತಾನಿ ಸಂಗೀತದಲ್ಲಿನ ಮಳೆಗಾಲದ ರಾಗ ಯಾವುದು? ಮೇಘಮಲ್ದಾರ
22. ಮೆಣಸುಕಾಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು? ಕೇರಳ
23. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು? ರಾಜಾರಾಮ ಮೋಹನರಾಯ
24. ರಾಜೀವ್ ಗಾಂಧಿ ಜನಿಸಿದ ಊರು ಯಾವುದು? ಮುಂಬಯಿ
25. ರಾಣಿಖೇತ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ? ಉತ್ತರ ಪ್ರದೇಶ
26. ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು? ಶ್ರೀನಿವಾಸ ರಾಮಾನುಜಮ್
27. ಅಮೀರ್ ಖುಸ್ರೋ ಯಾವ ಭಾಷೆಯ ಕವಿ? ಹಿಂದಿ
28. ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು? ವರಾಹಮಿಹಿರ
29. ಅಧಿಕಾರದಲ್ಲಿದ್ದಾಗಲೇ ತಿರಿಕೊಂಡ ಪ್ರಥಮ ರಾಷ್ಟ್ರಪತಿ ಯಾರು? ಡಾ || ಜಾಕೀರ್ ಹುಸೇನ್
ಭಾಗ 7
೧. ಶಾಲಿವಾಹನ ಶಕೆ ಯಾವಾಗ ಪ್ರಾರಂಭಿಸಲಾಯಿತು ? ಕ್ರಿ.ಶ .೭೮
೨. ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು ? ದೆಹಲಿ
೩. ತಾಜ್ ಮಹಲ್ ನ ಮುಖ್ಯ ಶಿಲ್ಪಿ ಯಾರು ? ಉಸ್ತಾದ್ ಅಹ್ಮದ್ ಲಾಹೋರಿ
೪. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು ? ಜೆ.ಆರ್.ಡಿ.ಟಾಟಾ
೫. ಭಾರತದಲ್ಲಿ ಮೊದಲ ಬಾರಿಗೆ ಏಡ್ಸ್ ಗುರುತಿಸಿದ ವರ್ಷ ಯಾವುದು ? ೧೯೮೩
೬. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು ? ಜೆಮ್ಷೆಡಜಿ
೭. ಮಹಿಳಾ ಕ್ರಿಕೆಟ್ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು ? ಭಾರತದ ಶಾಂತಾ ರಂಗಸ್ವಾಮಿ
೮. 'ವಂಗಾಲ ' ಯಾವ ರಾಜ್ಯದ ನೃತ್ಯ ಶೈಲಿ ? ಮೇಘಾಲಯ
೯. ಭಾರತದ ದೊಡ್ಡ ಪ್ಲಾನಿಟೇರಿಯಂ ಎಲ್ಲಿದೆ ? ಕಲ್ಕತ್ತಾ
೧೦. 'ವೇದಗಳಿಗೆ ಹಿಂತಿರುಗಿ ಈ ಕರೆಯನ್ನು ಯಾರು ನೀಡಿದರು ? ದಯಾನಂದ ಸರಸ್ವತಿ
೧೧. ಶಬ್ದಮಣಿ ದರ್ಪಣದ ಕರ್ತೃ ಯಾರು ? ಕೇಶಿರಾಜ
೧೨. ಮೊನಾಲಿಸಾ ಚಿತ್ರವನ್ನು ಯಾರು ರಚಿಸಿದರು ? ಲಿಯೋನಾರ್ಡೋ ಡಾ ವಿಂಚಿ
೧೩ , ಭಾರತದ ಉದ್ದವಾದ ನದಿ ಯಾವುದು ? ಗಂಗಾನದಿ
೧೪ , ಭಾರತದಲ್ಲಿ ಅತೀ ಹೆಚ್ಚು ಉಪ್ಪನ್ನು ಉತ್ಪಾದನೆ ಮಾಡುವ ಸರೋವರ ಯಾವುದು ? ಸಾಂಬಾರ್ ಸರೋವರ ( ರಾಜಸ್ತಾನ )
೧೫. ಶಬ್ದ ಪ್ರಮಾಣವನ್ನು ಅಳೆಯಲು ಬಳಸುವ ಮಾನ ಯಾವುದು ? ಡೆಸಿಬಲ್
೧೬. ಭಾರತದ ಪ್ರಥಮ ರೈಲು ಎಂಜಿನ್ ಚಾಲಕಿ ಯಾರು ? ಸುರೇಖಾ ಶಂಕರ ಯಾದವ್
೧೭. ಭಾರತದಲ್ಲಿ ಕಾಲುಚೀಲಗಳ ತಯಾರಿಕೆಗೆ ಹೆಸರಾದ ನಗರ ಯಾವುದು ? ಲೂಧಿಯಾನ
೧೮. ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ ಯಾವುದು ? ಮಧ್ಯ ಪ್ರದೇಶ
೧೯. ಭಾರತದ ಯಾವ ರಾಜ್ಯದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ ? ಪಶ್ಚಿಮ ಬಂಗಾಳ
೨೦. ಭಾರತದ ಯಾವ ರಾಜ್ಯದಲ್ಲಿ ಅಲ್ಯೂಮಿನಿಯಂ ದೊರೆಯುತ್ತದೆ ? ಅಂಧ್ರ
೨೧. ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ ಯಾವುದು ? ಕಾಗಜ್ ಕೆ ಫೂಲ್ ( ೧೯೫೯ )
22. ಎಂ.ಎ. ಮುಗಿಸಿದ ಭಾರತದ ಪ್ರಥಮ ಮಹಿಳೆ ಯಾರು? ಚಂದ್ರಮುಖಿ ಭೋಸ್
೨೩ , ಉತ್ತರ ಪ್ರದೇಶದ ಯಾವ ನಗರ ಆಟದ ಸಾಮಾನು ತಯಾರಿಕೆಗೆ ಪ್ರಸಿದ್ಧ ? ಮೀರತ್
೨೪ , ಭಾರತೀಯ ವಿದ್ಯಾಭವನ ಸ್ಥಾಪಿಸಿದ ಮಹನೀಯ ಯಾರು ? ಕೆ.ಎಂ.ಮುನ್ಷಿ
೨೫. ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಬರೆದ ಪುಸ್ತಕ ಯಾವುದು ? ಬೈ ಗಾಡ್ನ ಡಿಕ್ರಿ
೨೬. ಕಥಕ್ಕಳಿ ನೃತ್ಯ ಯಾವ ರಾಜ್ಯದ ಕಲೆ ಯಾಗಿದೆ ? ಕೇರಳ
೨೭. ರವೀಂದ್ರನಾಥ ಠಾಕೂರ್ ನಟಿಸಿರುವ ಚಿತ್ರ ಯಾವುದು ? ವಾಲ್ಮೀಕಿ ಪ್ರತಿಮಾ
೨೮. ಶಿವಾಜಿ ಗಣೇಶ ಅಭಿನಯದ ಕನ್ನಡ ಚಲನಚಿತ್ರ ಯಾವುದು ? ಸ್ಕೂಲ್ ಮಾಸ್ಟರ್
೨೯. ಪ್ರಪಂಚದಲ್ಲಿಯೇ ಪ್ರಖ್ಯಾತರಾದ ಭಾರತದ ಪಕ್ಷಿಶಾಸ್ತ್ರಜ್ಞರು ಯಾರು ? ಡಾ || ಸಲೀಂ ಅಲಿ
ಭಾಗ 8
೧. 'ಅಣು ವಿಜ್ಞಾನಿ ' ಎಂದು ಖ್ಯಾತಿ ಪಡೆದವರು ಯಾರು? ಭಾತರದ ಹೋಮಿ ಜಹಾಂಗೀರ ಬಾಬಾ
೨. ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು ? ಸಂತ ತುಕಾರಮ್
೩. ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು ? ಮುಂಬೈಯ ಬೋರಿಬಂದರ್
೪. ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು ? ಬೆಂಗಾಲ್ ಗೆಜೆಟ್
೫. ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು ? ೬.೧ x ೪.೬ ಸೆಂ.ಮೀ ಗಾತ್ರದ್ದು ಇದು ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧೀಯವರ ಚಿತ್ರವಿರುವಂಥದ್ದು
೬. ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ ? ಮುಂಬೈ
೭. ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು ? ೧೫ ನೇ ಜುಲೈ ೧೯೨೬ ರಂದು ಮುಂಬೈನಗರದಲ್ಲಿ
೮. ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾಕಾರ ಯಾರು ? ಬಿಸ್ಮಿಲ್ಲಾ ಖಾನ್
೯. ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು ? ಪೊಂಗಲ್
೧೦. ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು ? ಸ್ವಾಮಿ ವಿವೇಕಾನಂದರು
೧೧. ರಾಜಸ್ಥಾನದ ಬೊಂಬೆ ಆಟದ ಹೆಸರೇನು ? ಕಥಪುತ್ಲಿ
೧೨. ಬೈಬಲ್ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು ? ಹುಡುಗಿ
೧೩. ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು ? 'ಇಂದ್ರಸಭಾ' (೭೧ ಹಾಡುಗಳು)
೧೪. ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು ? ಲಾಲ್ ಅಮರನಾಥ
೧೫. ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾಣೆಯ ಸಂಸ್ಥೆ ಹೆಸರೇನು ? ಇಸ್ರೋ
೧೬. ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ ? ೨೦೬ ಮೂಳೆಗಳಿವೆ
೧೭. ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ ? ಕೋರಿಯಾದ ಸ್ವಾತಂತ್ರ್ಯ ದಿನವಾಗಿದೆ
೧೮. ಸಾರೆ ಜಹಾಂಸೇ ಅಚ್ಚಾ ಗೀತೆ ರಚಿಸಿದವರು ಯಾರು ? ಸರ್ ಮಹ್ಮದ್ ಇಕ್ಬಾಲ್
೧೯. ಭಾರತದ ರಾಷ್ಟ್ರೀಯ ಪುಷ್ಪ ಯಾವುದು ? ಕಮಲ
೨೦. ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ ? ಪುಣೆ
೨೧. ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ ? ಜೆಮ್ಷೆಡ್ ಪುರ
೨೨. ಸಿಬ್ಬರ ಪವಿತ್ರ ಕ್ಷೇತ್ರ ಯಾವುದು ? ಅಮೃತ್ಸರ
೨೩. ನಾಟ್ಯಶಾಸ್ತ್ರ ಬರೆದವರು ಯಾರು ? ಭರತಮುನಿ
೨೪. ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು ? ಧ್ಯಾನಚಂದ್
೨೫. ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು ? ಅಥೆನ್
೨೬. ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ ? ೧೯೯೮
೨೭. ಶೇ ೧೦೦ ರಷ್ಟು ಗ್ರಾಮೀಣ ವಿದ್ಯುದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು? ಹರಿಯಾಣ
೨೮. ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯವರಿಗೆ ಕೊಡಲಾಗಿದೆ . ಇವರು ಯಾರು ? ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್
೨೯. ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು ? ನಾದಿರ್ ಷಾ
ಭಾಗ 9
೧. ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು ? ಪ್ರೊ.ಯು. ರಾವ್
2. ಸಿಬ್ಬರ ಪವಿತ್ರ ಗ್ರಂಥ ಯಾವುದು? ಗುರು ಗ್ರಂಥ ಸಾಹೇಬ್
೩. ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು ? ೧೯೮೬
೪. ಮರಾಠಾ ಒಕ್ಕೂಟಕದ ಸ್ಥಾಪಕ ಯಾರು ? ಮೊದಲನೆ ಬಾಜಿರಾವ್
೫. ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ ಹೆಸರೇನು ? ಐ.ಎನ್.ಎಸ್.ತರಂಗಿಣಿ
೬. ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು ಯಾರು ? ಮಹಾತ್ಮ ಗಾಂಧಿ
೭. ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ? ಕಲ್ಕತ್ತಾ
೮. 'ಪೆನಾಲ್ಟಿ ಕಾರ್ನರ್ ' ಯಾವ ಕ್ರೀಡೆಗೆ ಸಂಬಂಧಿಸಿದ್ದು ? ಹಾಕಿ
೯. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು ? ವ್ಯಾಕ್ಸಿನೇಷನ್ (ಲಸಿಕೆ ಹಾಕಿಸುವುದರಿಂದ)
೧೦. ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು ? ರಾಸ ಬಿಹಾರಿ ಬೋಸ್
೧೧. ಕೃಷ್ಣನು ಕಿರುಬೆರಳಿನಿಂದ ಮೇಲೆತ್ತಿದ ಪರ್ವತದ ಹೆಸರೇನು ? ಗೋವರ್ಧನ ಪರ್ವತ
೧೨. ಭಾರತದಲ್ಲಿ ಈ ಕೆಳಗಿನ ಯಾವ ಪ್ರದೇಶ ಹೆಚ್ಚಾಗಿ ಭೂಕಂಪಕ್ಕೆ ಒಳಗಾಗುತ್ತದೆ ? ಹಿಮಾಲಯ ಪರ್ವತ ಶ್ರೇಣಿ
೧೩. ಭಾರತದಲ್ಲಿ ಹೆಚ್ಚಾಗಿ ಜವುಗು ಪ್ರದೇಶ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ? ಒರಿಸ್ಸಾ
೧೪. ಸೀತೆಯನ್ನು ರಕ್ಷಿಸಲು ರಾವಣನೊಂದಿಗೆ ಹೋರಾಡಿದ ಪಕ್ಷಿ ಯಾವುದು ? ಜಟಾಯು
೧೫. ಕೇಸರಿ ಮತ್ತು ' ದಿ ಮರಾಠಾ ' ಪತ್ರಿಕೆಗಳನ್ನು ಪ್ರಕಟಿಸಿದವರು ಯಾರು ? ಬಾಲ ಗಂಗಾಧರ ತಿಲಕ್
೧೬. ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ ? ಕೊಚ್ಚಿನ್
೧೭. 'ಇಂದಿರಾ ಪಾಯಿಂಟ್ ' ಎಲ್ಲಿದೆ? ನಿಕೋಬಾರ್
೧೮. ದೇಶದಲ್ಲಿ ಅತ್ಯಂತ ಚಿಕ್ಕ ಮತಗಟ್ಟೆ ಯಾವ ರಾಜ್ಯದಲ್ಲಿದೆ ? ಅರುಣಾಚಲ ಪ್ರದೇಶ
೧೯. ಭಾರತದಲ್ಲಿ ಅತಿಹೆಚ್ಚು ಬೆಳೆಯುವ ಎಣ್ಣೆಕಾಳು ಬೆಳೆ ಯಾವುದು ? ಶೇಂಗಾ
೨೦. ಭಾರತದಲ್ಲಿ ಪತ್ರಿಕೋದ್ಯಮಿಗಳಿಗೆ ಸಲ್ಲುತ್ತಿರುವ ದೊಡ್ಡ ಪ್ರಶಸ್ತಿ ಯಾವುದು ? ಬಿ.ಡಿ.ಗೋಯಂಕಾ ಪ್ರಶಸ್ತಿ
೨೧. ಮಹಾರಾಷ್ಟ್ರದಲ್ಲಿ ಭಕ್ತಿ ಚಳುವಳಿಯನ್ನು ಪ್ರಚಾರ ಮಾಡಿದವರು ಯಾರು ? ನಾಮದೇವ್
22. ಜವಹರ್ಲಾಲ್ ನೆಹರೂರವರ ಸಮಾಧಿ ಇರುವ ಸ್ಥಳ ಯಾವುದು? ಶಾಂತಿವನ
೨೩. ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಏನು ? ಸೊನ್ನೆಯ ಆವಿಷ್ಕಾರ
೨೪ , ಶ್ರೀರಾಮನ ಧನುಸ್ಸಿನ ಹೆಸರೇನು ? ಕೋದಂಡ
೨೫ , ಸರಸ್ವತಿಯ ವೀಣೆಯ ಹೆಸರೇನು ? ಕಚ್ಛಫೀ
೨೬ , ನಮ್ಮ ರಾಷ್ಟ್ರೀಯ ಚಿಹ್ನೆ ಮೇಲೆ ಕೊರೆದಿರುವ ಧೈಯ ವಾಕ್ಯ ಯಾವುದು ? ಸತ್ಯ ಮೇವ ಜಯತೆ
೨೭. ಭಾರತದ ಹಾಲಿವುಡ್ ಎಂದು ಯಾವ ನಗರ ಪ್ರಸಿದ್ಧವಾಗಿದೆ ? ಮುಂಬೈ
೨೮. ಮೊಟ್ಟಮೊದಲು ರೂಪಾಯಿ ನಾಣ್ಯವನ್ನ ಯಾರು ಹುಟ್ಟಿಸಿದರು ? ಶೇರ್ ಶಹಾ (1542)
೨೯. ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಿರುವ ಭಾರತದ ಹಿನ್ನೆಲೆ ಗಾಯಕಿ ಯಾರು ? ಲತಾ ಮಂಗೇಶ್ಕರ್
ಭಾಗ 10
೧ ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು ? ರಾಜೀವ್ ಗಾಂಧಿ
೨ ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ? ಅಲ್ವೇನಿಯಾ
೩ ಬೌದ್ಧರ ಸಂಕೇತದಲ್ಲಿ ಕಾಣಬರುವ ಚಕ್ರ ಏನನ್ನು ಸೂಚಿಸುತ್ತದೆ ? ಜ್ಞಾನೋದಯ
೪ ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು ? ಟಿ.ಬಾಲಸರಸ್ವತಿ
೫ ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ ? ದಾದಾ ಸಾಹೇಬ ಪಾಲ್ಕೆ
೬ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಡಿನ ಪ್ರಧಾನಿಯಾಗಿದ್ದವರು ಯಾರು ? ಕ್ಲಮೆಂಟ್ ಅಟ್ಲಿ
೭ ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು ? ಒಂದನೇಯ ಕೃಷ್ಣ
೮ ಭಾರತದಲ್ಲಿ ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು ? ಅನಿ ಬೆಸೆಂಟ್
೯ ಲಾರ್ಡ್ ಡಾಲೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು ? ಕಲ್ಕತ್ತಾ ಮತ್ತು ಆಗ್ರಾ
೧೦ ೨೦೦೮ ರ ಬೀಜಿಂಗ್ ಒಲಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಭಾರತೀಯ ಯಾರು ? ಸುಶೀಲ್ ಕುಮಾರ್
೧೧ ಗರೀಬಿ ಹಟಾವೊ ಕಾರ್ಯಕ್ರಮವನ್ನು ಯಾವ ಪ್ರಧಾನಿ ಮಂತ್ರಿ ಆರಂಭಿಸಿದವರು ಯಾರು ? ದಿ || ಇಂದಿರಾ ಗಾಂಧಿ
೧೨ ಭಾರತದ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿ ಎಲ್ಲಿದೆ ? ಮುಂಬೈ
೧೩ ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು ? ಡಾ || ವರ್ಗಿಸ್ ಕುರಿಯನ್
೧೪ ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ (ಎಲ್.ಐ.ಸಿ) ಪ್ರಾರಂಭವಾದ ವರ್ಷ ಯಾವುದು ? ೧೯೫೬
೧೫ ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು ? ಚಂಪಾರಣ್
೧೬ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು ? ೧೯೫೧
೧೭ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಯಾವ ಪತ್ರಿಕೆ ಆರಂಭಿಸಿದವರು ? ಇಂಡಿಯಾನ್ ಒಫಿಯನ್
೧೮ ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು ? ಮಂಡಕ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ
೧೯ ಸತ್ಯ ಮೇವ ಜಯತೆ ಯುಕ್ತಿಯನ್ನು ಯಾವ ಉಪನಿಷತ್ತಿನಿಂದ ಆರಿಸಿಕೊಳ್ಳಲಾಗಿದೆ ? ಮಂಡಕ ಉಪನಿಷತ್ತಿನಿಂದ ಆರಿಸಿಕೊಳ್ಳಲಾಗಿದೆ.
೨೦ ಅತೀ ವೇಗವಾಗಿ ಓಡುವ ಸಸ್ತಿನಿ ಯಾವುದು ? ಚಿರತೆ
೨೧ ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು ? ಜಾನಕಿ
೨೨ ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ ಯಾವುದು ? ಭಾರತ
೨೩ ' ಧಾನಾ ' ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ? ರಾಜಾಸ್ಥಾನ
೨೪ ಭಾರತದ ಅತೀ ಶ್ರೀಮಂತ ರಾಜ್ಯ ಯಾವುದು ? ಪಂಜಾಬ್
೨೫ ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು ? ಧೀರೂಭಾಯಿ ಅಂಬಾನಿ
೨೬ ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು ? 46
೨೭ ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ ? ಪಂಜಾಬ್
೨೮ ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? ಮಹಾರಾಷ್ಟ್ರ
೨೯ ಫೆದರ್ ಪ್ಲೇಟ್ ಹೇವಿಪ್ಲೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ನಾವು ಕಾಣುತ್ತೇವೆ ? ಬಾಕ್ಸಿಂಗ್
ಭಾಗ 11 -
೧. ರಾಷ್ಟ್ರೀಯ ಸ್ವಯಂಸೇವಕ ದಳವನ್ನು ಸ್ಥಾಪಿಸಿದವರು ಯಾರು ? -ಕೆ.ವಿ.ಹೆಗ್ಡೇವಾರ್
೨. ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು ? -ಸಿಂಗಾಪುರ
೩. ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು ? -ನೈರುತ್ಯ ಮಾನ್ಸೂನ್ ಮಾರುತ
೪. ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ ? -ಬಿಹಾರ
೫ , ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು ? -ಆಫ್ರಿಕಾ
೬. ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ? -ಮೆಸೋಪೋಟಿಯನ್ನರು
೭. ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ ?-ರಾಜಸ್ಥಾನ
೮. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ ? -1835
೯. ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು ? -೨೩೮ ಅಡಿ
೧೦. ದಿ ಡಿಸ್ಕವರಿ ಆಫ್ ಇಂಡಿಯಾ - ಕೃತಿಯನ್ನು ಬರೆದವರು ಯಾರು ?-ಜವಹರಲಾಲ್ ನೆಹರು
೧೧. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ -ಲೈಫ್ ಲೈನ್ ಏಕ್ಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು ? -ಭಾರತ
೧೨. ಒಲಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣದಲ್ಲಿರುತ್ತವೆ ? -ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು
೧೩. ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು ? -ಗಾಂಧೀಜಿ
೧೪. ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು ? -ನಾಗಾರ್ಜುನ ಸಾಗರ
೧೫. ಸಿಖ್ ಮತವನ್ನು ಸ್ಥಾಪಿಸಿದವರು ಯಾರು ? -ಗುರುನಾನಕ್
೧೬. ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು ? -ಮಂಗಳ
೧೭. ಚಿರಾಪುಂಜಿ ಯಾವ ರಾಜ್ಯದಲ್ಲಿದೆ ? -ಮೇಘಾಲಯ
೧೮. ೨೦೦೪ ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು ? -ಅನಿಲ ಕುಂಬ್ಳೆ
೧೯. ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು ? -ಮಹಾರಾಷ್ಟ್ರ
20. ಗೂಡು ಕಟ್ಟು ಒಂದೇ ಒಂದು ಜಾತಿಯ ಹಾವು ಯಾವುದು? -ಕಾಳಿಂಗ ಸರ್ಪ
೨೧. ಇಂಡಿಯನ್ ಏರ್ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು ? -೧೯೫೩
22. ಚದುರಂಗ ಆಟ ಉಗಮವಾದ ದೇಶ ಯಾವುದು? -ಭಾರತ
೨೩. ಪಿಕ್ಕೋಡ್ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ ? -ಜಿಲ್ಲಾ ಪ್ರದೇಶವನ್ನು
೨೪. ಗುಜರಾತಿನ ಸಾಂಪ್ರಾದಾಯಿಕ ನೃತ್ಯ ಯಾವುದು ? -ಗರ್ಬಾ
೨೫. ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ ? -ಲಾಲ್ ಲಜಪತ್ರಾಯ್
೨೬. ಟ್ವಿಂಕಲ್ ಟ್ವಿಂಕಲ್ ಲಿಟ್ಸ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು ? -ಆನ್ ಟಾಯ್ಲರ್
೨೭. ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ ? -ಪಿತ್ತಜನಕಾಂಗ
೨೮. ಗಂಗಾನದಿಯ ಉಗಮ ಯಾವುದು ? -ಗಂಗೋತ್ರಿ
೨೯. ಬೇಗಮ್ ಅಖರ್ ಯಾವುದಕ್ಕೆ ಪ್ರಸಿದ್ಧರು ? -ಗಜಲ್ ಹಾಡುಗಾರಿಕೆ
ಭಾಗ 12 -
೧. ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು ? -ಭಾರತೀಯ ಸ್ಟೇಟ್ ಬ್ಯಾಂಕ್
೨. ಕೊಯ್ಯಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ ? -ಮಹಾರಾಷ್ಟ್ರ
೩. ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು ? -ಜ್ಯೋತಿಬಾ ಪುಲೆ
೪. ಚೆಸ್ ಗ್ರಾಂಡ್ ಮಾಸ್ಪರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು ? -ವಿಶ್ವನಾಥ್ ಆನಂದ
೫. ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು ? -ಕೋಟಾ
೬. ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು ? -ಮಹಾರಾಷ್ಟ್ರ
೭. ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ ? -ಎರಡನೇಯ
೮. ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ ? -ಯಮುನಾ
೯. ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಫೋಟವನ್ನು ಎಲ್ಲಿ ನಡೆಸಿತು ? -ಪೋಕ್ರಾನ್ (ರಾಜಸ್ಥಾನ)
೧೦. ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು ? -ಸಂಸ್ಕೃತ
೧೧ , ವ್ಯಾಟ್ ( ಗಿಂಖಿ ) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ ? -೨೦೦೫ ಏಪ್ರಿಲ್ ೧
೧೨. ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ ? -ಹೊಸ ದೆಹಲಿ
೧೩. ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು ? -ಚೆನ್ನೈ ( ೧೮೧೮ )
೧೪. ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು ? -ಉತ್ತರ ಪ್ರದೇಶ
೧೫. ಚಿರಂಜೀವಿಯಿಂದ ಸ್ಥಾಪಿತವಾದ ' ಪ್ರಜಾರಾಜ್ಯಂ ' ಪಕ್ಷದ ಲಾಂಛನ ಯಾವುದು ? -ಉದಯಿಸುತ್ತಿರುವ ಸೂರ್ಯ
೧೬. ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು ? -ಮಂಕುತಿಮ್ಮನ ಕಗ್ಗ
17. ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು? -ತೆಲಗು
೧೮. ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ ? -ಇಂದಿರಾ ಗಾಂಧಿ
೧೯. ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು ? -ಫಿಮ್ಯುರ್
೨೦. ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ ? - ಖಾದಿ
೨೧. ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು ? -ಅಮೃತಾ ಪ್ರೀತಂ
೨೨. ಭಾರತದಲ್ಲಿ ಗೊಳ್ಕೊಂಡ ಕೋಟೆ ಎಲ್ಲಿದೆ ? -ಹೈದರಾಬಾದ್ ಬಳಿ
೨೩. ಅತೀ ಹೆಚ್ಚು ಉಪಗ್ರಹಗಳನ್ನು ( 9೧ ) ಹೊಂದಿರುವ ಗ್ರಹ ಯಾವುದು ? -ಶನಿಗ್ರಹ
೨೪. ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ ? -ಕಲ್ಕತ್ತಾ
೨೫. ಜಗತ್ತಿನಲ್ಲೇ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು ? -ಭಾರತ
೨೬. ಹವಾಮಹಲ್ ಅರಮನೆ ಎಲ್ಲಿದೆ ? -ಜಯಪುರ
೨೭. ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು ? -ಅಬ್ದುಲ್ ಕಲಾಂ ಆಜಾದ್
೨೮. ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು ? -ಸುಭಾಷ್ ಚಂದ್ರ ಬೋಸ್
೨೯. ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು ? -ಆಥಲೀನ್
ಭಾಗ 13 -
೧. ಭಾರತದಲ್ಲಿ ಇಂಗ್ಲೀಷ್ ವಿಧ್ಯಾಭ್ಯಾಸವನ್ನು ಜಾರಿಗೆ ತಂದವರು ಯಾರು ? -ಮೆಕಾಲೆ
9. ' ನೆಲಗಡಲೆ ' ಇದು ಮೂಲತಃ ಯಾವ ದೇಶದ ಬೆಳೆ? -ದಕ್ಷಿಣ ಅಮೇರಿಕಾ
೩. ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ (Combined net sales) ದಿನ ಪತ್ರಿಕೆ ಯಾವುದು ? -ದಿ ಟೈಮ್ ಆಫ್ ಇಂಡಿಯಾ
೪. ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ ? -ಭಾರತದ ರಿಸರ್ವ್ ಬ್ಯಾಂಕಿನ ಗರ್ವನರ್
೫ , ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ ? -ಸರೋಜಿನಿ ನಾಯ್ಡು
೬. ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು ? -ವಿಲಿಯಮ್ ಷೇಕ್ಸ್ ಪಿಯರ್
೭. ನೇತ್ರಾದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು ? -ಕಾರ್ನಿಯಾ
೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘ ಸ್ಥಾಪಿಸಿದವರು ಯಾರು ? -ಎಂ.ಕೆ.ಗಾಂಧಿ
೯. ಅಭ್ರಕ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರ ಯಾವುದು ? -ಭಾರತ
೧೦. ವಿಶ್ವ ವಿಖ್ಯಾತ ಪ್ರೇಮಕಥೆ ಲೈಲಾ ಮಜೂ ಕೃತಿ ರಚಿಸಿದವರು ಯಾರು ? -ಅಮೀರ್ ಖುಸ್ರು
೧೧. ಹಿಜಿರಾ ಶಕವರ್ಷ ಪ್ರಾರಂಭವಾದದ್ದು ಯಾವಾಗ ? -ಕ್ರಿ.ಶ .೬೨೨
೧೨. ಪ್ರಸಿದ್ಧ ಉದ್ಯಮಿ ದಿವಂಗತ ಧೀರೂಬಾಯಿ ಅಂಬಾನಿಯವರ ಪತ್ನಿಯ ಹೆಸರೇನು ? -ಕೋಕಿಲಾ ಬೆನ್
೧೩ ಖ್ಯಾತ ನ್ಯಾಯಾವಾದಿ ರಾಮ್ ಜೇಲ್ಮಲಾನಿಯವರು ೧೯೯೪ ರಲ್ಲಿ ಸ್ಥಾಪಿಸಿದ ಪಕ್ಷದ ಹೆಸರೇನು ? -ಭಾರತೀಯ ಲೋಕ ಪಂಚಾಯತ್
೧೪. ಪ್ರತಿದಿನ ನಮ್ಮ ಆಹಾರದಲ್ಲಿ ಎಷ್ಟು ಗ್ರಾಂ ಕೊಬ್ಬು ಇರಬೇಕು ? -೮೦ ಗ್ರಾಂ
೧೫. ಹೆಚ್.ಐ.ವಿ (HIV) ವಿಸೃತ ರೂಪವೇನು ? -ಹ್ಯೂಮನ್ ಇಮ್ಯೂನೋ ಡಿಫಿಸಿಯನ್ಸಿ ವೈರಸ್
೧೬. ಬುದ್ಧ ಪೌರ್ಣಮಿಗೆ ಮಹತ್ವ ಬರಲು ಕಾರಣವೇನು ? -ಗೌತಮ ಬುದ್ಧನು ಹುಟ್ಟಿದ್ದು , ಜ್ಞಾನೋದಯವಾಗಿದ್ದು ಮತ್ತು ನಿರ್ವಾಣ ಹೊಂದಿದ ದಿನ
೧೭. ರೇಷ್ಮೆಯನ್ನು ಪ್ರಥಮವಾಗಿ ಆವಿಷ್ಕರಿಸಿದ ನಾಗರೀಕರು ಯಾರು ? -ಚೀನಿಯರು
೧೮. ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾದ ಪ್ರಥಮ ಭಾರತೀಯ ಯಾರು ? -ಸುಬಾಷ್ ಚಂದ್ರ ಬೋಸ್
೧೯. ಫೌಂಟನ್ ಪೆನ್ನನ್ನು ಕಂಡು ಹಿಡಿದವರು ಯಾರು ? -ಜಿ.ಡಿ.ನಾಯ್ಡು 22:40
೨೦. ಸಿಂಧೂ ನದಿಯ ಉಪನದಿಗಳು ಯಾವುವು ? -ರಾವಿ , ಜೀಲಂ , ಸಟೇಜ್
೨೧. ಗಿರ್ ಅರಣ್ಯಧಾಮ ಯಾವ ರಾಜ್ಯದಲ್ಲಿದೆ ? -ಗುಜರಾತ್
೨೨. ವಿಶ್ವ ರಹ್ಮಾಸ್ ದಿನಾಚರಣೆಯನ್ನು ಎಂದು ಆಚರಿಸುವರು ? -ಮೇ ೮
೨೩. ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಬಳಸಿದ ನೌಕೆ ಯಾವುದು ? -ಸೂಯೇಜ್ ಟಿ - ||
೨೪. ರೆಡ್ರಾಸ್ ಸಂಸ್ಥೆಯ ಸ್ಥಾಪಕ ಯಾರು ? -ಹೆನ್ರಿ ಡುನಾಂಟ್
೨೫. ಎರಡು ಮೆದುಳುಗಳಿದ್ದ ಪ್ರಾಣಿ ಯಾವುದು ? -ಡೈನೋಸಾರ್
೨೬. ಮಾನವನ ದೇಹದ ರಕ್ತದ ಗುಂಪುಗಳಾವುವು ? -ಎ , ಬಿ , ಎಬಿ ಮತ್ತು ಒ
೨೭. ಮನುಷ್ಯ ದೇಹದಲ್ಲಿನ ಸಣ್ಣಕರುಳಿನ ಉದ್ದ ಎಷ್ಟು ? -೮ ಮೀಟರ್
೨೮. ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸುತ್ತದೆ ? -೭೬ ವರ್ಷಗಳಿಗೊಮ್ಮೆ
೨೯. ‘ಆಸ್ಕರ್' ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು? -ಮದರ್ ಇಂಡಿಯಾ
ಭಾಗ 14 -
೧. (ಪ್ರೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು? -ಆರ್ಯಭಟ
೨. ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು ? -ವೃಕ್ಷಾರ್ಯವೇದ
೩. ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು ? -ಲೂಯಿಬ್ರೇಲ್
೪. ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು ? -‘ಪರಮ್’
೫. ಭಾರತದ ಮಾನವ ಮಸ್ತಿಷ್ಕ ಯಂತ್ರ ( Man Computer ) ಎಂದು ಪ್ರಸಿದ್ಧಳಾದ ಮಹಿಳೆ ಯಾರು ? -ಶಕುಂತಲಾದೇವಿ
೬. ಭಾರತದ ರಾಷ್ಟ್ರಗೀತೆ ' ಜನಗಣಮನ ' ವನ್ನು ಪ್ರಥಮ ಬಾರಿಗೆ ರಾಷ್ಟ್ರಗೀತೆಯಾಗಿ ಹಾಡಿದ ವರ್ಷ ಮತ್ತು ಸ್ಥಳ ಯಾವುದು ? -೧೯೧೧ ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಕಾಲಕ್ಕೆ
೭. ಯಾವ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ದುಕೊಳ್ಳಲಾಗಿದೆ ? -ಆನಂದ ಮಠ
೮. ಕ್ರಿಸ್ಟೋಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು ? -ಸರ್ ಜಗದೀಶ್ ಚಂದ್ರಬೋಸ್
೯. ತಾಮ್ರವನ್ನು ಅತಿಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು ? -ಬಿಹಾರ
೧೦. ಭಾರತದಲ್ಲಿ ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಯಿತು ? -ಪಂಜಾಬ್
೧೧. ಕಿಸಾನ್ ಕ್ರೆಡಿಟ್ ಕಾರ್ಡ್ ಯಾವ ವರ್ಷ ಯಾರಿಗೆ ತರಲಾಯಿತು ? - 1998-99
೧೨. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? -೨೦೦೦ ( ಡಿಸೆಂಬರ್ )
೧೩. ರಕ್ತದ ಒತ್ತಡ ಅಳತೆ ಮಾಡುವ ಸಾಧನ ಯಾವುದು ? -ಸ್ಪಿಗ್ಮೋ ಮಾನೋ ಮೀಟರ್
೧೪. ಕನ್ನಡ ನಟ ಸುದೀಪ್ ನಟಿಸಿದ ಹಿಂದಿ ಚಲನಚಿತ್ರ ' ಪೂಂಕ್'ದ ನಿರ್ದೇಶಕರು ಯಾರು ? -ರಾಮಗೋಪಾಲ ವರ್ಮಾ
೧೫. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು ? -ಕೆಂಪು ರಂಜಕ
೧೬. ಭಾರತದಲ್ಲಿ ಹೆಚ್ಚು ಸೀಸ ಉತ್ಪಾದಿಸುವ ರಾಜ್ಯ ಯಾವುದು ? -ರಾಜಸ್ಥಾನ
೧೭. ಹುಣಸೆಹಣ್ಣಿನಲ್ಲಿರುವ ಆಮ್ಲದ ಹೆಸರೇನು ? -ಟಾರ್ಟಾರಿಕ್ ಆಮ್ಲ
೧೮. ಪಂಚಾಯತಿ ಸದಸ್ಯನಾಗಿ ಚುನಾಯಿತನಾಗಲು ಬೇಕಾದ ವಯಸ್ಸು ಎಷ್ಟು ? -21
೧೯. ಭಾರತದಲ್ಲಿ ವರದಕ್ಷಿಣೆ ವಿರೋಧಿ ಕಾನೂನು ಯಾವಾಗ ಜಾರಿಗೆ ಬಂದಿತು ? -೧೯೬೧ ರಲ್ಲಿ
೨೦. ವಿಷ್ಣುವಿನ ಗದೆಗೆ ಏನೆಂದು ಹೆಸರು ? -ಕೌಮೋದಕೀ
೨೧. ಬುದ್ಧ ಚರಿತಂ ಗ್ರಂಥದ ಕರ್ತೃ ಯಾರು ? -ಅಶ್ವಘೋಷ
22. ಕಾನ್ವೆಡರೇಷನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ? -ಪುಟ್ಬಾಲ್
೨೩. ಗಾಂಧೀಜಿಯವರನ್ನು ಬಾಪೂ ಎಂದು ಕರೆದವರು ಯಾರು ? -ಸರ್ದಾರ್ ವಲ್ಲಭಬಾಯಿ ಪಟೇಲ್
೨೪. ಟಿ.ಚೌಡಯ್ಯನವರು ಯಾವ ವಾದ್ಯ ಸಂಗೀತಕ್ಕೆ ಹೆಸರಾಗಿದ್ದರು ? -ಪಿಟೀಲು
೨೫. ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯನ್ನು ಏನೆಂದು ಕರೆಯುವರು ? -ರ್ಯಾಡ್ ಕ್ಲಿಪ್ ಲೈನ್
೨೬, 'ರೂಬಲ್ ' ಎಂಬುದು ಯಾವ ದೇಶದ ನಾಣ್ಯ ?-ರಷ್ಯಾ
೨೭. ಭಾರತದಲ್ಲಿ ಮೊದಲು ಬದಲಿ ಮೂತ್ರಕೋಶದ ಶಸ್ತ್ರ ಚಿಕಿತ್ಸೆ ಯಾವಾಗ ನಡೆಯಿತು ? -೧೯೭೧
೨೮. ಲಿಗ್ನೆಟ್ ಉತ್ಪಾದಿಸುವ ರಾಜ್ಯ ಯಾವುದು ? -ತಮಿಳುನಾಡು
೨೯. ಗಂಧದ ಮರ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು ? -ಕರ್ನಾಟಕ
ಭಾಗ 15 -
೧. ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು ? -ಗುಲ್ಜಾರಿಲಾಲ ನಂದಾ
೨. ನಾವಿಕರ ದಿಕ್ಕೂ ಚಿಯನ್ನು ಕಂಡುಹಿಡಿದವರು ಯಾರು ? -ಚೀನಾ ದೇಶದವರು
೩. ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು ? -ನರ್ಮದಾ , ತಪಿಲೆ , ಕಾಳಿ
೪. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು ? -ರಾಜೇಂದ್ರ ಪ್ರಸಾದ್
೫. ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ ? -ಶಾರದಾ ಕಾಯ್ದೆ
೬. ಮೊದಲ ಪ್ರನಾಳ ಶಿಶುವಿನ ಹೆಸರೇನು ? -ಲೂಹಿಸ್ ಬ್ರೌನ್
೭. ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ ಸಮವಾಗಿದೆ ? -ಶುಕ್ರ ಗ್ರಹ
೮. ಅಮೆಯ ಜೀವಿತಾವಧಿ ಎಷ್ಟು ? -157 ವರ್ಷಗಳು
೯. ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ನಿಧನರಾದ ವರ್ಷ ಯಾವುದು ? -೧೯೮೦
೧೦. ಸ್ಕೆತಾಸ್ಕೋಪನ್ನು ಕಂಡು ಹಿಡಿದವರು ಯಾರು ? -ಆರ್.ಟಿ.ಎಚ್.ಲಾನೆಕ್
೧೧. ಯಾರ ಸಮಾಧಿಯಿಂದ ಆಜೇರ್ ಯಾತ್ರಾ ಸ್ಥಳವಾಯಿತು ? -ಮೋಯಿನುದ್ದೀನ್ ಚಿಸ್ತಿ
೧೨. ನರ್ಮದಾ ಕಣಿವೆ ಯೋಜನೆಯ ಪ್ರಯೋಜನ ಹೊಂದುತ್ತಿರುವ ರಾಜ್ಯಗಳು ಯಾವುವು ? -ಮಧ್ಯ ಪ್ರದೇಶ , ಗುಜರಾತ್ , ಛತ್ತಿಸಗಡ
೧೩. ಭಾರತಕ್ಕೆ ಮೊದಲು ದಾಳಿ ಮಾಡಿದ ವಿದೇಶಿಗರು ಯಾರು ? -ಪರ್ಷಿಯನ್ನರು
೧೪. ಕೌಟಿಲ್ಯನ ಅರ್ಥಶಾಸ್ತ್ರವನ್ನು ೧೯೦೯ ರಲ್ಲಿ ಸಂಗ್ರಹಿಸಿ ಪ್ರಕಟಿಸಿದವರು ಯಾರು ? -ಶಾಮಾ ಶಾಸ್ತ್ರಿ
೧೫. ೧೯೨೦ ರಲ್ಲಿ ಹರಪ್ಪ ಪಟ್ಟಣವನ್ನು ಪತ್ತೆ ಹಚ್ಚಿದ ಖ್ಯಾತ ಇತಿಹಾಸ ತಜ್ಞ ಯಾರು ? -ದಯಾರಾಂ ಸುಹಾನಿ
೧೬. ಸಲ್ಲೇಖನ ವ್ರತವೆಂದರೇನು ? -ಉಪವಾಸ ಆಚರಣೆಯ ಮೂಲಕ ಪ್ರಾಣ ಬಿಡುವುದು
೧೭. ವೇದಗಳ ಕಾಲದಲ್ಲಿದ್ದ ಬಂಗಾರದ ನಾಣ್ಯದ ಹೆಸರೇನು ? -ನಿಷ್ಕಾ
೧೮. ಭಾರತ ಸಂವಿಧಾನದ ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ ? -೧೯ ನೇ ವಿಧಿ
೧೯. ಅಪರಾಧಿಗಳಿಗೆ ಕ್ಷಮೆ ನೀಡಲು ಭಾರತದ ರಾಷ್ಟ್ರಪತಿಗಳಿಗೆ ಅವಕಾಶ ಒದಗಿಸಿರುವ ವಿಧಿ ಯಾವುದು ? -೭೬ ನೇ ವಿಧಿ
೨೦. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು ? -ಇಟಲಿ
೨೧. ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ? -ದಿಸ್ಪುರ
99. ನಿಂತುಕೊಂಡೆ ನಿದ್ದೆ ಮಾಡುವ ಪ್ರಾಣಿ ಯಾವುದು? -ಕುದುರ
೨೩, 'ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕ ರಚಿಸಿದವರು ಯಾರು ? -ಅರುಂಧತಿ ರಾಯ್
೨೪. ಕೃತಕ ಮಳ ( ಮೋಡ ಬಿತ್ತನೆಗೆ ) ಭರಿಸಲು ಬಳಸುವ ರಾಸಾಯನಿಕ ಯಾವುದು ? -ಸಿಲ್ವರ್ ಅಯೋಡೈಡ್
೨೫. ‘ಆಗಾಖಾನ್ ಕಪ್ ' ಯಾವ ಕ್ರೀಡೆಗೆ ಸಂಬಂಧಿಸಿದೆ? -ಹಾಕಿ
೨೬. ಡಾ || ಸರ್ವಪಲ್ಲಿ ರಾಧಾಕೃಷ್ಣನ್ ಯಾವ ವಿಷಯದ ಭೋದಕರಾಗಿದ್ದರು ? -ತತ್ವ ಶಾಸ್ತ್ರ
೨೭. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ ? -ಎಂಟು
೨೮. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು ? -ಇಂಟಲಿಜೆನ್ಸ್ ಬ್ಯೂರೋ
೨೯. ಹಾರಾಡುವ ಸಸ್ತನಿ ಯಾವುದು ? -ಬಾವುಲಿ
ಭಾಗ 16 -
೧. ಚಂದ್ರನ ಮೇಲೆ ಪ್ರಥಮವ ತಲುಪಿದ ಮಾನವನಾರು ? -ನೀಲ್ ಅರ್ಮ್ ಸ್ಟ್ರಾಂಗ್
೨. ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು ಎಲ್ಲಿದ್ದರು ? -ಕಲ್ಕತ್ತಾ
೩. ಇಂಟರ್ನೆಟ್ಟನ್ನು ಮೊದಲಿಗೆ ಎಲ್ಲಿ ಬಳಸಲಾಯಿತು ? -ಅಮೇರಿಕಾ ರಕ್ಷಣಾ ದಳ
೪. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು ? -ದಾಮೋದರ ನದಿ ಕಣಿವೆ ಯೋಜನೆ
೫. ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು ? -ಕೇರಳ
೬. ಭಾಗ್ಯಲಕ್ಷ್ಮಿ ಯೋಜನೆ ಎಂದರೇನು ? -ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ
೭. ರಾಕ್ಷಸ ಪ್ರವೃತ್ತಿಯ ಅಂಗೂಲಿಮಾಲನ ಮನಪರಿವರ್ತನೆ ಮಾಡಿದವರು ಯಾರು ? -ಶ್ರೀ ಭಗವಾನ್ ಬುದ್ಧ
೮. ನಮ್ಮ ರಾಜ್ಯದಲ್ಲಿ ಕರಡಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ ? -ಬಳ್ಳಾರಿ
೯. ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ ಯಾವುದು ? -ನೈಟ್ರೋಜನ್
೧೦. ಮೈ ಎಕ್ಸಪರಿಮೆಂಟ್ಸ್ ವಿಥ್ ಟೂತ್ ಎನ್ನುವುದು ಯಾರ ಆತ್ಮಚರಿತ್ರೆ ? -ಮಹಾತ್ಮಾಗಾಂಧೀ
೧೧ , ಲಕ್ಷದ್ವೀಪದ ರಾಜಧಾನಿ ಯಾವುದು ? -ಕವರಟ್ಟಿ
೧೨. ನರೋರ ಅಣುವಿದ್ಯುತ್ ಕೇಂದ್ರ ಎಲ್ಲಿದೆ ? -ಗುಜರಾತ್
೧೩. ಸಾಲಾರ್ಜಂಗ್ ಮ್ಯೂಜಿಯಂ ಎಲ್ಲಿದೆ ? -ಹೈದ್ರಾಬಾದ್
೧೪. ಭಾರತದ ಯಾವ ರಾಜ್ಯದಲ್ಲಿ ವಜ್ರಗಳು ದೊರೆಯುತ್ತವೆ ? -ಮಧ್ಯಪ್ರದೇಶ
೧೫. ವಿಮಾನ ಕಂಡು ಹಿಡಿದವರು ಯಾರು ? -ರೈಟ್ ಸಹೋದರರು
೧೬. ಬ್ರಿಟಿಷರಿಗೆ ಕೋಹಿನೂರ್ ವಜ್ರವನ್ನು ದಾನವಾಗಿ ಕೊಟ್ಟರಾಜ ಯಾರು ? -ರಂಜಿತ್ ಸಿಂಗ್
೧೭ , ಇಂಡಿಯನ್ ಇನ್ಸಿಟ್ಯೂಟ್ ಆಫ್ ಸ್ಪೋರ್ಟ್ಸ್ ಎಲ್ಲಿದೆ ? -ಪಟಿಯಾಲ
೧೮. ಗೋವಾ ಭಾರತದ ೨೫ ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು ? -೮೧,೯೮೬
೧೯. ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ ? -ಡೆಹ್ರಾಡೂನ್
೨೦. ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಈಗಿನ ಯಾವ ದೇಶದಿಂದ ಆಮದಾಗುತ್ತಿತ್ತು ? -ಚೀನಾ
೨೧. ರವೀಂದ್ರನಾಥ ಠಾಗೂರ್ ಇವರ ಹೆಸರಿನ ಬೀಚ್ ಕರ್ನಾಟಕದಲ್ಲಿ ಎಲ್ಲಿದೆ ? -ಕಾರವಾರ
೨೨. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? -ಉತ್ತರಾಂಚಲ
೨೩. ಎಚ್.ಎ.ಎಲ್ . (H.A.L) ನ ವಿಸ್ಸತ ರೂಪವೇನು? -ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
೨೪. ಟೆಗರ್ ವುಡ್ಸ್ ಯಾವ ಕ್ರೀಡೆಗೆ ಸಂಬಂಧಿಸಿದವರು ? -ಗಾಲ್ಫ್
೨೫. ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮುಖ ಕಾರ್ಯವೇನು ? -ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುವುದು
೨೬. ಭಾರತದ ರಾಷ್ಟ್ರಧ್ವಜದ ಚಕ್ರದಲ್ಲಿರುವ ಅಡ್ಡ ಕಂಬಿಗಳು ಅಥವಾ ಚಕ್ರದ ಅರೆಗಳ ಸಂಖ್ಯೆ ಎಷ್ಟು ? -೨೪
೨೭. ಶಬ್ದವನ್ನು ಮಾಡಲಾರದ ಪ್ರಾಣಿ ಯಾವುದು ? -ಜಿರಾಪೆ
೨೮. ಸೂರ್ಯನ ಸುತ್ತು ಹಾಕಲು ಬುಧಗ್ರಹಕ್ಕೆ ಎಷ್ಟು ಕಾಲವಕಾಶ ಬೇಕು ? -೮೮ ದಿನಗಳು
೨೯. ಫಾರ್ಸಿಗಳ ಧರ್ಮಗ್ರಂಥ ಯಾವುದು ? -ಝಂಡ್ ಅವೆಸ್ಟಾ
ಭಾಗ 17-
೧. ೨೦೧೪ ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ ? -೧೬ ನೇಯ
೨. ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ ? -ಕೋಸಿನದಿ
೩. ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ ? -ಪುಣೆ ( ಮಹಾರಾಷ್ಟ್ರ )
೪. ೨೦೧೪ ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು ? -ಬಾಂಗ್ಲಾ
೫. ಜನವರಿ ೩೦ ೨೦೧೩ ರಂದು ಗುಜಾರಾತ್ ಕೆನ್ಸವಿಲ್ ಜಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು ? -ಸಚಿನ್ ತೆಂಡೂಲ್ಕರ್
೬. ಓಡಿಸಾ ರಾಜ್ಯದ ಆಡಳಿತ ಭಾಷೆ ಯಾವುದು ? -ಒರಿಯಾ :
೭. ೨೦೧೩ ರ ಹುಲಿ ಗಣತಿ ಪ್ರಕಾರ ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ ? -1700
೮. ಗೋಪಿನಾಥ್ ಬರ್ಡೋಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ ? -ಗುವಾಹತಿ
೯. ಮೈ ಕಂಟ್ರಿ ಮೈ ಲೈಫ್ ಇದು ಯಾರ ಆತ್ಮಕಥನವಾಗಿದೆ ? -ಎಲ್ . ಕೆ . ಆಡ್ವಾಣಿ
೧೦. ಭಾರತದ ಮೊದಲ ಸಿಖ್ ರಾಷ್ಟ್ರಪತಿ ಯಾರು ? -ಗ್ಯಾನಿ ಜೆಲ್ ಸಿಂಗ್
೧೧. ಭಾರತದ ಅತಿ ಉದ್ದ ರೈಲ್ವೆ ಸುರಂಗ ಮಾರ್ಗ ಯಾವುದು ? -ತೋರ್ಸಿ ಸಾರಂಗ
೧೨. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಮೂಲಕ ಇಟ್ಟ ಹೆಸರು ಯಾವುದು ? -ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
೧೩. ಶ್ವೇತ ಪತ್ರ ಎಂದರೇನು ? -ಒಂದು ನಿರ್ದಿಷ್ಟ ವಿಷಯವಾಗಿ ಸರ್ಕಾರವು ನಿಜಾಂಶವನ್ನು ಪ್ರಕಟಪಡಿಸುವ ಪತ್ರ
೧೪. ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಜನವರಿ ೫-೨೦೧೩ ರಂದು ಎಲ್ಲಿ ನಡೆಯಿತು ? -ಬಿಹಾರದ ಪಟ್ನಾ
೧೫. ಗಾಂಧಿ ವಾದಿ ಅಣ್ಣಾ ಹಜಾರೆ ಅವರಿಗೆ ಜನವರಿ ೧೬-೨೦೧೩ ರಂದು ಕೂಡಲ ಸಂಗಮದಲ್ಲಿ ನೀಡಲಾದ ೨೦೧೩ ನೇ ಸಾಲಿನ ಪ್ರಶಸ್ತಿ ಯಾವುದು ? -ಬಸವ ಕೃಷಿ ಪ್ರಶಸ್ತಿ
೧೬. ಜುಲೈ ೧೮ ನ್ನು ಯಾರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ? -ನೆಲ್ಸನ್ ಮಂಡೇಲಾ ದಿನ
೧೭. ವಿಶ್ವದಲ್ಲಿ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು ? -ಭಾರತ
೧೮. ೪೦೩ ನೇ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಯ ಹೆಸರೇನು ? - ಅರ್ಜುನ
೧೯. ಜೈನ ಧರ್ಮದ ಪ್ರಥಮ ತೀರ್ಥಂಕರ ಯಾರು ? -ವೃಷಭ ನಾಥ
೨೦. ಮಹಮ್ಮದ್ ಘಸ್ನಿ ಭಾರತದ ಮೇಲೆ ಎಷ್ಟು ಬಾರಿ ದಂಡೆಯಾತ್ರೆಗಳನ್ನು ಮಾಡಿದ ? -೧೭ ಬಾರಿ
೨೧. ಭಾರತೀಯ ಕ್ರೀಕೆಟಿಗ ಸಚಿನ್ ತೆಂಡೂಲ್ಕರವರ ೪೦ ನೇ ಜನ್ಮ ದಿನದ ಸಂದರ್ಭದಲ್ಲಿ ಅವರ ಮೇಣದ ಪ್ರತಿಮೆ ಯಾವ ನಗರದಲ್ಲಿ ಅನಾವರಣಗೊಳಿಸಲಾಯಿತು ? -ಸಿಡ್ನಿ
22. ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಮೊದಲ ದೇಶ ಯಾವುದು? - ಗ್ರೇಟ್ ಬ್ರಿಟನ್ ಇಂಗ್ಲೆಂಡ್
೨೩. ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಗೆ ೭೨೦೦೦ ಪುಸ್ತಕಗಳನ್ನು ಉಚಿತವಾಗಿ ನೀಡಿದವರು ಯಾರು ? -ಅಶುತೋಷ್ ಮುಖರ್ಜಿ
೨೪. ಸಂಜೆಯ ನಕ್ಷತ್ರ ಅಥವಾ ಬೆಳ್ಳಿ ಚುಕ್ಕೆ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ ? -ಶುಕ್ರಗ್ರಹ
೨೫. ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಎಷ್ಟು ಕಾಲ ಬೇಕು ? -೮ ನಿಮಿಷಗಳು
೨೬. ಅತ್ಯಂತ ಅಂಜುಗುಳಿ ಪ್ರಾಣಿ ಯಾವುದು ? -ಮೊಲ
೨೭. ಅತ್ಯಂತ ಹಗುರದ ಮೂಲವಸ್ತು ಯಾವುದು ? -ಜಲಜನಕ
೨೮. ಶಾತವಾಹನರ ರಾಜ್ಯ ಲಾಂಛನ ಯಾವುದು ? -ವರುಣ
೨೯. ಟಿಪ್ಪು ಸುಲ್ತಾನನ ತಾಯಿಯ ಹೆಸರೇನು ? -ಫಾತಿಮಾ ಫಕ್ರುನ್ನಿಸಾ
ಭಾಗ 18 -
೧.೦೩.೦೨.೨೦೧೩ ರಂದು ಬಿಡುಗಡೆಯಾದ ಖುಷ್ಟಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು ? -ಖುಷ್ವಂತ್ ಸಿಂಗ್
2. ವಾರಣಾಸಿ ಯಾವ ನದಿ ದಡದ ಮೇಲಿದೆ? -ಗಂಗಾ
೩. ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು ? -ಮೂರಾರ್ಜಿ ದೇಸಾಯಿ
೪. ಟೆನ್ನಿಸ್ನಲ್ಲಿ ಗ್ರಾಂಡ್ ಸ್ಪ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು ? -ಮಹೇಶ್ ಭೂಪತಿ
೫. ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು ? -ಬಿ.ಆರ್.ಪಂತಲು
೬. ೭೪ ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ ? -ನಗರ ಪಾಲನೆ
೭. ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು ? -ಮನು ಬಳಿಗಾರ
೮. ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು ? -ಈಜಿಪ್ಟ್
೯. ೨೦೧೩ ರ ಡಿಎಸ್ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪಡೆದ ಸಾಹಿತಿ ಯಾರು ? -ಜೀತ್ ತುಯ್ಯಿಲ್
೧೦. ೧೮೫೭ ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು ? -ವಿ.ಡಿ.ಸಾವರ್ಕರ್
೧೧. ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್ ಗ್ರಂಥ ಕರ್ತೃ ಯಾರು ? -ಪಿ.ಸಿ.ಮಾಥುರ್
೧೨. ವಿಶ್ವದ ಮೊದಲನೆ ಮಹಾಯುದ್ಧ ಜರುಗಿದ ವರ್ಷ ಯಾವುದು ? -೧೯೧೪ ರಿಂದ ೧೯೧೯
೧೩. ವಿಶ್ವಸಂಸ್ಥೆ ಆರಂಭವಾಗುವ ಮೊದಲು ಇದ್ದ ಸಂಸ್ಥೆ ಯಾವುದು ? -ಲೀಗ್ ಆಫ್ ನೇಷನ್ಸ್
೧೪. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ೧೮೫೭ ರ ಮೇ ೧೦ ರಂದು ಎಲ್ಲಿ ಆರಂಭವಾಯಿತು ? -ಮೀರತ್
೧೫. ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು ? -ವಿಜಯಲಕ್ಷ್ಮಿ ಪಂಡಿತ್
೧೬. ೧೯೯೮ ರ ಮೇ ೧೧ ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು ? -ಪೋಖಾರಣ್
೧೭. ಆಲಿಪ್ತ ಚಳುವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು ಉಳಿದವು ಯಾವುವು ? -ಯುಗೋಸ್ಲಾವಿಯ, ಈಜಿಪ್ಟ್
೧೮. ಶ್ರವಣಬೆಳಗೋಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು ? -ಚಾವುಂಡರಾಯ
೧೯. ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದ ಆ ಗಾಯಕಿ ಯಾರು ? -ಲತಾ ಮಂಗೇಶ್ವರ್
೨೦. ಬಿಜಾಪುರದ ಮೂಲ ಹೆಸರೇನು ? -ವಿಜಯಪುರ
೨೧. ಮಾನವನ ರಕ್ತಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು ? -ಕಾರ್ಲ್ಯಾಂಡ್ ಸ್ಲೈನರ್
೨೨. ನೈಟ್ಹುಡ್ ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ ? -ಇಂಗ್ಲೆಂಡ್
೨೩. ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ? -ಕೇರಳ
೨೪. ಪ್ರಕಾಶ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ ? -ಬ್ಯಾಂಡ್ಮಿಂಟನ್
೨೫. ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ ಮುಂಬಯಿ ಎಂದು ಯಾವ ವರ್ಷ ಬದಲಿಸಿತು ? -1995
೨೬. ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು ? -ರತಿ , ಶೋಕ , ಕ್ರೋಧ , ಜಿಗುಪ್ಪೆ , ಶಮ , ಹಾಸ್ಯ , ಉತ್ಸಾಹ , ಭಯ ಮತ್ತು ವಿಸ್ಮಯ
೨೭. ಶಬ್ದದ ವೇಗ ಎಷ್ಟು ? -೧ ನಿಮಿಷಕ್ಕೆ ೨೦ ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ
೨೮. ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು ? -ಕೇವಲ ೯೦ ಸೆಕೆಂಡುಗಳು
೨೯. ಪಿನ್ ಕೋಡ್ ಎಂದರೇನು ? -ಪೋಸ್ಟಲ್ ಇಂಡೆಕ್ಸ್ ನಂಬರ್
ಭಾಗ 19 -
೧. ೨೦೧೪ ಮಾರ್ಚಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧೀಕೃತವಾಗಿ ಘೋಷಿಸಿತು ? -ಈಶಾನ್ಯ ಏಷಿಯಾ (ಸೌತ್ ಈಸ್ಟ್ ಏಷಿಯಾ) (ಭಾರತವೂ ಈ ಭಾಗಕ್ಕೆ ಸೇರುತ್ತದೆ.)
೨. ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು ? -ಇ.ಎಸ್.ವೆಂಕಟರಾಮಯ್ಯ
೩. ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ ? -ಅಹಮದಾಬಾದ್
೪. ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು ? -ಲೂನಾ
೫. ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭಾದ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು ? -ಸಿದ್ದಪ್ಪ ಕಂಬಳಿ
೬. ಹೆಚ್.ಐ.ವಿ ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ ನೀಡಲಾಗುತ್ತದೆ ? -ನಿರೋಫಿನ್
೭. ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ? -೨೪ ಗಂಟೆಗಳು
೮. ಬಟ್ಟೆ ಒಗೆಯುವ ಸಾಬೂನಿನ ತಯಾರಿಕೆಯಲ್ಲಿ ಬಳಸುವ ಕೊಳೆ ನಿವಾರಕ ಯಾವುದು ?-ಸೋಡಿಯಂ ಹೈಡ್ರಾಕ್ಸೆಡ್
೯. ಹಿಂದಿ ಕೃತಿ ಸೂರ್ ಸಾಗರದಲ್ಲಿ ಕಷ್ಣನ ಬಾಲಲೀಲೆಗಳನ್ನು ವರ್ಣಿಸಿ ಭಕ್ತಿ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಆಗ್ರಾದ ಅಂಧ ಕವಿ ಯಾರು ? -ಸೂರ್ದಾಸ
೧೦. ಚಂದ್ರನ ಮೇಲೆಯಲ್ಲಿರುವ ಅತಿ ದೊಡ್ಡಕುಳಿಯ ಹೆಸರೇನು ? -ಬೆಯ್ಲಿ
೧೧. ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ನಡೆಸಿದ ಕರ್ನಾಟಕದ ಮೊದಲು ಊರು ಯಾವುದು ? -ಶಿವಪುರ
೧೨. ವಿದ್ಯುತ್ ಕುಲುಮೆಯಿಂದ ಬೀಡು ಕಬ್ಬಿಣ ತಯಾರಿಸಿದ ಭಾರತದ ಮೊದಲ ಘಟಕ ಯಾವುದು ? -ಭದ್ರಾವತಿ ವಿ.ಐ.ಎಸ್.ಎಲ್
೧೩. ರೇಗುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು ? -೧೭೭೩
೧೪. ಆಸ್ಸಾಮಿನ ಪ್ರಾದೇಶಿಕ ನೃತ್ಯ ಯಾವುದು ? -ಬಿಹೂ
೧೫. ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು ? -ಕಾರ್ನ್ ವಾಲಿಸ್
೧೬. ಭಾರತದಲ್ಲಿ ಪೇಶ್ವಗಳ ಆಡಳಿತ ಆರಂಭವಾದದ್ದು ಯಾವಾಗ ? -೧೭೦೮
೧೭. ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟಿರೀಯಾ ಯಾವುದು ? -ಲ್ಯಾಕ್ಟೋಬ್ಯಾಸಿಲಸ್
೧೮. ಸೂರ್ಯಕಾಂತಿಯನ್ನು ಮೊದಲು ಭಾರತದಲ್ಲಿ ಪರಿಚಯಿಸಲಾದ ವರ್ಷ ಯಾವುದು ? -೧೯೬೯
೧೯. ಗೋದಾವರಿ ನದಿಯ ಉಗಮ ಸ್ಥಳ ಯಾವುದು ? -ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬ್ರಹ್ಮಗಿರಿ
೨೦. ಯಶಸ್ವಿನಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? - 01-06-2003
೨೧. ೧೯೭೨ ರಲ್ಲಿ ರಚಿತವಾದ ಭಾರತದ ೧೯ ನೇ ರಾಜ್ಯ ಯಾವುದು ? -ಮಣಿಪುರ
೨೨. ವಾಸ್ಕೋಡಿಗಾಮನು ೧೪೯೮ ಮೇ ೧೭ ರಂದು ತಲುಪಿದ ಭಾರತದ ಮೊದಲ ಸ್ಥಳ ಯಾವುದು ? -ಕೇರಳದ ಕಲ್ಲಿಕೋಟೆ
೨೩. ಸಂವಿಧಾನದ ಎಷ್ಟನೇಯ ತಿದ್ದುಪಡಿಯಲ್ಲಿ ೬ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ ? -೨೦೦೨ ರಲ್ಲಿ ಮಾಡಲಾದ ೮೬ ನೇ ತಿದ್ದುಪಡಿ
೨೪. ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವೆಯಾಗಿದ್ದ ಕನ್ನಡತಿ ಯಾರು ? -ಮಾರ್ಗರೇಟ್ ಆಳ್ವ
೨೫. ತನ್ನ ಸರಳ ಜೀವನದಿಂದ 'ಜಿಂದಾಫಿರ್' (ಸಜೀವ ಸಂತ) ವೆಂದು ಎನಿಸಿಕೊಂಡ ಮೊಘಲ ದೊರೆ ಯಾರು ? - ಔರಂಗಜೇಬ್
೨೬. ಪೋಲಿಯೋಗೆ ಲಸಿಕೆ ಕಂಡುಹಿಡಿದವರು ಯಾರು ? - ಜೋನ್ ಇಸ್ಕಲ್
೨೭. ಮಿಜೋರಾಂ ರಾಜ್ಯದ ಆಡಳಿತ ಭಾಷೆ ಯಾವುದು ? -ಮಿಜೋ
೨೮. ಅರುಣಾಚಲ ಪ್ರದೇಶ ರಾಜ್ಯವಾಗಿ ಅಸ್ಥಿತ್ವಕ್ಕೆ ಬಂದ ವರ್ಷ ಯಾವುದು ? -೨೦ ಮಾರ್ಚ್ ೧೯೮೭
೨೯. ಮುಸ್ಲಿಂ ಇತಿಹಾಸದಲ್ಲಿ ಸುಲ್ತಾನ ಎಂಬ ಬಿರುದು ಧರಿಸಿದ ಮೊದಲ ವ್ಯಕ್ತಿ ಯಾರು ? -ಮಹಮ್ಮದ ಘಜ್ನಿ
ಭಾಗ 20 -
೧. ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು ೨೧ ರಿಂದ ೧೮ ಕ್ಕೆ ವರ್ಷಕ್ಕೆ ಇಳಿಸಲಾಯಿತು ? -೬೨ ನೇ ತಿದ್ದುಪಡಿ
2. ರಾಜಾಸಂಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? -ಅಮೃತ ಸರ
೩. ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು ? -15.11.2000
೪. ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು ? -ದೇವರ ದಾಸಿಮಯ್ಯ
೫. ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು ? -ಆಂಧ್ರ ಪ್ರದೇಶ
೬. ಗೋಬರ್ ಗ್ಯಾಸ್ ನಲ್ಲಿರುವ ಅನಿಲ ಯಾವುದು ? -ಮೀಥೇನ್
೭. ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು ? -ಥ್ಯಾಲೋಪೈಟ್
೮. ಡೆಂಗ್ಯೂ ಜ್ವರ ಹರಡುವ ಮಾಡುವ ಸೊಳ್ಳೆ ಯಾವುದು ? -ಕ್ಯುಲೆಕ್ಸ್ ಸೊಳ್ಳೆ
೯. 'ಸಂಭವಾಮಿ ಯುಗೇ ಯುಗೇ ' ಇದು ಯಾರ ಮಾತು? -ಶ್ರೀ ಕೃಷ್ಣನದು
೧೦. ಹರಗೋವಿಂದ ಖುರಾನ್ ಅವರಿಗೆ ನೊಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು ? -೧೯೬೮
೧೧. ಗಣಿತದ ಆಟ ಮತ್ತು ಹಲವಾರು ವಿಜ್ಞಾನದ ವಿಷಯಗಳನ್ನು ಹೊಂದಿರುವ ಸಾಹಿತ್ಯ ಕೃತಿ ಯಾವುದು ? -ಆಲಿಸ್ ಇನ್ ವಂಡರ್ಲ್ಯಾಂಡ್
೧೨. ದಂತಕ್ಷಯ ತಡೆಯಲು ಟೂತ್ ಪೇಸ್ಟಲ್ಲಿ ಬಳಸುವ ಪದಾರ್ಥ ಯಾವುದು ? -ಸೋಡಿಯಂ ಫ್ಲೋರೈಡ್
೧೩. ಹಾಲಿನಲ್ಲಿರುವ ಪ್ರೋಟೀನ್ ಯಾವುದು ? -ಕೇಸಿನ್
೧೪. ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ . ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ ? -೩೬೦ ನೇ ವಿಧಿ
೧೫. ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು ? -ಸುಕುಮಾರ್ ಸೇನ್
೧೬. ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು ? -ಮಹಾಬೋಧಿ ಸೊಸೈಟಿ , ಬೆಂಗಳೂರು
೧೭. ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ ? -೭.೫-೬ ಲೀಟರ್ ಗಳು
೧೮. ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು ? -ಕೆಪ್ಲರ್ ಸಿದ್ಧಾಂತ
೧೯. ಜೈಮಿನಿಭಾರತ ಬರದವರು ಯಾರು ? -ಲಕ್ಷ್ಮೀಶ
೨೦. ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು ? -೧೮೬೪
೨೧. ಅಪಾಯ ಬಂದಾಗ ಸತ್ತಂತೆ ನಟಿಸಿ ಪಾರಾಗುವ ಜಾಣತನ ಪ್ರಾಣಿಯೊಂದಕ್ಕಿದೆ, ಅದು ಯಾವುದು ? -ಕತ್ತೆ ಕಿರುಬ
೨೨. ಓಜೋನ್ ಪದರಿಗೆ ಹಾನಿ ಮಾಡುವಂತ ರಾಸಾಯನಿಕ ಯಾವುದು ? -ಕ್ಲೋರೋ ಫ್ಲೋರೋ ಕಾರ್ಬನ್
೨೩. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು ? -ರಾಷ್ಟ್ರಪತಿ
೨೪. ಭಾರತದ ಮೊಗಲ ಸಾಮ್ರಾಜ್ಯ ಕೊನೆಯ ಚಕ್ರವರ್ತಿ ಯಾರು ? -9 ನೇಯ ಬಹದ್ದೂರ ಷಾ
೨೫. ಮುನ್ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ ಒದಗಿಸಿ ದಾಖಲೆ ಮಾಡಿದ ಚಿತ್ರಸಾಹಿತಿ ಯಾರು ? -ಚಿ || ಉದಯಶಂಕರ
೨೬. ಭಾರತದ ಮೊದಲ ಆಧುನಿಕ ಖಗೋಳ ಪರೀವಿಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು ? -ಚೆನ್ನೈ
೨೭. ಕಂಪ್ಯೂಟರ್ ನ ಸಂಶೋಧಕ ಯಾರು ? -ಚಾರ್ಲ್ಸ್ ಬ್ಯಾಬೇಜ್
೨೮. ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ ? -ಥೈಲ್ಯಾಂಡ್
೨೯. ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ? -೧೦ ವರ್ಷಗಳಿಗೊಮ್ಮೆ
ಭಾಗ 21 -
೧. ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಯಿತು ? -ರಷ್ಯಾ
೨. ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು ? -೧ ಮೇ ೧೯೬೦
೩. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು ? -ಚಕ್ರವರ್ತಿ ರಾಜ ಗೋಪಾಲಾಚಾರಿ
೪. ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು ? -ಫೀಲ್ಡ್ ಮಾರ್ಷಲ್ ಕಾರ್ಯಪ್ಪ
೫. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ ? -ವಾರಣಾಸಿ
೬. ೧೯೫೭-೫೮ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ ಭೂಮಿ ಮತ್ತು ಪರಿಸರಗಳ ಅಧ್ಯಯನ ನಡೆಸಿದರು . ಅದನ್ನು ಏನೆಂದು ಕರೆಯುತ್ತಾರೆ ? -ಇಂಟರ್ ನ್ಯಾಷನಲ್ ಜೊಯೋಫಿಸಿಕಲ್ ಇಯರ್
೭. ಸಿಳ್ಳು ಹೊಡೆದಂತೆ ದನಿ ಹೊರಡಿಸುವ ಹಕ್ಕಿ ಯಾವುದು ? -ಲೋರಾ
೮. ಜಪಾನ್ ಮೇಲೆ ಹಾಕಲ್ಪಟ್ಟ ಪರಮಾಣು ಬಾಂಬ ಸಾಂಕೇತಿಕ ಹೆಸರೇನು ? -ಲಿಟಲ್ ಬಾಯ್
೯. ನೇತ್ರ ತಜ್ಞರು ಪರೀಕ್ಷೆ ಮಾಡುವ ಮೊದಲು ರೋಗಿಯ ಕಣ್ಣುಗಳಿಗೆ ಸಾರರಹಿತ ದ್ರಾವಣ ಹಾಕುತ್ತಾರೆ . ಆ ದ್ರಾವಣವು ಯಾವುದು ? -ಅಲ್ಕಾಲಾಯಿಡ್ ಆಟ್ರೊಫೈನ್
೧೦. ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ ? -ಯು.ಕೆ.ರಾಯಲ್ ಗ್ರೀನ್ವಿಚ್ ವೀಕ್ಷಣಾಲಯ
೧೧. ೨೦೦೮-೨೦೧೩ರ ಅವಧಿಯ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು ? -ಡಿ.ಸುಬ್ಬರಾವ್
೧೨. ಮಹಾರಾಷ್ಟ್ರ ರಾಜ್ಯ ಆಡಳಿತದ ಭಾಷೆ ಯಾವುದು ? -ಮರಾಠಿ
೧೩. ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ ? -ಮುಂಬಯಿ
೧೪. ರಾಜವರ್ಧನ ಸಿಂಗ್ ರಾಥೋರ್ ಯಾವ ಕ್ರೀಡೆಗೆ ಹೆಸರುವಾಸಿ ? -ಶೂಟಿಂಗ್
೧೫. ಸಿಬ್ಬರ್ ಹತ್ತನೇಯ ಮತ್ತು ಕೊನೆಯ ಗುರು ಯಾರು ? - ಗುರು ಗೋವಿಂದ ಸಿಂಗ್
೧೬. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? -ಪೆಸಿಫಿಕ್ ಸಾಗರ
೧೭. ಯಾವ ರಾಷ್ಟ್ರವು ಮೊದಲ ಬಾರಿಗೆ ಯುದ್ಧದಲ್ಲಿ ವಿಮಾನವನ್ನು ಉಪಯೋಗ ಮಾಡಿತು ? -ಇಟಲಿ
೧೮. ಭಾರತದ ಆಡಳಿತ ಸುಧಾರಣೆ ಬಗ್ಗೆ ಮುತುವರ್ಜಿ ವಹಿಸಿದ ಮೊದಲ ಅಫ್ಘಾನ್ ದೊರೆ ಯಾರು ? -ಶೇರ ಶಹಾ ಸೂರಿ
೧೯. ಕೊಯ್ನಾ ನೀರಾವರಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ರಾಜ್ಯ ಯಾವುದು ? -ಮಹಾರಾಷ್ಟ್ರ
೨೦. ಕೈಗಾ ಅಣುವಿದ್ಯುತ್ ಕೇಂದ್ರ ಪ್ರಾರಂಭವಾದ ವರ್ಷ ಯಾವುದು ? -ಕಾನ್ಸುರ
೨೧. ಗ್ರೀನ್ಸಾರ್ಕ್ ಕ್ರೀಡಾಂಗಣ ಎಲ್ಲಿದೆ ? -ದೈತ ಸಿದ್ಧಾಂತ
೨೨. ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ? -ಸಂಘ ಕರ್ನಾಟಕ ವಿದ್ಯಾವರ್ಧಕ
೨೩. ೧೮೯೦ ರಲ್ಲಿ ಧಾರವಾಡದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾದ ಸಂಘ ಯಾವುದು ? -೨ ವರ್ಷ ೧೧ ತಿಂಗಳು ೧೮ ದಿನಗಳು
೨೪. ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಅವಧಿ ಎಷ್ಟು ? -ಸರ್ದಾರ್ ವಲ್ಲಭ ಬಾಯಿ ಪಟೇಲ್
೨೫. ಭಾರತದ ಬಿಸ್ಮಾರ್ಕ್ ಎಂದು ಜನಪ್ರಿಯರಾದವರು ಯಾರು ? -ಭಾರತ
೨೬. ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು ? -೭೨
೨೭. ಆರೋಗ್ಯಶಾಲಿಯ ವ್ಯಕ್ತಿಯ ನಾಡಿ ಮಿಡಿತ ಒಂದು ನಿಮಿಷಕ್ಕೆ ಎಷ್ಟಿರುತ್ತದೆ ? -ಬಾಂಗ್ಲಾದೇಶ
೨೮. ೨೦೧೪ ರಲ್ಲಿ ನಡೆದ ಟಿ -೨೦ ವಿಶ್ವ ಕಪ್ನ ಆತಿಥ್ಯ ವಹಿಸಿದ ದೇಶ ಯಾವುದು ? - ಜನವರಿ –೦೯–೨೦೦೭
೨೯. ಆಪಲ್ ಇಂಟರ್ ನ್ಯಾಷನಲ್ ಕಂಪೆನಿ ತಯಾರಿಸುವ ಐಫೋನ್ಗಳು ಮೊದಲು ಪರಿಚಯವಾಗಿದ್ದು , ಯಾವಾಗ ? -
ಭಾಗ 22 -
೧. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು ? -ಬೆನಗಲ್ ರಾಮರಾವ್ ಮತ್ತು ಎಚ್.ವಿ.ಆರ್.ಅಯ್ಯಂಗಾರ್
೨. ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ ? -ಕೇರಳದ ತಿರುವನಂತಪುರ
೩. ಗಾಂಧಿ ೧೯೧೯ ರಲ್ಲಿ ನವ ಜೀವನ್ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು . ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು ? -ಗುಜರಾತ್
೪. ಮಹಿಳೆಯರು ಒಲಂಪಿಕ್ಕಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ ? -೧೯೦೦
೫. ಟೆಲಿಫೋನ್ ಕಂಡು ಹಿಡಿದವರು ಯಾರು ? -ಅಲೆಕ್ಸಾಂಡರ್ ಗ್ರಹಾಂಬೆಲ್
೬. ಮೃತ ಸಮುದ್ರ ( ಡೆಡ್ಲಿ ) ಯಾವ ದೇಶದಲ್ಲಿದೆ ? -ಇಸ್ರೇಲ್
೭. ಅಮೇರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ ಪ್ರಸಿದ್ಧವಾಗಿದೆ ? -ಕಂಪ್ಯೂಟರ್
೮. ಭಾರತದ ಮೊದಲ ಜಾಗೃತ ಆಯುಕ್ತರಾಗಿದ್ದ ಕನ್ನಡಿಗ ಯಾರು ? -ಶ್ರೀ ನಿಟ್ಟೂರು ಶ್ರೀನಿವಾಸರಾವ್
೯. ಕರ್ನಾಟಕ ಸಂಗೀತಾಭ್ಯಾಸಿಗಳು ಕಲಿಯುವ ಮೊದಲ ಗೀತ ಕನ್ನಡದ ಲಂಬೋದರ ಲಕುಮಿಕರ ಗೀತೆಯ ಕರ್ತೃ ಯಾರು ? ಇದು ಯಾವ ರಾಗದಲ್ಲಿದೆ ? -ಪುರಂದರದಾಸರು, ಮಲಹರಿ ರಾಗದಲ್ಲಿದೆ .
೧೦. ಧ್ಯಾನ್ ಚಂದ್ ಎಂಬ ಹಾಕಿ ಆಟಗಾರ ಮೊದಲು ಯಾವ ವೃತ್ತಿಯಲ್ಲಿದ್ದವರು ? -ಸೈನ್ಯದಲ್ಲಿ ಸಿಪಾಯಿ
೧೧. ಮಾರ್ನಿಂಗ್ ಸ್ಟಾರ್ ಎಂದು ಕರೆಯಲ್ಪಡುವ ಗ್ರಹ ಯಾವುದು ? -ಶುಕ್ರ ಗ್ರಹ
೧೨. ಹಡಗುಗಳ ವೇಗವನ್ನು ಅಳೆಯುವ ಮಾಪನ ಯಾವುದು ? -ನಾಟ್
೧೩. ಜಾರ್ಜಬೂಲ್ ಬರೆದ ಗಣಿತದ ಕೃತಿ ಯಾವುದು ? -ಲಾಸ್ ಆಪ್ ಥಾಟ್
೧೪. ಮಾನವ ದೇಹದ ಅತಿ ಚಿಕ್ಕ ಮೂಳೆ ಯಾವುದು ? ಅದು ಎಲ್ಲಿದೆ ? -ಸ್ಪಿರಪ್ ಇದು ಕಿವಿಯಲ್ಲಿರುತ್ತದೆ .
೧೫. ಬಾಹ್ಯಾಕಾಶದಲ್ಲಿ ಛಿದ್ರಗೊಂಡ ಬಾಹ್ಯಾಕಾಶ ನೌಕೆ ಯಾವುದು ? -ಚಾಲೆಂಜರ್
೧೬, ರಾಜ್ಯ ಸರ್ಕಾರವು (ಕರ್ನಾಟಕ) ೨೦೧೧-೧೨ ನೇ ಸಾಲಿನ ರಾಜೇವ್ ಗಾಂಧಿ ಗ್ರಾಮೀಣ ವಸತಿ ನಿಗಮ ಜಾರಿಗೆ ತರಲಾದ ಹೊಸ ಯೋಜನೆ ಯಾವುದು ? -ನನ್ನ ಮನೆ ನನ್ನ ಸ್ವತ್ತು
೧೭. ಅಂತರಿಕ್ಷಕ್ಕೆ ತೆರಳಿದ ಮೊಟ್ಟಮೊದಲ ಜೀವಿ ಯಾವುದು ? -ಲೈಕಾ ಎಂಬ ನಾಯಿ
೧೮. ಯುರೋಪಿಗೆ ಹಿಂದೂ ಅಂಕಿಗಳ ಮತ್ತು ಗಣಿತವನ್ನು ಪರಿಚಯಿಸಿದ್ದು ಯಾವ ಕೃತಿ ? -ಲೈಬರ್ ಅಭ್ಯಾಸಿ
೧೯. ರಾಜಸ್ಥಾನಗೆ ಸಂಭಂದಿಸಿದ ಗಿರಿಧರ್ವ್ಯಾಸ್ ಸಮಿತಿ ತನ್ನ ವರದಿಯನ್ನು ಯಾವ ವರ್ಷದಲ್ಲಿ ಅರ್ಪಿಸಿತು ? -1973
೨೦. ಆರೋಗ್ಯಶಾಲಿ ಮನುಷ್ಯನ ರಕ್ತದೊತ್ತಡ ಎಷ್ಟಿರುತ್ತದೆ ? -120/80
೨೧, ಗಾಂಧೀಜಿಯವರು ತಮ್ಮ ಯಾವ ವಯಸ್ಸಿನಲ್ಲಿ ಕಸ್ತೂರಬಾ ರನ್ನು ಮದುವೆಯಾದರು ? -೧೩ ನೇ ವಯಸ್ಸಿನಲ್ಲಿ
22. ಶೇಕ್ಸ್ ಪಿಯರ್ ಬರೆದ ಕೊನೆಯ ಕೃತಿ ಯಾವುದು? -ದಿ ಟೆಂಪೆಸ್ಟ್
೨೩. ಟೆಲಿವಿಜನ್ನಿನ ಸಂಶೋಧಕರು ಯಾರು ? -ಜೆ.ಎಲ್.ಬಿಯರ್ಡ
೨೪. ಭಾರತದಲ್ಲಿ ಖೋ - ಖೋ ಆಟದ ಮಹಿಳೆಯರಿಗಾಗಿ ಇರುವ ಝಾನ್ಸಿರಾಣಿ ಲಕ್ಷ್ಮಿ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ ಯಾರು ? -ಕರ್ನಾಟಕದ ಉಷಾ ಅನಂತ ರಾಮನ್
೨೫. ವಿಶ್ವದಲ್ಲಿ ಜೀವಿಸುತ್ತಿರುವ ಅತ್ಯಂತ ದೊಡ್ಡಹಕ್ಕಿ ಯಾವುದು ? -ಉಷ್ಟ್ರ ಪಕ್ಷಿ
೨೬. ಶನಿ ಮತ್ತು ಯುರೇನಸ್ ಗ್ರಹಗಳ ನಡುವೆ ಪರಿಧಿಯುಳ್ಳ ' ಶಿಕಾನ್ ' ಕಂಡು ಹಿಡಿದವರು ಯಾರು ? -ಚಾರ್ಲ್ಸ ಕೋವಾಲ್
೨೭. ವೀರಭದ್ರನ ವಿಜಯೋತ್ಸವವನ್ನು ಸಾಂಕೇತಿಸುವ ಜಾನಪದ ನೃತ್ಯ ಪ್ರಕಾರ ಯಾವುದು ? -ವೀರಗಾಸೆ
೨೮. ಗುಡವಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಶಿವಮೊಗ್ಗ
೨೯. ಕನ್ನಡದ ಮೊದಲ ವಾಕ್ ಚಿತ್ರ ' ಸತಿ ಸುಲೋಚನಾ ' ದ ಸಂಗೀತ ನಿರ್ದೇಶಕರು ಯಾರು ? -ಆರ್.ನಾಗೇಂದ್ರರಾವ್
ಭಾಗ 23 -
೧. ಭಾರತದ ಮೂರು ಪ್ರಾದೇಶಿಕ ಕ್ಷೀರೋದ್ಯಮ ಸಂಶೋಧನೆ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ . ಅದು ಎಲ್ಲಿದೆ ? -ಬೆಂಗಳೂರಿನ ಆಡುಗೋಡಿ
೨. ೧೯೨೪ ರ ಬೆಳಗಾವಿ ಕಾಗ್ರೇಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ಥಾನಿ ಗಾಯಕಿ , ಈಕೆ ಯಾರು ? -ಗಂಗೂಬಾಯಿ ಹಾನಗಲ್ಲ
೩. ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ ? -ಮಧ್ಯಪ್ರದೇಶ
೪. ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು ? -1 ನವೆಂಬರ್ 1956
೫. ಅಗ್ನಿಶಾಮಕದವರು ಬಳಸುವ ರಾಸಾಯಾನಿಕ ಮಿಶ್ರಣ ಯಾವುದು ? -ಸೋಡಿಯಂ ಬೈ ಕಾರ್ಬೋನೆಟ್ ಮತ್ತು ಅಮೊನಿಯಂ ಸಲ್ಫೇಟ್
೬. ಜೈ ಜವಾನ್ ಜೈ ಕಿಸಾನ್ ಘೋಷಣೆ ಜೊತೆಗೆ ಜೈ ವಿಜ್ಞಾನ್ ಎಂಬುವುದನ್ನು ಸೇರಿಸಿದವರು ಯಾರು ? -ವಾಜಪೇಯಿ
೭. ಕ್ಷುದ್ರ ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು ? -ಸಿರಿಸ್
೮. ೧೮೮೪ ರಲ್ಲಿ ಜಿನೀವಾದಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು ? -ಹೆನ್ರಿ ಡುನಾಂಟ್
೯. ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು ? -ಚೀನಾ
೧೦. ೧೯೫೨ ರಲ್ಲಿ ಕೃತಕ ಹಾರ್ಮೋನ್ ತಯಾರಿಸಿ ನೊಬೆಲ್ ಪ್ರಶಸ್ತಿ ಪಡೆದವರು ಯಾರು ? -ವಿನ್ಸೆಂಟ್ ಡು ವೈಗ್ನಿಯಾಡ್
೧೧. ಅಲೆಕ್ಸಾಂಡರ್ ಎಂಬ ಗ್ರೀಕ್ ವೀರನೊಂದಿಗೆ ಹೋರಾಡಿದ ಪುರೂರವನಿಗಿದ್ದ ಇನ್ನೊಂದು ಹೆಸರು ? -ಪುರುಷೋತ್ತಮ
೧೨. ಪ್ಲೇಗ್ ರೋಗಕ್ಕೆ ಕಾರಣವಾಗುವ ವೈರಸ್ ಯಾವುದು ? -ಪಾಶ್ಚುರಲ್ಲಾ ಪೆಸ್ಟಿಸ್
೧೩ , ಯುವ ಜನ ಸೇವಾ ಮತ್ತು ಕ್ರೀಡೆಗಳ ಸಚಿವ ಇಲಾಖೆ ನವದೆಹಲಿ ನೀಡುವ ಕ್ರೀಡಾ ಕ್ಷೇತ್ರದ ಪ್ರಶಸ್ತಿ ಯಾವುದು ? -ದ್ರೋಣಾಚಾರ್ಯ ಪ್ರಶಸ್ತಿ
೧೪. ಮಾನವನ ರಕ್ತ ಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು ? -ಕಾರ್ಲ್ ಲ್ಯಾಂಡ್ ಸೈನರ್
೧೫. ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪಡೆದ ಎರಡನೇಯ ಉರ್ದು ಲೇಖಕ ಯಾರು ? -ಸರ್ದಾರ್ ಆಲಿ ಜಾಫ್ರಿ
೧೬ , ಶಿಶುನಾಳ ಶರೀಫರ ಗುರುವಿನ ಹೆಸರೇನು ? -ಗೋವಿಂದ ಭಟ್ಟ
೧೭. ತಮಿಳನಾಡಿನ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು ? -ಜಾನಕಿ
೧೮. ಅರ್ಥಶಾಸ್ತ್ರ ಬರೆದವರು ಯಾರು ? -ಕೌಟಿಲ್ಯ
೧೯. ಡಾಟರ್ ಆಫ್ ದಿ ಈಸ್ಟ್ ಕೃತಿ ಬರೆದವರು ಯಾರು ? -ಬೆನ್ನೀರ್ ಭುಟ್ಟೋ
೨೦. ಮೊದಲ ಬಾರಿಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಭಾರತೀಯ ಲೇಖಕ ಯಾರು ? -ಹಾ ಮಾ ನಾಯಕ
೨೧. ನಿರುಪಮಾ ವೈದ್ಯನಾಥನ್ ಯಾವ ಕ್ರೀಡೆಗೆ ಸಂಬಂಧಿಸಿದವರು ? -ಟೆನಿಸ್
೨೨. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಈ ಮೂರು ಪ್ರಶಸ್ತಿಗಳನ್ನು ಗಳಿಸಿದ ಕನ್ನಡದ ಕಾವ್ಯ ಯಾವುದು ? -ಶ್ರೀರಾಮಾಯಾಣ ದರ್ಶನಂ
೨೩. ಸತಿ ಸಹಗಮನ ಪದ್ಧತಿ ನಿಷೇದದಲ್ಲಿ ಪ್ರಮುಖ ಪಾತ್ರವಹಿಸಿದವರು ಯಾರು ? -ರಾಜ ರಾಮ್ ಮೋಹನ್ ರಾಯ್
೨೪. ಅರುಣ್ ಶೌರಿ ಬರೆದ ನಿಷೇದಿತ ಕೃತಿ ಯಾವುದು ? -ವರ್ಷಿಫಿಂಗ್ ಫಾಲ್ಸ್ ಗಾಡ್ಸ್
೨೫. ಮನುಷ್ಯನಿಗೆ ಬುದ್ಧಿ ಶಕ್ತಿಯಲ್ಲಿ ತುಂಬ ಹತ್ತಿರವಿರುವ ಪ್ರಾಣಿ ಯಾವುದು ? -ಚಿಂಪಾಂಜಿ
೨೬. ರಾಸಾಯಾನಿಕ ಧಾತು ಮೊದಲ ವೈಜ್ಞಾನಿಕ ಸೂತ್ರ ಯಾವ ಪುಸ್ತಕದಲ್ಲಿದೆ ? -ದಿ ಸೆಪ್ಟಿಕಲ್ ಕೆಮಿಸ್ಟ್
೨೭. ಹಿಮ್ಮುಖ ಚಲನೆ ಹೊಂದಿರುವ ಗ್ರಹ ಯಾವುದು ? -ಶುಕ್ರ
೨೮. ಸುದೀಪ್ ನಟಿಸಿರುವ ತೆಲುಗು 'ಈಗ' ಚಿತ್ರದ ನಿರ್ದೇಶಕರು ಯಾರು ? - ರಾಜಮೌಳಿ
೨೯. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನ ದಿವಸ ಯಾವುದು ? -ಅಕ್ಟೋಬರ್ ೨ ೧೯೧೩
ಭಾಗ 24 -
೧. ಜವಹರ್ಲಾಲ್ ನೆಹರು ಅವರು ರಾಜಸ್ಥಾನದ ನಾಗೂರ್ ನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು ? -೧೯೫೯ ಅಕ್ಟೋಬರ್- 9
9. ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು? -ರಾಜಶೇಖರ ಚರಿತ್ರಮು
೩. ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು ? -ಸಿದ್ದವನಹಳ್ಳಿ ಕೃಷ್ಣಶರ್ಮ
೪. ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು ? -೧೯೨೬ ಅಕ್ಟೋಬರ್ - ೧
೫. ರಾಜ್ಯ ವಿಧಾನ ಸಭೆಯಲ್ಲಿ ೧೯೮೦-೮೧ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು ? -ಎಂ.ವೀರಪ್ಪ ಮೊಯ್ಲಿ
೬. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇಯ ರಾಜ್ಯ ಯಾವುದು ? -ಆಂಧ್ರ ಪ್ರದೇಶ
೭. ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? -1952
೮. ಜಿಲ್ಲಾ ಪಂಚಾಯತ್ ಹಾಗೂ ಮಂಡಲ ಪಂಚಾಯತ್ ಈ ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿದ ಸಮಿತಿ ಯಾವುದು ? -ಅಶೋಕ ಮೆಹ್ತಾ ಸಮಿತಿ
೯. ಸಿರಿಸಂಪಿಗೆ ಇದು ಯಾರು ಬರೆದ ಕೃತಿ ? -ಚಂದ್ರಶೇಖರ ಕಂಬಾರ
೧೦. ಅಮೇರಿಕಾದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ? -ಮಾರ್ಟಿನ್ ಲೂಥರ್ ಕಿಂಗ್
೧೧. ಭಾರತದ ಮುನ್ಸಿಪಲ್ ಕಾರ್ಪೋರೇಷನನ್ನು ಮದ್ರಾಸ್ ನಲ್ಲಿ ಪ್ರಾರಂಭಿಸಲಾದ ವರ್ಷ ಯಾವುದು ? -೧೬೮೭
೧೨. ೧೯೯೩ ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಇದ್ದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು ? -ಎಂ.ವೀರಪ್ಪ ಮೊಯ್ಲಿ
೧೩. ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು ? -೩೧,೯೮೬
೧೪. ೧೯೦೦ ಕಾಂಗ್ರೆಸ್ ಅಧೀವೇಶನದ ಅಧ್ಯಕ್ಷರಾಗಿದ್ದ ಕನ್ನಡಿಗ ಯಾರು ? -ನಾರಾಯಣ ಚಂದಾವರ್ಕರ್
೧೫. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಮಹಿಳೆ ಯಾರು ? -ಡಾ || ಅನುಪಮಾ ನಿರಂಜನ್
೧೬. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಮೈಲುಗಲ್ಲು ಎಂದು ಕರೆಯಬಹುದಾದ ವರ್ಷ ಯಾವುದು ? -೧೯೮೩
೧೭. ಅನುಸೂಚಿತ ಪ್ರದೇಶಗಳಿಗೆ ಪಂಚಾಯಿತಿಯನ್ನು ಅಳವಡಿಸಲು ಜಾರಿಗೆ ತಂದ ಕಾಯ್ದೆ ಯಾವುದು ? -೧೯೯೬ ರ ಕಾಯ್ದೆ
೧೮. ಅಮೇರಿಕಾದಿಂದ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ ಯಾವುದು ? ಮತ್ತು ಅದರ ಸಂಪಾದಕರು ಯಾರು ? -ಅಮೇರಿ ಕನ್ನಡ , ಎಸ್.ಕೆ.ಹರಿಹರೇಶ್ವರ
೧೯. ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಅಧಿಕಾರಾವಧಿ ಎಷ್ಟು ? -೫ ವರ್ಷಗಳು
೨೦. ವಿಶ್ವ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ತಂಡದ ನೇತೃತ್ವ ವಹಿಸಿದ ಕಾರ್ಮಿಕ ನಾಯಕ ಯಾರು ? -ಎನ್.ವೆಂಕಟರಾಂ
೨೧. ಸ್ಥಳೀಯ ಸರ್ಕಾರದ ಘಟಕವಾಗಿ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿದ ಭಾರತದ ಸಂವಿಧಾನದ ವಿಧಿ ಯಾವುದು ? -೪೦ ನೇ ವಿಧಿ
೨೨. ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಕರ್ನಾಟಕದ ನ್ಯಾಯಾಧೀಶರು ಯಾರು ? -ಎನ್.ರಾಮಯೋಜಿಸ್
೨೩. ಸ್ವರ್ಣಕಮಲ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ಯಾವುದು ? -ಸಂಸ್ಕಾರ
೨೪. ತಾಳಿಕೋಟೆ ಯುದ್ಧ ನಡೆದ ವರ್ಷ ಯಾವುದು ? -೧೫೬೫
೨೫. ಡಿಸೇಲ್ ಎಂಜಿನ್ ಕಂಡು ಹಿಡಿದ ತಂತ್ರಜ್ಞ ಯಾರು ? -ರುಡಾಲ್ಫ್ ಡಿಸೇಲ್
೨೬. ಕರ್ನಾಟಕದಲ್ಲಿ ಕಿತ್ತಳ ಕೃಷಿಗೆ ಹೆಸರಾಗಿರುವ ಜಿಲ್ಲೆ ಯಾವುದು ? -ಕೊಡಗು
೨೭. ವಿಶ್ವ ವಿಖ್ಯಾತ ವಿಕ್ಟೋರಿಯಾ ಜಲಪಾತ ಯಾವ ದೇಶದಲ್ಲಿದೆ ? -ಟಾಂಜೇನಿಯ, ಉಗಾಂಡಾ
೨೮. ಕ್ರೀಡೆಗೆ ಮೀಸಲಾಗಿದ್ದ ಕನ್ನಡದ ಮೊಟ್ಟ ಮೊದಲ ಪತ್ರಿಕೆ ಯಾವುದು ? -ರಾಜು ಪತ್ರಿಕೆ
೨೯. ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್ಕುಮಾರ ಯಾವ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ ? -ಕುಳ್ಳ ಎಜೆಂಟ್ 000
ಭಾಗ 25 -
೧. ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು ? -ಭಾರತ
2. ನವದೆಹಲಿಯಲ್ಲಿ ನಡೆದ ಐವತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? -ಜಿ.ಪಿ.ರಾಜರತ್ನಂ
೩. ೧೯೭೧ ರಲ್ಲಿ ರಾಜಸ್ಥಾನ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು ? -ರಾಣಾ ಪ್ರತಾಪ್ ಸಾಗರ ಅಣು ವಿದ್ಯುತ್ ಕೇಂದ್ರ
೪. ಖ್ಯಾತ ಸಂಗೀತ ವಿದ್ವಾನ್ ಡಾ || ಬಾಲ ಮುರಳಿ ಕೃಷ್ಣ ಅವರು ಮೊದಲ ಬಾರಿಗೆ ಕರ್ನಾಟಕದಲ್ಲಿ ಸಂಗೀತ ಕಛೇರಿ ನೀಡಿದ್ದು ಎಲ್ಲಿ ? -ಬೆಂಗಳೂರಿನಲ್ಲಿ ( ೧೯೪೨ )
೫. ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು ? -ಮಂಪ್ಸ್ ವೈರಸ್
೬. ಭಾರತದಲ್ಲಿಯೇ ಮೊದಲ ಬಾರಿಗೆ ಎಎಂ ರೆಡಿಯೋ ಮೊಬೈಲ್ ಹೊರ ತಂದ ಕಂಪನಿ ಯಾವುದು ? -ಸೋನಿ ಎರಿಕ್ಸನ್
೭. ಪ್ರಖ್ಯಾತ ಪಾಪ್ ಗಾಯಕಿ ಉಷಾ ಉತ್ತಪ್ಪ ಯಾವ ಊರಿನವರು ? -ಮೈಸೂರು
೮. ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ? -ವಿಶಿಷ್ಟಾದ್ವತ
೯. ಪಕ್ಷಿಗಳ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ ? -ದ.ಅಮೇರಿಕಾ
೧೦. ಜಿಮ್ಮಿ ಕಾನರ್ಸ ಯಾವ ಕ್ರೀಡೆಯಲ್ಲಿ ಖ್ಯಾತರಾದವರು ? -ಟೆನಿಸ್
೧೧. ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಹಿರಿಯ ರಂಗಕರ್ಮಿ ಮತ್ತು ನಟ ಯಾರು ? -ಏಣಗಿ ಬಾಳಪ್ಪ
೧೨. ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂಬ ಬಿರುದು ಪಡೆದ ಕನ್ನಡಿಗ ಯಾರು ? -ನಾಲ್ವಡಿ ಕೃಷ್ಣರಾಜ ಒಡೆಯರ್
೧೩. ಶಂಕರಾಚಾರ್ಯರ ತಂದೆ ತಾಯಿಯ ಹೆಸರೇನು ? -ಶಿವಗುರು ಆರ್ಯಾಂಬ
೧೪. ರೇಡಿಯೋವನ್ನು ಕಂಡು ಹಿಡಿದ ವಿಜ್ಞಾನಿ ಯಾರು ? -ಮಾರ್ಕೋನಿ
೧೫. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಹಣ್ಣಾ ಹಜಾರೆ ಯಾವ ರಾಜ್ಯದವರು ? -ಮಹಾರಾಷ್ಟ್ರ
೧೬. ಜ್ಞಾನ ಪೀಠ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಯಾರು ? - ಆಶಾ ಪೂರ್ಣದೇವಿ
೧೭. ವಾಯುಧೂತ ವಿಮಾನಯಾನ ಪ್ರಾರಂಭವಾದ ವರ್ಷ ಯಾವುದು ? -೧೯೮೧
೧೮. ಕಸ್ತೂರಿ ಬಾ ಗಾಂಧಿ ಅವರ ಸಮಾಧಿ ಎಲ್ಲಿದೆ ? -ಅಗಾಖಾನ್ ಅರಮನೆ ಆವರಣ ಪುಣೆ
೧೯. ‘ದಾಸಬೋಧ’ ಈ ಕೃತಿ ರಚಿಸಿದವರು ಯಾರು? -ಸಮರ್ಥ ರಾಮದಾಸ
೨೦. ೨೦೦೮ ರ ವಿಯನ್ನಾದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿದ್ದ ಬಾಲಿವುಡ್ ನಟಿ ಯಾರು ? -ಇಷಾ ಕೊಫಿಕರ್
೨೧. ಭಾರತೀಯ ಗಗನಯಾತ್ರಿ ಕಲ್ಪನಾ ಚಾವ್ಹಾ ಪಯಣಿಸಿದ ನೌಕ ಯಾವುದು ? -ಕೊಲಂಬಿಯಾ
22, ಸುರಂಗ ರೈಲ್ವೆಗಳಲ್ಲಿ ಗಾಳಿಯನ್ನು ಸೊಂಕು ರಹಿತ ಗೊಳಿಸಲು ಬಳಸುವ ಅನಿಲ ಯಾವುದು? -ಓಜೋನ್
೨೩. ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಲಾದ ವರ್ಷ ಯಾವುದು ? -೧೯೮೦
೨೪. ಮಹೇಶ್ವರ ಅಣೆಕಟ್ಟು ಯೋಜನೆ ಯಾವ ರಾಜ್ಯದ್ದಾಗಿದೆ ? -ಮಧ್ಯಪ್ರದೇಶ
೨೫. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? -ಮೈಸೂರು
೨೬ , ಖ್ಯಾತ ಹಿಂದಿನಟ ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ ಕನ್ನಡ ಚಿತ್ರ ಯಾವುದು ? -ಪಲ್ಲವಿ ಅನುಪಲ್ಲವಿ
೨೭. ಮೊಟ್ಟ ಮೊದಲ ಬಾರಿಗೆ ೨೦೦೪ ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಯಾವುದು ? -ತಮಿಳು
೨೮. ವಿದೇಶಿ ನಟಿಯೊಬ್ಬಳು ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಯಾವುದು ? -ಬಿಳಿ ಹೆಂಡ್ತಿ ( ಮಾರ್ಗರೇಟ್ )
೨೯. ಕೈಗಾರಿಕಾಭಿವೃದ್ಧಿ ಬ್ಯಾಂಕು ( ಐಡಿಬಿಐ ) ಸ್ಥಾಪಿಸಿದ ವರ್ಷ ಯಾವುದು ? -೧೯೬೪
ಭಾಗ - 26-
೧. ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು ? -ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨. ಕನ್ನಡ ವಡ್ಸ್ ವರ್ತ್ರೆಂದು ಖ್ಯಾತರಾದವರು ಯಾರು ? -ಕುವೆಂಪು
೩. ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪೆನಿ ಯಾವುದು ? - ಕಲ್ಯಾಣ ಜ್ಯುವೆಲರ್ಸ್
೪. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು ? -ಬೈಕಲ್ ಸರೋವರ
೫. ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು ? -ಸಾಂಟಾ ಮರಿಯಾ
೬. ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ ? -ಕಬ್ಬಿಣ
೭. ಭಾರತ ಸರ್ಕಾರವು ರೂರಲ್ ಎಫಿಕೇಶನ್ ಕಾರ್ಪೋರೇಷನ್ನು ( RAC ) ಸ್ಥಾಪಿಸಲಾದ ವರ್ಷ ಯಾವುದು ? -೧೯೬೯
೮. ವಿದ್ಯುತ್ ಮೋಟಾರ್ ಕಂಡು ಹಿಡಿದವರು ಯಾರು ? -ನಿಕೋಲಸ್ ಟೆಸ್ಲಾ
೯. ದೇಶದ ಪ್ರಥಮ ಸೆಣಬು ಗಿರಣಿ ಸ್ಥಾಪನೆಯಾದ ಸ್ಥಳ ಯಾವುದು ? -ಪ.ಬಂಗಾಳದ ಸೆರಾಂವೋರ್ ಬಳಿ ರಿಶ್ರಾ
೧೦. ಜಿ.ಪಿ.ರಾಜರತ್ನಂ ರವರ ಪ್ರಸಿದ್ಧ ಕವನ ಸಂಕಲನ ಯಾವುದು ? -ರತ್ನನ ಪದಗಳು
೧೧. 'ನೇರ ದಿಟ್ಟ ನಿರಂತರ' ಎಂಬುದು ಕನ್ನಡ ಯಾವ ನ್ಯೂಸ್ ಚಾನೆಲ್ನ ಅಡಿ ಬರಹವಾಗಿದೆ? -ಸುವರ್ಣ ನ್ಯೂಜ್ ೨೪ x ೭
೧೨. ಸರೋವರಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನನ್ನುತ್ತಾರೆ ? -ಲಿಮ್ಯಾಲಜಿ
೧೩, ಕೋಲಾ ಕರಡಿಗಳು ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ ? -ಆಸ್ಟ್ರೇಲಿಯಾ
೧೪. ಜಗತ್ತಿನಲ್ಲಿ ಹತ್ತಿ ಬಟ್ಟೆ ರಪ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು ? -ಜಪಾನ್
೧೫. ಮಂಜುಗಡ್ಡೆ ಕರಗುವ ಕ್ರಿಯೆಗೆ ಏನೆನ್ನುತ್ತಾರೆ ? -ಭೌತಿಕ ಬದಲಾವಣೆ
೧೬. ಎರಡನೇಯ ಮಹಾಯುದ್ಧದ ಸಂದರ್ಭದಲ್ಲಿ ಅಮೇರಿಕಾದ ಅಧ್ಯಕ್ಷ ಯಾರಾಗಿದ್ದರು ? -ರೊಸ್ಟೆಲ್ಸ್
೧೭. ಲಖನೌ ನಗರವು ಯಾವ ನದಿಯ ದಂಡೆಯ ಮೇಲಿದೆ ? -ಗೋಮತಿ ನದಿ
೧೮. ವಾಯುಮಂಡಲದಲ್ಲಿ ಹೆಚ್ಚಾಗಿ ಕಂಡು ಬರುವ ಅನಿಲ ಯಾವುದು ? -ಸಾರಜನಕ
೧೯. ಗೋವಾದಲ್ಲಿನ ಹಡುಗು ಕಟ್ಟೆಯ ಹೆಸರೇನು ? -ಮಜಗಾಂವ್ ಡಾಕ್ ಲಿಮಿಟೆಡ್
೨೦. ಭಾರತ ಮೊಟ್ಟ ಮೊದಲ ರೂಪಾಯಿ ಅಪಮೌಲ್ಯ ಮಾಡಿದ ವರ್ಷ ಯಾವುದು ? -೧೯೪೯
೨೧. ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ ಯಾವುದು ? -ಲಂಡನ್
೨೨. ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ವ್ಯಕ್ತಿ ಯಾರು ? -ಬಿ.ಡಿ.ಜತ್ತಿ
೨೩. ಭಾರತ ಸರ್ಕಾರವು ಕುವೆಂಪು ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದ ವರ್ಷ ಯಾವುದು ? -೧೯೫೮
೨೪. ಬೂದು ಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಭಂದಿಸಿದೆ ? -ಉಣ್ಣೆ ಉತ್ಪಾದನೆ
೨೫. ಪ್ರಪಂಚದ ಅತಿದೊಡ್ಡ ವಜ್ರದ ಗಣಿ ಇರುವ ಸ್ಥಳ ಯಾವುದು ? -ಕಿಂಬರ್ಲಿ ( ದ.ಆಫ್ರಿಕಾ )
೨೬. ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಕದಾಗಿರುತ್ತದೆ ? -೯೦೦ ಗ್ರಾಂ
೨೭. ಟರ್ಪೆಂಟೈನ್ ಯಾವ ಮರದಿಂದ ಸಿಗುತ್ತದೆ ? -ಪೈನ್ ಮರದಿಂದ
೨೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು ? -ಎಂ.ಪಿ.ಗಣೇಶ್
೨೯. ವಿಜಯ ಹಜಾರೆ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ ? -ಕ್ರಿಕೆಟ್
ಭಾಗ - 27-
೧. ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು ? -ಭಾರತದ ಸಿಂಧೂ ರಶ್ಮಿ
೨. ಕರ್ನಾಟಕ ವಿದ್ಯುತ್ ಕಾರ್ಖಾನೆ ( ಕವಿಕಾ ) ಸ್ಥಾಪನೆಯಾದ ವರ್ಷ ಯಾವುದು ? -೧೯೩೪
೩. ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ ? -ಕೇರಳ
೪. ಅಖಿಲ ಭಾರತ ವಾಖ್ಯವಣ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? -ಮೈಸೂರು
೫. ಇತಿಹಾಸದ ಪಿತಾಮಹ ಯಾರು ? -ಹೆರೋಡೆಟಸ್
೬. ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ ? -೧೪೦೦ ಗ್ರಾಂಗಳು
೭. ಭಾರತ ದೇಶಿಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು ? -ಐ.ಎನ್.ಎಸ್.ದೆಹಲಿ
೮. ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು ? -೫೧ ಎ ವಿಧಿ
೯. ಗೋದಾವರಿ ನದಿ ಉಗಮ ಸ್ಥಳ ಯಾವುದು ? -ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಯಂಬಕ್
೧೦. ವಿದ್ಯುತ್ಶ ಕ್ತಿಯ ಮೂಲ ಮಾನವೇನು ? -ವ್ಯಾಟ್ ಗಳು
೧೧. ರಾಜಾ ದಿನಕರ ಕೆಳಕರ್ ವಸ್ತು ಸಂಗ್ರಾಹಾಲಯ ಎಲ್ಲಿದೆ ? -ಪುಣೆ
೧೨. ಭಾರತದ ಕ್ರಿಕೆಟ್ ತಂಡದ ನಾಯಕರದ ಮೊದಲ ಕನ್ನಡಿಗ ಯಾರು ? -ಜಿ.ಆರ್.ವಿಶ್ವನಾಥ
೧೩. ಅಭಿಮಾನ್ ಸ್ಟುಡಿಯೋ ನಿರ್ಮಿಸಿದವರು ಯಾರು ? -ನಟ ಬಾಲಕೃಷ್ಣ
೧೪.ನಲಿ_ಕಲಿ ಶಿಕ್ಷಣ ಪದ್ಧತಿ ಜಾರಿಗೆ ಬಂದ ವರ್ಷ ಯಾವುದು ? -೨೦೦೯ - ೧೦ ರಲ್ಲಿ
೧೫. ಲೇಥಯಂತ್ರ ಕಂಡು ಹಿಡಿದವರು ಯಾರು ? -.ಹೆನ್ರಿ ಮೌಡ್ಸ್
೧೬. ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು ? -ಶ್ವೇತ ಕ್ರಾಂತಿ
೧೭. ಜನನಿ ಸುರಕ್ಷ ಯೋಜನೆ ಪ್ರಾರಂಭವಾದ ವರ್ಷ ಯಾವುದು ? -೨೦೦೫ ಏಪ್ರಿಲ್
೧೮. ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ? -ಜಾರ್ಖಂಡ್
೧೯. ಜನಶ್ರೀ ವಿಮೆ ಯೋಜನೆಯ ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ? -ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ
೨೦. ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದುಸ್ಥಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ಕೊಡಲಾಗುವ ಪ್ರಶಸ್ತಿ ಯಾವುದು ? -ತಾನ್ಸೇನ್ ಪ್ರಶಸ್ತಿ
೨೧. ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ ? -ಸೋಮವಾರಪೇಟೆ ತಾಲೂಕು ಹುದುಗೂರಿನ ಬಳಿ
೨೨. ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು ? -ಕೃಷ್ಣರಾಜ ಸಾಗರ ಮತ್ತು ಬೇತಮಂಗಲ
೨೩. ತಗಡೂರು ಸುಬ್ಬಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು ? -ವಿಜಯ ಸಂಕೇಶ್ವರ
೨೪. ತುರ್ತು ಪರಿಸ್ಥಿತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು ? -ಶಿವರಾಮ್ ಕಾರಂತ
೨೫. ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು ? -ಟೆನ್ನಿಸ್
೨೬. ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು ? -ಸೌಂದರ್ಯ
೨೭. ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ ? -ಬೈಲುಹೊಂಗಲ ( ಬೆಳಗಾಂ ಜಿಲ್ಲೆ )
೨೮. ವಿದ್ಯುತ್ ಬಲ್ಪಲ್ಲಿ ಬಳಸುವ ತಂತಿ ಯಾವುದು ? -ಟಂಗ್ಸ್ ಟನ್
೨೯. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು ? -ಅನಂದ ಅಪಗೋಳ್
ಭಾಗ -28-
೧ ) ಮೇ- ೨೬-೨೦೧೪ ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ? -೧೫ ನೇ
೨ ) ಇತ್ತಿಚೆಗೆ ನಡೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ ? -ಝಾನ್ಸಿ
೩) ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ || ಹರ್ಷವರ್ಧನ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿದೆ ? -ಆರೋಗ್ಯ
೪ ) ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ ಮೊದಲಿಗೆ ಯಾವ ವೃತ್ತಿಯಲ್ಲಿ ಇದ್ದವರು ? -ಸುಪ್ರೀಂ ಕೋರ್ಟಿನಲ್ಲಿ ವಕೀಲರು
೫ ) ಕಿರುತೆರೆ ನಟಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಕಾಂಗ್ರೇಸಿನ ಯಾವ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದರು ? -ರಾಹುಲ್ ಗಾಂಧಿ
೬ ) ತಮಿಳುನಾಡು ಬಿಜೆಪಿಯಿಂದ ಆಯ್ಕೆಯಾಗಿರುವ ಏಕೈಕ ಸಂಸದರು ಯಾರು ? -ಪೊನ್ ರಾಧಾಕೃಷ್ಣನ್
೭ ) ಭಾರತೀಯ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಬಳಿಕ ವಿ.ಕೆ.ಸಿಂಗ್ರವರು ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು ? -ಉತ್ತರ ಪ್ರದೇಶದ ಗಾಜಿಯಾಬಾದ್
೮ ) ಭಾರತದ ಪ್ರಧಾನಿ ನರೇಂದ್ರ ಮೋಧಿಯವರ ಜನ್ಮ ಸ್ಥಳ ಯಾವುದು ? -ಗುಜರಾತನ ಮೆಹಸಾನಾ ಜಿಲ್ಲೆಯ ವಡ್ನಗರ
೯ ) ನರೇಂದ್ರ ಮೋದಿಯವರು ಮೊದಲು ಗುಜರಾತಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ ಯಾವುದು ? -೨೦೦೧ - ಆಗಸ್ಟ್ - ೦೭
೧೦ ) ಮೋದಿ ಸಂಪುಟದಲ್ಲಿರುವ ಅತಿ ಹಿರಿಯವಯಸ್ಸಿನ ಸಚಿವೆ ಯಾರು ? - ನಾ ಹೆಫ್ತುಲ್ಲಾ
೧೧ ) ಅರುಣ ಜೇಟ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವರ್ಷ ಯಾವುದು ? -೨೦೧೪
೧೨ ) ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು ? -ಜೆ.ಎಂ.ಕೇನ್ಸ್
೧೩ ) VAT ನ - ವಿಕೃತ ರೂಪವೇನು ? -ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ( VAT )
೧೪ ) ನವಿಲುತೀರ್ಥ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ? -ಮಲಪ್ರಭಾ
೧೫ ) ಮಂಗಳ ಗ್ರಹಕ್ಕೆ ಎರಡು ಉಪಗ್ರಹಗಳಿರಬೇಕೆಂದು ಮೊದಲು ಊಹಿಸಿದವರು ಯಾರು ? -ಜೊನಾಥನ್ ಸ್ವಿಪ್ಟ್
೧೬ ) ಕೊಂಕಣ ರೈಲು ಮಾರ್ಗ ಯಾವ ರಾಜ್ಯಗಳ ಜಂಟಿ ಯೋಜನೆ ? -ಕರ್ನಾಟಕ , ಗೋವಾ , ಮಹಾರಾಷ್ಟ್ರ
೧೭ ) ಬ್ರಹ್ಮಗಿರಿ ವನ್ಯ ಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಕೊಡಗು ಜಿಲ್ಲೆ
೧೮ ) ಮಾನವನ ಜಠರದ ಗೋಡೆಯಲ್ಲಿ ಎಷ್ಟು ಪದರದ ಸ್ನಾಯುಗಳಿವೆ ? -ಮೂರು
೧೯ ) ಫಿರಾಮಿಡ್ಗಳು ಯಾವ ನಾಗರೀಕತೆಯ ಕೊಡುಗೆಗಳು ? -ಈಜಿಪ್ಟ್ ನಾಗರೀಕತೆ
೨೦ ) ಭಾರತ ಸರ್ಕಾರವು ಕೊಳಚೆ ನಿರ್ಮೂಲನಾ ಸುಧಾರಣಾ ಕಾಯಿದೆ ಜಾರಿಗೆ ತಂದ ವರ್ಷ ಯಾವುದು ? -೧೯೫೬
೨೧ ) ರಾಷ್ಟ್ರೀಯ ನರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೨೨ ) ಭಾರತದಲ್ಲಿ ಮೊದಲ ಸಿನಿಮಾ ತಯಾರಿಕೆ ಆರಂಭವಾದ ವರ್ಷ ಯಾವುದು ? -1912
೨೩ ) ಸಿಂಧೂನದಿ ನಾಗರಿಕತೆಯ ಜನರ ಮುಖ್ಯ ಉದ್ಯೋಗ ಯಾವುದಾಗಿತ್ತು ? -ಕೃಷಿ ಮತ್ತು ವ್ಯಾಪಾರ
೨೪ ) ಗೋಬಿ ಮರಭೂಮಿ ಯಾವ ಖಂಡದಲ್ಲಿದೆ ? -ಏಷ್ಯಾ ಖಂಡ
೨೫ ) ಎಲೆಕ್ಟ್ರಾನನ್ನು ಕಂಡು ಹಿಡಿದವರು ಯಾರು ? -ಜೆ.ಜೆ.ಥಾಮ್ಸನ್
೨೬ ) ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಗೌರವ ಫಿಲೋಷಿಪ್ ಪಡೆದ ಮೊದಲ ಕರ್ನಾಟಕದ ವ್ಯಕ್ತಿ ಯಾರು ? -ಸಿ.ರಾಜಗೋಪಾಲ್
೨೭ ) ಮೈಸೂರು ಸ್ಯಾಂಡಲ್ ಸೋಪು ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೨೮ ) ' ಇಂದಿರಾ ಪಾಯಿಂಟ್ ' ಎಲ್ಲಿದೆ ? -ನಿಕೋಬಾರ್
೨೯ ) ೧೯೫೨ ರಲ್ಲಿ ಭಾರತದ ಮೊದಲ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಕನ್ನಡಿಗ ಯಾರು ? -ಆರ್.ಆರ್.ದಿವಾಕರ್
ಭಾಗ 29 -
೧. ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು ? -ಗ್ರಾಮೀಣಾಭಿವೃದ್ಧಿ
೨. ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು ? -ಪಂಜಾಬಿನ , ಭಟಿಂಡಾ ಕ್ಷೇತ್ರ
೩. ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು ? -ಪೆನ್ಸಿಲಿನ್
೪. ಭಾರತೀಯ ಶಿಕ್ಷಣದಲ್ಲಿ ' ಮಹಾಸನ್ನದು ' ಎಂದು ಯಾವ ವರದಿಯನ್ನು ಕರೆಯುತ್ತಾರೆ ? -ವುಡ್ಸ್ ವರದಿ
೫. ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ ? -ಆಸ್ಟ್ರೇಲಿಯಾ
೬. ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು ? -೧೯೦೮
೭. ಮಧುರ ಯಾವ ನದಿಯ ದಂಡೆಯ ಮೇಲಿದೆ ? -ವೈಗೈ
೮. ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು ? -ಪ್ಯಾಸ್ಕಲ್
೯. ಡೈಮಂಡ್ ಹಾರ್ಬರ್ ಎಲ್ಲಿದೆ ? -ಪಶ್ಚಿಮ ಬೋಗಾಲದ ಕಲ್ಕತ್ತಾದಲ್ಲಿ
೧೦. ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ ? -ಹಿಮಾಚಲ ಪ್ರದೇಶ
೧೧. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ ? -ಪುಣೆ
೧೨. ವಿದ್ಯುತ್ ಇಸ್ತ್ರೀ ಪೆಟ್ಟಿಗೆ ಕಂಡುಹಿಡಿದವರು ಯಾರು ? -ಎಚ್.ಡಬ್ಲ್ಯೂ ಸೀಲೆ ( ಯು.ಎಸ್.ಎ )
೧೩. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು ? -ಆತ್ಮಾರಾಮ್ ಪಾಂಡುರಂಗ್
೧೪. ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು ? -ಲೇಬರ್
೧೫. ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? -ಮಂಡ್ಯ
೧೬. ಭಕ್ತಿಪಂಥ ಚಳುವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು ? -ಕಬೀರದಾಸರು
೧೭. ಅಂತರರಾಷ್ಟ್ರೀಯ ಪೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು ? -ಡಾ || ಎಸ್.ಜಿ.ನಾಗಲೋಟಿಮಠ
೧೮ , ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ ? -ಜಿನಿವಾ
೧೯. ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ ? -ಚನ್ನಪಟ್ಟಣ
೨೦. ಅರುಣ್ ಲಾಲ್ ಘೋಷ ಯಾವ ಕ್ರೀಡೆಗೆ ಸಂಬಂಧಿಸಿದವರು ? -ಈಜು
೨೧. ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು ? -ನಿಕೋಲಸ್ ಕೋಪರ್ನಿಕಸ್
೨೨. ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು ? -ಹೆಚ್.ವಿ.ಆರ್.ಅಯ್ಯಂಗಾರ್
೨೩. ಕಣಜ ಕೃತಿಯ ಲೇಖಕರು ಯಾರು ? -ಡಾ || ಬೆಸಗರಹಳ್ಳಿ ರಾಮಣ್ಣ
೨೪. ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು ? -೧೯೪೫ ರಲ್ಲಿ
೨೫. ೧೯೭೧ ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು ? -ಧರ್ಮವೀರ
೨೬. ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ ? -ದಕ್ಷಿಣ ಆಫ್ರಿಕಾ
೨೭. ತಕ್ಕಮಕಾನ್ ಮರಭೂಮಿ ಯಾವ ದೇಶದಲ್ಲಿದೆ ? -ಚೀನಾ
೨೮. ಶಹಜಾನ್ ಯಾರ ನೆನಪಿಗಾಗಿ ತಾಜ್ಯಹಲ್ ಕಟ್ಟಿಸಿದನು ? -ಮಮ್ತಾಜ್ ಬೇಗಂ
೨೯. ದೇವ ಎಸ್.ಸುಕುಮಾರ ಇವರುಇವರು ಬರೆದ ' ಟಚ್ ಪ್ಲೇ ' ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾ ಪಟುವಿನ ಬಗ್ಗೆ ಬರೆಯಲಾಗಿದೆ ? -ಪ್ರಕಾಶ ಪಡುಕೊಣೆ
ಭಾಗ -30-
೧. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ವಿಮಾನ ನಿಲ್ದಾಣದ ಹೆಸರೇನು ? -ವೀರ ಸಾವರ್ಕರ್ ವಿಮಾನ ನಿಲ್ದಾಣ
೨. ಸರ್ದಾರ್ ಸರೋವರ್ ಯೋಜನೆಯು ಯಾವ ನದಿಗೆ ಸಂಬಂಧಿಸಿದ್ದು ? -ನರ್ಮದಾ
೩. ಸೆಲ್ಯೂಲರ್ ಜೈಲು ಭಾರತ ಎಲ್ಲಿದೆ ? -ದೆಹಲಿ
೪. ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು ? -ಕಾಗಜಕೆ ಕಾನ್ವಾಸ್
೫. ಗೊಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ? -೧೨ ವರ್ಷಗಳಿಗೊಮ್ಮೆ
೬. ಮಳೆ ನೀರಿನ ಸಂಗ್ರಹಣೆಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಬೇಕೆಂಬ ಆದೇಶ ಹೊರಡಿಸಿದ ಮೊದಲ ರಾಜ್ಯ ಯಾವುದು ? -ತಮಿಳುನಾಡು
೭. ಪೋಸ್ಟ್ ಆಫೀಸ್ ಕೃತಿಯ ಲೇಖಕರು ಯಾರು ? -ರವೀಂದ್ರನಾಥ ಠಾಗೋರ್
೮. ಜಿಂಬಾಬೆಯ ಮೊದಲ ಹೆಸರು ಏನಾಗಿತ್ತು ? -ರೊಡೆಶೀಯಾ
೯. ಭಾರತದ ಒಲಂಪಿಕ್ಸ್ ಅಸೋಸಿಯೆಷನ್ನ ಪ್ರಥಮ ಅಧ್ಯಕ್ಷರು ಯಾರು ? -ಸೊರಾಬ್ಲಿ ಟಾಟಾ
೧೦. ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಯಾರಾಗಿದ್ದರು ? -ಪರ್ವೇಜ್ ಮುಷರಫ್
೧೧. ನಟರಾಜನ ಭರತನಾಟ್ಯ ಮೂರ್ತಿ ಇರುವ ಸ್ಥಳ ಯಾವುದು ? -ಚಿದಂಬರಂ
೧೨. ಪ್ರಥಮ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು ? -ವೆಸ್ಟ್ ಇಂಡೀಸ್
೧೩. ಗೋಖಲೆಯವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದ ವರ್ಷ ಯಾವುದು ? -೧೯೦೫
೧೪. ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ರಾಜ್ಯ ಯಾವುದು ? -ಕೇರಳ
೧೫. ಶಿವಾಜಿ ಗಣೇಶ ನಟರಾಗಿ ನಟಿಸಿದ ಮೊದಲ ತಮಿಳು ಚಿತ್ರ ಯಾವುದು ?-ಪರಾಶಕ್ತಿ
೧೬. ಚೆಸ್ ಬೋರ್ಡ್ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು ? -೬೪
೧೭. ಪ್ರಥಮ ವಿದ್ಯುತ್ ರೈಲು ಪ್ರಾರಂಭವಾದ ವರ್ಷ ಯಾವುದು ? -1925
೧೮. ಕಾಯಿಗಳಿಲ್ಲದೆ ಬೀಜಗಳನ್ನು ಬಿಡುವ ಮರ ಯಾವುದು ? -ಫೈನ್ ಮರಗಳು
೧೯. ಮಹಾಬಲಿಪುರಂನ ದೇವಾಲಯವನ್ನು ಯಾವ ರಾಜವಂಶದ ರಾಜರು ಕಟ್ಟಿಸಿದರು ? -ಪಲ್ಲವರು
೨೦. ಪುಷ್ಠಿ ಮಾರ್ಗ ತತ್ವದ ಸ್ಥಾಪಕರು ಯಾರು ? -ವಲಭಾಚಾರ್ಯ
೨೧. ರಾಜ್ಯಪೂರ್ ನಿರ್ದೇಶನದಲ್ಲಿ ನಿರ್ಮಾಣವಾದ ಮೊದಲ ಹಿಂದಿ ಚಿತ್ರ ಯಾವುದು ? -ಆವಾರಾ
೨೨. ಸಾರೆ ಜಹಾಂಸೆ ಅಚ್ಚಾ ಗೀತೆಯ ರಚನಾಕಾರರು ಯಾರು ? -ಇಟ್ಬಾಲ್
೨೩. ಯಾವ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ ? -ತೆಂಗು
೨೪. ೨೦೦೬ ರ ವಿಶ್ವ ಫುಟ್ಬಾಲ್ ಟೂರ್ನಮೆಂಟ್ ಎಲ್ಲಿ ನಡೆದವು ? -ಜರ್ಮನಿ
೨೫. ಈಗಿನ ಲೋಕಸಭೆಯ ಮಹಿಳಾ ಸ್ಪೀಕರ್ ಯಾರು ? -ಸುಮಿತ್ರ ಮಹಾಜನ್
೨೬. ಜಮ್ನಾಲಾಲ್ ಪ್ರಶಸ್ತಿ ವಿಜೇತ ಕನ್ನಡಿಗ ಕೃಷಿ ವಿಜ್ಞಾನಿ ಯಾರು ? -ಎಸ್ ಎಸ್ ಕಟಕಿಹಳ್ಳಿ ಮಠ
೨೭. ಬಿಸಿ ಮಾಡಿದರೆ ನಾಶವಾಗುವ ಜೀವಸತ್ವ ಯಾವುದು ? -ಸಿ ಜೀವಸತ್ವ
೨೮. ಲಾಹೋರ್ನ ಶಾಲಿಮಾರ್ ಉದ್ಯಾನವನದ ಸ್ಥಾಪಕರು ಯಾರು ? -ಶಹಜಾನ್
೨೯. ಕರ್ನಾಟಕದ ಖ್ಯಾತ ರಂಗೋಲಿ ಕಲಾವಿದರು ಯಾರು ?-ಬಿ.ಪಿ.ಬಾಯರಿ
ಭಾಗ 31 -
೧. 2013 ಆಗಸ್ಟಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು ? -ರಘುರಾಮ್ ರಾಜನ್
೨. ದಿ ಮೇಕಿಂಗ್ ಆಫ್ ದಿ ಮಹಾತ್ಮ ಚಲನಚಿತ್ರದ ನಿರ್ದೇಶಕರು ಯಾರು ? -ಶ್ಯಾಮ್ ಬೆನೆಗಲ್
೩. ಲಂಡನ್ನ 2 ನೇಯ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವು ಯಾವುದು ? -ಸಂತ ಜೇಮ್ಸ್ ಅರಮನೆ
೪. ಅರಾಮ್ ಹರಾಮ್ ಹೈ ಎನ್ನುವ ಘೋಷಣೆ ಕೊಟ್ಟವರು ಯಾರು ? -ಜವಹರ್ಲಾಲ್ ನೆಹರು
೫. ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು ? -ಓಡಿಸಾ
೬. ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು ? -ಬಿಸಿಜಿ
೭. ಎಷ್ಟನೇಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ಯ ನೀಡಲಾಯಿತು ? -೨ ನೇಯ
೮. ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು ?-ವರ್ಜೀನಿಯ ಹೊಗೆಸೊಪ್ಪು
೯. ೧೮೯೪ ರಲ್ಲಿ ಪ್ರಪಂಚದಲ್ಲಿ ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು ? -ಭಾರತ
೧೦. ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಹೈದರಾಬಾದ್
೧೧. ಅತ್ಯಂತ ಪುರಾತನವಾದ ವೇದ ಯಾವುದು ? -ಋುಗ್ವದ
೧೨. ನಮ್ಮ ರಾಷ್ಟ್ರೀಯ ಕ್ಯಾಲೆಂಡರ್ನಲ್ಲಿ ಬರುವ ಮೊದಲ ತಿಂಗಳು ಯಾವುದು ? -ಚೈತ್ರ
೧೩. ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ ? -ಮಹಾರಾಷ್ಟ್ರ
೧೪. ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾದಳದಿಂದ ರಕ್ಷಣೆ ಪಡೆದುಕೊಂಡಿದೆ ? -ಇನ್ಫೋಸಿಸ್
೧೫. ಏಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು ? -ಚೆನ್ನೈ
೧೬. ಹಿಂದೂಸ್ಥಾನ್ ಸ್ಟೀಲ್ಸ್ ಲಿಮಿಟೆಡ್ ( ಹೆಚ್.ಎಸ್.ಎಲ್ ) ಸ್ಥಾಪನೆಯಾದ ವರ್ಷ ಯಾವುದು ? -೧೯೫೩
೧೭. ಆಧುನಿಕ ಕ್ರೀಡೆ ಪೊಲೋ ಪ್ರಾರಂಭವಾದದ್ದು ಭಾರತ ಯಾವ ರಾಜ್ಯದಲ್ಲಿ ? -ಮಣಿಪುರ
೧೮. ಇನ್ ಕ್ವಿಲಾಬ್ ಜಿಂದಾಬಾದ್ ಈ ಘೋಷಣೆ ಕೊಟ್ಟವರು ಯಾರು ? -ಭಗತಸಿಂಗ್
೧೯. ಶ್ರೀ ಅರಬಿಂದೋ ಆಶ್ರಮ ಎಲ್ಲಿದೆ ? -ಪಾಂಡಿಚೇರಿ
೨೦. ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ . ? -ಚಾಮರಾಜನಗರ
೨೧. ೧೮೬೭ ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು ? -ಅಸ್ಸಾಮಿನ ಮಾಕಮ್ ಎಂಬಲ್ಲಿ
೨೨. ಅಣ್ಣಾಮಲ್ಯ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ . ? -ತಮಿಳುನಾಡು
೨೩. ವಲ್ಡಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು . ? -ಅಸಿಟಿಲಿನ್
೨೪. ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು ? -ಹೋಲ್ ಸ್ಟೀನ್
೨೫ , ಡೆನ್ಮಾರ್ಕ್ಟ ರಾಜಧಾನಿ ಯಾವುದು . ? -ಕೋಪನ್ ಹೇಗನ್
೨೬. ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ ಮಹಿಳೆ ಯಾರು . ? -ಬಚ್ಚೇಂದ್ರಿಪಾಲ್
೨೭. ರಕ್ತದ ಕೃತಕ ಶುದ್ದಿಕರಣವನ್ನು ಎನೆಂದು ಕರೆಯುತ್ತದೆ . -ಡಯಾಲಿಸಸ್
೨೮. ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನೀಲ ಯಾವುದು . ? -ಕೈನಾನ್
೨೯. ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು ? -ಸಿ.ಕೆ.ನಾಯುಡು
ಭಾಗ 32 -
೧. ಜಾಮೀಯ ಮಿಲಿಯ ಇಸ್ಲಾಮಿ ವಿಶ್ವವಿದ್ಯಾಲಯ ಎಲ್ಲಿದೆ ? -ದೆಹಲಿ
9. ಆರ್. ಎಫ್.ಕಿಟೆಲ್ಲರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ ಯಾವುದು ? -ಟ್ಯುಬಿಂಗನ್
೩. ದೇವದಾಸ ಕೃತಿಯ ಲೇಖಕರು ಯಾರು ? -ಶರಶ್ಚಂದ್ರ ಚಟರ್ಜಿ
೪. ಬಂದೂಕುಗಳಿಗೆ ಕೊಬ್ಬು ಹಚ್ಚುವುದನ್ನು ವಿರೋಧಿಸಿ ಬ್ರಿಟಿಷಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ ಯಾರು ? -ಮಂಗಲ್ ಪಾಂಡೆ
೫. ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಮೊದಲು ಪರಿಚಯಿಸಿದವರು ಯಾರು ? -ಇಂಡೋಗ್ರೀಕರು
೬. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯನನ್ನು ಕೊಂದವರು ಯಾರು ? -ಉದಮ್ ಸಿಂಗ್
೭. ಅನ್ನಪೂರ್ಣ ಪರ್ವತ ಶಿಖರ ಎಲ್ಲಿದೆ ? -ನೇಪಾಳ
೮. ಭಾರತದ ಪ್ರಥಮ ಪೈಲಟ್ ರಹಿತ ರಾಕೆಟ್ ಯಾವುದು ? -ಲಕ್ಷ
೯. ನಾಗಾರ್ಜುನ ಸಾಗರ ಯೋಜನೆ ಯಾವ ನದಿಗೆ ಸಂಬಂಧಿಸಿದೆ ? -ಕೃಷ್ಣ
೧೦. ಬಾಸ್ಕೆಟ್ಬಾಲ್ ಆಟದಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು ? -5
೧೧. ಆಧುನಿಕ ಒಲಿಂಪಿಕ್ಸ್ ಪಿತಮಹಾ ಯಾರು ? -ಫೇರೀ.ಡಿ.ಕಾಬಾರ್ಟನ್
೧೨. ವೇದಗಳು ಯಾವ ಭಾಷೆಯಲ್ಲಿ ರಚಿತವಾಗಿದೆ ? -ಸಂಸ್ಕೃತ
೧೩. ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯದ ರೂವಾರಿ ಯಾರು ? -ಪಿ.ಆರ್.ತಿಪ್ಪೇಸ್ವಾಮಿ
೧೪. ಖಾರಿಫ್ ಬೆಳೆಯನ್ನು ಯಾವ ತಿಂಗಳುಗಳ ಅವಧಿಯಲ್ಲಿ ಬೆಳೆಯಲಾಗುತ್ತದೆ ? -ಜೂನ್ - ಸೆಪ್ಟೆಂಬರ್
೧೫. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? - ಉತ್ತರಾಂಚಲ
೧೬. ಹಟ್ಟಿ ಚಿನ್ನದಗಣಿ ಪ್ರದೇಶ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ರಾಯಚೂರು
೧೭. ಧಾರವಾಡ ಪೇಡಕ್ಕೆ ಪ್ರಸಿದ್ಧವಾದರೆ ಬೆಳಗಾವಿ ಏತಕ್ಕೆ ಪ್ರಸಿದ್ಧ ? -ಕುಂದಾ
೧೮. ಚಾಲುಕ್ಯ ರಾಜರಿಂದ ಕವಿ ಚರ್ಕವತಿ ಎಂಬ ಬಿರುದನ್ನು ಪಡೆದ ಕವಿ ಯಾರು ? -ರನ್ನ
೧೯. ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯು ಮೊದಲು ಸ್ಥಾಪಿಸಿದ ವ್ಯಾಪಾರ ಮಳಿಗೆಯ ಸ್ಥಳ ಯಾವುದು ? -ಸೂರತ್
೨೦. ಭಾರತಿಯ ಪ್ರತಿಭಟನೆಯ ನೈಜ ಜನಕನೆಂದು ಯಾರನ್ನು ಪರಿಗಣಿಸಲಾಗಿದೆ ? -ಬಾಲಗಂಗಾಧರ ತಿಲಕ್
೨೧. ಮೊಟ್ಟೆಯಲ್ಲಿ ದೊರೆಯುವ ಶೇಕಡವಾರು ನೀರಿನ ಅಂಶವೆಷ್ಟು ? -75%
೨೨ , ಉಭಯಕವಿ ಕಮಲರವಿ ಎಂಬ ಬಿರುದು ಯಾವ ಕವಿಗಿದೆ ? -ರಾಘವಾಂಕ
೨೩. ಚಿಲ್ಡ್ ಸರೋವರ ಯಾವ ರಾಜ್ಯದಲ್ಲಿದೆ ? -ಓಡಿಸ್ಸಾ
೨೪. ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆಗೆ ಏನೆನ್ನುವರು ? -ಅನಿಲನ
೨೫. ಸಹಜ ದೃಷ್ಟಿಗೆ ಅವಶ್ಯಕವಾದ ವಿಟಮಿನ್ ಯಾವುದು ? -ವಿಟಮಿನ್ - ಎ
೨೬. ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರವಿರುವುದು ಯಾರಿಗೆ ? -ರಾಷ್ಟ್ರಪತಿಗಳಿಗೆ
೨೭. ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಕೊಟ್ಟಾಯಂ ( ಕೇರಳ )
೨೮. ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಡೆಹ್ರಾಡೂನ್ ( ಉತ್ತರಾಖಂರ
೨೯. ದಿವಾನ್.ಪಿ.ಮಾಧವರಾವ್ ಅವರು ಸ್ಥಾಪಿಸಿದ ಇಲಾಖೆ ಯಾವುದು ? -ಪಶು ಸಂಗೋಪನಾ ಇಲಾಖೆ
ಭಾಗ 33 -
೧. ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು ? -ಇಂದಿರಾಗಾಂಧಿ
೨. ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು ? -ಸಾಹು.ಎಸ್.ಪಿ.ಜೈನ್
೩. ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ ? -ಬ್ರಾಹ್ಮ
೪. ಐಫೆಲ್ ಟವರ್ ಎಲ್ಲಿದೆ ? -ಪ್ಯಾರೀಸ್
೫. ಸುಫೀರಿಯರ್ ಸರೋವರ ಇರುವ ಖಂಡ ಯಾವುದು ? -ಉತ್ತರ ಅಮೇರಿಕಾ
೬. ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು ? -೧೯೭೮
೭. ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ ? -ಫಾರ್ಮಲೀಸ್
೮. ಸ್ವಾತಂತ್ರ್ಯ ಚಳುವಳಿಯ ಯಾವ ಘಟನೆಯನ್ನು ೨೦೦೫ ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು ? -ದಂಡಿ ಸತ್ಯಾಗ್ರಹ
೯. ಆಕಾಶವಾಣಿಗೆ ಇದ್ದ ಮೊದಲ ಹೆಸರು ಯಾವುದು ? -ಆಲ್ ಇಂಡಿಯಾ ರೇಡಿಯೋ
೧೦. ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂಥಹ ಅತಿ ಮಹತ್ವದ ಬಿರುದು ಯಾವುದು ? -ಪರಮವೀರ ಚಕ್ರ
೧೧. ಬೆರಿ ಬೆರಿ ಕಾಯಿಲೆ ಯಾವ ಜೀವಸತ್ವದ ಕೊರತೆಯಿಂದ ಬರುತದೆ ? -'ಬಿ ' ಜೀವಸತ್ವ
೧೨. ರೇಖಾ ಗಣಿತದ ಪಿತಾಮಹಾ ಯಾರು ? -ಯೂಕ್ಲಿಡ್
೧೩. ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಯಾವುದು ? -ಭಾರತ
೧೪. ಮಾನವನ ಶಾರೀರಿಕ ಉಷ್ಣತೆಯನ್ನು ನಿಯಂತ್ರಿಸುವ ಅಂಗ ಯಾವುದು ? -ಚರ್ಮ್
೧೫. ಮಧುಶಾಲಾ ಹಿಂದಿ ಕಾವ್ಯದ ಕರ್ತೃ ಯಾರು ? -ಹರಿವಂಶರಾಯ್ ಬಚ್ಚನ್
೧೬. ಶಿವಪುರಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ? -ಗ್ವಾಲಿಯರ್
೧೭. ಗೌತಮ ಬುದ್ಧನು ಪ್ರಥಮ ಪ್ರವಚನ ಎಲ್ಲಿ ನೀಡಿದನು ? -ಸಾರಾನಾಥ್
೧೮. ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದೆಲ್ಲೆಡೆ ಜಾರಿಯಾದ ವರ್ಷ ಯಾವುದು ? -೨೦೦೩
೧೯. ವೈದೇಹಿ ಕಾವ್ಯನಾಮದ ಲೇಖಕಿ ಯಾರು ? -ಜಾನಕಿ ಶ್ರೀನಿವಾಸ ಮೂರ್ತಿ
೨೦. ಖ್ಯಾತ ಜಾನಪದ ವಿದ್ವಾಂಸ ಡಾ || ಹೆಚ್.ಎಲ್.ನಾಗೇಗೌಡರ ಕಟ್ಟಿ ಬೆಳೆಸಿದ ಜಾನಪದ ಲೋಕ ಎಲ್ಲಿದೆ ? - ರಾಮ ನಗರ
೨೧. ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು ? -ಹೀನಾಯಾನ - ಮಹಾಯಾನ
೨೨. ಶಿಕ್ಷಕರ ದಿನಾಚರಣೆಯನ್ನು ಯಾರ ಸ್ಮರಣಾರ್ಥ ಆಚರಿಸಲಾಗುತ್ತಿದೆ ? -ಡಾ || ಎಸ್.ರಾಧಾಕೃಷ್ಣನ್
೨೩. ಸಿಡುಬು ನಿರೋಧಕ ಲಸಿಕೆಯನ್ನು ಕಂಡು ಹಿಡಿದವರು ಯಾರು ? -ವಿಲಿಯಂ ಹಾರ್ವ
೨೪. ಅಜಂತಾ ಮತ್ತು ಎಲ್ಲೋರ ದೇಗುಲಗಳು ಯಾವ ರಾಜ್ಯದಲ್ಲಿವೆ ? -ಮಹಾರಾಷ್ಟ್ರ
೨೫. ಹತ್ತು ವಿಶಿಷ್ಟ ಪಾತ್ರಗಳಲ್ಲಿ ನಟ ಕಮಲಹಾಸನ್ ಯಾವ ಚಿತ್ರದಲ್ಲಿ ನಟಿಸಿದ್ದಾರೆ ? -ದಶಾವತಾರಂ
೨೬. ಅನಾಫಿಲಿಸ್ ಹೆಣ್ಣುಸೊಳ್ಳೆಯಿಂದ ಬರುವ ಖಾಯಿಲೆ ಯಾವುದು ? -ಮಲೇರಿಯಾ
೨೭. ಚಿಪ್ಕೋ ಚಳುವಳಿಯ ನೇತಾರ ಯಾರು ? -ಸುಂದರ್ಲಾಲ್ ಬಹುಗುಣ್
೨೮. ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಯಾರು ? -ಜೇಮ್ಸ್ ಕ್ಯಾಂರೋನ್
೨೯. ಜೆ.ಆರ್.ಡಿ ಟಾಟಾ ಕ್ರೀಡಾ ಸಂಕೀರ್ಣ ಎಲ್ಲಿದೆ ? -ಜೆಮೇಡ್ಕುರ
ಭಾಗ 34 -
೧. ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು ? -ಚದುರಂಗ
೨. ಸಿತಾರ್ ಕಂಡು ಹಿಡಿದ ಕೀರ್ತಿ ಯಾರದು ? -ಅಮೀರ್ ಖುಸ್ರೋ
೩. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು ? -ಪಿ.ಬಿ.ಗಜೇಂದ್ರಗಡಕರ್
೪. ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು ? -ನಿಕೋಟಿನ್
೫. ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ ? -ಹರಿಯಾಣ
೬. ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು ? . -೧೫೨೬
7. ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ? -76
೮. ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು ? -ಶಂಕರಚಾರ್ಯರು
೯. ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ ಜನಪ್ರಿಯ ಬಿರುದು ಯಾವುದು ? -ಕೋಕಿಲಗಾನಂ ಸುಬ್ಬಲಕ್ಷ್ಮಿ
೧೦. ನಿಕೋಬಾರ್ ದ್ವೀಪಗಳಲ್ಲಿರುವ ಅತ್ಯಂತ ಎತ್ತರದ ಶಿಖರ ಯಾವುದು ? -ಮೌಂಟ್ ಥೋಯಿಲ್ಲರ್
೧೧. ಭಾರತದ ವೃದ್ಧ ಪಿತಾಮಹ ಎಂದೂ ಕರೆಯಲ್ಪಡುವ ವ್ಯಕ್ತಿ ಯಾರು ? -ದಾದಾಬಾಯಿ ನವರೋಜಿ
೧೨. ಮಾರ್ಟಿನ್ ಲೂಥರ್ ಕಿಂಗ್ ಸ್ಥಾಪಿಸಿದ ಕ್ರಿಶ್ಚಿಯನ್ ಪಂಥ ಯಾವುದು ? -ಪ್ರೊಟೆಸ್ಟೆಂಟ್
೧೩. ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? -ಜಾರ್ಖಂಡ್
೧೪. ಕಾವೇರಿ ನದಿಗೆ ತಮಿಳುನಾಡಿನಲ್ಲಿ ನಿರ್ಮಿಸಲಾದ ಅಣೆಕಟ್ಟು ಯಾವುದು ? -ಮೆಟ್ಟೂರು ಅಣೆಕಟ್ಟು
೧೫. ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ ?-ಶ್ವಾಸಕೋಶ
೧೬. ಭಾರತದ ನ್ಯಾಷನಲ್ ಫಿಲ್ಡ್ ಆರ್ಕಿವ್ ಎಲ್ಲಿದೆ ? -ಮುಂಬೈ
೧೭. ದರಿಯಾ ದೌಲತ್ ಇದು ಯಾರಿಗೆ ಸೇರಿದ ಅರಮನೆ ? -ಟಿಪ್ಪುಸುಲ್ತಾನ್
೧೮. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ ಯಾವುದು ? -ಸೂರ್ಯನ ಬೆಳಕು
೧೯. ಸ್ವಾಮಿ ವಿವೇಕಾನಂದರ ಗುರು ಯಾರು ? -ರಾಮ ಕೃಷ್ಣ ಪರಮಹಂಸರು
೨೦. ವಿಜಯ ಸ್ತಂಭ ( ಟವರ್ ಆಫ್ ವಿಕ್ಟರಿ ) ಎಲ್ಲಿದೆ ? -ಛತೀಸ್ಗಡ
೨೧. ದೆಹಲಿಯಲ್ಲಿ ಜಂತರ್ ಮಂತರ್ ನಿರ್ಮಿಸಿದವರು ಯಾರು ? -ಸವಾಯಿ ಜೈಸಿಂಗ್
೨೨. ೧೯೦೪ ರಲ್ಲಿ ಸಾವರ್ಕರ್ ಕ್ರಾಂತಿಕಾರ ರಹಸ್ಯ ಸಂಘವನ್ನು ಸ್ಥಾಪಿಸಿದವರು ಅದರ ಹೆಸರೇನು ? -ಅಭಿನವ ಭಾರತ
೨೩ , ಖುಷ್ಟಂತ್ ಸಿಂಗ್ರ ಪ್ರಥಮ ಕೃತಿ ಯಾವುದು ?-ದಿ ಮಾರ್ಕ್ ಆಫ್ ವಿಷ್ಣು
೨೪. ಮೆಕ್ ಮೋಹನ್ ರೇಖೆಯು ಯಾವ ರಾಷ್ಟ್ರಗಳ ಗಡಿಯಾಗಿದೆ ? -ಭಾರತ , ಚೀನಾ
೨೫. ಮಿದುಳಿನ ಶಸ್ತ್ರ ಚಿಕಿತ್ಸೆಯ ಜನಕ ಯಾರು ? -ಹಾರ್ವೆ ಕುಶಿಂಗ್
೨೬. ಹಿಡಿಕಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ? -ಘಟಪ್ರಭಾ
೨೭. ಭಾರತದ ಕರ್ಣಂ ಮಲ್ಲೇಶ್ವರಿಗೆ ಒಲಂಪಿಕ್ನಲ್ಲಿ ಯಾವ ಕ್ರೀಡೆಗೆ ಪ್ರಶಸ್ತಿ ದೊರಕಿದೆ ? -ವೆಯಿಟ್ ಲಿಫ್ಟಿಂಗ್
೨೮. ಶಿವರಾಮ ಕಾರಂತರ ಯಾವ ಕಾದಂಬರಿಯನ್ನು ಬಿ.ವಿ.ಕಾರಂತರು ಚಲನಚಿತ್ರವನ್ನಾಗಿಸಿ ಪ್ರಶಸ್ತಿ ಪಡೆದು ಕೊಂಡರು ? -ಚೋಮನದುಡಿ
೨೯. ಹಿರೋಸಿಮಾದ ೧೨ ನೇ ಏಷ್ಯಾನ್ ಕ್ರೀಡಾ ಕೂಟದಲ್ಲಿ ಪ್ರಥಮ ಬಾರಿಗೆ ಅಳವಡಿಸಿದ ಕ್ರೀಡೆ ಯಾವುದು ? -ಕಬಡ್ಡಿ
ಭಾಗ 35 -
೧. ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು ? -ಸ್ವೀಡನ್
೨. ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು ? -ಇರ್ವಿನ್ ನಾಲೆ
೩. ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು ? -ಪಾದರಸ ಮತ್ತು ಗ್ಯಾಲಿಯಂ
೪. ಕರ್ನಾಟಕದಲ್ಲಿ ' ನೀರ್ಸಾಬ್ ' ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು ? -ನಜೀರ್ ಸಾಬ್
೫. ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು ? -ಶ್ರೀಧರನ್
೬. ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು ? -ಪರ್ಷಿಯಾ
೭. ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು ? -ನರ್ಮದಾ
೮. ೧೯೪೧ ರಲ್ಲಿ ಹೈದರಾಬಾದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಎ.ಆರ್.ಕೃಷ್ಣಶಾಸ್ತ್ರಿ
೯. ೨೦೧೨ ರಲ್ಲಿ ರಾವೂರಿ ಭಾರದ್ವಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು . ಇವರು ಯಾವ ಭಾಷೆಯ ಸಾಹಿತಿಗಳು ? -ತೆಲಗು
೧೦. 'ನೀ ಹಂಗ ನೋಡಬ್ಯಾಡ ' ಎಂಬ ಕವನ ಸಂಕಲನದ ಕರ್ತೃ ಯಾರು? -ದ.ರಾ.ಬೇಂದ್ರೆ
೧೧. ೨೦೦೭ ರಲ್ಲಿ ಕುಂ.ವೀರಭದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು ? -ಅರಮನೆ
೧೨. ೨೦೧೪ ರ ವಿಶ್ವಕಪ್ ಫುಟ್ಬಾಲ್ ವಿಜೇತರು ಯಾರು ? -ಜರ್ಮನ್
೧೩. ಕಲರ್ ಟಿ.ವಿ ಸಂಶೋಧಕರು ಯಾರು ? -ಜಾನ್ ಬೈರ್ಡ್ ( ಬ್ರಿಟನ್ )
೧೪. ಕಾಲಾರಾ ಕಾಯಿಲೆ ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ ? -ಕರಳು
೧೫. ಮೂಲ ವಸ್ತುಗಳ ಆವರ್ತಕೋಷ್ಟಕ ರೂಪಿಸಿದವರು ಯಾರು ? -ಮೆಂಡಲೀವ್
೧೬. ವಿ.ಕೆ.ಗೋಕಾಕರ ಕಾವ್ಯ ನಾಮ ಯಾವುದು ? -ವಿನಾಯಕ
೧೭. ಕಾಜಿರಂಗ ಮೃಗಧಾಮ ಯಾವ ರಾಜ್ಯದಲ್ಲಿದೆ ? -ಅಸ್ಸಾಂ
೧೮. ಮನೋವಿಜ್ಞಾನದ ಪಿತಾಮಹ ಯಾರು ? -ಸಿನ್ಮಾಯ್ ಫ್ರಾಯ್ಡ್
೧೯. ಹದಿನಾಲ್ಕು ಸಾಲುಗಳ ಕವಿತೆಗೆ ಏನೆಂದು ಕರೆಯುತ್ತಾರೆ ? -ಸಾನೆಟ್
೨೦. ಭಾರತದ ಮೊದಲ ಅರಗು ತಯಾರಿಸುವ ಕಾರ್ಖಾನೆ ಹೊಂದಿರುವ ಕರ್ನಾಟಕದ ಸ್ಥಳ ಯಾವುದು ? -ಮೈಸೂರು
೨೧. ಭಾರತದಲ್ಲಿ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ ಯಾವುದು ? -1910
೨೨. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಸ್ಥಾಪಿಸಿದ ಸಂಸ್ಥೆ ಯಾವುದು ? -ನೇಟಾಲ್ ಇಂಡಿಯನ್ ಕಾಂಗ್ರೆಸ್
೨೩. ದಶಾಂಶ ಪದ್ಧತಿ ಮೊದಲ ಬಾರಿಗೆ ಯಾವ ದೇಶದಲ್ಲಿ ಉಗಮವಾಯಿತು ? -ಭಾರತ
೨೪. ಜಗದ್ವಿಖ್ಯಾಗ ಹಾಸ್ಯನಟ ಚಾರ್ಲಿ ಚಪ್ಲಿನರ ವಿಗ್ರಹ ಎಲ್ಲಿದೆ ? -ಲಂಡನ್
೨೫. ಕಡಲಾಳದಲ್ಲಿ ಕಿವಿ ಕೇಳಲು ಬಳಸುವ ಸಾಧನ ಯಾವುದು ? -ಹೈಡೋಫೋನ್
೨೬. ಭಾರತದ ಮೊಟ್ಟ ಮೊದಲ ಹಾಕಿ ಆಟಗಾರ ಯಾರು ? -ಒಲಬೀರ್ ಸಿಂಗ್
೨೭. ಕ್ರಿಕೆಟಿಗೆ ಕಾಲಿಟ್ಟ ಪ್ರಥಮದಲ್ಲೇ ಸತತ ಮೂರು ಟೆನ್ನತಕಗಳನ್ನು ಬಾರಿಸಿದ ಪ್ರಥಮ ಭಾರತೀಯ ಕ್ರಿಕೆಟಿಗ ಯಾರು ? -ಮಹಮ್ಮದ್ ಅಜರುದ್ದೀನ್
೨೮. ಬಿಳಿಚಿನ್ನ ಎಂದೂ ಕರೆಯಲ್ಪಡುವ ಬೆಳೆ ಯಾವುದು ? -ಹತ್ತಿ
೨೯. ಪ್ರಥಮ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು ? -ಕೆನಡಾ
ಭಾಗ 36 -
೧. ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು ? -ಕೆ.ಶಿವರಾಂ ಕಾರಂತ
9. ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು? -ಕೇರಳ
೩. ಉಪಲಬ್ದವಿರುವ ಕನ್ನಡದ ಮೊದಲ ಶಾಸನ ಯಾವುದು ? -ಹಲ್ಮಡಿ ಶಾಸನ
೪. ೧೯೮೩ ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ಕತೆಯಾದಳು ಹುಡುಗಿ
೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು ? -ಝರ್ ತುಷ್ಪ
೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು ?-ಡಾ || ಗದ್ಧಗಿ ಮಠ
೭. ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು ? -ನೈಲಾನ್
೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು ? -ವಿಜಯ ಘಾಟ್
೯. ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು ? -ಪ್ರಿಗ್ವಿಲೀ
೧೦. ಗೇಟ್ಟೇ ಆಫ್ ಇಂಡಿಯಾ ಎಲ್ಲಿದೆ ? -ಮುಂಬೈ
೧೧. ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು ? -ಗೆಲಿಲಿಯೋ
೧೨. ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು ? -ತ್ಯಾಗರಾಜ ಪರಮಶಿವ ಕೈಲಾಸಂ
೧೩. ಮೋಟಾರ್ ಸೈಕಲ್ನ ಸಂಶೋಧಕರು ಯಾರು ? -ಜಿ.ಡ್ರೈಮ್ಲರ್ ( ಜರ್ಮನಿ )
೧೪. ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು ? -ಕಾರ್ಬೋನಿಕ್ ಆಮ್ಲ
೧೫. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು ? -ಉಸ್ತಾದ ಇಸಾ
೧೬. ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು ? -ದಾದಾಬಾಯಿ ನವರೋಜಿ
೧೭. ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು ? -ವಿನಸ್ಟೇನ್ ಚರ್ಚಿಲ್
೧೮. ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು ? -ಮಹಾರಾಷ್ಟ್ರ
೧೯. ಹರಾರೆ ಇದು ಯಾವ ದೇಶದ ರಾಜ್ಯಧಾನಿ ? -ಜಿಂಬಾಂಬೆ
೨೦. ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು ಯಾರು ? -ವಿಲಿಯಂ ಜೋನ್ಸ್
೨೧. ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು ? -ಜ್ಞಾನದೇವ
೨೨. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು ? -ಮಲಯಾಳನ ಗೋವಿಂದ್ಯಂಕರ ಕುರುಪ್
೨೩. ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನುತ್ತಾರೆ ? -ಸ್ಟೋಮೊಟಾಲಜಿ
೨೪. ತ್ರಿವೇಣಿ ಇದು ಯಾರ ಕಾವ್ಯ ನಾಮ ? -ಶ್ರೀಮತಿ ಅನಸೂಯಾ ಶಂಕ
೨೫. ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು ? -ಜಪಾನ್
೨೬. ಕಾಮನ್ ವೆಲ್ಸ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು ? -ಲಂಡನ್
೨೭. ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ ? -ಅಥರ್ವಣ ವೇದ
೨೮. ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ -೨೦ ವಿಶ್ವಕಪ್ ವಿಜೇತರು ಯಾರು ? -ಭಾರತ
೨೯. ೨೦೧೩ ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀನ್ಹಾಂಧಿ ಖೇಲತ್ನ ಪ್ರಶಸ್ತಿ ನೀಡಲಾಯಿತು ? -ಶೋಟರ್
ಭಾಗ 37 -
೧ ) ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ಮಬ್ಬಿನಹಾಗೆ ಕಣಿವೆ ವಾಸಿ
೨ ) ಸತ್ಯಕಾಮ ಇದು ಯಾರ ಕಾವ್ಯನಾಮ ? -ಅನಂತಕೃಷ್ಣ ಶಹಾಪುರ
೩ ) ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು ? -ಕಬಡ್ಡಿ
೪ ) ಕೃಷ್ಣನದಿಯ ಉಗಮಸ್ಥಳ ಯಾವುದು ? -ಮಹಾರಾಷ್ಟ್ರದ ಮಹಾಬಳೇಶ್ವರ
೫ ) ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕಂಡುಹಿಡಿದವರು ಯಾರು ? -ಡಾರ್ವಿನ್
೬ ) ಐಎಸ್ಐ ( ಇಂಡಿಯನ್ ಸ್ಟಾಂಡರ್ಡ್ ಇನ್ಸಿಟ್ಯೂಷನ್ ) ಆಸ್ತಿತ್ವಕ್ಕೆ ಬಂದವರ್ಷ ಯಾವುದು ? -೧೯೪೭
೭ ) ನೀರಿನಲ್ಲಿ ಆಮ್ಲಜನಕವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅಂಗ ಯಾವುದು ? -ಕಿವಿರು
೮ ) ಇಂದಿರಾ ಪಾಯಿಂಟ್ಟಿರುವ ಮತ್ತೊಂದು ಹೆಸರೇನು ? -ಪಿಸ್ಟ್ರೇಲಿಯನ್ ಪಾಯಿಂಟ್
೯ ) ಲೋಮನಾಳಗಳು ಮಾನವನ ದೇಹದ ಯಾವ ಅಂಗದಲ್ಲಿ ಕಂಡುಬರುತ್ತವೆ ?-ಶ್ವಾಸಕೋಶ
೧೦ ) ಎಷ್ಟನೇಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕದ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾಯಿತು ? -ಒಂದನೇಯ ಪಂಚವಾರ್ಷಿಕ ಯೋಜನೆ
೧೧ ) ಪ್ಯಾರಿಸ್ನ ಐಫೆಲ್ ಟವರನ್ನು ನಿರ್ಮಿಸಿದವರು ಯಾರು ? -ನೈಜೇರಿಯಾ
೧೨ ) ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ ?-ಅಲೆಕ್ಸಾಂಡರ್ ಗುಸ್ತೇನ್ ಐಫೆಲ್
೧೩ ) ಪ್ರಸಿದ್ಧವಾದ ಕಾಮಾಕ್ಯ ದೇವಾಲಯ ಎಲ್ಲಿದೆ ? -ಗುವಾಹಟಿ ( ಅಸ್ಸಾಂ )
೧೪ ) ಪ್ರಥಮ ಸಾರ್ವಜನಿಕ ಅಂಚೆ ವ್ಯವಸ್ಥೆ ಜಾರಿಗೆ ಬಂದ ವರ್ಷ ಯಾವುದು ? -೧೮೩೭
೧೫ ) ಅತಿದೊಡ್ಡ ಥರ್ಮಲ್ ವಿದ್ಯುಚ್ಛಕ್ತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ ? -ರಾಯಚೂರು
೧೬ ) ಪುಲಿಟ್ಟರ್ ಪ್ರಶಸ್ತಿ ಯಾದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ ? -ವಿಜ್ಞಾನ
೧೭ ) ಜೇಮ್ಸ್ ಬಾಂಡ್ ಕಾದಂಬರಿಗಳ ಮೂಲಕ ಜನಪ್ರಿಯರಾದ ಲೇಖಕರು ಯಾರು ? -ಐಯಾನ್ ಪ್ಲೇಮಿಂಗ್
೧೮ ) ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ ಸ್ಥಾಪನೆಗೆ ಅವಕಾಶವಾದ ವರ್ಷ ಯಾವುದು ? -೧೯೮೪
೧೯ ) ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು ? -ಚಾರ್ಟ್ಸ್ ಬ್ಯಾಂಕ್
೨೦ ) ಕೊಡಗಿಗೆ ಇಂಗ್ಲೀಷಲ್ಲಿ ಏನೆಂದು ಕರೆಯುತ್ತಾರೆ ? -ಕೂರ್ಗ
೨೧ ) ನವೋದಯ ಶಾಲೆಗಳು ಜಾರಿಗೆ ಬಂದ ವರ್ಷ ಯಾವುದು ? -೧೯೮೬
೨೨ ) ರಾವಣನು ಸೀತೆಯನ್ನು ಅಪಹರಿಕೊಂಡು ಹೋಗಲು ಉಪಯೋಗಿಸಿದ ಹಾರುವ ರಥದ ಹೆಸರೇನು ? -ಪುಷ್ಪಕ
೨೩ ) ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗ ಯಾವುದು ? -ರೇಬಿಸ್
೨೪ ) ಮೊಟ್ಟಮೊದಲಿಗೆ ಪ್ಯಾರಾಚೂಟ್ ಬಳಸಿದವರು ಯಾರು ? -ಜೆ.ಪಿ.ಬ್ಲಾಂಚಾಡ್ ( ೧೯೭೩ )
೨೫ ) ನಟ ಉದಯಕುಮಾರ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ? -ಭಾಗ್ಯದಯ ( ೧೯೫೬ )
೨೬ ) ಸೆನ್ಸಾರ್ ಬೋರ್ಡ್ ನೀಡುವ " ಯು " ಸರ್ಟಿಪಿಕೇಟ್ ನಲ್ಲಿಯ " ಯು " ಅಕ್ಷರ ಏನನ್ನು ಸೂಚಿಸುತ್ತದೆ ? -ಅನರಿಸ್ಟಿಕ್ಕಡ್ ಪಬ್ಲಿಕ್ ಎಗ್ಗಿಬಿಷನ್ ( ನಿರಾತಂಕ ಪ್ರದರ್ಶನ )
೨೭ ) ಅತೀ ದೀರ್ಘಕಾಲ ಗರ್ಭಧರಿಸುವ ಪ್ರಾಣಿ ಯಾವುದು ? -ಆನೆ
೨೮ ) ೨೦೧೪ ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆಯಿತು ? -ಡಿಸ್ಕನ್ ಫ್ರೀ
೨೯ ) ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂ ಇರುವ ಕರ್ನಾಟಕದ ಸ್ಥಳ ಯಾವುದು ? -ಬೆಂಗಳೂರು
ಭಾಗ 38 -
೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ ? -ಮಾನ್ವಿನಿ ಭಾವಾಯಿ
9. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು? -ಭಾರತಿಸುತ
೩. ಮೀರಾಬಾಯಿ ಯಾವ ಸಂತತಿಯ ರಾಣಿ ? -ಚೌಹಾನಾ
೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು ? -ಶರಾವತಿ
೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು ? -ಇಂಗ್ಲೀಷ್
೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು ? -ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ
೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು ? -೧೫೬೫
೮. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು ? -ಬಲವಂತ್ರಾಯ್ ಮೆಹ್ರಾ ಸಮಿತಿ
೯. ೧೯೯೦ ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ಕುಸುಮ ಬಾಲೆ
೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು ? -ಸುಧಾಮೂರ್ತಿ
೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು ? -ಬರ್ಲೈನರ್
೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು ? -ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ
೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯ ಯಾವುದು ? -ಮಣಿಪುರಿ
೧೪. ಕೆ.ಪಿ.ಎಸ್.ಸಿ ಯ ವಿಸ್ಸತ ರೂಪವೇನು ? -ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್
೧೫. ತುಘಲಕ್ ವಂಶದ ಸ್ಥಾಪಕ ಯಾರು ? -ಘೀಯಾ ಸಂಪ್ಲಿನ್ ತುಘಲಕ್
೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ ಸ್ಥಳ ಯಾವುದು ? -ರಿಯಾಡಿಜನೈರೋ
೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ ಯಾರು ? -ಕೃತಿವಾಸ
೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತ್ರತ ರೂಪವೇನು ? -ಬ್ಯಾಸಲಿಸ್ ಕ್ಯಾಟ್ ಗೆಲಿನ್
೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ ವಚನಗಳನ್ನು ಬರೆದಿದ್ದಾರೆ ? -ಗುಹೇಶ್ವರಾ
೨೦. ನೀರನ್ನು ಶುದ್ಧಿಗೊಳಿಸಲು ಬಳಸುವ ಅನಿಲ ಯಾವುದು ? -ಕ್ಲೋರಿನ್
೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶ ಎಲ್ಲಿ ನಡೆಯಿತು ? -ಬೆಲ್ಬಡ್
೨೨. ನಿರಂಜನ ಇದು ಯಾವ ಕಾವ್ಯ ನಾಮ ? -ಕುಳಕುಂದ ಶಿವರಾಮ
೨೩. ೧೯೯೫ ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ ? -ದುಂಡುಮಲ್ಲಿಗೆ
೨೪. ೧೯೭೯ ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಗೋಪಾಲಕೃಷ್ಣ ಅಡಿಗ
೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು . ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು ? -೩೫೧ ನೇ ವಿಧಿ
೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತ್ರತ ರೂಪವೇನು ? -ಕರ್ನಾಟಕ ಸ್ಮಾಲ್ ಇಂಡಸ್ಟ್ರೀಸ್ ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ
೨೭. ಹದಿಬದೆಯ ಧರ್ಮ ಇದು ಯಾರ ಕೃತಿ ? -ಸಂಚಿಹೊನ್ನಮ್ಮ
೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದವರು ಯಾರು ? -ಹುಣಸೂರು ಕೃಷ್ಣಮೂರ್ತಿ
೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು ? -ಕುವೆಂಪು
ಭಾಗ 39 -
೧. ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು ? -ಮೇಡಂ ಕ್ಯೂರಿ
೨. ಚದುರಂಗ ಇದು ಯಾರ ಕಾವ್ಯ ನಾಮ ? -ಸುಬ್ರಹ್ಮಣ್ಯ ರಾಜೇ ಅರಸು
೩. ೧೯೬೦ ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ದ್ಯಾವಾ ಪೃಥ್ವಿ
೪. ಹೆಲಿಕ್ಸಾಪ್ಟರ್ ಸಂಶೋಧಕರು ಯಾರು ? -ಇ.ಒಹಿಚೆನ್ ( ಪ್ರಾನ್ಸ್ )
೫. ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು ? -ಹೈದ್ರೋಕ್ಲೋರಿಕ್ ಆಮ್ಲ
೬. 'ಸೆಕೆಂಡ್ ' ಗ್ರಂಥದ ಕರ್ತೃ ಯಾರು? -ಚರ್ಚಿಲ್
೭. ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು ? -ವೋಲ್ವಾ
೮. ತಮಿಳು ಸಾಹಿತ್ಯದಲ್ಲಿ ತಮಿಳು ತಾತಾ ' ಎಂದೂ ಹೆಸರಾದವರು ಯಾರು ? -ಕಿ.ವ.ಜಗನ್ನಾಥನ್
೯. ಗರಿಬಿ ಹಠಾವೋ ಎಂಬ ಘೋಷಣೆಯು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ ? -೫ ನೇಯ
೧೦. ಗ್ರಾಮೊಫೋನ್ ಕಂಡು ಹಿಡಿದವರು ಯಾರು ? -ಥಾಮಸ್ - ಆಲ್ವ - ಎಡಿಸನ್
೧೧. ಯಾವ ದೇಶವನ್ನು ನೈದಿಲೆಗಳ ನಾಡು ಎಂದು ಕರೆಯುತ್ತಾರೆ ? -ಕೆನಡಾ
೧೨. ೧೯೯೪ ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ ? -ವಿಚಾರ ಪ್ರಪಂಚ
೧೩. ಎಲ್ಲರಂತವನಲ್ಲ ನನ್ನ ಗಂಡ ಕಾವ್ಯದ ಕರ್ತೃ ಯಾರು ? -ಎಚ್.ಎಂ.ಚೆನ್ನಯ್ಯಾ
೧೪. ಬಿ.ಡಿ.ಎ. ನ ವಿಕೃತ ರೂಪವೇನು ? -ಬೆಂಗಳೂರು ಡೆವಲಪಮೆಂಟ್ ಅಥಾರಿಟಿ
೧೫. ಟಾವೋ ಧರ್ಮದ ಸಂಸ್ಥಾಪಕ ಯಾರು ? -ಲಾವೋ ತ್ಸ
೧೬. ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು ? -ಪೆಲಿಸ್ ಡೊಮೆಸ್ಟಿಕ್
೧೭. ಹಾಕಿ ಎಂಬ ರಾಷ್ಟ್ರೀಯ ಆಟ ಪ್ರಾರಂಭವಾದ ವರ್ಷ ಯಾವುದು ? -೧೮೭೫ ೨೬ ರಾಸೋ
೧೮. ಕಾಗದವನ್ನು ಮೊಟ್ಟಮೊದಲ ಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು ? -ಚೀನಾ
೧೯. ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ ? -ಸರಿಸೃಪಗಳು
೨೦. ಬಾಯಲ್ಲಿ ಜೊಲ್ಲು ರಸ ಉತ್ಪತ್ತಿ ಮಾಡುವ ಗ್ರಂಥಿ ಯಾವುದು ? -ಲಾಲಾಗ್ರಂಥಿ
೨೧. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ ರಲ್ಲಿ ಜಾರಿಗೊಳಿಸಿಲಾದ ಶಾಸನ ಯಾವುದು ? -ಜೀತ ವಿಮುಕ್ತ ಶಾಸನ
೨೨. ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದ ವರ್ಷ ಯಾವುದು ? -೧೮೯೩
೨೩. ೨೦೦೦ ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದ ಬೆಂಗಳೂರಿನ ಸುಂದರಿ ಯಾರು ? -ಲಾರಾದತ್ತಾ
೨೪. ೧೯೩೦ ರಲ್ಲಿ ನಡೆದ ಮೊದಲ ವಿಶ್ವಕಪ್ ಫುಟ್ಬಾಲ್ನ ವಿಜೇತರು ಯಾರು ? -ಉರುಗೈ
೨೫. ೨೦೦೭ ರಲ್ಲಿ ಮಾನವ ಜಿತ್ ಸಿಂಗ್ ಸಿಂಧು ಅವರ ಯಾವ ಕ್ರೀಡೆಗೆ ರಾಜೀನ್ಹಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆಯಿತು ? -ಶೂಟರ್
೨೬. ೨೦೧೪ ರ ಕಾಮನವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು ? -ಗ್ಲಾಸ್ಟೋ
೨೭. ಕೀಟಗಳ ಬಗೆಗಿನ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ ? -ಎಂಟಮೊಲಜಿ
೨೮. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ( ಎಐಟಿಯುಸಿ ) ಕಾರ್ಮಿಕ ಸಂಘಟನೆ ಸ್ಥಾಪನೆಯಾ ವರ್ಷ ಯಾವುದು ? -೧೯೨೦
೨೯. ಭಾರತದಲ್ಲಿ ಯಾವ ವರ್ಷ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಿತು ? + -೧೯೫೨
ಭಾಗ 40 -
೧. ಪರ್ವ ಕೃತಿಯ ಕರ್ತೃ ಯಾರು ? -ಡಾ || ಎಸ್.ಎಲ್.ಭೈರಪ್ಪ
೨. ೧೯೯೩ ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ ? -ಸುವರ್ಣ ಪುತ್ಥಳಿ
೩. ವಿಸೀ ಇದು ಯಾರ ಕಾವ್ಯನಾಮ ? -ವಿ .ಸೀತಾರಾಮಯ್ಯ
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? ` -ಉತ್ತರ ಪ್ರದೇಶ
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ ? -ಯಮತ್ತೂರು
೬. ಹತ್ತಿ ವಸ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು ? -ಸೂರತ್
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ ? -ನೆಹರು ಹೌಸ್
೮. ಬಿ.ಎಮ್.ಟಿ.ಸಿ ಯ ವಿಸ್ಸತ ರೂಪವೇನು ? -ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ರ್ಟ್
೯. ಕುವೆಂಪುರವರ ಆತ್ಮಚರಿತ್ರೆಯ ಕೃತಿ ಯಾವುದು ? -ನೆನಪಿನ ದೋಣಿಯಲ್ಲಿ
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು ? -ಬ್ಯಾಂಕಾಕ್
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು ? -ಶ್ರೀಮತಿ ಮೇನಕಾ ಗಾಂಧಿ ( ೩೪ ನೇ ನಯನಿನಲ್ಲಿ )
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು ? -ಮಂಗರಾಜ
೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು ? -ಮಣಿಪುರ
೧೪. ಕೈಯೋ ಸರ್ಜರಿಯ ಸಂಶೋಧಕರು ಯಾರು ? -ಹೆನ್ರಿಸ್ಟಾನ್ ( ಯುಎಸ್ಎ )
೧೫. ೨೦೦೩ ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಕಮಲಾ ಹಂಪನಾ
೧೬. ಏರ್ ಕಂಡೀಶನಿಂಗ್ನ ಸಂಶೋಧಕರು ಯಾರು ? -ಕ್ಯಾರಿಯರ್ ( ಯುಎಸ್ಎ )
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು ? -ಆರ್ಕಿಮೆಡಿಸ್
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ ( ಕವಿಕಾ ) ಗೆ ಇದ್ದ ಮೊದಲ ಹೆಸರು ಯಾವುದು ? -ಗೌರ್ನಮೆಂಟ್ ಇಲೆಕ್ನಿಕ್ ಫ್ಯಾಕ್ಟರಿ
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ ? -೨೪೦೦ ಕಿ.ಮೀ
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು ? -ವಿಶ್ವಾಮಿತ್ರ
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು ? -ರಾಂಡ್
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ ? -ರಘುವಂಶ
೨೩. ೧೮೨೦ ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು ? -ಥಾಮಸ್ ಮನೆ
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು 999.
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು ? -೮೪೮ ಮೀಟರ್ಸ್
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು ? -ಚೇತಕ್
೨೭ . ೨೦೧೦ ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು ? -ನವದೇಹಲಿ
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು ? -ಹೊಯ್ಸಳರು
೨೯. ಹಬೆ ಇಂಜಿನನ್ನು ಜೇಮ್ರಾಟ್ ಕಂಡು ಹಿಡಿದ ವರ್ಷ ಯಾವುದು ? -೧೮೮೯
ಭಾಗ 41 -
೧. ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿ ನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ ? -ಊರ್ವಶಿ
೨. ೨೦೦೨ ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾ -ಡಾ || ಯು.ಆರ್.ಅನಂತ ಮೂರ್ತಿ
೩. ಗೀತ ರಹಸ್ಯ ಗ್ರಂಥದ ಕರ್ತೃ ಯಾರು ? -ಬಾಲಗಂಗಾಧರ ತಿಲಕ್
೪. ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು ? -೧೯೭೨
೫. ಎನ್ನೆ ಇದು ಯಾರ ಕಾವ್ಯ ನಾಮ ? -ಎನ್.ಕೆ.ಕುಲಕರ್ಣಿ
6. ನಂದಾದೇವಿ ಶಿಖರವು ಯಾವ ರಾಜ್ಯದಲಿದೆ?-ಉತ್ತರಾಂಚಲ
೭. ಪೆನ್ಸಿಲ್ನ ಸಂಶೋಧಕರು ಯಾರು ? -ಜಾಕ್ವಿಸ್ ನಿಕೋಲಾಸ್ ಕಾಂಟೆ ( ಫ್ರಾನ್ಸ್ )
೮. ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು ? -ಕಬ್ಬಿಣ
೯. ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು ? -ಕೊಡೈಕೆನಾಲ್
೧೦. ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು ? -ರಾಜಧಾನಿ ಏಕ್ಸ್ ಪ್ರೆಸ್
೧೧. ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ ? -೧೭ ನೇ ಕುಲುಮು
೧೨. ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು ? -ಪುಲಿಕಾಟ್
೧೩. ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು ? -೧೯೮೪
೧೪. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ ? -ಜೋಗ್
೧೫. ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಾರನ್ನು ಉತ್ಪಾದಿಸುತ್ತದೆ ? -ಆಂಧ್ರಪ್ರದೇಶ
೧೬. ಏಷಿಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ ? -ಬುದ್ಧ
೧೭. ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು ? -ನವದೆಹಲಿ
೧೮. ೧೯೯೨ ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ ? -ದೇವರು
೧೯. ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ ? -ಮೋಟಾರು ಕಾರು
೨೦. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯ ಯಾವುದು ? -ಗೋವಿಂದ ಸಾಗರ್
೨೧. ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳುವಳಿಯಲ್ಲಿ ಕೂಗಲಾಯಿತು ? -ಭಾರತ ಬಿಟ್ಟು ತೊಲಗಿ
೨೨. ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ ? -ಮಾರ್ಗರೇಟ್ ನೊಬೆಲ್
೨೩. ಖಾಲ್ಸಾದ ಸಂಸ್ಥಾಪಕರು ಯಾರು ? -ಗುರುಗೋವಿಂದ್ ಸಿಂಗ್
೨೪. ಜನತಾ ಪಕ್ಷದಿಂದ ವಿಭಜನೆಗೊಂಡ ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು ? -೧೯೮೧
೨೫. ಪಾರಾದೀಪ ಬಂದರು ಯಾವ ರಾಜ್ಯದಲ್ಲಿದೆ ? -ಒರಿಸ್ಸಾ
೨೬. ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು ? -ಸ್ಯಾಡಲ್ ಶಿಖರ
೨೭. ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು ? -ಮೀರಾ ನಾಯಕ್
೨೮. ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ ? -ಟೆನ್ನಿಸ್
೨೯. ೨೦೦೧ ರಲ್ಲಿ ಪಿ.ಗೋಪಿಚಂದ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು ? -ಬ್ಯಾಡ್ಮಿಂಟನ್
ಭಾಗ 42 -
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು ? -ಭಾರತ
೨. ಪುತಿನ ಇದು ಯಾರ ಕಾವ್ಯ ನಾಮ ? -ಪು.ತಿ.ನರಸಿಂಹಚಾರ್
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ ? -ದಾಂಡೇಲಿ
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು ? -ಉಷಾ ನವರತ್ನರಾಂ
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ ಪಿಳ್ಳೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ ? -ಕಾಯರ್
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು ? -೧೮೬೨
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು ? -ಟೊರಿನಲ್ಲಿ
8. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು ? = -ಅಬ್ದುಲ್ ಸಲಾಮ್
9. ಮಹಾನದಿಯ ಉಗಮ ಸ್ಥಳ ಯಾವುದು ? -ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ ಸಿಂಹಾವ
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು ? -ತಮಿಳುನಾಡು
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು ? -ಬೇಡ್ತಿ
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ ? -ಅಮೇರಿಕಾ
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು ? -ಬಸವರಾಜ ರಾಜಗುರು
೧೪. ಸಂಸ್ಕಾರ ಕೃತಿಯ ಕರ್ತೃ ಯಾರು ? -ಡಾ || ಯು.ಆರ್.ಅನಂತಮೂರ್ತಿ
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು ? -ಅಲ್ವ.ಜೆ.ಫಿಶರ್ ( ಯು.ಎಸ್.ಎ )
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ ಸಿದ್ಧಾಂತ ನೀಡಿದವರು ಯಾರು ? -ಜೀನ್ಸ್ ಮತ್ತು ಜೆಫ್ರಿ
೧೭. ೧೯೮೯ ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ ? -ಮೈಮನಗಳ ಸುಳಿಯಲ್ಲಿ
೧೮. ಮೆಸಪಟೋಮಿಯಾದ ಈಗಿನ ಹೆಸರೇನು ?-ಇರಾಕ್
೧೯. ೧೯೬೨ ರಲ್ಲಿ ದೇವುಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ಮಹಾಕ್ಷತ್ರಿಯ
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು ? -ನಬಾರ್ಡ್
೨೧. ಬ್ರಹ್ಮಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ? -ತ್ಸಾಂಗೊ
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು ? -ನಾಲ್ಕು
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು ? -ಒಂಟೆ
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು ? -ಸಿಯೋಲ್
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು ? -ಅಮೇರಿಕಾ
೨೬. ರಾಷ್ಟ್ರೀಯ ಜವಳಿ ನಿಗಮ ವಲಯ ( ಎನ್.ಟಿ.ಸಿ ) ಯನ್ನು ಸ್ಥಾಪಿಸಿದ ವರ್ಷ ಯಾವುದು ? -೧೯೬೮
೨೭. ದೀಪಾ ಮೆಹ್ರಾ ನಿರ್ಮಾಣದ ಯಾವ ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು ? -ವಾಟರ್
೨೮ , ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ ? -ಬಾಕ್ಸಿಂಗ್
೨೯. ಧ್ವನಿಯ ತೀಕ್ಷತೆಯನ್ನು ಅಳೆಯುವ ಸಾಧನ ಯಾವುದು ? -ಡೆಸಿಬಲ್
ಭಾಗ 43 -
೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ ? -ಕೋಲ್ಕತ್ತಾ
೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ ? -ಕುಟುಂಬ ಯೋಜನೆ
೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು ? -ಡಾ || ರಾಜೇಂದ್ರಪ್ರಸಾದ್
೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ ? -ಮಹಾರಾಷ್ಟ್ರ
೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ ? -ಅಸ್ಸಾಂ
೬. ಭೂ ಮೇಲ್ಮನ ಅತ್ಯಂತ ಕೆಳ ಬಿಂದು ಯಾವುದು ? -ಡೆಡ್ ಸಮುದ್ರ ದಡ ( ಸಮುದ್ರಮಟ್ಟದಿಂದ ೩೬೯ ಕಿ.ಮೀ ಕೆಳಗೆ )
೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು ? -ವಿಶ್ವಗುರು ಬಸವೇಶ್ವರ
೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು ? -ರಷ್ಯಾದ ಸ್ಪುಟ್ನಕ್
೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು ? -ಬಾಳೆಹಣ್ಣು
೧೦. ರಸಿಕರಂಗ ಇದು ಯಾರ ಕಾವ್ಯ ನಾಮ ? -ರಂ.ಶ್ರೀ.ಮುಗಳಿ
೧೧. ೧೯೬೪ ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ ? -ಕ್ರಾಂತಿ ಕಲ್ಯಾಣ
೧೨. ಆಸ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು ? -ಈಥಾನಾಲ್
೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು ? -ಸಿಕಂದರಬಾದ್
೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ ? -ಅಲ್ಲೆ ಸಸ್ಯಗಳ ಕುರಿತು
೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು ? -ಐ.ಎಸ್.ಐ ( ಇಂಡಿಯನ್ ಸ್ಟಾಂಡರ್ಡ್ ಇನ್ಸಿಟಿಟ್ಯೂಟ್ )
೧೬. ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು ? -ಶ್ರೀ.ಸಿ.ರಾಜಗೋಪಾಲಚಾರಿ
೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ ? -೧೨೦ ಬಾರಿ
೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? -ಮಧ್ಯಪ್ರದೇಶ
೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು ? -ನಾಗುರ್
೨೦. ೧೯೧೫ ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಎಚ್.ವಿ.ನಂಜುಂಡಯ್ಯ
೨೧. ಬಾಸುಮತಿ ಅಕ್ಕಿಯ ರತ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ? -ಭಾರತ
೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ ? -ಅಸ್ಸಾಂ
೨೩. ರೇಡಿಯೋ ಆಸ್ಪ್ಯಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ ? -ತಮಿಳುನಾಡು
೨೪. ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು ? -ಕೆಫೀನ್
೨೫. ೨೦೧೨ ರ ಲಂಡನ್ ಒಲಂಪಿಕ್ನಲ್ಲಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು ? -ಅಮೇರಿಕಾ
೨೬. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು ? -ಕ್ರಿಕೆಟ್
೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು ? -ಏಳು
೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ ? -ಗುಜರಾತ್
೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು ? -ಜಾರ್ಜ್ ಈಸ್ಟಮನ್ ( ಅಮೇರಿಕಾ )
ಭಾಗ 44 -
೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು ? -ವಿಶ್ವ ವಾಣಿಜ್ಯ ಸಂಸ್ಥೆ
೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ ? -ಕೇರಳ
೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ? -ಗುಜರಾತ್
೪. ನೇಪಾಳದ ಕಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು ? -ಪಶುಪತಿನಾಥ ದೇವಾಲಯ
೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು ? -ಖಾದಿ
೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟಿರಿಯಾ ಯಾವುದು ? -ಬಾರ್ಡೆಟೆಲ್ಲ ಪರ್ಟುಸಿಸ್
೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು ? -ಚಾರ್ಮುಡಿ ಘಾಟ್
೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ ( ಡಿವಿಸ್ ) ಸ್ಥಾಪಿಸಲಾದ ವರ್ಷ ಯಾವುದು ? -೧೯೪೮
೯. ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು ? -ಗಾಂಧೀಜಿ
೧೦. ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು ? -ಐಸಾಕ್ ನ್ಯೂಟನ್
೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ ? -ರಾಜಸ್ಥಾನ್
೧೨ , ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ ? -ಉತ್ತರಕನ್ನಡ
೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ ? -ಸಮುದ್ರ ಗುಪ್ತ
೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ ? -ಮುಂಬೈ
೧೫. ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು ? -ಸುಭಾಶ್ ಚಂದ್ರ ಬೋಸ್
೧೬. ಬಿಪಿಸಿಎಲ್ ನ ವಿಸೃತ ರೂಪವೇನು ? -ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು ? -ಇದ್ದಿಲು
೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ ? -ಗೋವಾ
೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು ? -ಫ್ರಾನ್ಸ್
೨೦. ಬದರಿನಾಥ ಯಾವ ನದಿ ದಡದ ಮೇಲಿದೆ ? -ಗಂಗೋತ್ರಿ
೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು ? -ಇಂಫಾಲಾ
೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ ? -ನರಸಿಂಗ್ರಾವ್
೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ ? -ಮಧ್ಯಪ್ರದೇಶ , ( ಗ್ವಾಲಿಯರ್ )
೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು ? -ಚಂದ್ರಹಾಸ
೨೫. ಅಕ್ಟರ್ ಚಕ್ರವರ್ತಿಯ ಪತ್ನಿಯ ಹೆಸರೇನು ? -ಜೋಧಾಬಾಯಿ
೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ ? -ಮುಂಬೈ
೨೭. ೧೯೯೬-೯೭ ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು ? -ಕರ್ನಾಟಕ
೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು ? -ಹರಿಕೇಶ್
೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು ? -ಲ್ಯೂವನ್ ಹಾಕ್
ಭಾಗ 45 -
೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ ? -ದೆಹಲಿ
೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ ? -ಸರಯೂ ( ಉತ್ತರ ಪ್ರದೇಶ )
೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು ? -ವಿಜ್ಞಾನೇಶ್ವರ
೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು ? -ಡಿಸೆಂಬರ್ ೨೫-೨೦೦೧
೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮಕಥನವಾಗಿದೆ ? -ಅರವಿಂದ ಮಾಲಗತ್ತಿ
೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು ? -ಸರ್ವಧರ್ಮ
೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು ? -ನಾದಿರ್ ಷಾ
೮. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು ? -ಬದ್ರುದ್ದೀನ್ ತ್ಯಾಭೀ
೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ ? -ನಿಜಗುಣ ಶಿವಯೋಗಿ
೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು ? -ನೀರುಗುದರೆ
೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು ? -ಯೆನ್
೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ ? -ವಾರಣಾಸಿ ( ಉತ್ತರ ಪ್ರದೇಶ)
೧೩. ವಂಶಿ ಇದು ಯಾರ ಕಾವ್ಯ ನಾಮ ? -ಎ.ಜಿ.ಭೀಮರಾವ್
೧೪. ನಾಸ್ಥಾಕ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು ? -ಇನ್ಫೋಸಿಸ್
೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು ? -ಆಗಸ್ಟ್ ೧೯೯೬
೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಬಳ್ಳಾರಿ
೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ರಾಯಚೂರು
೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು ? -೬ ಏಪ್ರಿಲ್ - ೧೯೪೮
೧೯. ೨೦೦೯ ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಎಲ್.ಬಸವರಾಜು
೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು ? -ಅಗರತಲಾ
೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ ? -ಪುಣೆ
೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ? -ರಾಜಸ್ಥಾನ
೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು ? -೧೯೯೯
೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು ? -ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟ್ರಿ
೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು ? -ಸರ್.ಎಡ್ಡಿನುಂಟೆಯೆನ್ಸ್
೨೬. ದಿನೇಶ ಖನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು ? -ಬ್ಯಾಡ್ಮಿಂಟನ್
೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ ? -ಅಸ್ಸಾಂ
೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ? -ಸಿನಿಮಾ
೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು ? -ಪೋಟೊ ಮೀಟರ್
ಭಾಗ 46 -
೧. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು ? -ಪೂರ್ಣಯ್ಯ
೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು ? -'ಎ ' ಜೀವಸತ್ವ
೩. ೧೯೭೮ ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ ? -ಕಿಡ್ನಿನಾವೋಂಮ ಕಿಡ್ನಿಬಾರ್
೪. ವಾಣಿ ಇದು ಯಾರ ಕಾವ್ಯನಾಮ ? -ಬಿ.ಎಸ್.ಸುಬ್ಬಮ್ಮ
೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ ? -ದೆಹಲಿ
೬. ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು ? -ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ
೭. ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು ? -ಚೆಸ್
೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ ? -ಗುರು
೯. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು ? -ರಾಜ್ ಮೋಹನ್ಸ್ ವೈಫ್
೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು ? -ಶ್ರೀಮತಿ ಸರಿಮಾವೋ ಬಂಡಾರ ನಾಯಕ
೧೧. ೧೯೮೧ ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ ? -ಜೀವಧ್ವನಿ
೧೨. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ ? -ಶಿಪ್ರಾ ( ಮಧ್ಯ ಪ್ರದೇಶ )
೧೩. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ ಯಾರು ? -ಚರಣ್ಣಿಂಗ್
೧೪. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು ? -ಹಂಫ್ರಿ ಡೇವಿ
೧೫. ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು ? -ಉಡುಪಿಯ ಬಳಿ ಪಾಜಕ
೧೬. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು ? -ಖುದಾದಾ ಖಾನ್
೧೭. ಬೆಂಗಳೂರಿನಲ್ಲಿ ನಿಮಾನ್ಸ್ ಸ್ಥಾಪನೆಯಾದ ವರ್ಷ ಯಾವುದು ? -೧೯೭೪
೧೮. ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಹಾ ಯಾವ ರಾಜ್ಯದವರು ? -ಹರಿಯಾಣ
೧೯. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ ? -ಭೂಪಾಲ್ ( ಮಧ್ಯ ಪ್ರದೇಶ )
೨೦. ಭಾರತ ಮೊದಲು ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು ? -ಟ್ರಾಂಬೆ
೨೧. ಭಾರತದಲ್ಲಿ ಜನಗಣತಿಯನ್ನು ಎಷಟು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ ? -೧೦ ವರ್ಷಗಳಿಗೊಮ್ಮೆ
೨೨. ಡಾ || ರಾಜಕುಮಾರರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷ ಯಾವುದು ? -1995
೨೩. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು ? -ಇಳಾ ಮಜುಮ್ಹಾರ್
೨೪. ಒರಿಸ್ಸಾ ರಾಜ್ಯದ ರಾಜ್ಯಧಾನಿ ಯಾವುದು ? -ಭುವನೇಶ್ವರ
೨೫. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಉತ್ತರ ಕನ್ನಡ
೨೬. ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ ? -ನೀಲಾಂಬಿಕೆ
೨೭. ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು ? -ಸ್ವಪ್ನ ಬುಕ್ ಹೌಸ್ ಬೆಂಗಳೂರು
೨೮ , ಜಮನಾಲಾಲ್ ಬಜಾಬ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು ? -ತಗಡೂರು ರಾಮಚಂದ್ರರ
೨೯. ನಯನ್ ಮಾಂಗೀಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು ? -ಕ್ರಿಕೆಟ್
ಭಾಗ 47 -
೧. ಇತ್ತೀಚಿಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿ -ತುಮಕೂರು
೨. ಇತ್ತೀಚಿಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು ? -ಪನ್ನೀರ್ ಸೆಲ್ವಂ
೩. ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ ? -ಮಂಗಳೂರು
೪. ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ ? -ವಿಜಯದಾಸರು
೫. ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು ? -ಶಾಂತಿಗಾಗಿ ಪ್ರಯತ್ನಿಸಿದವರಿಗೆ
೬. ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು ? -ಕೃಷ್ಣಮೂರ್ತಿ ಪುರಾಣಿಕ
೭. ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು ? -ಜನನಗ್ರಂಥಿ
೮. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು ? -ಹುಯಿಲ್ಲೋಳ ನಾರಾಯಣಾವ್
೯. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು ? -ಸ್ಟ್ಯಾಲಿನ್
೧೦. ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ ? -ಸಿದ್ದಲಿಂಗಯ್ಯ
೧೧. ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ ? -ಬಿಹಾರ
೧೨. ಹಸಿರು - ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು ? -ಬಿ.ಜಿ.ಎಲ್.ಸ್ವಾಮಿ
೧೩. ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು ? -೧೪೫೮
೧೪. ಡಾ || ಎಂ.ಎಸ್.ಸ್ವಾಮಿನಾಥರವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ? -ಕೃಷಿ
೧೫. ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಬಾಗಲಕೋಟೆ
೧೬. ಹರಿದ್ವಾರ ಯಾವ ನದಿಯ ದಡದ ಮೇಲಿದೆ ? - ಗಂಗಾ
೧೭. ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ ? -ಹಿಮಾಚಲ ಪ್ರದೇಶ
೧೮. ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು ? -ಶ್ರೀ ಎಂ.ಎನ್.ಗೋಳೆಲ್ಕರ್
೧೯. ಫಿರಾಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ ? -ಗುಲ್ - ಎ - ನಗಾ
೨೦. ಮಿರೋರಾಂ ರಾಜ್ಯದ ರಾಜಧಾನಿ ಯಾವುದು ? -ಐಜ್ವಾಲ್
೨೧. ಸ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಗುಲ್ಬರ್ಗಾ
೨೨. ೧೯೯೪ ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ? -ತಲೆದಂಡ
೨೩. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್ ಎಲ್ಲಿದೆ ? -ದೆಹಲಿ
೨೪. ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು ? -ಮೇಡಮ್ ರೂಸ್ತುಂ ಕ
೨೫. ಇತ್ತೀಚಿಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ? -ಮ್ಯಾಡಿಸನ್ ಸ್ಟೋರ್
೨೬. ಇತ್ತೀಚಿಗೆ ನಡೆದ ಹದಿನೇಳನೆಯ ಏಷ್ಯಾನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರಕಿದೆ ? -ಕುಸ್ತಿ
೨೭. ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ ? -ಮುಂಬೈ
೨೮. ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು ? -ಸಿನಿಮಾ ( ೧೯೩೬ )
೨೯. ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು ?-೧೯೭೭
ಭಾಗ 48 -
೧. ಕೇಂದ್ರ ಸಾಹಿತ್ಯ ಅಕಾದೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರಕಿದೆ ? -ವೀರಣ್ಣ ಮಡಿವಾಳರ
೨. ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡುಗಿನ ಹೆಸರೇನು ? -ಸಾಂಟಾ ಮರಿಯಾ
೩. ಮನುಷ್ಯನು ಹೀರುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಖಡವಾರು ಪ್ರಮಾಣವೆಷ್ಟು ? -೨೦.೦೦%
೪. ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು ? -ಅರ್ಜೆಂಟಿನಾ
೫. ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ ? -ಕೋಲ್ಕತ್ತಾ
೬. ಸಿಮಿಲಿಪಾಲ್ ಹುಲಿ ಅಭಯಾರಭಣ್ಯ ಯಾವ ರಾಜ್ಯದಲ್ಲಿದೆ ? -ಒರಿಸ್ಸಾ
೭. ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ ? -ಶ್ರೀ ಪಾದರಾಜರು
೮. ಕೈ ಗಡಿಯಾರದ ಸಂಶೋಧಕರು ಯಾರು ? -ಬೌರ್ಥ್ ಲೋಮಿಯಮನ್ನೆಡಿ ( ಇಟಲಿ )
೯. ಅಂತರಿಕ್ಷದಿಂದ ಬರುವ ರೆಡಿಯೋ ತರಗಂಗಳನ್ನು ಮೊದಲು ಕಂಡು ಹಿಡಿದವರು ಯಾರು ? -ಕಾರ್ಲ್ಜಿ ಜಾನ್ಸಿ
೧೦. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ ಲೈಫ್ ಲೈನ್ ಎಕ್ಸೆನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು ? -ಭಾರತ
೧೧. ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ ? -ರಷ್ಯಾ
೧೨. ವಿಜಯಘಾಟ್ ಇದು ಯಾರ ಸಮಾಧಿಯ ಸ್ಥಳವಾಗಿದೆ ? -ಲಾಲ್ ಬಹುದ್ದೂರ್ ಶಾಸ್ತ್ರಿ
೧೩. ಮುದ್ದಣ್ಣ ಇದು ಯಾರ ಕಾವ್ಯನಾಮವಾಗಿದೆ ? -ನಂದಳಿಕೆ ಲಕ್ಷ್ಮೀನಾರಾಯಣಪ್ಪ
೧೪. ಕರ್ನಾಟಕ ಗಾಂಧೀಯೆಂದೇ ಪ್ರಖ್ಯಾತರಾಗಿದ್ದ ಹರ್ಡೆಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು ? -ಧನುರ್ದಾರಿ
೧೫. ಗೋರೆ ಸಮಿತಿ ವರದಿಯು ಯಾವುದಕ್ಕೆ ಸಂಬಂಧಿಸಿದ್ದು ? -ಪೋಲಿಸ್ ತರಬೇತಿ
೧೬. ಭಾರತವು ತನ್ನ ಪ್ರಥಮ ಭೂಗರ್ಭ ಅಣುಸ್ಫೋಟವನ್ನು ಎಲ್ಲಿ ನಡೆಸಿತು ? -ಪೋಕ್ರಾನ್ ( ರಾಜಸ್ಥಾನ )
೧೭. ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ ? - ಬಿಹಾರ
೧೮. ರಕ್ತದ ನಾಲ್ಕು ಗುಂಪುಗಳನ್ನು ಕಂಡು ಹಿಡಿದವರು ಯಾರು ? -ಕಾರ್ಶ್ಮೀನರ್
19. ಫೋಟಮಾಲಜಿ ಎನ್ನುವುದು ಯಾವುದರ ಬಗ್ಗೆ ಅಧ್ಯಯನವಾಗಿದೆ?-ನದಿಗಳ ಬಗೆಗಿನ ಅಧ್ಯಯನ
೨೦. ಹಾಟ್ ಮೇಲ್ ತಂತ್ರಜ್ಞಾನವನ್ನು ಸಂಶೋಧಿಸಿದವರು ಯಾರು ? -ಸಮೀರ್ ಬಾಟಿಯಾ
೨೧. ಗ್ರಾಹಕರ ರಕ್ಷಣಾ ಕಾನೂನನ್ನು ಯಾವ ವರ್ಷ ರಚಿಸಲಾಯಿತು ? -೧೯೮೬
೨೨. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ ? -ಬಾದಾಮಿ ( ಬಾಗಲಕೋಟೆ ಜಿಲ್ಲೆ )
೨೩. ಶ್ರೀಮತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಕರ್ನಾಟಕದಲ್ಲಿ ಎಲ್ಲಿದೆ ? -ಮಂಗಳೂರು
೨೪. ಕ್ಷಯರೋಗ ಶ್ವಾಸಕೋಶಕ್ಕೆ ಸಂಬಂಧಿಸಿದ್ದು , ಅದೇ ರೀತಿ ಅಸ್ತಮಾ ರೋಗ ಯಾವುದಕ್ಕೆ ಸಂಬಂಧಿಸಿದ್ದು ? -ಶ್ವಾಸನಾಳ
೨೫. ಸಿಸಿಬಿ ಯ ವಿಸ್ಕೃತ ರೂಪವೇನು ? -ಸಿಟಿ ಕ್ರೈಂ ಬ್ರಾಂಚ್
೨೬. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ ? -೧೯೭೪
೨೭. ಬಾಬರ್ ಚಕ್ರವರ್ತಿಯು ತನ್ನ ಆತ್ಮಕಥೆಯನ್ನು ಬರೆಯಲು ಉಪಯೋಗಿಸಿದ ಮೂಲ ಭಾಷೆ ಯಾವುದು ? -ಪರ್ಷಿಯನ್
೨೮. ಸಾನಿಯಾ ಮಿರ್ಜಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ? -ಓಪನ್ ಟೆನ್ನಿಸ್
೨೯. ಹಿಂದುಗಳ ಪ್ರಸಿದ್ಧ ಯಾತ್ರ ಸ್ಥಳ ಬದರಿನಾಥ ಯಾವ ರಾಜ್ಯದಲ್ಲಿದೆ ? -ಉತ್ತರಾಖಂಡ
ಭಾಗ 49 -
1. ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು? -ಆಲೂರು ವೆಂಕಟರಾಯರು
2. ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು? -ಧಾರವಾಡ
3. ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು? -ಎಸ್. ನಿಜಲಿಂಗಪ್ಪ
4. ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರದಾರಿ ಯಾರು? -ಆರ್.ಆರ್.ದಿವಾಕರ್
5. ಅರ್ಕೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ? -ಮಧುವಯ್ಯ
6. ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು? -ಎಪಿಜೆ ಅಬ್ದುಲ್ ಕಲಾಂ
7. ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು? -ಏಷ್ಯಾ ಖಂಡ
8. ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು? -ಪಣ
9. ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು? -ಶ್ರೀ ಸಿ.ಎಫ್.ಆಂಡೋಸ್
10. ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ? -ಕೇರಳ
11. ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು? -ಕಪಿಲೇಂದ್ರ
12. ಶುದ್ಧ ಅದೈತ ವೇದಾಂತವನ್ನು ಸ್ಥಾಪಿಸಿದವರು ಯಾರು? -ವಲ್ಲಭಾಚಾರ್ಯ
13. ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು? -ರೆಡ್ ಡ್ರಾಗನ್
14. ಪ್ರಸಿದ್ಧವಾದ ಬೇಲೂರು - ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು? -ಶಾಂತಲೆ
15. ಸಂಸ ಇದು ಯಾರ ಕಾವ್ಯ ನಾಮವಾಗಿದೆ? -ಎ.ಎನ್.ಸ್ವಾಮಿ ವೆಂಕಟಾದ್ರಿ ಐಯ್ಯರ್
16. ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ? -ತಮಿಳುನಾಡು
17. ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು? -ರಾಣಾ ಪ್ರತಾಪ್
18. ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ? -ಪಂಜಾಬ್
19. ನೀರನ್ನು ಸಸ್ಯದ ಮೇಲ್ಬಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು? -ಶೈಲಮ್
20. ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ? -ಗೋವಾ
21. ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು? -ಭಾರತೀಯ ರಿಸರ್ವ್ ಬ್ಯಾಂಕ್
22. ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು? -ಜೇಮ್ಸ್ ಮಿಲ್
23. ಯಾವ ಸೂಫಿ ಸಂತನ ದರ್ಗಾ ಅಜೇರದಲ್ಲಿದೆ? -ಸಲೀಂ ಚಿಸ್ತಿ
24. ಲಂಡನ್ ಯಾವ ನದಿಯ ದಡದ ಮೇಲಿದೆ? -ಥೇಮ್ಸ್
25. ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು? -1956
26. ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರಕಿದೆ? -ಗಾಡ್ ಆಫ್ ದಿ ಸ್ಮಾಲ್ ಥಿಂಗ್
27. ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು? -ಪಾಕ್ ಜಲಸಂಧಿ
28. ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು? -ಕುತುಬ್ ಉದ್ದಿನ್ ಐಬಕ್
29. ಬಕ್ಸಾರ್ ಕದನ ನಡೆದ ವರ್ಷ ಯಾವುದು? -1764
ಭಾಗ 50 -
೧. ಇತ್ತೀಚೆಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು ? -ಪ್ಲೆಯಿಂಗ್ ಇಟ್ ಮೈ ವೇ
9. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು ?-ವಿರಾಟ್ ಕೊಯ್ಲಿ
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು ? -ಹಾಕಿ
೪. ಐಬಿಡಬ್ಲ್ಯೂಎಲ್ ( IBWL ) ನ ವಿಸ್ರತ ರೂಪವೇನು ? -ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು ? -ಸರ್ದಾರ್ ವಲ್ಲಭಬಾಯಿ ಪಟೇಲ್
೬. ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ ? -ಹುಲಿ
೭. ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ ? -ನಿಃಕಳಂಕ ಮಲ್ಲಿಕಾರ್ಜುನ್
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? -ಡಿಸೆಂಬರ್ ೨೦೦೦
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು ? -ಸರಸ್ವತಿ ನದಿ
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು ? -ನೀನಾ ದವುಲುರಿ
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ ? -೧೯ ನೇ ವಿಧಿ
೧೨. ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ ? -ಲಂಡನ್ ಬಳಿ
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು ? -ವಿಟಮಿನ್ ಡಿ .
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ ? -ಎಂ.ವಿ.ಸೀತಾರಾಮಯ್ಯ
೧೫. ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು ? -ಸಿ.ಆರ್.ದಾಸ್
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು ? -ಬಿಸ್ಮಾರ್ಕ್
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ ? -ಬಲಹೃತ್ಕರ್ಣ
೧೮. ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಕಲ್ಲಿಕೋಟೆ ( ಕೇರಳ )
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು ? -ಕಾಂಗರೂ
೨೦. ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು ? -ಉಪ್ಪಿನ ಸತ್ಯಾಗ್ರಹ
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು ? -ಇಟಲಿ
22. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು? -ಎಚ್.ನರಸಿಂಹಯ್ಯ ವರದಿ
೨೩. ಬಾಬಾ ಅಮೈ ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದವರು ? -ಸಮಾಜಸೇವೆ
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ ? -ಅಸ್ಸಾಂ
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ ? -ಕಾಶ್ಮೀರ
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ ? -ಆಂಧ್ರಪ್ರದೇಶ ( ಹೈದರಾಬಾದ್ )
೨೭. ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ ? -ಹೊಸಪೇಟೆ
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು ? -ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು ? -ಬನಾರಸ್
ಭಾಗ 51-
೧. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು ? -ಕೆ.ರಾಧಾಕೃಷ್ಣನ್
೨. ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು ? -ಡಿ.ಎಸ್.ಕರ್ಕಿ
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು ? -ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು ? -೧೯೫೬
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು ? -ಪೀನ ಮಸೂರ
೬. ಸೀತಾತನಯ ಇದು ಯಾರ ಕಾವ್ಯನಾಮ ? -ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ ? -ಒಂಟೆ
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು ? -ಲ್ಯಾಕ್ಟಿಕ್ ಆಮ್ಲ
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ ? -ಒಡಿಸ್ಸಾ ( ಧನ್ವಾದ್ )
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ ಆತ್ಮಕಥನವಾಗಿದೆ ? -ಡಾ || ಸಿದ್ಧಲಿಂಗಯ್ಯ
೧೧. ಶರೀರದಲ್ಲೆ ತಯಾರಾಗುವ ಜೀವಸತ್ವ ಯಾವುದು ? -ಜೀವಸತ್ವ ಕೆ
೧೨. ಅಮ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ ? -ಉತ್ತರಾಂಚಲ
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು ? -ಕರ್ನಾಟಕದ ನಂದಿನಿ
೧೪. ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ ? -ಅಕ್ಕನಾಗಮ್ಮ
೧೫. ವೃತ್ತ ಕ್ರಾಂತಿ ಇದು ಯಾವ ಬೆಳಗೆ ಸಂಬಂಧಿಸಿದೆ ? -ಆಲೂಗಡ್ಡೆ ಉತ್ಪಾದನೆ
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ ಟ್ಯಾಂಕ ಹೆಸರೇನು ? -ಅರ್ಜುನ್
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು ? -ಖುದಾದ್ ಖಾನ್
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು ? -ತಾಮ್ರ , ಸತು ಮತ್ತು ನಿಕ್ಕಲ್
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ ? -ಬೀದರ್
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು ? -ನಿಕೋಬಾರ್
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು ? -ಬಾಲಘಾಟ್ & ಚಿಂದ್ವಾರ್
22. ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ? -ಶುಕ್ರಗ್ರಹ
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು ? -ಸಿಟ್ರಿಕ್ ಆಮ್ಲ
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು ? -ಎಮ್.ವಿ.ಗೋಪಾಲಸ್ವಾಮಿ
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು ? -ಬೆಂಗಳೂರು .
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು ? -ಪ್ರಕಾಶ ಪಡುಕೋಣೆ
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು ? -ಕೆ.ಎಲ್.ರಾಹುಲ್
೨೯. ಇತ್ತೀಚಿಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು ? -ಜಿ.ಕೆ.ವೆಂಕಟೇಶ್
ಭಾಗ 52 -
೧. ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು ? -ಭಾರತ
೨. ವನಮಹೋತ್ಸವವನ್ನು ಆರಂಭಿಸಿದವರು ಯಾರು ? -ಡಾ || ಕೆ.ಎಂ.ಮುನಿಶ
೩. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು ? -ಚಾಮರಾಜನಗರ
೪. ಗೊರುಚ ಇದು ಯಾರ ಕಾವ್ಯನಾಮವಾಗಿದೆ ? -ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ? -ಹಿಮಾಚಲ ಪ್ರದೇಶ
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು ? -ಕ್ಯೂಬಾ
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ ? -ಸೊನಲಿಗೆ ಸಿದ್ದರಾಮ
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು ? -೧೯೬೩
೧೦. ಪೊಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು ? -ವಾದ್ಯ ಸಂಗೀತ
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು ? -ಶ್ರೀ ಕೃಷ್ಣದೇವರಾಯ
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು ? -ಲೋಲಕ
೧೩. ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು ? -ಕುವೆಂಪು
೧೪. ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು ? -ಟ್ರಿಪೆನೂಸೋಮಾ ಗ್ಯಾಬಿಯೆನ್ಸಿ
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು ? -ಜವಹರಲಾಲ್ ನೆಹರು
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು ? -ಕೆಂಪು ರಂಜಕ
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು ? -ತಿಟ್ಟೆ ಕೃಷ್ಣಯ್ಯಂಗಾರ್
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು ? -ನೇಫಾ
೧೯. ನಾಟಕರತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು ? -ಗುಬ್ಬಿ ವೀರಣ್ಣ
20. ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು? -ಅಂಟಾರ್ಟಿಕಾ
೨೧. ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು ? -ಆಲ್ಬರ್ಟ್ ಐನ್ ಸ್ಟೀನ್
೨೨. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು ? -ಮೇಘಾಲಯ
೨೩. ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು ? -ಕೀರ್ತಿವರ್ಮ
೨೪. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು ? -೧೯೭೫
೨೫. ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ ? -ಈಜಿಪ್ಟ್
೨೬. ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು ? -ಬಾಬರ್
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು ? -ವಿಕ್ರಮಾದಿತ್ಯ
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು ? -ಎಂ.ಕೆ.ಗಾಂಧಿ
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು ? -೧೯೫೭
ಭಾಗ 53 -
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು ? -ನಾಕು ತಂತಿ
೨. ನ್ಯಾಕೋ ( NACO ) ನ ವಿಸೃತ ರೂಪವೇನು ? -ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗಾನೈಜೇಶನ್
೩. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು ? -ರಾಡಾರ್ ಗನ್
೪. ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ ? -ಹೆಂಡದ ಮಾರಯ್ಯ
೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು ? -ಡಾ || ಎಸ್.ರಾಮೇಗೌಡ
೬. ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ ? -ಬಿಹಾರ
೭. ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟಿರಿಯಾ ಯಾವುದು ? -ಕ್ಲಾಸ್ಪೀಡಿಯಂ ಟೆಟನ್ಯ
೮. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು ? -ಮೊಗಲ ಉದ್ಯಾನ್
೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ? -ಕೃಷ್ಣ
೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು ? -ವಿಟಮಿನ್ ಸಿ
೧೧. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೧೨. ೨೦೦೭ ರಲ್ಲಿ ವಿಶ್ವಗೋ ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು ? -ಚಂದ್ರಾಪುರ ಮಠ
೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು ? -ರಾಮ ಗಾಣಿಗ
೧೪. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ ? -ಅಮೇರಿಕಾ
೧೫. ತರಕಾರಿಗಳು ಕೊಳತಾಗ ಬಿಡುಗಡೆಯಾಗುವ ಅನಿಲ ಯಾವುದು ? -ಜಲಜನಕ ಸಿಡ್
೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು ? -ದಕ್ಷಿಣ ಕನ್ನಡ
೧೭. ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಹಾವೇರಿ
೧೮. ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು ? -ಬೆಳಗಾವಿ
೧೯. ರಾಜ್ಯಗಳ ಭಾಷಾವರು ಪುನರ್ವಿಂಗಡೆಯಾದ ವರ್ಷ ಯಾವುದು ? -1956
೨೦. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನ ಗ್ರಹ ಯಾವುದು ? -ಯುರೇನಸ್
೨೧. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು ? -ಇಂಟಲಿಜೆನ್ಸ್ ಬ್ಯೂರೋ
೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು ? -ನೈಟ್ರೋಜನ್
೨೩. ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು ? -ಗದಗ ( ಕಣಗಿನಹಾಳ )
೨೪. ಚಿನ್ನ ಇದು ಯಾರ ಕಾವ್ಯನಾಮ ? -ಚನ್ನಕ್ಕ ಎಲಿಗಾರ
೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಗ್ಯಾ ಬಾಳ್ಯಾ ನಾಟಕದ ಕರ್ತೃ ಯಾರು ? -ಡಾ || ಚಂದ್ರಶೇಖರ ಕಂಬಾರ
೨೬. ಪೊಚ್ಂಪಾಡೆ ನೀರಾವರಿ ಮತ್ತು ವಿವಿದೊದ್ದೇಶ ಯೋಜನೆ ಯಾವ ನದಿಗೆ ಸಂಬಂಧಿಸಿದೆ ? -ಗೋದಾವರಿ
೨೭. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು ? -ಮದನ್ ಮೋಹನ್ ಮಾಳವೀಯ
೨೮ , ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು ? -ಕುದುರೆ ಸವಾರಿ
೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು ? -ಇಂಗಾಲದ ಡೈ ಆಕ್ಸೆಡ್
ಭಾಗ 54 -
1. ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು? -ಇಂಗ್ಲೆಂಡ್
2. ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು? -ಮುರಾರ್ಜಿ ದೇಸಾಯಿ
3. ಕರ್ನಾಟಕ ರಾಜ್ಯ ಡಾ || ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಎಲ್ಲಿದೆ? -ಮೈಸೂರು
4. ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ? -ರಾಯಸದ ಮಂಚಣ್ಣ
5. ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು? -ಅಕ್ಷಿಪಟಲ
6. ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು? -ಪರ್ವತವಾಣಿ
7. ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ? -ಕೇರಳ
8. ಪ್ರೈಡೆಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ? -ಪಾಕಿಸ್ತಾನ
9. ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು? -ವೈಜಯಂತಿಪುರ
10. ಟಿ.ಎಮ್.ಸಿ (TMC) ಯ ವಿಸ್ತ್ರತ ರೂಪವೇನು? -ಭೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
11. ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು? -ರಾಮಚರಣ್ ಯಾದವ್
12. ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು? -1994
13. ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ? -ಬ್ರಿಟನ್
14. ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ? -ಭೀಮಾಚಾರ್ಯ ಜೋಶಿ
15. ತಾಲಿಬಾನ್ ಸಂಘಟನೆ ಯಾವ ದೇಶಕ್ಕೆ ಸೇರಿದ್ದಾಗಿದೆ? -ಅಫ್ಘಾನಿಸ್ತಾನ್
16. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು? -ಶರಾವತಿ
17. ಇರುವು ಜಲಪಾತವನ್ನು ಉಂಟುಮಾಡಿದ ನದಿ ಯಾವುದು? -ಕಾವೇರಿ
18. ಇಂಡಿಯನ್ ಇನ್ಸಿಟ್ಯೂಟ್ ಆಫ್ ಶುಗರ್ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು? -ಉತ್ತರ ಪ್ರದೇಶ (ಲಕ್ಟೋ)
19. ರೈಬೋಸೋಮಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು? -ಕೊಲ್ಲಿಕಾರ
20. ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು ಯಾರು? -ಜಯಪ್ರಕಾಶ್ ನಾರಾಯಣ್
21. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು? -ರಾಜೇಂದ್ರ ಪ್ರಸಾದ್
22. ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು? -ಚಿಕ್ಕದೇವರಾಜ ಒಡೆಯರ್
23. ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು? -ಗಂಗಾನಗರ (ರಾಜಸ್ಥಾನ)
24. ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು? -ಗೋದಾವರಿ
25. ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು? -ಆಂಧ್ರಪ್ರದೇಶ
26. ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ? -ರಾಷ್ಟ್ರಪತಿ
27. ಅಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ? -ರಾಜಾರಾಮ್ ಮೋಹನ್ ರಾಯ್
28. ಕರ್ನಾಟಕದ ಸೋನಂ ದೀಷ್ಮರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ? -ಬಾಸ್ಕೆಟ್ ಬಾಲ್
29. ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು? -ವಿ.ಪ್ರಕಾಶ್
ಭಾಗ 55 -
೧. ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು ? -ಡಾ || ವಸುಂಧರಾ ಭೂಪತಿ
೨. ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು ? -ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್
೩. ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ ? -ಯಜುರ್ವೇದ
೪. ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ ? -ಕಾಂಬೋಡಿಯಾ
೫. ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲೆ ಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು ? -ಪೆಲಿಸ್ಕೋಪ್
೬. ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಬಾಲಗಕೋಟೆ
೭. ಗೇಟ್ ( gate ) ನ ವಿಸ್ಸತ ರೂಪವೇನು ? -ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್
೮. ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ? -ಗಾಮಾ ವಿಕಿರಣಗಳನ್ನು
೯. ಹಿಡನ್ ಬರ್ಗ್ಯಾವ ಎರಡು ದೇಶಗಳ ನಡುವಿನ ರೇಖೆಯಾಗಿದೆ ? -ಜರ್ಮನಿ ಮತ್ತು ಪೋಲೆಂಡ್
೧೦ , ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು ? -ಎಫ್.ಜಿ.ಹಾಪ್ಟಿನ್ಸ್ ( ಇಂಗ್ಲೆಂಡ್ )
೧೧. ಕಲೆಯೇ ಕಾಯಕ ಇದು ಯಾರ ಆತ್ಮಕಥೆಯಾಗಿದೆ ? -ಗುಬ್ಬಿ ವೀರಣ್ಣ
೧೨. ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? -ವಿಕ್ರಮ್ ಸಾರಾಭಾಯ್
೧೩. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು ? -ಸ್ಟಾಲಿನ್
೧೪. ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು ? -ಕ್ರಿಸ್ಟೋಲಾಜಿ
೧೫. ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು ? -ವಿದ್ಯಾರಣ್ಯ
೧೬. ನಂದಾದೇವಿ ರಾಷ್ಟ್ರೀಯ ಉದ್ಯಾನ ಯಾವ ರಾಜ್ಯದಲ್ಲಿದೆ ? -ಉತ್ತರಾಖಂಡ
೧೭. ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು ? -ಪರಶುರಾಮ
೧೮. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆಟೈಲಾ ಪದವಿ ಪಡೆದ ಮಹಿಳೆ ಯಾರು ? -ಶ್ರೀಮತಿ ಕೊನಾಲಿಯಾ ಸೊರಾಬ್ಬಿ
೧೯. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚಿಸಲಾದ ವರ್ಷ ಯಾವುದು ? -೧೯೯೩
೨೦. ಪಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ ? -ಒರಿಸ್ಸಾ
೨೧. ರಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು ? -ಹೆನ್ರಿಚ್ ಹರ್ಚ್
೨೨. ಕಾಮಭೀಮ ಇದು ಯಾರ ಅಂಕಿತನಾಮವಾಗಿದೆ ? -ಒಕ್ಕಲು ಮುದ್ದಯ್ಯ
೨೩ , ಭೀಮಾ ನದಿಯ ಉಗಮಸ್ಥಳ ಯಾವುದು ? -ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ
೨೪ , ೧೮ ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು ? -ತಿರುವನಂತಪುರ
೨೫ , ಸರೋಜ ಇದು ಯಾರ ಕಾವ್ಯನಾಮವಾಗಿದೆ ? -ಜಯಲಕ್ಷ್ಮಿ ಶ್ರೀನಿವಾಸನ್
೨೬. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಕಾನ್ಸುರ ( ಉತ್ತರ ಪ್ರದೇಶ )
೨೭. ಗೋದಾವಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು ? -ಭೀಮಸೇನ ಜೋಶಿ
೨೮. ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು ? -ಲಿಥಿಯಂ
೨೯. ಚೆಕ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ ? -ಚನ್
ಭಾಗ 56 -
೧. ಬಿಎಮ್ಪಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು ? -ಕುಂ.ವೀರಭದ್ರಪ್ಪ
೨. ೧೨ ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು ? -ವಿಜಯಪುರ
೩. ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು ? -ಡಾ . ವಿವೇಕ ಮೂರ್ತಿ ( ಕರ್ನಾಟಕ )
೪. ಇಸ್ರೋ ಇತೀಚೆಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್ಟು ಉಡಾವಣೆ ಮಾಡಲಾಯಿತು ? -ಸತೀಶ್ವವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ
೫. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ ? -ಆನೆ
೬. ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್ನ ಯಾವ ಮ್ಯೂಸಿಯಂನಲ್ಲಿದೆ ?-ಮೇಡಂ ಟುಸ್ಸಾಡ್ ಮ್ಯೂಸಿಯಂ
೭. ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ ? -ಕಸ್ತೂರಿ ರಂಗನಾಥ್ ನಾರಾಯಣ ಶರ್ಮ
೮. ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಬಿಕನರ್ ( ರಾಜಸ್ಥಾನ )
೯. ಗೋಕಾಕ್ ಕರದಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ ? -ನಾಯಿಗಳಿಗೆ
೧೦. ರಾಜೀವ್ಹಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೧೧. ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ ? -ಗ್ರೀಕ್
೧೨. ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್ಸನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು ? -೧೯೧೮
೧೩. ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ ? -ಲಕ್ಕಮ್ಮ
೧೪. ಕೆ.ಎಂ.ಎಫ್ ( ಏಒಈ ) ನ ವಿಕೃತ ರೂಪವೇನು ? -ಕರ್ನಾಟಕ ಮಿಲ್ಫ್ ಫೆಡರೇಷನ್
೧೫. ಫ್ರೀಡಮ್ ಇನ್ ಎಕ್ಸೆಲ್ ಇದು ಯಾರ ಆತ್ಮಕಥನವಾಗಿದೆ ? -ದಲೈಲಾಮಾ
೧೬. ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು ? -೪೨ ನೇ ತಿದ್ದುಪಡಿ
೧೭. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ? -ಬಸವರಾಜ ಕಟ್ಟಿ ಮನಿ
೧೮. ಪ್ರಪಂಚದ ಅತಿದೊಡ್ಡ ಬಂದರು ಯಾವುದು ? -ಹಾರ್ವಾರಾ ( ನ್ಯೂಯಾರ್ಕ್ )
೧೯. ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ ? -ದಕ್ಷಿಣ ಕನ್ನಡ
೨೦. ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ? -ಡಾ || ಯು.ಆರ್.ಅನಂತಮೂರ್ತಿ
೨೧. ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು ? -ಬಾದಾಮಿ ಚಾಲುಕ್ಯರು
22. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು? -ಬ್ಯಾಂಕಾಕ್
೨೩. ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ ? -ಘಟಪ್ರಭಾ
೨೪. ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಯ ಮುಖ್ಯ ಕಛೇರಿ ಎಲ್ಲಿದೆ ? -ವಿಯೆನ್ನಾ
೨೫. ವಾತಾಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು ? -ನರಸಿಂಹವರ್ಮ
೨೬. ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು ? -ಎಂಟಮೀಬಾ ಹಿನ್ನಲಿಕ
೨೭. ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು ? -ರೀಯಲ್
೨೮. ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ ? -ಉತ್ತರ ಪ್ರದೇಶ
೨೯. ಮೂರನೇ ಕಣ್ಣು ಹೊಂದಿರುವ ಟ್ವಿಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ ? -ನ್ಯೂಜಿಲ್ಯಾಂಡ್
ಭಾಗ 57 -
೧. ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು ? -ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ
೨. ಜಿಎಮ್ಪಿ ( GMT ) ಯ ವಿಸೃತ ರೂಪವೇನು ? -ಗ್ರೀನ್ವಿಚ್ ಮೀನ್ ಟೈಮ್
೩. ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು ? -ಸೋಡಿಯಂ ಕ್ಲೋರೈಡ್
೪. ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ ? -ಕ್ಯಾಲೋರಿ
೫ , ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ ? -ಎಂ.ವಿ.ಕನಕಮ್ಮ
೬. ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಗದಗ
೭. ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು ? -೨೦೦೪ ನವೆಂಬರ್ ೧೪ ⠀
೮. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ ? -ಎಮ್ಮೆ
೯. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು ? -ಕಪ್ಪೆ ಅರಭಟ್ಟನ ಶಾಸನ
೧೦. ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ ? -ಉತ್ತರಾಂಚಲ
೧೧. ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು ? -ಡಾಪ್ಲರ್ ರೇಡಾರ್
೧೨. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು ? -ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ
೧೩. ಸೆಂಟ್ರಲ್ ಇನ್ಸಿಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ರೇಜಸ್ ಕರ್ನಾಟಕದಲ್ಲಿ ಎಲ್ಲಿದೆ ? -ಮೈಸೂರು
೧೪. ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು ? -ಎಚ್.ಎಸ್.ಶಿವಪ್ರಕಾಶ್
೧೫. ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು ? -ತ್ಯಾಗರಾಜ
೧೬. ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು ? -ಮಗದುರು
೧೭. ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ ? -ಮರಾಠಿ
೧೮. ಬೀಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು ? -ಗುಜರಾತ್
೧೯. ಕ್ರೈಸ್ತರ ಪವಿತ್ರಗ್ರಂಥ ಬೈಬಲು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು ? -ಜಾನ್ ಹ್ಯಾಂಡ್
೨೦. ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ ? -ಸಕಲೇಶ ಮಾದರಸ
೨೧. ಕರ್ನಾಟಕದ ಅತ್ಯಂತ ದೊಡ್ಡ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು ? -ಕೃಷ್ಣ ಮೇಲ್ದಂಡೆ ಯೋಜನೆ
೨೨. ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು ? -ನಿಮ್ನ ಮಸೂರ
೨೩. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ ? -ನಾಲಿಗೆ
೨೪. ೧೮೫೭ ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು ? -ವಿ.ಡಿ.ಸಾವರ್ಕರ್
೨೫. ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು ? -ಕಬೀರ ದಾಸರು
೨೬. ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು ? -ಸಿದ್ದಲಿಂಗಯ್ಯ
೨೭. ಟೊಮೋಟೊ ಸಾಸ್ನಲ್ಲಿರುವ ಆಮ್ಲ ಯಾವುದು ? -ಅಸಿಟಿಕ್ ಆಮ್ಲ
೨೮ , ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು ? .-೧೯೧೮
೨೯. ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ? -ವಾಯುಯಾನ
ಭಾಗ 58 -
೧. ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ ? -ಬೀದರ್
೨. ಏಷಿಯನ್ ( ASEAN ) ನ ವಿಸ್ತ್ರತ ರೂಪವೇನು ? -ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್
೩. ಮುಕೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ ? -ಉತ್ತರ ಪ್ರದೇಶ
೪. ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ? -ಸಿ.ರಾಜುಗೋಪಾಲ್
೫. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ ? -ದೆಹಲಿ
೬. ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು ? -ಕೊಡಗು
೭. ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ ? -ಅಘನಾಶಿನಿ
೮. ಕೈಸ್ಕೊಗ್ರಾಫ್ಟ್ ಏನನ್ನು ಅಳೆಯಲು ಬಳಸುತ್ತಾರೆ ? -ಸಸ್ಯದ ಬೆಳವಣಿಗೆ
೯. ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ ? -ಅಫಘಾನಿಸ್ತಾನ್ .
೧೦. ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ ? -ಅಮೇರಿಕಾ
೧೧. ವತ್ಸ ಇದು ಯಾರ ಕಾವ್ಯ ನಾಮವಾಗಿದೆ ? -ಪ್ರಹ್ಲಾದ್ ಬಂಡೇರಾವ್ ನರೇಗಲ್
೧೨. ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು ? -ರಾವ್ ಬಹದ್ದೂರ್
೧೩ , ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ ? -ಹದಿನೆಂಟು
೧೪ , ೧೯೯೨ ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಸಿಂಪಿ ಲಿಂಗಣ್ಣ
೧೫. ವೀರಬೀರೇಶ್ವರ ಇದು ಯಾರ ಅಂಕಿತನಾಮವಾಗಿದೆ ? -ಗೊಲ್ಲಾಳ
೧೬ , ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು ? -ರಾಗಿ
೧೭. ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು ? -ಆರ್ಕಿಮಿಡಿಸ್
೧೮ , ೧೯೮೨-೧೯೮೫ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು ? -ಡಾ || ಮನಮೋಹನ್ ಸಿಂಗ್
೧೯. ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ ? -ಕಾಸರಗೂಡು ( ಕೇರಳ )
೨೦. ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು ? -ಯುರೇನಸ್
೨೧. ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು ? -ಈಜಿಪ್ತಿಯನ್ನರು
22, ರೀನೋ ವೈರಸ್ನಿಂದ ಬರುವ ಕಾಯಿಲೆ ಯಾವುದು? -ಸಾಮಾನ್ಯ ಶೀತ ( ನೆಗಡಿ )
೨೩. ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು ? -ಸಂಸ್ಕಾರ
೨೪. ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು ? -೧೯೫೨
೨೫. ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು ? -ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨೬. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ ? -ರಾಷ್ಟ್ರಪತಿ
೨೭. ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು ? -ಉತ್ತರಕನ್ನಡ
೨೮ , ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೇಟ್ ಆಟಗಾರ ಯಾರು ? -ಇ.ಎ.ಎಸ್.ಪ್ರಸನ್ನ
೨೯. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು ? -ಮಹೇಂದ್ರ ಸಿಂಗ್ ಧೋನಿ
ಭಾಗ 59 -
೧. ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು ? -ಸಾಂಗ್ಸ್ ಆಫ್ ದಿ ಮಾರ್ನಿಂಗ್
೨. ಎಪಿಎಮ್ಪಿ ( APMC ) ನ ವಿಸ್ತ್ರತ ರೂಪವೇನು ? -ಅಗ್ರಿಕಲ್ಟರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ
೩. ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ ( NAL ) ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೪. ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು ? -ವಿದ್ಯಾ ಸರಸ್ವತಿ
೫. ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ ? -ಅಂಕೋಲ
೬. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು ? -ಫ್ರಾನ್ಸ್
೭. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು ? -ಬಿಹಾರ
೮. ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು ? -ದಂತಿದುರ್ಗ
೯. ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು ? -ಕೊಡಗು
೧೦. ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಮುಂಬೈ
೧೧. ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು ? -ಮೈಸೂರು
೧೨. ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ ? -ವಿಜಯ ವಿಠಲ
೧೩. ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ ? -ಸೀರೆಗಳು
೧೪. ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ ? -ಲಾಮೋಗಳು
೧೫ , ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ ? -ವ್ಯಾಸರಾಯರು
೧೬. ಜಲಜನಕವನ್ನು ಕಂಡು ಹಿಡಿದವರು ಯಾರು ? -ಕ್ಯಾವೆಂಡಿಸ್
೧೭. ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು ? -ಶ್ರೀ ರಾಮಾನುಜಾಚಾರ್ಯರು
೧೮. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು ? -ಫರ್ಡಿನಾಂಡ್ ಕಿಟೆಲ್
೧೯. ವಿಶ್ವಾಮಿತ್ರನ ಆಶ್ರಮದ ಹೆಸರೇನು ? -ಸಿದ್ಧಾಶ್ರಮ
೨೦. ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು ? -ಫ್ರಾಂಕಲಿನ್ ರೂಜೈಲ್ಸ್
೨೧. ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ ? -ಕುಂಚೂರು ಬಾರಿಕೇರ ಸದಾಶಿವ
22. ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ? -ತಾಮ್ರ ಮತ್ತು ತವರ
೨೩. ಝೂನ್ಸಿ ರಾಣಿ ಲಕ್ಷ್ಮೀಬಾಯಿಯ ದತ್ತು ಪುತ್ರನ ಹೆಸರೇನು ? -ದಾಮೋದರ
೨೪. ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು ? -ಘಜ್ಜಿ ಮಹಮ್ಮದ್
೨೫. ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು ? -ಜವಹರಲಾಲ್ ನೆಹರು
೨೬ , ಕ್ಯಾಲ್ಸಿಯಂ ಸಟ್ಟು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ ? -ಜಿಪ್ಸಂ
೨೭. ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು ? -ರೋಸೋ
೨೮. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ ? -ಹುಬ್ಬಳ್ಳಿ
೨೯ , ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು ? -09.11.2000
ಭಾಗ 60 -
೧. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು ? -ರಾಮಕೃಷ್ಣ ಹೆಗಡೆ
2. ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? -ಬಸವರಾಜ ಕಟ್ಟಿಮನಿ
೩. ಎಚ್.ಎಸ್.ಸಿ.ಎಲ್ ( HSCL ) ನ ವಿಸ್ತ್ರತ ರೂಪವೇನು ? -ಹಿಂದೂಸ್ಥಾನ್ ಸ್ಟೀಲ್ ವರ್ಕ್ಸ ಕನ್ಸ್ಕ್ಷನ್ ಲಿಮಿಟೆಡ್
೪. ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ ? -ಷಣ್ಮುಖಸ್ವಾಮಿ
೫. ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು ? -ಸಿಲಿಕಾನ್
೬. ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು ? -ಚಿನ್ನಮೂಲಾದ್ರಿ
೭. ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ ? -10,000
೮. ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು ? -ನೀರುನಾಯಿ
೯. ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು ? -ವೆಂಕಟಪ್ಪನಾಯಕ
೧೦. ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ ? -ಇಲಿ
೧೧. ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು ? -ದಿವಾನಖಾನ
೧೨. ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು ? -ಐರ್ಲೆಂಡ್
೧೩. ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ? -ಹರಿಯಾಣ
೧೪ , ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ ? -ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ
೧೫. ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು ? -ಪೂರ್ವ ಪಶ್ಚಿಮ ಸಮದ್ರೇಶ್ವರ
೧೬. ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು ? -ಜಾನ್ವಾಕರ್ ( ಬ್ರಿಟನ್ )
೧೭. ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ ? -ಹರಿಯಾಣ
೧೮. ಲಕ್ಷ್ಮೀ ನಗರ ಯಾವ ನದಿಯ ದಂಡೆಯ ಮೇಲಿದೆ ? -ಗೋಮತಿ
೧೯. ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು ? -ಕರಾಚಿ
೨೦. ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ? -ಬರಾಕರ್
೨೧. ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು ? -ಗ್ರಾಮೀಣಿ
೨೨. ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು ? -ಗೋಬಿ ಮರಭೂಮಿ ( ಮಂಗೋಲಿಯಾ ) :
೨೩. ಟೆರ್ರಾಕೂಟಾ ( ಮಣ್ಣಿನ ಶಿಲ್ಪಕಲಾ ) ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು ? -ಎನ್.ಪುಷ್ಪಮಾಲಾ
೨೪. ಇನ್ಫೋಸಿಸ್ನ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ ಧಾರ್ಮಿಕ ಸಂಸ್ಥೆ ಯಾವುದು ? -ಮುರುಘರಾಜೇಂದ್ರಮಠ ( ಚಿತ್ರದುರ್ಗ )
೨೫. ಎಲೆಕ್ಟ್ರಾನ್ಗಳನ್ನ ಸಂಶೋಧಿಸಿದವರು ಯಾರು ? -ಜೆ.ಜೆ.ಥಾಮಸನ್
೨೬. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು ? -ಕಲ್ಯಾಣಸ್ವಾಮಿ
೨೭. ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು ? -ಮೇದೋಜೀರಕ ಗ್ರಂಥಿ
೨೮. ಏಷಿಯನ್ ಡೆವಲಪ್ರೈಂಟ್ ಬ್ಯಾಂಕ್ ( ADB ) ನ ಮುಖ್ಯ ಕಛೇರಿ ಎಲ್ಲಿದೆ ? -ಫಿಲಿಫೈನ್ಸನ ಮನಿಲಾದಲ್ಲಿ
೨೯. ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು ? -ಶ್ರೀಲಂಕಾ
ಭಾಗ 61 -
೧. ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ ? -ಪ್ಯಾರಿಸ್
9. ಯುನಿಸೆಫ್ (UNICEF) ವಿಸ್ಸತ ರೂಪವೇನು? -ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಮನ್ ಎಮರ್ಜೆನ್ಸಿ ಫಂಡ್
೩. ವೀಚಿ ಇದು ಯಾರ ಕಾವ್ಯನಾಮವಾಗಿದೆ ? -ವೀ.ಚಿಕ್ಕವೀರಯ್ಯಾ
೪. ೧೯೧೮ ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು ? -ಎ.ಆರ್.ಕೃಷ್ಣಶಾಸ್ತ್ರಿ
೫. ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ ? -ಮೇಡಂ ಟುಸ್ಸಾಡ್ ಮ್ಯೂಸಿಯಂ
೬. ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ ಸೇರಿಕೊಂಡರು ? -ಬಿಜೆಪಿ
೭. ಭಾರತಕ್ಕೆ ಸ್ವತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು ? -ಕ್ಲಮೆಂಟ್ ಆಟ್ಲಿ
೮. ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು ? -ರಾಜಶೇಖರ ಚರಿತ್ರಮು
೯. ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ ? -ಗಂಗೂಬಾಯಿ ಹಾನಗಲ್
೧೦ , ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಯಾರು ? -ಪ್ರೊ.ಎಲ್.ಎಸ್.ಶೇಷಗಿರಿರಾವ್
೧೧. ಕೆಳದಿ ರಾಜ್ಯದ ಸಂಸ್ಥಾಪಕರು ಯಾರು ? -ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
೧೨. ಸಾರೆ ಜಹಾಂಸೆ ಅಚ್ಚಾ ಈ ಗೀತೆಯ ಶೀರ್ಷಿಕೆ ಯಾವುದು ? -ತರಾನಾ - ಯೇ – ಹಿಂದಿ
೧೩. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು ? -೧೯೬೧
೧೪. ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ ? -ಬ್ಯಾರಕ್ಷುರ ( ಪ.ಬಂಗಾಳ )
೧೫. ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ ? -ಐರ್ಲೆಂಡ್
೧೬ , ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ ? -ಒರಿಸ್ಸಾ
೧೭. ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ ? -ಮುಕ್ತಾಯಕ್ಕೆ
೧೮. ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್ ಯಾವುದು ? -ಸಿ ವಿಟಮಿನ್
೧೯. ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು ? -ಕೈಮೊಗ್ರಾಫ್
೨೦. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು ? -ನೇಪಾ
೨೧. ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದವರು ಯಾರು ? -ಡಾ || ರಾಜೇಂದ್ರಪ್ರಸಾದ
೨೨. ನಂದರ ವಂಶ ಸ್ಥಾಪಕ ಯಾರು ? -ಮಹಾಪದ್ಮನಂದ
೨೩. ಪ್ರಪಂಚದ ಅತೀ ವೇಗದ ರೈಲು ಯಾವುದು ? -ಜಪಾನಿನ ಮೋನೋ ರೈಲ್
೨೪. ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು ? -2ನೇ ಬಹುದ್ದೂರ್ ಶಾ
೨೫. ಅತಿ ಹೆಚ್ಚು ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಡಿದ ಆಟಗಾರ ಯಾರು ? -ಮಾಜೀದ್ ಅಬ್ದುಲ್ಲಾ ( ಸೌದಿ ಅರೇಬಿಯಾ )
೨೬ , ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ಲ್ಟರ್ ಕರ್ನಾಟಕದಲ್ಲಿ ಎಲ್ಲಿದೆ ? -ಬೆಂಗಳೂರು
೨೭. ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು ಯಾವುದಕ್ಕೆ ಪ್ರಸಿದ್ಧವಾಗಿದೆ ? -ವಡೆ
೨೮. ೨೪ ಘಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ ಯಾರು ? -ಪ್ರಸನ್ನ ಮಾಧವಗುಡಿ
೨೯. ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ ಚಿತ್ರದ ನಿರ್ಮಾಪಕರು ಯಾರು ? -ರಾಕ್ಷನ್ ವೆಂಕಟೇಶ್
ಭಾಗ 62 -
-
೧. ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು ? -ಡಾ || ರಾಧಾಕೃಷ್ಣನ್ ಆಯೋಗ
೨. ಕೆಎಸ್ಆರ್ಪಿ ( KSRP ) ನ ವಿಸ್ತ್ರತ ರೂಪವೇನು ? -ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
೩. ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ . -ದ್ಯುತಿಸಂಶ್ಲೇಷಣೆ ಕ್ರಿಯೆ
೪. ಡಿ.ಟಿ.ಹೆಚ್ . ಸೇವೆ ಆರಂಭವಾದ ವರ್ಷ ಯಾವುದು ? -ಜೂನ್ ೨೦೦೪
೫. ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ ? -ಬಿ.ಶಿವಮೂರ್ತಿ
೬. ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು ? -ತಬಲಾ
೭. ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ ? -ಮೆಲ್ಲೋರ್ನ್ ಕ್ರೀಡಾಂಗಣ
೮. ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ದಕ್ಷಿಣ ಕನ್ನಡ
೯. ಲಾಲಜಪತ್ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು ? -ಉರ್ದು
೧೦. ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು ? -ಲಾರ್ಡ್ ಕಾರ್ನ್ವಾಲಿಸ್
೧೧. ಅಂಗಾರಕ ಹೆಸರಿನ ಗ್ರಹ ಯಾವುದು ? -ಮಂಗಳ ಗ್ರಹ
೧೨. ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವವು ? -ಅಲ್ಪಾ ಬೀಟ ಗಾಮಾ
೧೩. ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು ? -೧೯೬೩
೧೪. ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ ? -ವಿಜಯವಾಡ ( ಆಂಧ್ರಪ್ರದೇಶ )
೧೫. ನಿಜಾತ್ಮರಾಮರಾಯ ಇದು ಯಾರ ಅಂಕಿತನಾಮವಾಗಿದೆ ? -ಮಾದರ ಚನ್ನಯ್ಯ
೧೬. ಡಾ || ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ? -ಗೋವಾ
೧೭. ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು ? -ರೀಯಲ್
೧೮. ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು ? -ಕೊಠಾರಿ ಆಯೋಗ
೧೯. ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು ? -ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ
೨೦. ಏ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು ? -ಮೌಲಾನಾ ಆಜಾದ್
೨೧. ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು ? -ಡಯಾಪ್ಟರ್
೨೨. ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ ? -ವಿಜಯಪುರ
೨೩. ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು ? -ರೋಡ ( ತಮಿಳುನಾಡು )
೨೪. ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ ? -ನೇತ್ರಾವತಿ
೨೫. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು ? -ಸರ್ . ಅಹಮ್ಮದ್ ಖಾನ್
೨೬. ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ ? -ದಿನಕರ ದೇಸಾಯಿ
೨೭. ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು ? -ಗ್ಯಾನಿ ಜೇಲ್ಡಿಂಗ್
೨೮. ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು ? -೩೦ ಮೇ - ೧೯೮೭
೨೯. ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು ? -ಹಸೀನಾ
ಭಾಗ 63 -
೧. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ? -ಡಾ || ವಿ.ಕೃ.ಗೋಕಾಕ್
2. ಕೆ.ಎಸ್.ಎಸ್.ಐ.ಡಿಸಿ (KSSIDC) ನ ವಿಸೃತ ರೂಪವೇನು? -ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಟೆಂಟ್ ಕಾರ್ಪೋರೇಶನ್
೩. ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ ? -ಜಪಾನ್
೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು ? -ಜೀತ ವಿಮುಕ್ತಿ ಶಾಸನ
೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು ? -ಚಿಕ್ಕದೇವರಾಜ ಒಡೆಯರ್
೬. ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು ? -ಮಂಗಳೂರು
೭. ಆರ್ಯುವೇದದ ಪಿತಾಮಹ ಯಾರು ? -ಚರಕ
೮. ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು ? -ತಾಳಿಕೋಟೆ
೯. ಪೋಪ್ ಅರಮನೆ ವಿಶ್ವದ ಯಾವ ನಗರದಲ್ಲಿದೆ ? -ವ್ಯಾಟಿಕನ್ ಸಿಟಿ
೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ ? -೩೪೦ ಕೊಠಡಿಗಳು
೧೧ , ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ ? -ಬಿ.ಡಿ.ಸುಬ್ಬಯ್ಯ
೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ? -ಡಾ || ಸಿದ್ಧಲಿಂಗಯ್ಯ
೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಜಾರಿಗೊಳಿಸಿದ ವರ್ಷ ಯಾವುದು ? -9000
೧೪. ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು ? -ಸೆನ್ಸೆಕ್ಸ್
೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ ಪುಸ್ತಕವಾಗಿದೆ ? -ಪುಟ್ಟಪುರ್ತಿ ಸಾಯಿಬಾಬಾ
೧೬. ರಾಸಾಯನಿಕವಾಗಿ ಶುದ್ಧ ಚಿನ್ನವು ಎಷ್ಟು ಕ್ಯಾರೆಟಾಗಿರುತ್ತದೆ ? -೨೪ ಕ್ಯಾರೆಟ್
೧೭. ಟಾಡಾ ಕಾಯಿದೆ ಯಾವುದಕ್ಕೆ ಸಂಬಂಧಿಸಿದೆ ? -ಟೆರೆರಿಸಮ್
೧೮. ಕುಕ್ ಆಂದೋಲನವನ್ನು ಬ್ರಿಟೀಷರ ವಿರುದ್ಧ ಸಂಘಟಿಸಿದವರು ಯಾರು ? -ರಾಮ್ಮಿಂಗ್
೧೯. ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ ? -ಏಕಾಂತ ಮಾರಯ್ಯ
೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು ? -ರೇವಾ
೨೧. ಬಡವರ ಊಟಿ ಎಂದು ಕರೆಯುವ ಕರ್ನಾಟಕದ ಜಿಲ್ಲೆ ಯಾವುದು ? -ಹಾಸನ
22. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು? -ಅನುರಾಧ ಪಾಲ್
೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಯಾರು ? -ಶ್ರೀಮತಿ ಸಯೀದಾ ಆಖರ್
೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್ ' ಡಿ ' ದೊರೆಯುತ್ತದೆ ? -ಸೂರ್ಯನ ಬೆಳಕು
೨೫. ವಾಯುಭಾರ ಮಾಪಕದಲ್ಲಿ ಬಳಸುವ ದ್ರವ ಯಾವುದು ? -ಪಾದರಸ
೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು ? -ಮಹಾವೀರಾಚಾರ್ಯ
೨೭. ಪರಮಾಣುವಿನ ಮೂಲಭೂತ ಕಣಗಳು ಯಾವುವು ? -ನ್ಯೂಟ್ರಾನ್
೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ ಯಾವುದು ? -ದ್ರವರೂಪದ ಜಲಜನಕ
೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕ ಹಾಯ್ದು ಹೋಗುವ ನದಿ ಯಾವುದು ? -ಕುಂತೀಪುಳ
ಭಾಗ 64 -
೧. ಇತ್ತೀಚಿಗೆ ೨೦೧೪ ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು ? -ಪ್ರೊ.ಜಿ.ವೆಂಕಟಸುಬ್ಬಯ್ಯ
೨. ಕಿಮ್ಸ್ ( KIMS ) ನ ವಿಸ್ನತ ರೂಪವೇನು ? -ಕರ್ನಾಟಕ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು ? -ಉತ್ತರಕನ್ನಡ
೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ ? -ಮಡಿವಾಳ ಮಾಚಯ್ಯ
೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ ? -ಬಿಹಾರ
೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು ? -ಉಲ್ಲಾ - ಉದ್ - ದಿನ್ ಹಸನ್ ಬಹುಮನ್ ಶಾಪ್
೭. ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು ? -ಡಾ || ಅನುಪಮಾ
೮. ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು ? -ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ? -ಜಿನೀವಾ
೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ ? -ಉತ್ತರ ಕನ್ನಡ
೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ ವ್ಯಕ್ತಿ ಯಾರು ? -ಟಿಪ್ಪು ಸುಲ್ತಾನ್
೧೨. ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು ? -ರಷ್ಯಾ
೧೩. ಭಾರತದಲ್ಲಿ ರಚನೆಗೊಂಡ ೨೮ ನೇ ರಾಜ್ಯ ಯಾವುದು ? -ಜಾರ್ಖಂಡ್
೧೪. ಬೆನ್ನಹೀನ್ ಯಾವ ದೇಶದವರು ? -ಯು.ಎಸ್.ಎ
೧೫. ಪ್ರಥಮ ಭಾರತೀಯ ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು ? -ಇಳಾ ಮಜುಮದಾರ್
೧೬. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು ? -ತಿಟ್ಟೆ ಅಯ್ಯಂಗಾರ್
೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ ಸೇರಿದವರು ? -ಕೇರಳ
೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ ? -ಇಂಗ್ಲೆಂಡ್
೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ ಎಂದರೇನು ? -ಮುಕ್ತಿ ಹೊಂದುವುದು
೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಬ್ರಿಟನ್ನಿನ ಪ್ರಧಾನಿ ಯಾರು ? -ವಿನ್ಸನ್ ಚರ್ಚಿಲ್
೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು ? -ಉತ್ತರಕನ್ನಡ
೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು ? -1970
೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು ? -ಪಂಪಸಾಗರ
೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ ? -ನವರತ್ನರಾಂ
೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ ಪ್ರಸಿದ್ಧನಾದ ದೊರೆ ಯಾರು ? -೬ ನೇ ವಿಕ್ರಮಾದಿತ್ಯ
೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು ? -ಮಹಾರಾಷ್ಟ್ರ
೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು ? -ಗೊರೂರು ರಾಮಸ್ವಾಮಿ ಅಯ್ಯಂಗಾರ್
೨೮ , ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ ಮೇಲಿದೆ ? -ತುಂಗಭದ್ರಾ
೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ ರೇಖೆಯಾಗಿದೆ ? -ರಷ್ಯಾ ಪೊಲೇಂಡ್
ಭಾಗ 65 -
೧. ಅರವಿಂದ ಕೇಜಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ? -೮ ನೇಯ
೨. ಪಿ.ಡಬ್ಲೂ.ಡಿ ( PWD ) ನ ವಿನ್ನತ ರೂಪವೇನು ? -ಪಬ್ಲಿಕ್ ವರ್ಕ್ಸ್ ಡಿಪಾರ್ಟೆಂಟ್
೩. ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ ? -ಗುಜರಾತ್
೪. ರಾಜೀವ ಇದು ಯಾರ ಕಾವ್ಯ ನಾಮವಾಗಿದೆ ? -ವ್ಯಾಸರಾಯ ಬಲ್ಲಾಳ
೫. ಪಂಚಕರ್ಮ ಚೈತನ್ಯ ವಿದ್ಯೆಯು ಯಾವುದಕ್ಕೆ ಸಂಬಂಧಿಸಿದೆ ? -ಆರ್ಯುವೇದ
೬. ವಿಶ್ವದಲ್ಲಿ ಪ್ರಕಟವಾದ ಮೊದಲನೆ ವಿಜ್ಞಾನ ಪುಸ್ತಕ ಯಾವುದು ? -ಸೀನಿಯ ನ್ಯಾಚುರಲ್ ಹಿಸ್ಟರಿ
೭. ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ ಗ್ರಹ ಯಾವುದು ? -ಭೂಮಿ
೮. ಪ್ರಸಿದ್ಧ ಯಾತ್ರಾಸ್ಥಳ ಮಧುರೈ ಯಾವ ನದಿಯ ದಂಡೆಯ ಮೇಲಿದೆ ? -ವೈಗೈ
೯. ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಕನ್ನಡದಲ್ಲಿ ಏನನ್ನುತ್ತಾರೆ ? -ಪಳಿಯುಳಿಕೆ ಶಾಸ್ತ್ರ
೧೦. ನೂರು ಅಪರಾಧಿಗಳು ಜೈಲಿನಿಂದ ಪರಾರಿ ಆದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗ ಕೂಡದು ಎಂದವರು ಯಾರು ? -ನೆಲ್ಸನ್ ಮಂಡೇಲಾ
೧೧. ಹಿಂದಿ ರಾಷ್ಟ್ರೀಯ ಭಾಷೆಯಾಗಿ ಜಾರಿಗೆ ಬಂದ ವರ್ಷ ಯಾವುದು ? -೧೯೬೬
೧೨. ಆನೆ ಕಾಲಿನ ರೋಗಕ್ಕೆ ಕಾರಣವಾಗುವ ಹುಳುವು ಯಾವುದು ? -ಪ್ರೈಲೇರಿಯ ಹುಳು
೧೩ , ಗ್ರಾಫೈಟ್ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದದಿಂದ ಬಂದಿದೆ ? -ಗ್ರಾಫೀನ್
೧೪ , ಪಾವರ್ಟಿ ಅಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಬರೆದವರು ಯಾರು ? -ದಾದಾಬಾಯಿ ನವರೋಜಿ
೧೫. ಪಂಜಾಬಿನ ಧರೀವಾಲ್ ನಗರವು ಯಾವ ವಸ್ತುವಿನ ತಯಾರಿಕೆಗೆ ಹೆಸರಾಗಿದೆ ? -ಉಣ್ಣೆ ವಸ್ತುಗಳು
೧೬. ಕಪ್ಪು ಬೆಕ್ಕು ಯಾವ ದೇಶದ ಅದೃಷ್ಟ ಪ್ರಾಣಿಯಾಗಿದೆ ? -ಇಂಗ್ಲೆಂಡ್
೧೭. ಸಂಗ್ರಹ ವಿದ್ಯುತ್ ಕೋಶಗಳಲ್ಲಿ ಬಳಸುವ ಲೋಹ ಯಾವುದು ? -ಸೀಸ
೧೮. ಕೂಚುಪುಡಿ ನೃತ್ಯ ಮೂಲತಃ ಯಾವ ರಾಜ್ಯದ್ದಾಗಿದೆ ? -ಆಂಧ್ರಪ್ರದೇಶ
೧೯. ನಾಯಿ ಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟಿರಿಯಾ ಯಾವುದು ? -ಬೋರ್ಡೆಲ್ಲ
೨೦. ಸಲ್ಲೇಖನ ವೃತ ಯಾವ ಧರ್ಮದವರಿಗೆ ಸಂಬಂಧಿಸಿದೆ ? -ಜೈನ್
೨೧. ಚೋಳಿಯಾ ಇದು ಯಾವ ರಾಜ್ಯದ ಸಮರ ನೃತ್ಯ ಕಲೆಯಾಗಿದೆ ? -ಉತ್ತರಾಂಚಲ
೨೨. ವರಾಹಿ ನದಿಯ ಉಗಮ ಸ್ಥಳ ಯಾವುದು ? -ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ
೨೩. ಮಹಾಲಿಂಗ ಗಜೇಶ್ವರ ಇದು ಯಾರ ಅಂಕಿತನಾಮವಾಗಿದೆ ? -ಗಜೇಶ ಮಸಣಯ್ಯ
೨೪. ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು ? -೧೯೯೫
೨೫ , ಬ್ಯಾರೋಮೀಟರ್ ಕಂಡು ಹಿಡಿದವರು ಯಾರು ? -ಟಾರಿನಲ್ಲಿ
೨೬. ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ ಯಾವುದು ? -ಬೆಳಗಾವಿ
೨೭. ದಂತರಕ್ಷಣೆಗೆ ನೀರಿನಲ್ಲಿರಬೇಕಾದ ಅಂಶ ಯಾವುದು ? -ಪ್ಲೋರೈಡ್
೨೮. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಯಾವ ಭಾಷೆಗೆ ನೀಡಲಾಯಿತು ? -ಮಲೆಯಾಳಂ
೨೯. ಇತ್ತೀಚೆಗೆ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ಭಾರತೀಯ ಆಟಗಾರ ಯಾರು ? -ವಿರಾಟ್ ಕೊಯ್ಲಿ
ಭಾಗ 66 -
1. ಇತ್ತೀಚಿಗೆ ಮೈಸೂರು ಯದು ವಂಶದ ೨೭ ನೇ ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು?-ಯದುವೀರ್ ಗೋಪಾಲ್ ರಾಜ್ ಅರಸ
೨. ಇತ್ತೀಚೆಗೆ ೭೫ ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು ? -ಮಂಡ್ಯ
೩. ಲೇಸರ್ ( LASER ) ನ ವಿಸ್ಸತ ರೂಪವೇನು ? -ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯೂಲೇಟೆಡ್ ಎಮಿಶನ್ ಆಫ್ ರೇಡಿಯೇಷನ್
೪. ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ ? -ಶಿವನ ಸಮುದ್ರ
೫. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು ? -ಬರ್ಡಮ್ಯಾನ್
೬. ಸುಜನ ಇದು ಯಾರ ಕಾವ್ಯ ನಾಮವಾಗಿದೆ ? -ಎಸ್.ಜೆ.ನಾರಾಯಣ ಶೆಟ್ಟಿ
೭. ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು ಯಾವುವು ? -ಮಿಥ್ಯಪಾದ , ಲೋಮಾಂಗ , ಕಶಾಂಗ
೮. ಶಬ್ದಗಾರುಡಿಗ ಎಂದು ಬಿರುದು ಹೊಂದಿದ ಕವಿ ಯಾರು ? -ದತ್ತಾತ್ರೇಯ ರಾಮಚಂದ್ರ ಬೇಂದ್ರೆ
೯. ರನ್ನ ವೈಭವ ಇತ್ತೀಚೆಗೆ ಯಾವ ಜಿಲ್ಲೆಯಲ್ಲಿ ನಡೆಯಿತು ? -ಬಾಗಲಕೋಟೆ ( ಮುಧೋಳ )
೧೦. ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು ? -ಪಂಡಿತ ರವಿಶಂಕರ
೧೧. ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು ? -ಕ್ಯಾಲೋರಿ ಮೀಟರ್
೧೨. ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮ ಯಾವ ಭಾಷೆಯ ಕವಯಿತ್ರಿ ? -ಹಿಂದಿ
೧೩ , ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ ? -ಉಣ್ಣೆ ಉತ್ಪಾದನೆ
೧೪. ಟಿ.ವಿ.ಯ ಮುಖ್ಯ ಅಂಗ ಯಾವುದು ? -ಕ್ಯಾಥೋಡ್ ಕಿರಣಗಳ ಕೊಳವೆ
೧೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ ಮೊದಲ ಹೆಸರು ಯಾವುದು ? -ಇಂಪೀರಿಯಲ್ ಬ್ಯಾಂಕ್
೧೬. ಜೋತಿಷ್ಯ ಶಾಸ್ತ್ರದಲ್ಲಿರುವ ರಾಶಿಗಳ ಸಂಖ್ಯೆ ಎಷ್ಟು ? -೧೨
೧೭. ೧೮೯೪ ರಲ್ಲಿ ಪ್ರಪಂಚದಲ್ಲೇ ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು ? -ಭಾರತ
೧೮. ಮೊಘಲರ ಮಾತೃಭಾಷೆ ಯಾವುದಾಗಿತ್ತು ? -ತುರ್ಕಿ
೧೯. ಸಿಮ್ಮಲಿಗೆಯ ಚೆನ್ನರಾಯ ಇದು ಯಾರ ಕಾವ್ಯನಾಮವಾಗಿದೆ ? -ಚಂದಿಮರಸ
20. ಡಾ || ಎ.ಪಿ.ಜೆ.ಅಬ್ದುಲ್ ಕಲಾಂ ಯಾವ ರಾಜ್ಯಕ್ಕೆ ಸಂಬಂಧಿಸಿದವರು? -ತಮಿಳುನಾಡು
೨೧. ಬಾಂಗ್ಲಾ ಇದು ಯಾವ ರಾಜ್ಯದ ಜಾನಪದ ನೃತ್ಯ ಶೈಲಿಯಾಗಿದೆ ? -ಪಂಜಾಬ್
೨೨. ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು ? -೪೨ ನೇ ತಿದ್ದುಪಡಿ
೨೩. ಸೀಮೆಸುಣ್ಣದ ರಾಸಾಯನಿಕ ಹೆಸರೇನು ? -ಕ್ಯಾಲ್ಸಿಯಂ ಕಾರ್ಬೋನೆಟ್
೨೪. ಭಾರತ ದೇಶದ ಉದ್ಧಾರ ಸಣ್ಣ ಮತ್ತು ಗೃಹ ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು ಹೇಳಿದವರು ಯಾರು ? -ಮಹಾತ್ಮಗಾಂಧಿ
೨೫. ಸ್ವಾತಂತ್ರ ಭಾರತದ ಮೊದಲ ಶಿಕ್ಷಣ ಸಚಿವರು ಯಾರು ? -ಮೌಲಾನಾ ಅಬ್ದುಲ್ ಕಲಾಂ ಅಜಾದ್
೨೬. ಜಾನ್ ಡೆವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ ಮೊದಲ ವಿಜ್ಞಾನಿ ಯಾರು ? -ಸಿ.ಎನ್.ಆರ್.ರಾವ್
೨೭. ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠ ಸ್ಥಾಪಿಸಿದವರು ಯಾರು ? -ಶಂಕರಾಚಾರ್ಯರು
೨೮. ಇತ್ತೀಚೆಗೆ ವಿಶ್ವಕಪ್ನಲ್ಲಿ ಮೊದಲ ದ್ವಿಶತಕದ ದಾಖಲೆ ಮಾಡಿದ ಕ್ರಿಕೆಟ್ ಆಟಗಾರ ಯಾರು ? -ಕ್ರೀಸ್ ಗೇಯ್ದ
೨೯. ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಹೆಸರೇನು ? -ದುಂಡೀರಾಜ್ ಗೋವಿಂದ
ಭಾಗ 67 -
೧. ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು ? -ಓಂ.ಪ್ರಕಾಶ್
2. ಬಿಸಿಸಿಐ (BCCI) ನ ವಿಸೃತ ರೂಪವೇನು? -ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ
೩. ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು ? -ವಪೆ
೪. ಕಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ ? -ಡಕ್ಕೆಯ ಬೊಮ್ಮಣ್ಣ
೫. ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು ? -ಬೆಂಗಾಲಿ
೬. ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು ? -ಸಿ.ಡಿ.ನರಸಿಂಹಯ್ಯ
೭. ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ ? -ಪೆಟ್ರೋಲಿಯಂ
೮. ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು ? -ಉಲ್ಟಾಪಲ್ಟಾ
೯. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಕಾರ್ನಲ್ ( ಹರಿಯಾಣ )
೧೦. ತಲುವಿಕೆಯ ನಿಯಮವನ್ನು ರೂಪಿಸಿದವರು ಯಾರು ? -ಆರ್ಕಿಮಿಡಿಸ್
೧೧. ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು ? -ಪೋಟೋಸೆಲ್
೧೨. ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ ಯಾರು ? -ಪತಂಜಲಿ
೧೩. ೨೦೦೩-೨೦೦೮ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು ? -ಡಾ || ವೈ.ವಿ.ರಡ್ಡಿ
೧೪ , ರಾವಣನ ತಾಯಿಯ ಹೆಸರೇನು ? -ಕೈಕಸಿ
೧೫. ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು ? -ಆರ್.ಸುದರ್ಶನ್
೧೬. ಪಂಜಾಬ್ ರಾಜ್ಯವಾಗಿ ಅಸ್ತತ್ವಕ್ಕೆ ಬಂದ ವರ್ಷ ಯಾವುದು ? -೧೯೬೬
೧7. ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ ಕವಿಯ ರಚನೆಯಾಗಿದೆ ? -ಸಿದ್ಧಯ್ಯಾ ಪುರಾಣಿಕ
೧೮. ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು ? -.ಜೆ.ಎಂ.ಕೇನ್ಸ್
೧೯. ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು ? -ನಿಂಬಸ್ – ೭
೨೦ , ಕೇಫ ಇದು ಯಾರ ಕಾವ್ಯನಾಮವಾಗಿದೆ ? -ಎ.ವಿ.ಕೇಶವಮೂರ್ತಿ
೨೧. ಮರೀನಾ ಬೀಚ್ ಎಲ್ಲಿದೆ ? -ಚೆನ್ನೈ
೨೨. ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು ? -ಕಲಚೂರಿ ಅರಸರು
೨೩. ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು ? -೧೯೧೧
೨೪. ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು ? -೧೯೯೩
೨೫. ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಛೇರಿ ಎಲ್ಲಿದೆ ? -ಹುಬ್ಬಳ್ಳಿ
೨೬. ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು ? -ಕ್ಯಾಲ್ಸಿಯಂ
೨೭. ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ ? -ವಿಹಾರ
೨೮. ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು ? -ಲೀರಾ
೨೯. ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು ? -ಮೈಸೂರು
ಭಾಗ 68 -
೧. ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು ? -ಶ್ರೀ ರಾಮಾಯಣ ದರ್ಶನಂ
೨. ನಾಸಾ ( NASA ) ದ ವಿಸ್ಕೃತ ರೂಪವೇನು ? -ನ್ಯಾಷನಲ್ ಏರೋನಾಟಿಕ್ಸ್
೩. ಹ್ವಾಂಗ್ ಹೈಡೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ ? -ಚೀನಾ
೪. ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ ? -ಬಸವಣ್ಣ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್
೫. ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ ಜಿಲ್ಲೆ ಯಾವುದು ? -ಗುಲ್ಬರ್ಗ
೬. ಗಾಂಧಿಜಿಯ ಸಬರಮತಿ ಆಶ್ರಮ ಯಾವ ರಾಜ್ಯದಲ್ಲಿದೆ ? -ಗುಜರಾತ್
೭. ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ ? -ಶಿವಮೊಗ್ಗ
೮. ಸಿಬ್ಬರ ಐದನೇ ಗುರು ಯಾರು ? -ಅರ್ಜುನ ದೇವ
೯. ಭಾರತದ ವಾಯುವ್ಯ ರೈಲ್ವೆ ವಲಯದ ಮುಖ್ಯ ಕಛೇರಿ ಎಲ್ಲಿದೆ ? -ಜೈಪುರ
೧೦. ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? -ಚಿರಾಪುಂಜಿ
೧೧. ಜಗತ್ತಿನಲ್ಲಿ ಅತಿ ಅಧಿಕ ಭಾಷೆಗಳಿರುವ ದೇಶ ಯಾವುದು ? -ಭಾರತ
೧೨. ಚೈತ್ರ ಭೂಮಿ ಈ ಸ್ಥಳಕ್ಕೆ ಸಂಬಂಧಿಸಿದ ವ್ಯಕ್ತಿ ಯಾರು ? -ಡಾ || ಬಿ.ಆರ್.ಅಂಬೇಡ್ಕರ್
೧೩. ಸಂಗೀತ ವಾದ್ಯಗಳ ರಾಣಿ ಎಂಬ ಖ್ಯಾತಿ ಪಡೆದ ವಾದ್ಯ ಯಾವುದು ? -ಪಿಟೀಲು
೧೪. ವಿಶ್ವಂಭರಾ ತೆಲಗು ಖಂಡ ಕಾವ್ಯ ಬರೆದವರು ಯಾರು ? -ಸಿ.ನಾರಾಯಣ್ ರೆಡ್ಡಿ
೧೫. ಭಾರತದ ಅಂಚೆಭೇಟಿ ಬಿಡುಗಡೆಯಾದ ವರ್ಷ ಯಾವುದು ? -೧೮೫೪
೧೬. ವಿಶ್ವದ ಮೊದಲ ಮಹಿಳಾ ಪೈಲೆಟ್ ಯಾರು ? -ದರ್ಬಾ ಬ್ಯಾನರ್ಜಿ
೧೭. ಧರ್ಮಕಾರಣ ಈ ಕೃತಿಯ ಕರ್ತೃ ಯಾರು ? -ಪಿ.ವಿ.ನಾರಾಯಣ್
೧೮. ನಂದಾದೇವಿ ಡೀರ್ ಪಾರ್ಕ್ ಯಾ ರಾಜ್ಯದಲ್ಲಿದೆ ? -ಉತ್ತರಖಂಡ
೧೯. ವಿದ್ಯುತ್ ದೀಪದ ಸಂಶೋಧಕರು ಯಾರು ? -ಥಾಮಸ್ ಅಲ್ವಾ ಎಡಿಸನ್
೨೦. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿರುವ ದೇವಾಲಯಗಳನ್ನು ನಿರ್ಮಿಸಿದ ಚಾಲುಕ್ಯ ದೊರೆ ಯಾರು ? -ಇಮ್ಮಡಿ ವಿಕ್ರಮಾದಿತ್ಯ
೨೧. ಮನು ಇದು ಯಾರ ಕಾವ್ಯ ನಾಮವಾಗಿದೆ ? -ಪಿ.ಎನ್.ರಂಗನ್
೨೨. ಫಾರ್ವಡ್್ರ ಎಂಬುದು ಯಾವ ಪಕ್ಷದ ಪತ್ರಿಕೆಯಾಗಿತ್ತು ? -ಸ್ವಾರಾಜ್ಯ ಪಕ್ಷ
೨೩. ಭಾರತೀಯ ನೆಲಗಡಲೆ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ ? -ಗುಜರಾತ್ ( ಜುನಾಗಡ್ )
೨೪. ಡಾ || ರಾಜ್ ಕುಮಾರ್ ರವರ ೧೫೦ ನೇ ಚಿತ್ರ ಯಾವುದು ? -ಗಂದಧ ಗುಡಿ
೨೫. ಇಂದಿರಾಗಾಂಧಿ ಗೋಲ್ಡನ್ ಕಪ್ ಯಾವ ಕ್ರೀಡೆಗೆ ಮೀಸಲಾಗಿದೆ ? -ಮಹಿಳಾ ಹಾಕಿ
೨೬. ಚಾಂಧಿರಾಮ್ ಇವರು ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ? -ಕುಸ್ತಿ
೨೭. ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾವನಗಳು ಹಾಗೂ ವನ್ಯ ಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು ? -ಕೊಡಗು
೨೮. ಸಿಂಧೂನಾಗರೀಕತೆಯ ಚೊಚ್ಚಲ ವಿಶೇಷಗಳು ಉತ್ಪನೆಗೊಂಡ ಸ್ಥಳ ಯಾವುದು ? -ಹರಪ್ಪಾ
೨೯. ತನ್ನ ಆತ್ಮಕಥೆ ಬರೆದ ಮೊದಲ ಚರ್ಕವರ್ತಿ ಯಾರು ? -ಬಾಬರ್
ಭಾಗ 69 -
೧. ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕರು ಯಾರು ? -ಎ.ಎನ್ . ಮೂರ್ತಿರಾವ್
೨. ಟೆಲೊ ( TELCO ) ನ ವಿಸ್ತ್ರತ ರೂಪವೇನು ? -ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ
೩. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂದು ಹೇಳಿದವರು ಯಾರು ? -ಸರ್ವಜ್ಞ
೪. ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ ? -ಸುಂಕದ ಬಂಕಣ್ಣ
೫. ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು ಯಾರು ? -ಶಂಕರಾಚಾರ್ಯರು
೬. ಸಮೀಪ ದೃಷ್ಟಿದೋಶವನ್ನು ನಿವಾರಿಸಲು ಬಳಸುವ ಮಸೂರ ಯಾವುದು ? -ನಿಮ್ಮಮಸೂರ
೭. ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ ಯಾವುದು ? -ಟೆರಲಿನ್
೮. ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ ಪ್ರಸಿದ್ಧವಾಗಿದೆ ? -ಪೇಡ
೯. ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ ಯಾವುದು ? -ಮೈಸೂರು ಮಲ್ಲಿಗೆ
೧೦. ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು ? -ಯುರೇನೆಸ್
೧೧. ಕೊಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟ್ಯೂಟ್ನ ಸ್ಥಾಪಕರಾರು ? -ಪಿ.ಸಿ.ಮಹಲನೋಬಿಸ್
೧೨. ಬೇಗಮ್ ಅಖರ್ ರವರು ಯಾವುದಕ್ಕೆ ಪ್ರಸಿದ್ದರು ? -ಗಜಲ್ ಹಾಡುಗಾರಿಕೆ
೧೩. ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ ಯಾವುದು ? -೧೯೫
೧೪. ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಲ್ಲಿ ಉಂಟಾಗುವ ಕಾಯಿಲೆ ಯಾವುದು ? -ಫೈನೋಡರ್ಮ
೧೫. ಆನಂದ ಇದು ಯಾರ ಕಾವ್ಯನಾಮವಾಗಿದೆ ? -ಅಜ್ಜಂಪುರ ಸೀತಾರಾಂ
೧೬. ಭಾರತದ ಬಾವುಟದಲ್ಲಿರುವ ಚಕ್ರವು ಯಾವ ರಾಜನಿಗೆ ಸಂಬಂಧಿಸಿದೆ ? -ಅಶೋಕ
೧೭. ಕೃಷ್ಣದೇವರಾಯನು ತೆಲಗು ಭಾಷೆಯಲ್ಲಿ ಬರೆದ ಗ್ರಂಥ ಯಾವುದು ? -ಅಮುಕ್ತ ಮೌಲ್ಯದ
೧೮. ವಿಶ್ವ ಪ್ರಸಿದ್ಧ ನಯಾಗರ್ ಜಲಪಾತ ಯಾವ ದೇಶದಲ್ಲಿದೆ ? -ಅಮೇರಿಕಾ
೧೯. ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ ? -ಹುಲಿ
೨೦. ಭಾರತದಲ್ಲಿ ಶೇಕಡವಾರು ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ ಯಾವುದು ? -ಹರಿಯಾಣ
೨೧. ಅಬ್ದುಲ್ ಸಲಾಂ ಅಂತರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಯಾರು ? -ಪಿ.ಲಂಕೇಶ್
೨೨. ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದಾಗಿತ್ತು ? -ಗರುಡ
೨೩. ಹಜಾರಿಬಾಗ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ ? -ಬಿಹಾರ
೨೪. ಥರ್ಮಾಸ್ ಪ್ಲಾಸ್ಕ್ ನ್ನು ಕಂಡುಹಿಡಿದವರು ಯಾರು ? -ಜೇಮ್ಸ್ ದಿವಾರ್
೨೫. ನಾರ್ಥ್ ವೆಲ್ಸ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? -ಶೂಟಿಂಗ್
೨೬. ಇಂಗ್ಲೆಂಡಿನಲ್ಲಿದ್ದ ಟಿಪ್ಪುವಿನ ಖಡ್ಗವನ್ನು ಮತ್ತೆ ಭಾರತಕ್ಕೆ ತಂದವರು ಯಾರು ? -ವಿಜಯ ಮಲ್ಯ
೨೭. ಸರ್ನಿಯಾ ಫೋಟೋ ವೋಲ್ಟಾಯಿಕ್ ಪವರ್ ಪ್ಲಾಂಟ್ ಯಾವ ದೇಶದಲ್ಲಿದೆ ? -ಕನಡಾ
೨೮. ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿದ ರಾಜ ಮನೆತನ ಯಾವುದು ? -ಹೊಯ್ಸಳ
೨೯. ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ ಸಂಖ್ಯೆ ಎಷ್ಟು ? -ಐದು ಜನ
ಭಾಗ 70 -
೧ , ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು ? -ಸಿ.ಕ.ನಾಗರಾಜರಾವ್
೨.ಜಿ.ಎಸ್.ಎಂ ( GSM ) ನ ವಿಸ್ತ್ರತ ರೂಪವೇನು ? -ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್
೩. ಅಧಿಕ ಪ್ರೋಟೀನ್ ಹೊಂದಿರುವ ಬೆಳೆ ಯಾವುದು ? -ಸೂಯಾಬಿನ್
೪ , ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ ? -ಮಹಿಪತಿದಾಸರು
೫. ೧೯೯೭-೨೦೦೩ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು ? -ಡಾ || ಭೀಮಲ್ಟಲನ್
೬. ಸೋಡಾ ವಾಟರ್ನಲ್ಲಿರುವ ಆಮ್ಲ ಯಾವುದು ? -ಕಾರ್ಬಲಿಕ್ ಆಮ್ಲ
೭. ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ ? -ಮಸಾಲಾ ವಸ್ತುಗಳ ಉತ್ಪಾದನೆ :
೮ , ೧೯೯೪ ರಲ್ಲಿ ರಾಮ್ ಜೇಲ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು ? -ಭಾರತೀಯ ಲೋಕ್ ಪಂಚಾಯತ್
೯. ಉಗಾಂಡಾ ರಾಷ್ಟ್ರದ ಅಧೀಕೃತ ಭಾಷೆ ಯಾವುದು ? -ಇಂಗ್ಲೀಷ್
೧೦. ೧೮೫೭ ರ ಭಾರತದ ಸ್ವಾತಂತ್ರ ಸಂಗ್ರಾಮ ಕೃತಿ ಬರೆದವರು ಯಾರು ? -ಎಚ್.ವಿ.ಶೇಷಾದ್ರಿ
೧೧. ತಮಿಳು ಭಾಷೆಯಲ್ಲಿರುವ ಬೌದ್ಧಗ್ರಂಥ ಯಾವುದು ? -ಮಣಿಮೇಖ
೧೨. ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು ? -೧೯೫೬
೧೩. ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ ? -ಸಿ.ಸಿ.ಕೃಷ್ಣಕುಮಾರ್
೧೪. ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ ? -ಮಹಾರಾಷ್ಟ್ರ ( ಮುಂಬೈ )
೧೫. ಗಂಡಬೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ ರಾಜಮುದ್ರೆಯಾಗಿತ್ತು ? -ಕೆಳದಿ ಅರಸರು
೧೬. ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ ? -ಗಾಗ್ರಾನದಿ
೧೭. ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? -ಶಿವಮೊಗ್ಗ
೧೮. ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು ? -ಜಿ.ವಿ.ಮಾವಳಂಕರ್
೧೯. ಪುನರ್ವನೀಕರಣ ಎಂದರೇನು ? -ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳಸುವುದು
೨೦. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ ? -ಉತ್ತರ ಪ್ರದೇಶ ( ಕಾನ್ಸುರ )
೨೧. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು ? -೧೨೦ ದಿನಗಳು
೨೨. ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ ? -ಫಕ್ರುದ್ದೀನ್ ಆಲಿ ಅಹಮ್ಮದ್
೨೩. ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು ಯಾರು ? -ಇ.ಪಿ.ರಸ್
೨೪. ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ ? -ಪ.ಬಂಗಾಳ ( ಕೋಲ್ಕತ್ತಾ )
೨೫. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ ವ್ಯಕ್ತಿ ಯಾರು ? -ಎನ್.ಡಿ.ತಿವಾರಿ
೨೬. ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು ? -ಶಿವಮೊಗ್ಗ
೨೭. ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು ? -ಅರ್ಗಾನ್ & ಸಾರಜನಕ
೨೮. ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ? -ಟೇಬಲ್ ಟೆನ್ನಿಸ್
೨೯. ೨೦೧೫ ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು ? -ಆಸ್ಟ್ರೇಲಿಯಾ
ಭಾಗ 71 -
೧. ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು ? -ಡಾ || ಎಸ್ . ಎಸ್ , ಅರಕೇರಿ
2. ಫೀಫಾ (FIFA) ನ ವಿಸ್ತ್ರತ ರೂಪ? -ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್
೩. ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು ? -ಆರ್ಥರ್ ವೈನಿ ( ಇಂಗ್ಲೆಂಡ್ )
೪. ಡಿ . ಎಲ್ . ಎನ್ ಇದು ಯಾರ ಕಾವ್ಯನಾಮವಾಗಿದೆ ? -ದೊಡ್ಡ ಬೆಲೆ ಲಕ್ಷ್ಮೀನರಸಿಂಹಚಾರ್ಯ
೫. ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ ? -ಭುವನೇಶ್ವರ
೬. ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು ? -ಹಮ್ಮಿಂಗ್ ಬರ್ಡ್
೭. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ ? -ಮೇಘಾಲಯ
೮. ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದವರು ಯಾರು ? -ಪಿ . ವಿ . ನರಸಿಂಹ ರಾವ್
೯. ಸ್ಕರ್ವಿ ಖಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ ? -ವಿಟಮಿನ್ – ಸಿ
೧೦. ಡಿಸ್ಕವರ್ , ಪಲ್ಸರ್ , ಬೈಕ್ ಗಳ ತಯಾರಿಕಾ ಕಂಪನಿ ಯಾವುದು ? -ಬಜಾಜ್ ಆಟೋಮೊಬೈಲ್ಸ್
೧೧. ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ ? -ಕರ್ನಾಟಕ
೧೨. ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು ? -ಮೇಕದಾಟು
೧೩. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು ? -ವೆಲ್ಲೆಸ್ಲಿ
೧೪. ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು ? -ಹ್ಯಾಲಿ ಧೂಮಕೇತು
೧೫. ಕಪ್ಪೆಯ ಹೃದಯದಲಿ ಎಷ್ಟು ಬಾಗಗಳಿವೆ ? -ಮೂರು
೧೬. ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು ? -ಅನಿಮೊಮೀಟರ್
೧೭. ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ ? -ಬ್ರಾಹ್ಮ
೧೮. ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ ?-ಚದುರಂಗ
೧೯. ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ . ಸ್ಥಳವಾಗಿದೆ ? -ಚರಣಸಿಂಗ್
೨೦. ೧೯೦೯ ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ ಪ್ರಕಟಿಸಿದವರು ಯಾರು ? -ಶಾಮಾಶಾಸ್ತ್ರಿ
೨೧. ಮದ್ರಾಸ್ – ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು ? -1969
೨೨. ರಕ್ಕೆಗಳೇ ಇಲ್ಲದ ಪಕ್ಷಿ ಯಾವುದು ? -ಕಿವಿ ಎಂಬ ಪಕ್ಷಿ
೨೩. ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ ? -ಹೆಚ್ . ನರಸಿಂಹಯ್ಯ
೨೪. ರಾಮಾಯಣ ನಡೆಯಿತೆನ್ನಲಾಗುವ ಯುಗ ಯಾವುದು ? -ತ್ರೇತಾಯುಗ
೨೫. ಐ.ಪಿ.ಎಲ್ ನ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು ಯಾರು ? -ಪ್ರೀತಿ ಜಿಂಟಾ
೨೬. ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು ? -ಬಿ.ವಿ.ಕಾರಂತ
೨೭. ರೈಟ್ ಲೈವ್ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ ಯಾವುದು ? -ಸ್ವೀಡನ್
೨೮. ಮೂರನೇ ಕಣ್ಣು ಹೊಂದಿರುವ ಟ್ವಿಟಾರ್ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತವೆ ? -ನ್ಯೂಜಿಲ್ಯಾಂಡ್
೨೯. ಅತೀ ವೇಗವಾಗಿ ಬೆಳೆಯುವ ಮರ ಯಾವುದು ? -ಬಿದಿರು
ಭಾಗ 72 -
1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು? -ಲಾರ್ಡ್ಜ್ಂಟ್ ಬ್ಯಾಟನ್
2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು? -ರಾಕೇಶ್ ಶರ್ಮ
3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು? -ಆರ್ಯಭಟ
4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು? -ಒಳಚರಂಡಿ ವ್ಯವಸ್ಥೆ
5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? -ಅಥರ್ವಣ ವೇದ
6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ? -ಋಗ್ವದ
7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು? -ಪಾಲಿಭಾಷೆ
8. ಭಾರತದ ಮೊದಲ ವಾಕ್ ಚಿತ್ರ ಯಾವುದು? -ಆಲಂ ಆರ್ (1931)
9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು? -ಹರಿತಾಕೌರ್ ದಯಾಳ್
10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು? -ಬಾಬು ರಾಜೇಂದ್ರ ಪ್ರಸಾದ್
11. ಮಿಸ್ಟಲ್ಸ್ ಆದ ಪ್ರಥಮ ಭಾರತೀಯ ಮಹಿಳೆ ಯಾರು? -ರೀಟಾ ಫರಿಯಾ
12. ಪಂಚತಂತ್ರಗಳನ್ನು ಬರೆದವರು ಯಾರು? -ವಿಷ್ಣು ಶರ್ಮ
13. ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು? -1 ನೇ ಕುಮಾರ ಗುಪ್ತ
14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು? -ಪಂಡಿತ್ ಜವಹರ್ಲಾಲ್ ನೆಹರು
15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು? -ಕಲ್ಪನಾ ಚಾವ್ಹಾ
16. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು? -ಸಿ.ಬಿ.ಮುತ್ತಮ್ಮ
17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು? -ವಿಜಯಲಕ್ಷ್ಮಿ ಪಂಡಿತ
18. ಭಾರತದ ರಾಷ್ಟ್ರೀಯ ಹಾಡು ಯಾವುದು? -ವಂದೇ ಮಾತರಂ
19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು? -ಬಚೇಂದ್ರಿ ಪಾಲ್
20. ಭಾರತಕ್ಕೆ ಆಗಮಿಸಿದ ಪ್ರಸಿದ್ದ ಫ್ರೆಂಚ್ ಗವರ್ನರ್ ಯಾರು? -ಡೂಪ್ಲೆ
21. ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು? -ಸಾಬರಮತಿ ಆಶ್ರಮದಿಂದ
22. ಅಭಿನವ ಭಾರತದ ಸ್ಥಾಪಕನ್ಯಾರು? -ವಿ.ಡಿ.ಸಾವರಕರ್
23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಥಮ ಅಧ್ಯಕ್ಷ ಯಾರು? -ಉಮೇಶ್ ಚಂದ್ರ ಬ್ಯಾನರ್ಜಿ
24. ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? -ಇಂದಿರಾಗಾಂಧಿ
25. ಮಹಾಭಾರತದ ಕರ್ತೃ ಯಾರು? -ವೇದವ್ಯಾಸರು
26. ಮಹಂಜೋದಾರೊ ಪದದ ಅರ್ಥವೇನು? -ಮಡಿದವರ ದಿಬ್ಬ
27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಗಲ್ ದೊರೆ ಯಾರು? -ಷಹಜಾನ್
28. ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು? -ಇಂದ್ರ ಪ್ರಸ್ಥ
29. ಹಿಮಾಲಯ ರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು? -ತರೈ