ಭಾರತೀಯ ಸಂವಿಧಾನ
1. ಪ್ರಥಮ ಬಾರಿಗೆ ಕೇಂದ್ರದಲ್ಲಿ ದ್ವಿಸದನ ಪದ್ಧತಿಯನ್ನು ಜಾರಿಗೊಳಿಸಿದ ಕಾಯ್ದೆ - 1935 ರ ಕಾಯ್ದೆ
2. ಜವಾಹರ್ಲಾಲ್ ನೆಹರೂ ಮಂಡಿಸಿದ ಧೈಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸಿದ್ದು 26-11-1949
3. ರಾಷ್ಟ್ರ ಬಾವುಟ (The National Flag) ವನ್ನು ಅಂಗೀಕರಿಸಲಾದ ದಿನ - 22-7-1947
4. ವಯಸ್ಕ ಮತದಾನ ಪದ್ಧತಿಯನ್ನು ಸಂವಿಧಾನದ ಯಾವ ವಿಧಿಯನ್ವಯ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. 61 ನೇ ತಿದ್ದುಪಡಿ 1988 -326
5. ಜಮ್ಮು - ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ ಯಾವ ವಿಧಿಯನ್ವಯ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. - 370
6. ರಾಜ್ಯಭಾಷಾ ಎಂದು ಪರಿಗಣಿಸಲ್ಪಟ್ಟಿರುವ ಭಾಷೆ ಹಿಂದಿ ಇದರ ಲಿಪಿ ದೇವನಾಗರಿ
7. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ರಾಜ್ಯವು ಮಾಡಿದ ಕಾನೂನನ್ನು ಮೊಟಕುಗೊಳಿಸುವವರು ಸುಪ್ರೀಂಕೋರ್ಟ್
8. ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಅಂತಿಮ ಅಧಿಕಾರ ಪಡೆದಿರುವುದು -ವಿಧಾನಸಭೆ, ಲೋಕಸಭೆ
9. ಭಾರತದಲ್ಲಿ ಹಣಕಾಸಿನ ತುರ್ತು ಪರಿಸ್ಥಿತಿ ಅನುಚ್ಛೇದ -360 ಇದುವರೆಗೆ ಎಷ್ಟು ಬಾರಿ ಜಾರಿಯಾಗಿದೆ? - ಒಮ್ಮೆಯೂ ಇಲ್ಲ
10. ಭಾರತದ ಸಂವಿಧಾನದ ರಚನೆಯ ಉದ್ದೇಶಕ್ಕಾಗಿ ರಚಿತವಾದ ಸಮಿತಿ - ಸಂವಿಧಾನ ರಚನಾ ಸಮಿತಿ
11. ಭಾರತದ ಸಂವಿಧಾನದಲ್ಲಿ ಅತ್ಯಂತ ದೀರ್ಘಕಾಲ ವಿಧಿ - 243
12. ಕೇಂದ್ರ ಕಾರ್ಯಾಂಗದ ಮುಖ್ಯಸ್ಥರು - ರಾಷ್ಟ್ರಪತಿ
13. ಗಾಂಧೀಜಿಯವರ ತತ್ವಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಕಾಣಬಹುದು? ರಾಜ್ಯ ನಿರ್ದೇಶಕ ತತ್ವಗಳು
14. ಭಾರತದ ಸಂವಿಧಾನದಲ್ಲಿ ತುರ್ತು ಪರಿಸ್ಥಿತಿಯ ನಿಯಮಾವಳಿಗಳನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ - ಜರ್ಮನಿ
15. ಭಾರತ ಸಂವಿಧಾನವು ತನ್ನ ಪ್ರಜೆಗಳಿಗೆ ನೀಡಿರುವ ಪೌರತ್ವ - ಏಕಪೌರತ್ವ
16. 13 ನೇ ಹಣಕಾಸು ಆಯೋಗದ ಅಧ್ಯಕ್ಷರು - ಕೇಲ್ಕರ್
17. ಅಕ್ರಮ ಬಂಧನದ ವಿರುದ್ಧ ಹೊರಡಿಸುವ ರಿಟ್: ಹೇಬಿಯಸ್ ಕಾರ್ಪಸ್
18. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ - ರಾಜಸ್ತಾನ
19. ರಾಷ್ಟ್ರಪತಿ ಮತ್ತು ಮಂತ್ರಿಮಂಡಲದ ನಡುವಿನ ಸಂಪರ್ಕ ಸೇತುವೆ - ಪ್ರಧಾನಮಂತ್ರಿ
20. ಸಂವಿಧಾನದ 54 ನೇ ಅನುಚ್ಛೇದವು ಸಂಬಂಧಿಸಿರುವುದು - ರಾಷ್ಟ್ರಪತಿ ಚುನಾವಣೆ
21. ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಯಾದ ಎಷ್ಟು ದಿನದೊಳಗೆ ಅದಕ್ಕೆ ಸಂಸತ್ತಿನ ಅಂಗೀಕಾರ ದೊರೆಯಬೇಕು? - 1 ತಿಂಗಳು
22. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಅನುಪಸ್ಥಿತಿಯಲ್ಲಿದ್ದಾಗ ರಾಷ್ಟ್ರಪತಿಯವರಿಗೆ ಪ್ರಮಾಣ ವಚನ ಬೋಧಿಸುವವರು - ಲಭ್ಯವಿರುವ ಶ್ರೇಷ್ಠ ನ್ಯಾಯಮೂರ್ತಿ
23. ರಾಜ್ಯದಲ್ಲಿ ಯಾರ ಒಪ್ಪಿಗೆಯ ನಂತರ ಒಂದು ಶಾಸನವು ಜಾರಿಗೆ ಬರಲು ಸಾಧ್ಯ? - ರಾಜ್ಯಪಾಲ
24. ರಾಜ್ಯಪಾಲರಾಗಲು ಇರುವ ವಯೋಮಿತಿ 35 ವರ್ಷ
25. ಏಕರೂಪ ನಾಗರಿಕ ಕಾನೂನು ಜಾರಿಯಲ್ಲಿರುವ ರಾಜ್ಯ - ಗೋವಾ
26. ಅವಿಭಜಿತ ಭಾರತದ ಸಂವಿಧಾನ ಸಭೆಯ ಮೊದಲ ಸಭೆ ನಡೆದದ್ದು - 9-12-1946
27. ಮೂಲ ಸಂವಿಧಾನದಲ್ಲಿದ್ದ ಅನುಸೂಚಿಗಳು ಮತ್ತು ವಿಧಿಗಳು - 8 ಅನುಸೂಚಿಗಳು , 395 ವಿಧಿಗಳು
28. ದೇಶದ ಮೊದಲ ಉಪಪ್ರಧಾನಿ - ಸರ್ದಾರ್ ವಲ್ಲಭಬಾಯಿಪಟೇಲ್
29, ಪ್ರಸ್ತಾವನೆಯಲ್ಲಿ 'ಸಮಾಜವಾದಿ' 'ಜಾತ್ಯಾತೀತ' 'ಅಖಂಡತೆ' ಈ ಪದಗಳನ್ನು ಯಾವ ತಿದ್ದುಪಡಿಯನ್ವಯ ಸೇರಿಸಲಾಯಿತು? - 42 ನೇ ತಿದ್ದುಪಡಿ (1976)
30. ಭಾರತ ರಾಜ್ಯಗಳ ಒಂದು ಸಂಘ ಎಂದು ಸಂವಿಧಾನದ ಎಷ್ಟನೇ ವಿಧಿಯಲ್ಲಿ ತಿಳಿಸಲಾಗಿದೆ? – ವಿಧಿ -1
31. ಸಂವಿಧಾನದ 17 ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದೆ? - ಅಸ್ಪೃಶ್ಯತೆಯ ನಿರ್ಮೂಲನೆಗೆ
32. ಸಂವಿಧಾನದ ಯಾವ ಭಾಗವು ನಾಗರೀಕತ್ವದ ಬಗ್ಗೆ ವಿವರಿಸುತ್ತದೆ? ಭಾಗ -2
33. ಬಾಲ ಕಾರ್ಮಿಕತೆಯನ್ನು ವಿರೋಧಿಸುವ ವಿಧಿ – ವಿಧಿ 24
34. ರಾಜ್ಯನೀತಿ ನಿರ್ದೇಶಕ ತತ್ವಗಳ ಜಾರಿಯ ಉದ್ದೇಶವೇನು? ಸಮಾಜ ಕಲ್ಯಾಣ
35. ಪ್ರಸ್ತುತ ಭಾರತದ ಸಂವಿಧಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳಿವೆ? - 11
36. ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಲು ಶಿಫಾರಸ್ಸು ಮಾಡಿದ ಸಮಿತಿ - ಸ್ವರ್ಣಸಿಂಗ್ ಸಮಿತಿ
37. ರಾಷ್ಟ್ರಪತಿಯಾಗಲು ನಿಗದಿಪಡಿಸಿದ ಕನಿಷ್ಟ ವಯಸ್ಸು - 35 ವರ್ಷಗಳು
38. ರಾಷ್ಟ್ರಪತಿಯವರ ಪದಚ್ಯುತಿಗೆ ಸಂಬಂಧಿಸಿದ ವಿಧಿ ವಿಧಿ – 61
39. ಉಪರಾಷ್ಟ್ರಪತಿಯ ಅಧಿಕಾರಾವಧಿ. - 5 ವರ್ಷಗಳು
40. ಮರಣ ದಂಡನೆಯನ್ನು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದವರು- ರಾಷ್ಟ್ರಪತಿ
41. ರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸುವವರು - ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ
42. ಭಾರತೀಯ ಸಂಸತ್ತು ಒಳಗೊಂಡಿರುವುದು - ರಾಷ್ಟ್ರಪತಿ , ಲೋಕಸಭೆ , ರಾಜ್ಯ ಸಭೆ
43. ರಾಜ್ಯಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 250
44. ಸುಗ್ರೀವಾಜ್ಞೆಯ ಗರಿಷ್ಠ ಅವಧಿ - 6 ತಿಂಗಳು
45. ಭಾರತದ ಮಹಾಲೆಕ್ಕ ತಪಾಸಿಗರ ಅಧಿಕಾರಾವಧಿ - 6 ವರ್ಷಗಳು
46. ರಾಜ್ಯಪಾಲರ ಅಧಿಕಾರವಧಿ 5 ವರ್ಷಗಳು
47. ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ - 6 ವರ್ಷಗಳು
48. ವಿಧಾನ ಪರಿಷತ್ ಸದಸ್ಯರಾಗಲು ನಿಗದಿಪಡಿಸಿರುವ ವಯಸ್ಸು - 30 ವರ್ಷಗಳು
49. ಶಾಸನ ಸಭೆಯ ಯಾವ ಸದನದಲ್ಲಿ ಮೊದಲು ಹಣಕಾಸು ಮಸೂದೆಯನ್ನು ಮಂಡಿಸುವವರು? - ವಿಧಾನ ಸಭೆಯಲ್ಲಿ ಲೋಕಸಭೆ
50 ಸಾರ್ವಜನಿಕ ಹಣಕಾಸಿನ ಕಾವಲುಗಾರ - ಭಾರತದ ಕಂಟ್ರೋಲ್ ಆಂಡ್ ಆಡಿಟರ್ ಜನರಲ್
51. ಮಹಾಭಿಯೋಗ ಎಂದರೆ - ರಾಷ್ಟ್ರಪತಿ ಸಂವಿಧಾನವನ್ನು ಉಲ್ಲಂಘಿಸಿದಲ್ಲಿ ಸಂಸತ್ತು ತೆಗೆದುಹಾಕುವ ಕ್ರಮ
52. ಮೂಲಭೂತ ಹಕ್ಕುಗಳು ಸಂವಿಧಾನದ ಯಾವ ಭಾಗದಲ್ಲಿದೆ - ಮೂರನೆಯ ಭಾಗ
53. ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದ ದಿನ - ಜನವರಿ 26, 1950
54. ಭಾರತದ ಉಪರಾಷ್ಟ್ರಾಧ್ಯಕ್ಷರು - ರಾಜ್ಯಸಭೆಗೆ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ
55. 1976 ರಲ್ಲಿ ಸಂವಿಧಾನದ ತಿದ್ದುಪಡಿಗಳನ್ನು ಸುಪ್ರೀಂಕೋರ್ಟ್ ಪ್ರಶ್ನಿಸಲಾಗದಂತೆ ಮಾಡಿದ ತಿದ್ದುಪಡಿ - 42 ನೆಯ ತಿದ್ದುಪಡಿಯಿಂದ
56. ಉಪರಾಷ್ಟ್ರಪತಿಯ ಸ್ಥಾನಕ್ಕೆ ಸ್ಪರ್ಧಿಸುವವರ ಕಡಿಮೆ, ವಯೋಮಿತಿ - 35 ವರ್ಷ
57. ರಾಷ್ಟ್ರಾಧ್ಯಕ್ಷರು ರಾಜ್ಯಸಭೆಗೆ ಆಯ್ಕೆ ಮಾಡುವ ಸದಸ್ಯರ ಸಂಖ್ಯೆ - 12 ಜನರು
58. ರಾಷ್ಟ್ರಾಧ್ಯಕ್ಷರು ಲೋಕಸಭೆಗೆ ಬಳಸುವ ಆಂಗ್ಲೋ ಇಂಡಿಯನ್ ಪ್ರತಿನಿಧಿಗಳ ಸಂಖ್ಯೆ - ಎರಡು
59. ಭಾರತ ಸಂವಿಧಾನದಲ್ಲಿ ಕೇಂದ್ರ ಶಾಸಕಾಂಗವನ್ನು - ಪಾರ್ಲಿಮೆಂಟ್
60. ನಮ್ಮ ಸಂವಿಧಾನದ ಎಷ್ಟನೇ ವಿಧಿಯು ರಾಜ್ಯಸಭೆಯ ಬಗ್ಗೆ ವಿವರಿಸಲಾಗಿದೆ? - 80 ನೇ ವಿಧಿ
61. ಪ್ರತ್ಯಕ್ಷ ಪ್ರಜಾಪ್ರಭುತ್ವ ಆಚರಣೆಯಲ್ಲಿರುವ ದೇಶ - ಸ್ವಿಟ್ಟರ್ಲ್ಯಾಂಡ್
62. ರಾಜಕೀಯ ಹಕ್ಕುಗಳನ್ನು ಸಕ್ರಮವಾಗಿ ಉಪಯೋಗಿಸಿಕೊಂಡು, ಪ್ರಜೆಗಳು ಪಡೆಯುವ ಅಧಿಕಾರ - ಪ್ರಜಾಪ್ರಭುತ್ವ
63. ಯಾವ ಹಕ್ಕುಗಳಿಲ್ಲದಿದ್ದರೆ ಮಾನವ ಜೀವನ ದುರ್ಬರ, ಅರ್ಥರಹಿತವಾಗುತ್ತದೆ? -ಪೌರಹಕ್ಕುಗಳು
64. ಎಲ್ಲ ಹಕ್ಕುಗಳಲ್ಲೂ ಮುಖ್ಯವಾದುದು ಪ್ರಾಣರಕ್ಷಣೆ ಹಕ್ಕು
65. ವ್ಯಕ್ತಿಯ ಪ್ರಾಣಕ್ಕೆ ಸ್ಟೇಚೆಗೆ ರಕ್ಷಣೆ ಒದಗಿಸುವ ಸಂವಿಧಾನ ನಿಯಮ -21ನೇ ನಿಯಮ
66. ಮಾನವ ಯಾವುದೋ ವಿಧವಾಗಿ ಜೀವಿಸುವುದಲ್ಲದೇ ಉತ್ತಮವಾಗಿ ಜೀವಂತವಾಗಿರಬೇಕು ಎಂದವರು – ಅರಿಸ್ಟಾಟಲ್
67. ವ್ಯಕ್ತಿ ಸ್ವಾತಂತ್ರ್ಯ ಹಕ್ಕಿನ ಮೇಲೆ ಯಾವಾಗ ನಿರ್ಬಂಧ ಹೇರಬಹುದು - ವಿಪತ್ತಿನ ಪರಿಸ್ಥಿತಿಗಳಲ್ಲಿ
68. ಭಾರತದ ಪೌರರಿಗೆ ವಾಕ್ ಸ್ವಾತಂತ್ರ್ಯ ಭಾವ ಪ್ರಕಟಣೆಗಳು ಸ್ವಾತಂತ್ರ್ಯ ನೀಡುವ ಸಂವಿಧಾನ ನಿಯಮ -19
69. ವಾಕ್ ಸ್ವಾತಂತ್ರ್ಯದ ಮೇಲೆ ಯಾವಾಗ ನಿಷೇಧ ವಿಧಿಸಬಹುದು? - ಕೆಲವು ಸಂಧರ್ಭಗಳಲ್ಲಿ
70. ಕಾನೂನುಬದ್ಧವಾಗಿ ಒಬ್ಬ ವ್ಯಕ್ತಿ ಮಾತನಾಡುವ ವಿಷಯವನ್ನು ಪತ್ರಿಕೆಗಳ ಮೂಲಕ ಪ್ರಕಟಿಸುವ ಹಕ್ಕಿಗೆ ಏನನ್ನುವರು? - ಪತ್ರಿಕಾ ಸ್ವಾತಂತ್ರ್ಯದ ಹಕ್ಕು
71. ರಾಜಕೀಯವಾಗಿ ಪ್ರಜೆಗಳನ್ನು ಚೈತನ್ಯಶೀಲರನ್ನಾಗಿ ಮಾಡುವುದರಲ್ಲಿ ಯಾವುದರ ಪಾತ್ರ ಹೆಚ್ಚು? - ಪತ್ರಿಕೆಗಳು
72. ಭಾರತದ ಸಂವಿಧಾನವು ಮತದಾನಕ್ಕೆ ನಿಗದಿಪಡಿಸಿದ ಕನಿಷ್ಠವಯಸ್ಸು - 18 ವರ್ಷಗಳು
73. ಸಂವಿಧಾನದ ಪ್ರಕಾರ ಭಾರತ ಗಣರಾಜ್ಯದ ಮುಖ್ಯಸ್ಥ - ರಾಷ್ಟ್ರಪತಿಗಳು
74. ಸಂವಿಧಾನವನ್ನು ಯಾರು ತಿದ್ದುಪಡಿ ಮಾಡಬಹುದು? - ಸಂಸತ್ತು
75. ಭಾರತದ ನ್ಯಾಯಾಂಗವು ಯಾವ ರೀತಿಯದ್ದು? ಸ್ವತಂತ್ರವಾದದ್ದು
76. ಭಾರತ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು - ಡಾ. ಬಿ.ಆರ್. ಅಂಬೇಡ್ಕರ್
77. ರಾಷ್ಟ್ರಪತಿಯವರ ಸ್ಥಾನ ಖಾಲಿ ಇದ್ದಾಗ ಆ ಹುದ್ದೆಯಲ್ಲಿ ಎಷ್ಟು ದಿನಗಳ ಕಾಲ ಕಾರ್ಯ ನಿರ್ವಹಿಸಬಹುದು? - 6 ತಿಂಗಳು
78. ಭಾರತ ಕೇಂದ್ರ ಸರ್ಕಾರದ ಮುಖ್ಯಸ್ಥರು - ಪ್ರಧಾನಮಂತ್ರಿ
79. ಪ್ರಧಾನಮಂತ್ರಿಯನ್ನು ಯಾರು ನೇಮಕ ಮಾಡುತ್ತಾರೆ? - ರಾಷ್ಟ್ರಪತಿಗಳು
80. ಮಂತ್ರಿಮಂಡಲವು ಯಾರಿಗೆ ಜವಾಬ್ದಾರಿ ನೀಡುತ್ತದೆ? - ಸಂಸತ್ತಿಗೆ
81. ರಾಷ್ಟ್ರಾಧ್ಯಕ್ಷರು ಕಾರ್ಯಾಂಗದ ಮುಖ್ಯಸ್ಥರಾಗಿರುವ ಕುರಿತು ಸಂವಿಧಾನದ ವಿಧಿ - 53 (1)
82. ನಮ್ಮ ಸಂವಿಧಾನಾತ್ಮಕ ಶಾಸಕಾಂಗ ಸಭೆಯ ಪ್ರಪ್ರಥಮ ಅಧ್ಯಕ್ಷರು - ಡಾ. ಬಾಬು ರಾಜೇಂದ್ರ ಪ್ರಸಾದ್
83. ತನ್ನದೇ ಆದ ಪ್ರತ್ಯೇಕ ಪ್ರತ್ಯೇಕ ಸಂವಿಧಾನ ಹೊಂದಿರುವ ರಾಜ್ಯ - ಜಮ್ಮು ಮತ್ತು ಕಾಶ್ಮೀರ
84. ಕೇಂದ್ರ ಸರ್ಕಾರದ ಸಚಿವರನ್ನು ನೇಮಕ ಮಾಡುವವರು - ರಾಷ್ಟ್ರಪತಿ
85. ರಾಜ್ಯದ ಅಡ್ವಕೇಟ್ ಜನರಲ್ ಈತನನ್ನು ನೇಮಕ ಮಾಡುವವರು - ರಾಜ್ಯಪಾಲರು
86. ಭಾರತ ಸಂವಿಧಾನ ರಚನೆಗೆ ಅಂಗೀಕಾರ ನೀಡಿದ್ದು - 26 ನೇ ನವೆಂಬರ್ 1949
87. ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನ ರೂಪಿಸುವ ಅಧಿಕಾರವಿರುವುದು - ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ
88. ನಮ್ಮ ಸಂವಿಧಾನವನ್ನು ಎಷ್ಟು ಭಾಗವಾಗಿ ವಿಭಜಿಸಲಾಗಿದೆ? - 24
89. ಭಾರತದಲ್ಲಿ ಒಟ್ಟು ಎಷ್ಟು ಕೇಂದ್ರಾಡಳಿತ ಪ್ರದೇಶಗಳಿವೆ? - 6
90. ಭಾರತದ ತ್ರಿದಳದ ದಂಡನಾಯಕರು – ರಾಷ್ಟ್ರಪತಿ
91. ಪ್ರಧಾನ ಮಂತ್ರಿ ಯಾವ ಸಭೆಯ ಪ್ರಾತಿನಿಧ್ಯ ವಹಿಸುತ್ತಾರೆ? - ಲೋಕಸಭೆ
92. ಜಾತ್ಯಾತೀತತೆ ಎಂದರೆ ಎಲ್ಲ ಧರ್ಮಗಳಿಗೂ ಸಮಾನತೆ ನೀಡುವುದು
93. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೆಂದು ಮಾನ್ಯತೆ ನೀಡುವ ಅಧಿಕಾರವಿರುವುದು - ಚುನಾವಣಾ ಆಯೋಗಕ್ಕೆ
94. ರಾಜ್ಯಪಾಲರಿಗೆ ಪ್ರತಿಜ್ಞಾವಿಧಿ ಬೋಧಿಸುವವರು - ರಾಜ್ಯ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ಹಿರಿಯ ನ್ಯಾಯಾಧೀಶರು
95. ಮೂಲಭೂತ ಹಕ್ಕುಗಳ ರಕ್ಷಕ - ಸರ್ವೋಚ್ಛ ನ್ಯಾಯಾಲಯ
96. ರಾಜ್ಯಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರು ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು? - ರಾಷ್ಟ್ರಪತಿಗೆ
97. ಭಾರತ ಸರ್ಕಾರದ ಪ್ರಥಮ ಕಾಯಿದೆ ಅಧಿಕಾರಿ - ಭಾರತದ ಆಟಾರ್ನಿ ಜನರಲ್
98. ಸ್ವತಂತ್ರ ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು - ಸರೋಜಿನಿ ನಾಯ್ಡು
99. ಪ್ರಸಕ್ತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು - 6
100. ಭಾರತ ಸಂವಿಧಾನ 360, 361 ಎ, 365 ಈ ವಿಧಿಗಳು ಯಾವ ರಾಜ್ಯಕ್ಕೆ ಅನ್ವಯಿಸುವುದಿಲ್ಲಾ? ಜಮ್ಮು ಮತ್ತು ಕಾಶ್ಮೀರ
101, ಮಹಾಲೆಕ್ಕ ಪರಿಶೋಧಕರು ಮತ್ತು ಮಹಾಲೆಕ್ಕ ನಿಯಂತ್ರಕರನ್ನು ನೇಮಿಸುವವರು - ರಾಷ್ಟ್ರಪತಿ
102. ಭಾರತೀಯರಿಗೆ ಮೊದಲ ಬಾರಿಗೆ ಶಾಸಕಾಂಗ ಪ್ರವೇಶಿಸಲು ಅವಕಾಶ ನೀಡಿದ ಕಾಯ್ದೆ -1861 ರ ಇಂಡಿಯನ್ ಕೌನ್ಸಿಲ್ ಆಕ್ಟ್
103. ಭಾರತದ ಸಂವಿಧಾನದಲ್ಲಿರುವ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ವಜಾ ಮಾಡುವ ಈ ಅಂಶವನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ? - ಅಮೇರಿಕಾ ಸಂಯುಕ್ತ ಸಂಸ್ಥಾನ
104. 312 ನೇ ವಿಧಿಯು - ಅಖಿಲ ಭಾರತ ಸೇವೆಗಳಿಗೆ ಅವಕಾಶ ನೀಡಿದೆ
105. ಸಂವಿಧಾನ ಪೂರ್ವ ಪೀಠಿಕೆ - ಸಂವಿಧಾನದ ಭಾಗ ಅಲ್ಲ ಆದರೆ ಕಾನೂನಿನ ಪರಿಣಾಮ ಹೊಂದಿಲ್ಲ
106, ಮಂತ್ರಿಮಂಡಲದ ಸದಸ್ಯರು ಸಂವಿಧಾನಬದ್ಧವಾಗಿ - ರಾಷ್ಟ್ರಾಧ್ಯಕ್ಷರ ಇಚ್ಛೆಯ ಮೇರೆಗೆ ಅಧಿಕಾರದಲ್ಲಿ ಇರುತ್ತಾರೆ.
107. ಮುಖ್ಯಮಂತ್ರಿಯು ರಾಜ್ಯ ಶಾಸಕಾಂಗವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಯಾವಾಗ ಸಲಹೆ ನೀಡಬಹುದು? - ತನ್ನ ಮಂತ್ರಿಮಂಡಲವು ಶಾಸಕಾಂಗ ಬಹುಮತ ಕಳೆದುಕೊಂಡಾಗ
108, ವಾಸ್ತವವಾಗಿ ಮಂತ್ರಿಮಂಡಲವು - ಲೋಕಸಭೆಯ ವಿಶ್ವಾಸವನ್ನು ಅವಲಂಬಿಸಿರುತ್ತದೆ.
109, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಿದ ಪ್ರದೇಶ - ಪಾಂಡಿಚೇರಿ
110. ಭಾರತದ ಸಂವಿಧಾನದ ಈ ಅನುಚ್ಛೇದವನ್ನು ಸಂವಿಧಾನದ ಆತ್ಮವೇ ಆಗಿದೆ ಎಂದು ಹೇಳಲಾಗುತ್ತಿದೆ. - ಅನುಚ್ಛೇದ 32
111. 1959 ರಲ್ಲಿ ಪ್ರಧಾನಮಂತ್ರಿ ನೆಹರೂ ಅವರು ಪಂಚಾಯತ್ ರಾಜ್ ವ್ಯವಸ್ಯೆಯನ್ನು ಎಲ್ಲಿ ಉದ್ಘಾಟಿಸಿದರು? - ನಾಗೋರ್
112. ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ನಿಗದಿತವಾದ ಕೋರಂ ಸಂಖ್ಯೆ - ಒಟ್ಟು ಸದಸ್ಯತ್ವದ 1/10 ರಷ್ಟು
113. ವಿಧಾನಸಭೆಯಲ್ಲಿ ಧರ್ಮವನ್ನು ಆಧರಿಸಿ ಒಂದು ಸ್ಥಾನವನ್ನು ಮೀಸಲು ಹೊಂದಿರುವ ರಾಜ್ಯ - ಜಮ್ಮು ಮತ್ತು ಕಾಶ್ಮೀರ
114. ಭಾರತದ ಸಂವಿಧಾನವು ದೇಶದ ಒಟ್ಟು ಭಾಷೆಯನ್ನು ಅಧಿಕೃತ ಸಂವಿಧಾನ ಮಾನ್ಯತೆ ಗುರುತಿಸಲಾಗಿದೆ? - 22
115. ಅತಿಹೆಚ್ಚು ಮತದಾರರನ್ನು ಹೊಂದಿರುವ ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ - ಕನಕಪುರ
116. ಭಾರತದಲ್ಲಿ ಪ್ರಸ್ತುತ ಎಷ್ಟು ರಾಜ್ಯಗಳಲ್ಲಿ ಉಚ್ಛ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತವೆ? - 21
117. ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದನ್ನು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು – ಎಂ,ಎನ್ ರಾಯ್
118. ರೆಗ್ಯುಲೇಟಿಂಗ್ ಸೂಚನೆಯನ್ನು ಜಾರಿಗೊಳಿಸಿದ ವರ್ಷ - 1773
119. ಮೊದಲ ಬಾರಿಗೆ ದೊಡ್ಡ ಸಂವಿಧಾನ - ಯುಗೋಸ್ಲೋವಿಯಾ
120. ಪಿಟ್ಸ್ ಇಂಡಿಯಾ ಆಕ್ಟ್ ಜಾರಿಗೆ ಬಂದ ವರ್ಷ - 1784
121. ಮೂಲಭೂತ ಹಕ್ಕುಗಳ ಹಾನಿಯಾದರೆ ಏನಾಗುವುದು? - ನೇರವಾಗಿ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ಒಯ್ಯಬಹುದು
122. ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ (ಭಾರತದ ಸರ್ಕಾರದ ಕಾಯ್ದೆ) ಜಾರಿಗೆ ಬಂದ ವರ್ಷ - 1858
123. ರಾಜ್ಯ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರ ತೆಗೆದುಕೊಳ್ಳುವವರು ಯಾರು? - ರಾಷ್ಟ್ರಪತಿಗಳು
124. ರಾಜ್ಯ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶನು ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು? - ರಾಷ್ಟ್ರಪತಿಗಳು
125. ಭಾರತದ ರಾಷ್ಟ್ರಪತಿ ಸಂಸತ್ತಿನ ಯಾವ ಸ್ಥಾನದಲ್ಲಿದ್ದಾರೆ? - ಅವಿಭಾಜ್ಯ ಅಂಗವಾಗಿದ್ದಾರೆ
126. ಸಂವಿಧಾನ ರಚನೆಗೆ ಎಷ್ಟು ಕಾಲ ಹಿಡಿಯಿತು? - 2 ವರ್ಷ 11 ತಿಂಗಳು ಮತ್ತು 17 ದಿನಗಳು ಬೇಕಾದವು
127. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಯಾವ ಅನುಸೂಚಿಯಲ್ಲಿ ಹೇಳಲಾಗಿದೆ? - 1 ನೇ
128. ನಗರ ಪಾಲಿಕೆ ಬಗ್ಗೆ ತಿಳಿಸುವ ಅನುಸೂಚಿ - 12 ನೇ
129, ಸಮಾನತೆಯ ಹಕ್ಕುಗಳ ಬಗ್ಗೆ ತಿಳಿಸುವ ಅನುಚ್ಛೇದ - 14-18
130. ಧಾರ್ಮಿಕ ತಳಹದಿಯ ಮೇಲೆ ಪಕ್ಷಪಾತ, ತಾರತಮ್ಯ ಇಲ್ಲ ಎಂದು ತಿಳಿಸುವ ಅನುಚ್ಛೇದ - 15
131. ಅಸ್ಪೃಶ್ಯತೆ ನಿಷೇಧದ ಬಗ್ಗೆ ತಿಳಿಸುವ ಅನುಸೂಚಿ - 17
132. ಮಿಲಿಟರಿ ಮತ್ತು ಶೈಕ್ಷಣಿಕ ಶಿಸ್ತು ಭಾಷೆಗಳನ್ನು ಹೊರತುಪಡಿಸಿ ಇತರ ಬಿರುದು ರದ್ದತಿಯ ಬಗ್ಗೆ ತಿಳಿಸುವ ಅನುಸೂಚಿ - 18
133. ಪ್ರಾಣರಕ್ಷಣೆ ಮತ್ತು ವ್ಯಕ್ತಿಗತ ಸ್ವಾತಂತ್ರ್ಯವನ್ನು ತಿಳಿಸುವ ಅನುಸೂಚಿ - 22
134, ಗುಲಾಮಗಿರಿ, ಜೀತ, ಮಹಿಳೆ, ಮಕ್ಕಳು, ಅಂಗವಿಕಲರ ಮಾರಾಟ, ಅನೈತಿಕ ವ್ಯವಹಾರಗಳ ಬಗ್ಗೆ ತಿಳಿಸುವ ಅನುಸೂಚಿ - 23
135. ಪ್ರತಿಯೊಬ್ಬ ಪ್ರಜೆ ತನಗೆ ಇಚ್ಛೆಯಾಗುವ ಧರ್ಮವನ್ನು ಅನುಸರಿಸಬಹುದು ಎನ್ನುವ ಅನುಸೂಚಿ - 25
136. ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವ ಸ್ವಾತಂತ್ರ್ಯದ ಬಗ್ಗೆ ತಿಳಿಸುವ ಅನುಸೂಚಿ - 26
137. ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಕ್ಕಿನ ಬಗ್ಗೆ ತಿಳಿಸುವ ಅನುಸೂಚಿ - 30
138, ಸಾರ್ವಜನಿಕ, ಅರೆ - ಸಾರ್ವಜನಿಕ ಘಟಕಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕ ಕೆಲಸಗಳಿಗೆ ನಿಯುಕ್ತರಾದವರಿಗೆ, ಸರ್ಕಾರಕ್ಕೆ ಮತ್ತು ಅಧೀನ ನ್ಯಾಯಾಲಯಗಳ ವರಿಷ್ಠ ನ್ಯಾಯಾಲಯ ಆಗಬೇಕಾಗಿದ್ದ ಕರ್ತವ್ಯ ಆಗಿಲ್ಲ. ಅದನ್ನು ಮಾಡಿ ಮುಗಿಸಿ "ಎಂದು ಆಜ್ಞಾಪಿಸಿದ ರಿಟ್ - ಮ್ಯಾಂಡಮಸ್
139. ಅಧೀನ ನ್ಯಾಯಾಲಯದಲ್ಲಿ ಇರುವ ಪ್ರಕರಣವನ್ನು ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸುವ ರಿಟ್ - ಸರ್ಟಿಯೇರರಿ
140. 19 ನೇ ಅನುಸೂಚಿ ತಿಳಿಸುವುದು - ವಾಕ್ ಮತ್ತು ಅಭಿವ್ಯಕ್ತಿ
141. ಸರ್ಕಾರದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳ ನಿರ್ದಿಷ್ಟ ಧರ್ಮ ಪ್ರಚಾರ ಇಲ್ಲ ಎನ್ನುವ ಅನುಸೂಚಿ -28
142 ಅಧಿಕಾರ ಬಲ ಇಲ್ಲದಿದ್ದರೂ ಸಾರ್ವಜನಿಕ ಅಧಿಕಾರಿ ಸ್ಥಾನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ನ್ಯಾಯ ಸಮ್ಮತವನ್ನು ಪ್ರಶ್ನಿಸುವ ರಿಟ್ -- ಕೋವಾರಂಟೊ.
143, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯ; ಆದಾಯ, ಸ್ಥಾನಮಾನ ಸೌಲಭ್ಯ ಮತ್ತು ಅವಕಾಶಗಳಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ಅನುಚ್ಛೇದ - 38
144, ಪೌಷ್ಟಿಕತೆ ಮತ್ತು ಜೀವನಮಟ್ಟದ ಉನ್ನತಿಗೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಒತ್ತು ನೀಡುವ ಅನುಶಾಸನ - 47
145. ಉತ್ಪಾದನಾ ಸಾಧನಗಳು ಮತ್ತು ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗದಂತೆ ಯೋಜನೆಗಳನ್ನು ರೂಪಿಸುವ ಅನುಸೂಚಿ - 39 ಬಿ - ಸಿ
146. ಅಂತಾರಾಷ್ಟ್ರೀಯ ಶಾಂತಿಗಾಗಿ ಒತ್ತು ನೀಡುವ ಅನುಸೂಚಿ - 51
147. ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆ ಅನುಸೂಚಿ - 44
148. ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವ ಅನುಸೂಚಿ -21A
149. ವೈದ್ಯಕೀಯ ಉದ್ದೇಶಗಳನ್ನು ಬಳಸುವುದು ಹೊರತು ಪಡಿಸಿ, ಮದ್ಯ ಮತ್ತು ಮಾದಕ ದ್ರವ್ಯಗಳ ನಿಷೇಧ ಅನುಚ್ಛೇದ 47
150, ರಾಷ್ಟ್ರೀಯ ತುರ್ತು ಪರಿಸ್ಥಿತಿ ಕುರಿತು ಹೇಳುವ ಸಂವಿಧಾನದ ವಿಧಿ - 352
151. ಈಶಾನ್ಯ ಮಂಡಳಿಯ ಸದಸ್ಯ ರಾಜ್ಯಗಳು ಯಾವುವು? ಮೇಘಾಲಯ, ಮಿಜೋರಾಂ ಅರುಣಾಚಲ ಪ್ರದೇಶ
152, ಉಪರಾಷ್ಟ್ರಪತಿ ಹುದ್ದೆಯು ಯಾವ ಮಾದರಿಯದು? - ಅಮೆರಿಕಾ
153. ರಾಜ್ಯಗಳ ಗಡಿರೇಖೆ ಬದಲಾಯಿಸುವ ಅಧಿಕಾರ ಯಾರಿಗಿದೆ? - ಸಂಸತ್ತಿಗೆ
154, ಸಮಾಜದ ದುರ್ಬಲ ವರ್ಗದವರ ಶಿಕ್ಷಣ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ಮತ್ತು ಸಾಮಾಜಿಕ ನ್ಯಾಯ - ಅನುಚ್ಛೇದ - 46
155. ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯ ಜೀವಿಗಳಿಗೆ ರಕ್ಷಣೆ - ಅನುಚ್ಛೇದ – 48ಎ
156. ರಾಜ್ಯ ಎಂಬ ಪದವನ್ನು ವಿವರಿಸುವ ಅನುಚ್ಛೇದ 32 ಮತ್ತು 36/12
157. ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಅನುಚ್ಛೇದ – 49
158, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರು ಏಕಕಾಲಕ್ಕೆ ರಾಜೀನಾಮೆ ನೀಡಿದರೆ ಆ ಸ್ಥಾನವನ್ನು ನಿಭಾಯಿಸುವವರು - ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು
159, ಸ್ತ್ರೀ ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಕ್ಕು ಅನುಚ್ಛೇದ 39 ಡಿ
160, ಆರ್ಥಿಕ ಶೋಷಣೆಯ ವಿರುದ್ಧದ ಹಕ್ಕು - ಅನುಚ್ಛೇದ 39 ಇ - ಎಪ್
161. ಮಕ್ಕಳು ಮತ್ತು ಯುವಕರಿಗೆ ಶೋಷಣೆ ವಿರುದ್ಧ ರಕ್ಷಣೆ, ಆರೋಗ್ಯಕಾರಿ ಬೆಳವಣಿಗೆ, ಸ್ವಾತಂತ್ರ್ಯ ಮತ್ತು ಗೌರವದ ಹಕ್ಕು ಅನುಚ್ಛೇದ -39 ಎಫ್
162. ನ್ಯಾಯ ಮತ್ತು ಉಚಿತ ಕಾನೂನು ಸಲಹೆಗೆ ಸಮಾನ ಅವಕಾಶ ಹಕ್ಕು ಅನುಚ್ಛೇದ 39 ಎ
163. ಕೆಲಸದ ಹಕ್ಕು ಅನುಚ್ಛೇದ – 41
164, ನಿರುದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಹಾಗೂ ಹೆರಿಗೆ ಪರಿಹಾರದ ಹಕ್ಕು ಅನುಚ್ಛೇದ - 42
165. ಜೀವನ ನಿರ್ವಹಣೆಗೆ ಅಗತ್ಯ ಸಂಬಳ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವ ಸೌಲಭ್ಯದ ಹಕ್ಕು ಅನುಚ್ಛೇದ - 43
166. ಕೈಗಾರಿಕೆಗಳ ಆಡಳಿತದಲ್ಲಿ ಕೆಲಸಗಾರರ ಭಾಗವಹಿಸುವಿಕೆಯ ಹಕ್ಕು - ಅನುಚ್ಛೇದ 43 ಎ
167. ರಾಷ್ಟ್ರಪತಿಗೆ ಸಲಹೆ ನೀಡುವ, ಪ್ರಧಾನ ಮಂತ್ರಿ ಮುಖ್ಯಸ್ಥರಾಗಿರುವ ಸಚಿವರ ಪರಿಷತ್ತು ಇರಬೇಕೆನ್ನುವ ಅನುಚ್ಛೇದ - 74
168. ಕ್ಯಾಬಿನೇಟ್ ಎಂಬ ಪದವನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ? - 44 ನೇ
169 ಕ್ಯಾಬಿನೆಟ್ ಎಂಬ ಪದವನ್ನು ಬಳಸಿದ ಅನುಚ್ಛೇದ -352
170, ಸ್ವಾತಂತ್ರ್ಯ ಪೂರ್ವ ಅವಧಿಯಲ್ಲಿ 1921 ರಲ್ಲಿ ಮೊಟ್ಟ ಮೊದಲು ಉಪಸಭಾಪತಿಯಾಗಿ ಆಯ್ಕೆಯಾದವರು - ಸಚ್ಚಿದಾನಂದ ಸಿನ್ಹ
171. ಧನ ಮಸೂದೆಗಳನ್ನು ತಿಳಿಸುವ ಅನುಚ್ಛೇದ – 110
172. ರಾಜ್ಯ ಉಚ್ಛನ್ಯಾಯಾಂಗ ರಚನೆ ಕುರಿತು ಹೇಳುವ ಸಂವಿಧಾನದ ಅನುಚ್ಛೇದ - 214
173 , ರಾಜ್ಯ ತುರ್ತು ಪರಿಸ್ಥಿತಿ (ರಾಷ್ಟ್ರಪತಿ ಆಡಳಿತ) ಯ ಬಗ್ಗೆ ತಿಳಿಸುವ ಅನುಚ್ಛೇದ - 356
174, ಹಣಕಾಸು ಆಯೋಗದ ಬಗ್ಗೆ ತಿಳಿಸುವ ಅನುಚ್ಛೇದ - ಸಂವಿಧಾನದ 280
175. ಯಾವ ಅಧ್ಯಾಯದಲ್ಲಿ ಭಾರತವನ್ನು ಸಾರ್ವಭೌಮಿಕ ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯಾತೀತ ಗಣರಾಜ್ಯ ಎಂದು ವರ್ಣಿಸಲಾಗಿದೆ? - ಪ್ರಸ್ತಾವನೆ
176, ಪಂಚಾಯಿತಿ ರಾಜ್ಯದ ಮೂಲ ಆಶಯವೇನು? - ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ
177. ನಮ್ಮ ಸಂವಿಧಾನದಲ್ಲಿ ಅಧಿಕಾರ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ರೀತಿ ಹಂಚಿಕೆ ಮಾಡಲಾಗಿದೆ. - ಕೇಂದ್ರ ಪಟ್ಟಿ 97, ರಾಜ್ಯ ಪಟ್ಟಿ - 66, ಸಮವರ್ತಿ ಪಟ್ಟಿ - 48
178. ನಮ್ಮ ಸಂವಿಧಾನದ ಎಷ್ಟನೇ ವಿಧಿಯು ರಾಜ್ಯ ಸಭೆಯ ರಚನೆಯ ಬಗ್ಗೆ ವಿವರಣೆಯನ್ನು ನೀಡುತ್ತದೆ? - 80 ನೇ ವಿಧಿ
179. ನೈಸರ್ಗಿಕರಣದಿಂದ ದೇಶದ ನಾಗರೀಕತ್ವ ಪಡೆಯುವವರು - ವಿದೇಶಿಯರು
180, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ವ್ಯಕ್ತಿಗಳ ನಾಗರೀಕತ್ವದ ಹಕ್ಕುಗಳಿಗೆ ಸಂಬಂಧಿಸಿದ ವಿಧಿ - 6
181. ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಸಾರುವ ವಿಧಿ - 14
182, 176 ನೇ ವಿಧಿಯು ಏನನ್ನು ಒಳಗೊಂಡಿದೆ? - ರಾಜ್ಯಪಾಲರ ವಿಶೇಷ ಭಾಷಣ
183. ಭಾರತದ ರಾಷ್ಟ್ರಪತಿಯು ಕ್ಷಮೆ ನೀಡಲು ಇರುವ ವಿಧಿ - 72
184. ಸಂವಿಧಾನ ತಿದ್ದುಪಡಿ ಕುರಿತ ವಿಧಿ - 368
185. ವಿಧಾನ ಪರಿಷತ್ತಿನ 1/3 ಭಾಗ ಸದಸ್ಯರು ಎಷ್ಟು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ? - ಪ್ರತಿ 2 ವರ್ಷಗಳಿಗೊಮ್ಮೆ
186, ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು - ವಯೋಮಿತಿ 25
187. ಶಾಸನಸಭೆ (ಅಥವಾ ಸಂಸತ್ತು) ಯಲ್ಲಿ ಸದಸ್ಯನಾಗಿರದಿದ್ದರೂ ಯಾರಾದರೂ ಸಚಿವ ಸಂಪುಟದಲ್ಲಿ ಗರಿಷ್ಠ ಎಷ್ಟು ಕಾಲ ಮುಂದುವರಿಯಬಹುದು? - 6 ತಿಂಗಳು
188. ಭಾರತ ಸಂಸತ್ತಿನ ರಿಪಬ್ಲಿಕ್ ಅಕೌಂಟ್ ಕಮಿಟಿ ಚೇರ್ಮನ್ರನ್ನು ಯಾರು ನೇಮಿಸುತ್ತಾರೆ? - ಲೋಕಸಭೆಯ ಸ್ಪೀಕರ್
189. ರಾಷ್ಟ್ರಪತಿಯು ಯಾರ ಶಿಫಾರಸ್ಸಿನ ಮೇರೆಗೆ ಲೋಕಸಭೆಯನ್ನು ವಿಸರ್ಜಿಸುತ್ತಾರೆ. - ಪ್ರಧಾನಮಂತ್ರಿ
190. ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ - 35 ವರ್ಷ
191. ರಾಜ್ಯಸಭೆಯ ಸಭಾಪತಿಯನ್ನು ಯಾರು ಆಯ್ಕೆ ಮಾಡುತ್ತಾರೆ? - ಸಂಸತ್ತಿನ ಎರಡೂ ಸದನಗಳ ಸದಸ್ಯರು
192. ಮೂಲಭೂತ ಹಕ್ಕುಗಳ ರಕ್ಷಕರಾರು? - ಸರ್ವೋಚ್ಛ ನ್ಯಾಯಾಲಯ
193. ಭಾರತದಲ್ಲಿ ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ - ನೀಲಂ ಸಂಜೀವರೆಡ್ಡಿ
194. ಕರ್ನಾಟಕದಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಗಿತ್ತು? - 6 ಬಾರಿ
195. 2 ನೇ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು - ಡಿಸೆಂಬರ್ 12, 1977
196. ಅಕ್ಟೋಬರ್ 10, 1990 ರಂದು 4 ನೇ ಬಾರಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆಯಾದಾಗ ಇದ್ದ ರಾಜ್ಯಪಾಲ - ಭಾನು ಪ್ರತಾಪ ಸಿಂಗ್ ರಾಣೆ
197. ಹೆಚ್ಚು ಅವಧಿಯವರಿಗೆ ಅಧಿಕಾರದಲ್ಲಿದ್ದ ಪ್ರಧಾನಮಂತ್ರಿ - ಇಂದಿರಾಗಾಂಧಿ
198, ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸುವವರು - ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು
199, ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸುವವರು - ರಾಜ್ಯಪಾಲರು
200. ರಾಜ್ಯದಲ್ಲಿ ಮನವಿ ಸಲ್ಲಿಸಲು ಇರುವ ಅಂತಿಮ ನ್ಯಾಯಾಲಯ - ಹೈಕೋರ್ಟ್
201. ಶಿಕ್ಷಣ ಯಾವ ಪಟ್ಟಿಯಲ್ಲಿದೆ? - ಸಮವರ್ತಿ ಪಟ್ಟಿ
202. ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿ ಇದೆ. ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ರಚಿಸುವ ಅಧಿಕಾರವಿರುವುದು - ಸಂಸತ್ತಿಗೆ
203, ಸ್ಥಳೀಯ ಸರ್ಕಾರಗಳು ಯಾವ ಪಟ್ಟಿಯಲ್ಲಿವೆ - ರಾಜ್ಯಪಟ್ಟಿ
204. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿ - 6 ವರ್ಷ
205. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು - ಪ್ರಧಾನಮಂತ್ರಿ
---------- END ---------